Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

Posted on April 11, 2023 By Kannada Trend News No Comments on ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.
ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.

  ನಟ ರಾಕ್ಷಸ ಡಾಲಿ ಧನಂಜಯ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಹೀರೋ ಎನ್ನಬೇಕೋ ವಿಲ್ಲನ್ ಎನ್ನಬೇಕೋ ಗೊತ್ತಿಲ್ಲ. ನಾನು ವಿಲನ್ ನೇ ಎಂದು ಹೇಳಿಕೊಳ್ಳುವ ಇವರು ವರ್ಷಕ್ಕೆ ಅತಿ ಹೆಚ್ಚು ಸಿನಿಮಾಗಳನ್ನು ಮಾಡುವ ಹೀರೋ ಎನ್ನುವ ಖ್ಯಾತಿಗೂ ಒಳಗಾಗಿದ್ದಾರೆ. ಸಿನಿಮಾ ತೆರೆ ಮೇಲೆ ಲವರ್ ಬಾಯ್ ಆಗಿ, ಪತಿಯಾಗಿ ಪಾತ್ರ ಮಾಡಿರುವ ಇವರು ನಿಜ ಜೀವನದಲ್ಲಿ ಇನ್ನೂ ಸಿಂಗಲ್ ಅನ್ನುವುದೇ ಎಲ್ಲರಿಗೂ ಆಶ್ಚರ್ಯ. ಈ ಕಾರಣಕ್ಕಾಗಿ ಇವರು ಯಾವುದೇ ಇಂಟರ್ವ್ಯೂಗೂ ಹೋದರು, ಎಲ್ಲೇ ಮಾಧ್ಯಮದವರಿಗೆ ಕಾಣಿಸಿಕೊಂಡರು…

Read More “ಸಿನಿಮಾದವರಿಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಸಿಡಿದೆದ್ದ ನಟ ಡಾಲಿ. ನಿಜ ಜೀವನದಲ್ಲಿ ಹೆಣ್ಣು ಕೊಡದಿದ್ರೆ ಏನಂತೆ ತೆರೆ ಮೇಲೆ ಹತ್ತು ಮದುವೆ ಆಗ್ತೀನಿ ಎಂದು ಬ್ರೋಕರ್ ಮೇಲೆ ಗರಂ ಆದ ಧನಂಜಯ್.” »

Entertainment

ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.

Posted on April 10, 2023 By Kannada Trend News No Comments on ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.
ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.

  ದರ್ಶನ್ ಅವರ 56ನೇ ಚಿತ್ರ ಕಾಟೇರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸಿನಿಮಾ ಆಗಿದೆ. ಯಾಕೆಂದರೆ ಕುರುಕ್ಷೇತ್ರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಬಿಟ್ಟರೆ ಆನಂತರ ದಚ್ಚು ಹೆಚ್ಚಾಗಿ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರ ಮುಂದಿನ ಸಿನಿಮಾ ಕಾಟೇರ ಕಥೆ ಸ್ವಲ್ಪ ವಿಭಿನ್ನವಾಗಿದೆ. 70ರ ದಶಕದ ಕಥಾಂದರ ಹೊಂದಿರುವ ನೈಜ ಘಟನೆ ಆಧಾರಿತ ಚಿತ್ರ ಇದಾಗಿದ್ದು ದರ್ಶನ್ ಮತ್ತು ತರುಣ್ ಸುಧೀರ್ ಅವರ ಕಾಂಬಿನೇಷನ್ ಮತ್ತೊಂದು ಚಿತ್ರವಾಗಿದೆ. ಸಿನಿಮಾ ತಂಡ ಫಸ್ಟ್ ಲುಕ್…

Read More “ಮೈಸೂರಿನಲ್ಲಿ ಕಾಟೇರ ಶೂಟಿಂಗ್, ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು.” »

Entertainment

ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .

Posted on April 10, 2023 By Kannada Trend News No Comments on ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .
ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.?  .

  ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆ ಇರುವ ನಟಿ. ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಶಿವಣ್ಣ, ಪುನೀತ್ ಹೀಗೆ ಸ್ಟಾರ್ ನಟರ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಪ್ರಜ್ವಲ್, ನೀನಾಸಂ ಸತೀಶ್, ನಿಖಿಲ್, ಅಜಯ್ ರಾವ್, ಮುರಳಿ ಅಂತಹ ಟ್ಯಾಲೆಂಟೆಡ್ ಆಕ್ಟರ್ಗಳ ಕಂಟೆಂಟ್ ಓರಿಯಂಟ್ ಸಿನಿಮಾಗಳ ಭಾಗವಾಗುವುದರಿಂದ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೇಡಿಕೆ ಇದೆ. ಹಿಂದೊಮ್ಮೆ ಇವರ ಸಣ್ಣ ಕಲಾವಿದನ ಸಿನಿಮಾಗೆ ನಾಯಕ…

Read More “ರಚಿತಾ ರಾಮ್ ಒಂದು ಸಿನಿಮಾ ಮಾಡೋಕೆ ತೆಗೆದುಕೊಳ್ಳುವ ದುಬಾರಿ ಸಂಭಾವನೆ ಎಷ್ಟು ಗೊತ್ತ.? .” »

Entertainment

ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.

Posted on April 10, 2023 By Kannada Trend News No Comments on ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.
ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.

  ಕನ್ನಡ ಚಲನಚಿತ್ರರಂಗ ಡಾ. ರಾಜಕುಮಾರ್ ಅವರ ಕಾಲದಿಂದ ಹಿಡಿದು ಈಗಿನ ರಾಕಿಂಗ್ ಸ್ಟಾರ್ ಯಶ್ ಅವರವರಿಗೆ ಹಲವು ನಾಯಕರನ್ನು ಕಂಡಿದೆ ಇಂಥವರಲ್ಲಿ ಅಣ್ಣಾವ್ರು, ವಿಷ್ಣುವರ್ಧನ್, ಶಂಕರ್ ನಾಗ್, ಸುನಿಲ್, ದರ್ಶನ್, ಸುದೀಪ್, ಉಪೇಂದ್ರ, ಗಣೇಶ್, ಯಶ್, ರಕ್ಷಿತ್ ಮುಂತಾದವರು ಅಗ್ರಸ್ಥಾನದಲ್ಲಿ ಉಳಿಯುತ್ತಾರೆ. ಈ ಎಲ್ಲರ ಹೆಸರಿನಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ದಾಖಲೆಗಳು ಆಗಿರುತ್ತವೆ. ಉದಾಹರಣೆಗೆ ಡಾ. ರಾಜಕುಮಾರ್ ಅವರು ಕರ್ನಾಟಕದಲ್ಲಿ ಅತಿ ಹೆಚ್ಚು ಜನಪ್ರಿಯತೆ ಪಡೆದ ಜನಪ್ರಿಯ ನಾಯಕ ನಟ ಮತ್ತು ಡಾಕ್ಟರ್ ವಿಷ್ಣುವರ್ಧನ್ ಅವರು…

Read More “ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ನಟ ಯಾರು ಗೊತ್ತ.? ಸಮೀಕ್ಷೆ ವರದಿ ನೋಡಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಆಗಬಹುದು.” »

Entertainment

ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?

Posted on April 10, 2023April 10, 2023 By Kannada Trend News No Comments on ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?
ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?

  ಯುಗಾದಿ ಹಬ್ಬ ಕಳೆದು ಏಪ್ರಿಲ್ ಗಳು ಬಂತೆಂದರೆ ಭಾರತದಲ್ಲಿ ಮತ್ತೊಂದು ಹಬ್ಬ ಶುರುವಾಗುತ್ತದೆ. ಅದು ಒಂದೆರಡು ದಿನಗಳ ಅಲ್ಲ ಸುಧೀರ್ಘವಾಗಿ ನಡೆಯುವ ಹಬ್ಬ. ಈ ಹಬ್ಬ ಯುವಕರ ಪಾಲಿಗಂತೂ ಹುಚ್ಚು ಎಂದೇ ಹೇಳಬಹುದು. IPL ಹಬ್ಬ ಎಂದೇ ಕರೆಯಬಹುದಾದ ಈ ಹಬ್ಬವನ್ನು ವರ್ಷಕೊಮ್ಮೆ ಬರಮಾಡಿಕೊಳ್ಳುವ ಸಡಗರ ಸಂಭ್ರಮವೇ ಸುಂದರ. ಸದ್ಯಕ್ಕೆ ಈಗ ರಾಜ್ಯದಲ್ಲೂ ಕೂಡ ರಾಜ್ಯದ ತಂಡವಾದ ಆರ್‌ಸಿಬಿ ಅನ್ನು ಬೆಂಬಲಿಸುತ್ತಾ ಈ ಸಲವಾದರೂ ಕಪ್ ನಮ್ಮದೇ ಆಗಲಿ ಎಂದು ಕನ್ನಡಿಗರು ಬೇಡಿಕೊಳ್ಳುತ್ತಿದ್ದಾರೆ. ದೇಶದ ಎಲ್ಲಾ…

Read More “ಕರ್ನಾಟಕಕ್ಕೆ ಇರೋದು ಒಬ್ರೇ ಒಬ್ರು ಬಾಸ್ ಎಂದ ಕ್ರಿಸ್ ಗೇಲ್. ಆ ಬಾಸ್ ಯಾರು ಗೊತ್ತ.?” »

Entertainment

ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮ ಗೌಡ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಕಣ್ಣೀರಿಡುತ್ತಿರುವ ತೇಜಸ್ವಿನಿ.

Posted on April 9, 2023 By Kannada Trend News No Comments on ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮ ಗೌಡ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಕಣ್ಣೀರಿಡುತ್ತಿರುವ ತೇಜಸ್ವಿನಿ.
ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮ ಗೌಡ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಕಣ್ಣೀರಿಡುತ್ತಿರುವ ತೇಜಸ್ವಿನಿ.

  ಕನ್ನಡದಲ್ಲಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವ ಗಾದೆ ಮಾತೊಂದು ಇದೆ. ಗಾದೆ ಹಳೆಯದಾಗಿದ್ದರೂ ಕೂಡ ಅದು ಸಾರ್ವಕಾಲಿಕವಾಗಿ ಅನ್ವಯವಾಗುವಂಥದ್ದು. ಅದಕ್ಕೆ ಉದಾಹರಣೆಯಾಗಿ ಸದ್ಯಕ್ಕಿಗ ನಾವು ಕಿರುತೆರೆ ಕಲಾವಿದೆ ಅನುಪಮಾ ಗೌಡ ಅವರನ್ನು ಹೆಸರಿಸಬಹುದು. ಕಿರುತೆರೆ ಕಲಾವಿದೆ ಅನುಪಮ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ, ಸಣ್ಣದೊಂದು ರಿಯಾಲಿಟಿ ಶೋ ಮೂಲಕ ಕ್ಯಾಮೆರಾ ಎದುರಿಸಿದ ಈಕೆ ಇಂದು ಚಿ.ಸೌ ಚಾವಿತ್ರಿ, ಅಣ್ಣ ತಂಗಿ, ಅಕ್ಕ ಮುಂತಾದ ಸೂಪರ್ ಹಿಟ್ ಸೀರಿಯಲ್ಗಳ ಕಥಾ ನಾಯಕಿ. ಕನ್ನಡದ ಕೋಗಿಲೆ, ಮಹಾಭಾರತ ಮುಂತಾದ…

Read More “ಅಕ್ಕನಂತೆ ಪ್ರೀತಿಯಲ್ಲಿ ಮೋಸ ಹೋದ ಅನುಪಮ ಗೌಡ ತಂಗಿ, ನಟಿಯಾಗಿ ಹೆಸರು ಮಾಡುವ ಸಮಯದಲ್ಲಿ ಬ್ರೇಕ್ ಅಪ್ ಮಾಡಿಕೊಂಡು ಕಣ್ಣೀರಿಡುತ್ತಿರುವ ತೇಜಸ್ವಿನಿ.” »

Entertainment

ನಾಗರಹಾವು ಸಿನಿಮಾ ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ ಯಾಕೆ ಗೊತ್ತಾ.?

Posted on April 8, 2023April 8, 2023 By Kannada Trend News No Comments on ನಾಗರಹಾವು ಸಿನಿಮಾ ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ ಯಾಕೆ ಗೊತ್ತಾ.?
ನಾಗರಹಾವು ಸಿನಿಮಾ ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ ಯಾಕೆ ಗೊತ್ತಾ.?

  ಪುಟ್ಟಣ್ಣ ಕಣಗಾಲ್ ಈ ನಾಡು ಕಂಡ ಶ್ರೇಷ್ಠ ನಿರ್ದೇಶಕ. ಅವರು ಇಲ್ಲವಾಗಿ ಇಷ್ಟು ದಶಕಗಳು ಕಳೆದರೂ ಕೂಡ ಇನ್ನೂ ಸಹ ಜನ ಅವರ ನಿರ್ದೇಶನದ ಬಗ್ಗೆ ಮಾತನಾಡುತ್ತಾರೆ ಎಂದರೆ ಅದು ಅವರ ನಿರ್ದೇಶನಕ್ಕಿದ್ದ ಶಕ್ತಿ. ಕನ್ನಡ ಚಲನಚಿತ್ರ ರಂಗಕ್ಕೆ ನಾಗರಹಾವು, ಶರಪಂಜರ, ಶುಭ ಮಂಗಳ ಮುಂತಾದ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಇವರು ಅನೇಕ ಹೀರೋಗಳ ತಯಾರಕರು ಹೌದು. ಪುಟ್ಟಣ್ಣ ಕಣಗಾಲ್ ಎನ್ನುವ ಇಂತಹ ಪ್ರತಿಭಾನ್ವಿತ ನಿರ್ದೇಶಕರಿಂದ ಕರ್ನಾಟಕಕ್ಕೆ ವಿಷ್ಣುವರ್ಧನ್, ಅಂಬರೀಶ್, ಆರತಿ ಮುಂತಾದ…

Read More “ನಾಗರಹಾವು ಸಿನಿಮಾ ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ ಯಾಕೆ ಗೊತ್ತಾ.?” »

Entertainment

ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.

Posted on April 8, 2023 By Kannada Trend News No Comments on ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.
ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.

  ರಾಧಿಕಾ ಕುಮಾರಸ್ವಾಮಿ ಕನ್ನಡದ ಸ್ಟಾರ್ ಹೀರೋಯಿನ್ ಆಗಿ ಮೆರೆದವರು. 20ರ ದಶಕದ ಆರಂಭದಲ್ಲಿ ಹೀರೋಗಳಿಗೆ ಸಮವಾಗಿ ಬೇಡಿಕೆಯಲ್ಲಿದ್ದ ನಟಿ. ಸಾಂಸಾರಿಕ ಚಿತ್ರಗಳ ಕಥೆಗಳಿಗೆ ಆಗಲಿ ಲವ್ ಸ್ಟೋರಿಗಳಿಗೆ ಆಗಲಿ ಇವರೇ ಬೇಕಾಗಿತ್ತು. ಮನೆಮಗಳು, ತಾಯಿ ಇಲ್ಲದ ತಬ್ಬಲಿ, ಅಣ್ಣ ತಂಗಿ, ತವರಿಗೆ ಬಾ ತಂಗಿ ಇಂತಹ ಕಣ್ಣೀರಿನ ಕಥೆಗಳ ಸಿನಿಮಾಗಳಿಂದ ಹಿಡಿದು ರೋಮಿಯೋ ಜೂಲಿಯೆಟ್, ಪ್ರೇಮ ಖೈದಿ, ನಿನಗಾಗಿ, ಮಣಿ ಇಂತಹ ಪ್ರೇಮ ಕಥೆಗಳಲ್ಲೂ ನಟಿಸಿ ಟ್ರೆಡಿಷನಲ್ ಹಾಗೂ ಗ್ಲಾಮರ್ ಲುಕ್ ಅಲ್ಲಿ ಕನ್ನಡದಲ್ಲಿ ಕಂಗೊಳಿಸುತ್ತಿದ್ದ…

Read More “ಮಗಳಿಗೆ ಶಮಿಕಾ ಎಂದು ಹೆಸರಿಡಲು ಕಾರಣ ಏನೂ ಎನ್ನುವ ಸತ್ಯಾಂಶ ಬಿಚ್ಚಿಟ್ಟ ನಟಿ ರಾಧಿಕಾ ಕುಮಾರಸ್ವಾಮಿ.” »

Entertainment

ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

Posted on April 8, 2023April 8, 2023 By Kannada Trend News No Comments on ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.
ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.

  ವೈರಲ್ ಆಗುತ್ತಿದೆ ನಿವೇದಿತಾ ಗೌಡ ಜೊತೆ ನಟಿ ಶ್ರುತಿ ಮಾಡಿದ ರೀಲ್ಸ್ ಕಿರುತೆರೆ ಕ್ವೀನ್ ನಿವೇದಿತ ಗೌಡ ಅವರು ಈಗ ಕರ್ನಾಟಕದಾದ್ಯಂತ ಪಾಪುಲರ್ ಫೇಸ್. ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಸದಾ ಒಂದಲ್ಲಾ ಒಂದು ಕಾರ್ಯಕ್ರಮದ ಮೂಲಕ ದರ್ಶನ ಕೊಡುವ ನಿವೇದಿತ ಗೌಡ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಸೀಸನ್ 2 ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮನೆ ಮನೆ ಮಾತಾಗಿದ್ದ ನಿವೇದಿತಾ ಗೌಡ ಅವರು ಆ ಬಳಿಕ…

Read More “ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕಿದ ನಟಿ ಶೃತಿ. ಈ ಕ್ಯೂಟ್ ವಿಡಿಯೋ ಒಮ್ಮೆ ನೋಡಿ.” »

Entertainment

ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ್ರು ನಟಿ ಸುಕೃತ ಹುಡುಗ ಯಾರು ಗೊತ್ತ.?

Posted on April 8, 2023 By Kannada Trend News No Comments on ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ್ರು ನಟಿ ಸುಕೃತ ಹುಡುಗ ಯಾರು ಗೊತ್ತ.?
ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ್ರು ನಟಿ ಸುಕೃತ ಹುಡುಗ ಯಾರು ಗೊತ್ತ.?

  ಸಿಡ್ನಿ ಹುಡುಗನ ಜೊತೆ ನಟಿ ಸುಕೃತ ಮದುವೆ ಫಿಕ್ಸ್, ಡಿಸೆಂಬರ್ ಅಂತ್ಯದಲ್ಲಿ ಮದುವೆ ಗ್ಯಾರಂಟಿ. ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಹಿಟ್ ಸೀರಿಯಲ್ ಆದ ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾ ಪಾತ್ರದಲ್ಲಿ ಮಿಂಚುತ್ತಿರುವ ಸುಕೃತ ನಾಗ್ ಕಿರುತೆರೆಗೆ ಹೊಸಬರೇನಲ್ಲ. ಅಗ್ನಿಸಾಕ್ಷಿ ಎನ್ನುವ ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರವಾಗಿದ್ದ ಮೇಘಾ ಧಾರವಾಹಿಯಲ್ಲಿ ನಾಯಕ ನಟನ ತಂಗಿಯಾಗಿ ಮುಖ್ಯದೊಂದು ರೋಲ್ನಲ್ಲಿ ಮಿಂಚಿ ಹೆಸರು ಪಡೆದಿದ್ದ ಈಕೆ ಈಗ ಶ್ವೇತ ಎನ್ನುವ ನೆಗೆಟಿವ್ ಶೇಡ್ ಇರುವ…

Read More “ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾದ್ರು ನಟಿ ಸುಕೃತ ಹುಡುಗ ಯಾರು ಗೊತ್ತ.?” »

Entertainment

Posts pagination

Previous 1 2 3 4 … 101 Next

Copyright © 2025 Kannada Trend News.


Developed By Top Digital Marketing & Website Development company in Mysore