ನೆನಪಿರಲಿ ಪ್ರೇಮ್ ಮಗಳು ಅಮೃತ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ ಯಾವ ಹೀರೋ ಜೊತೆ ಸ್ಕ್ರಿನ್ ಶೇರ್ ಮಾಡಿ ಕೊಳ್ಳಲಿದ್ದಾರೆ ಗೊತ್ತ.?

ಡಾಲಿ ಧನಂಜಯ್ ಸಿನಿಮಾದಲ್ಲಿ ಪ್ರೇಮ್ ಪುತ್ರಿ ಅಮೃತ ಲಾಂಚ್. ಸಿನಿಮಾ ರಂಗದಲ್ಲಿರುವ ಮಕ್ಕಳು ಕೂಡ ಈ ಕ್ಷೇತ್ರದತ್ತ ಆಕರ್ಷಿತರಾಗಿ ಅವರು ಅಭಿನಯದಲ್ಲಿ ತೊಡಗಿಕೊಳ್ಳುವುದು ಹೊಸದೇನಲ್ಲ. ಡಾ. ರಾಜಕುಮಾರ್, ರವಿಚಂದ್ರನ್, ಶ್ರೀನಾಥ್ ಇವರುಗಳ ಮಕ್ಕಳುಗಳಂತೆ ಈಗಿನ ಕಾಲದ ಹೀರೋಗಳ ಮಕ್ಕಳು ಕೂಡ ಇದೇ ರಂಗದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆ ಅಷ್ಟೇ ಮಾಲಾಶ್ರೀ ಅವರ ಪುತ್ರಿ ರಾಧನ ದರ್ಶನ್ ಅವರ ಸಿನಿಮಾದಲ್ಲಿ ಲಾಂಚ್ ಆಗುತ್ತಿದ್ದಾರೆ ಎನ್ನುವುದು ಸುದ್ದಿ ಆಗುತ್ತಿತ್ತು. ಈಗ ಮತ್ತೊಬ್ಬ ಸ್ಟಾರ್ ಪುತ್ರಿ ಕೂಡ ಫೇಮಸ್ ಹೀರೋ ಒಬ್ಬರ … Read more

BigBoss: ಬಿಗ್ ಬಾಸ್ ಮನೆಯ ಮತ್ತೊಂದು ವಿಡಿಯೋ ವೈರಲ್, ಲಿಪ್ ಟು ಲಿಪ್ ಕಿಸ್ ಮಾಡಿ ವಿವಾದ ಸೃಷ್ಟಿಸಿಕೊಂಡ ಸೆಲೆಬ್ರಿಟಿಗಳು.

ಬಿಗ್ ಬಾಸ್ ರಿಯಾಲಿಟಿ ಶೋ ಎಲ್ಲಾ ರಿಯಾಲಿಟಿ ಶೋಗಳ ದೊಡ್ಡಣ್ಣ ಆಗಿರುವ ಬಿಗ್ ಬಾಸ್ ಕಾರ್ಯಕ್ರಮವು ವಿಶ್ವದಾದ್ಯಂತ ಹೆಸರುವಾಸಿ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಸಲಾಗುತ್ತದೆ. ವರ್ಷಕೊಂದು ಬಾರಿ ನಡೆಯುವ ಈ ಸೀಸನ್ ನೋಡಲು ವರ್ಷಪೂರ್ತಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗೂ ತಮ್ಮ ನೆಚ್ಚಿನ ನಟ ನಟಿಯರು ಅಥವಾ ಕಲಾವಿದರು, ಸೆಲೆಬ್ರಿಟಿಗಳು ಬಿಗ್ ಬಾಸ್ ಮನೆಯಲ್ಲಿ ಇರಬೇಕು ಎಂದು ಆಸೆ ಪಡುತ್ತಾರೆ. ಜನ ಸಾಮಾನ್ಯರಿಗೂ ಕೂಡ ಬಿಗ್ ಬಾಸ್ ಮನೆಗೆ ಹೋಗಲು ಅವಕಾಶ … Read more

Vaishnavi Gowda: ನೋವಿನಿಂದ ಹೊರ ಬರಲು ಟ್ಯಾಟೋ ಹಾಕಿಸಿಕೊಂಡ ನಟಿ ವೈಷ್ಣವಿ ಗೌಡ, ಈ ಟ್ಯಾಟೋದ ಹಿಂದಿರುವ ಅರ್ಥವೇನು ಗೊತ್ತಾ.?

ವೈಷ್ಣವಿ ಗೌಡ ಹೊಸ ಟ್ಯಾಟೋ ನೋಡಿ ನೋವಿನಿಂದ ಹೊರ ಬರಲು ಈ ರೀತಿ ದಾರಿ ಹುಡಿಕಿದ್ರಾ ಸನ್ನಿಧಿ ಬದುಕಲ್ಲಿ ನೆಡೆಯಬಾರದ ಘಟನೆ ನೆಡೆದು ಹೋಯ್ತು ಕಿರುತೆರೆಯ ಸಿಂಪಲ್ ಕ್ವೀನ್, ಅಗ್ನಿಸಾಕ್ಷಿ ಯ ಸುಂದರಿ, ಲೇಡಿ ಬುದ್ದ ಹೀಗೆಲ್ಲಾ ಕರೆಸಿಕೊಂಡಿರುವ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರಿಗೆ ಕರ್ನಾಟಕದಾದ್ಯಂತ ಬಹಳ ಅಭಿಮಾನಿಗಳು ಇದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಮೇಲೆ ಇನ್ನು ಹೆಚ್ಚಿನ ಜನರಿಗೆ ಪರಿಚಿತವಾದ ಇವರು ಈ ಹಿಂದೆ ದೇವಿ, ಮುಂಗಾರು ಮಳೆ, ಪುನರ್ ವಿವಾಹ ಮುಂತಾದ ಧಾರಾವಾಹಿಗಳಲ್ಲಿ … Read more

Haripriya, Vasista Simha: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಿ ಹರಿಪ್ರಿಯಾ ನಟ ವಶಿಷ್ಠ ಸಿಂಹ, ಮೂರು ವರ್ಷದ ಪ್ರೀತಿಗೆ ಕೊನೆಗೂ ಅರ್ಥ ಸಿಕ್ತು.

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಹೊಸ ಜೋಡಿಗಳು ಹೊರ ಬರುತ್ತಿವೆ ಕನ್ನಡದ ಚಿತ್ರ ನಟ ನಟಿಯರು ಕಾಲಿಡುತ್ತಿರುವುದು ಕನ್ನಡಿಗರ ಮನಸನ್ನು ಸೆಳೆಯುತ್ತಿದೆ. ಕನ್ನಡ ಚಿತ್ರರಂಗದ ಹೊಸ ಜೋಡಿಯು ಮದುವೆ ಸಂಭ್ರಮದಲ್ಲಿ ಬಿಸಿಯಾಗಿದೆ. ಸದ್ಯ ಕನ್ನಡ ಚಿತ್ರರಂಗದ ನಟಿಯಾದ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಮದುವೆ ಆಗಲಿದ್ದು, ಹೊಸ ಜೀವನವನ್ನು ಶುರು ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಕನ್ನಡದ ಖ್ಯಾತ ನಟಿಯಾದ ಹರಿಪ್ರಿಯಾ ರವರು ಕೂಡ ಹಸಮಣೆಯನ್ನು ಏರಲು ಸಜ್ಜಾಗಿದ್ದಾರೆ. ಹೌದು ನಟಿ ಹರಿಪ್ರಿಯಾ ರವರ ಮದುವೆಯ ಬಗ್ಗೆ ಸುದ್ದಿಗಳು … Read more

ಸದ್ದಿಲ್ಲದೆ ಪ್ರೀತಿಸಿದ ಹುಡುಗಿ ಕೈ ಹಿಡಿದ ಪಾರು ಸೀರಿಯಲ್ ನಟ ಆದಿತ್ಯ ಅಲಿಯಾಸ್ ಶರತ್

  ಕಿರುತೆರೆ ಧಾರವಾಹಿಗಳು ಮಹಿಳಾ ಅಭಿಮಾನಿಗಳ ಪಾಲಿಗೆ ತೀರ ಆತ್ಮೀಯ ವಿಷಯ. ಪ್ರತಿದಿನ ಕೂಡ ಅವರು ಟಿವಿ ಮುಂದೆ ಕುಳಿತು ಧಾರವಾಹಿಗಳನ್ನು ನೋಡುವುದರಿಂದ ಅಲ್ಲಿ ಬರುವ ಪಾತ್ರಗಳನ್ನು ತಮ್ಮ ಸುತ್ತಮುತ್ತ ಇರುವವರೇ ಎನ್ನುವಷ್ಟು ಹಚ್ಚಿಕೊಂಡು ಬಿಡುತ್ತಾರೆ. ಸೀರಿಯಲ್ ಅಲ್ಲಿ ಅವರು ಒಂದು ಪಾತ್ರವನ್ನು ಮಾತ್ರ ನಟ ಮಾಡುತ್ತಿದ್ದಾರೆ ಎನ್ನುವುದನ್ನು ಕೂಡ ಮರೆತು ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆಯೇ ಎನ್ನುವಂತೆ ಗಾಢವಾಗಿ ಅದಕ್ಕೆ ತಲೆಕೆಡಿಸಿಕೊಂಡು ಬಿಡುವ ಇವರು ಅದನ್ನು ನಟಿಸುವ ಪಾತ್ರಗಳ ಕಲಾವಿದರ ಬಗ್ಗೆ ಕೂಡ ಬಹಳ ಪ್ರೀತಿ … Read more

ಚಿತ್ರರಂಗದಿಂದ ನಿವೃತ್ತಿ ಪಡೆಯುತ್ತಿರುವ ದರ್ಶನ್ ಕಾರಣವೇನು ಗೊತ್ತ.?

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಉಳಿದ ಎಲ್ಲಾ ಸ್ಟಾರ್ ಗಳಿಗಿಂತಲೂ ಹೆಚ್ಚಿಗೆ ಅಭಿಮಾನಿಗಳನ್ನು ಹೊಂದಿದ್ದಾರೆ. ದಚ್ಚು ಬಗ್ಗೆ ವಿವಾದಗಳು ಎಷ್ಟೇ ಇದ್ದರೂ ಕೂಡ ಅಭಿಮಾನಿಗಳು ಮಾತ್ರ ಕಿಂಚಿತ್ತು ಅವರ ಮೇಲಿರುವ ಪ್ರೀತಿಯನ್ನು ಕಡಿಮೆ ಮಾಡಿಕೊಂಡಿಲ್ಲ. ದರ್ಶನ್ ಅವರು ಸಹ ಅಭಿಮಾನಿಗಳನ್ನು ಹೆಚ್ಚು ನಂಬಿದ್ದು, ಅವರನ್ನೇ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಸಿನಿಮಾ ವಿಚಾರವಾಗಿ ಹೇಳುವುದಾದರೆ ದರ್ಶನ್ ಅವರ ಯಾವ ಸಿನಿಮಾ ಕೂಡ ಈ ವರ್ಷ ಬಿಡುಗಡೆ ಆಗಿಲ್ಲ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾದ ರಾಬರ್ಟ್ ಸಿನಿಮಾ ನಂತರ ದರ್ಶನ್ … Read more

ಇದೆಲ್ಲ ನನ್ಗೆ ಆಗ್ಬೇಕಿತ್ತಾ ಎಂದು ಅಮ್ಮನ ಮಡಿಲಲ್ಲಿ ಮಲಗಿ ಕಣ್ಣೀರಿಟ್ಟ ವೈಷ್ಣವಿ

  ಕಿರುತೆರೆ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಕಳೆದ ತಿಂಗಳು ವೈಷ್ಣವಿ ಗೌಡ ಅವರು ವಿರಾಜ್ ಎನ್ನುವ ಸಿನಿಮಾದ ಹೀರೋ ಆದ ವಿದ್ಯಾಭರಣ ಅವರೊಂದಿಗೆ ಹಾರ ಬದಲಾಯಿಸಿಕೊಂಡು ಸಿಹಿ ತಿನಿಸಿರುವ ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ಮತ್ತು ಫೋಟೋಗಳಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರು ಸೇರಿದಂತೆ ಸನ್ನಿಧಿ ಮತ್ತು ವಿದ್ಯಾಭರಣ ಅವರ ಕುಟುಂಬದ ಅನೇಕ ಸದಸ್ಯರು ಇದ್ದರು. ಹೀಗಾಗಿ ಎಲ್ಲರೂ ಸಹ ಸನ್ನಿಧಿಯವರು ಗುಟ್ಟಾಗಿ ಮದುವೆ … Read more

ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಧಾರವಾಹಿ ಸ್ವಾತಿ, ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ.

  ಈ ವರ್ಷ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತರೆಯ ಕಲಾವಿದರುಗಳಿಗೆ ಮದುವೆ ಯೋಗ ಕೂಡಿ ಬಂದಿದೆ. ಈಗಾಗಲೇ ಕನ್ನಡದ ಅನೇಕ ನಾಯಕ ನಟ ನಟಿಯರು ಈ ವರ್ಷ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಮತ್ತೆ ಕೆಲವರು ಸಪ್ತಪದಿ ತುಳಿಯುವ ಮೂಲಕ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದ್ದಾರೆ. ಮೊನ್ನೆ ಅಷ್ಟೇ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಧಿತಿ ಮತ್ತು ಪಾರು ಧಾರವಾಹಿಯ ಪ್ರೀತಮ್ ಅವರು ಎಂಗೇಜ್ಮೆಂಟ್ ಮಾಡಿಕೊಂಡ ಸುದ್ದಿ ಎಲ್ಲೆಡೆ ವರದಿ ಆಗಿತ್ತು. ಈಗ ಅದೇ ಗಟ್ಟಿಮೇಳ ಧಾರಾವಾಹಿಯ ಮತ್ತೊಬ್ಬ ಕಲಾವಿದೆಯ ಮದುವೆ … Read more

ಬಿಗ್ ಬ್ರೇಕಿಂಗ್ ನ್ಯೂಸ್ ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ನಟಿ ರಶ್ಮಿಕಾ ಮಂದಣ್ಣ ಬ್ಯಾನ್, ಕಾರಣವೇನು ಗೊತ್ತ.?

  ಕನ್ನಡ ಚಿತ್ರರಂಗದಿಂದ ಬ್ಯಾನ್ ಆದ ಕಿರಿಕ್ ಪಾರ್ಟಿ ಹುಡುಗಿ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಿಂತ ವಿವಾದದ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ನಡೆದುಕೊಂಡ ರೀತಿ ಬಗ್ಗೆ ಸಾಕಷ್ಟು ಚರ್ಚೆ ಆಗಿತ್ತು. ರಶ್ಮಿಕಾ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾ. ಅವರ ಹೇಳಿಕೆ, ಇಂಟರ್ವ್ಯೂಗಳನ್ನು ಶೇರ್ ಮಾಡಿದ ಜನ ನಟಿ ರಶ್ಮಿಕಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ವದಂತಿಗಳ ಪ್ರಕಾರ ನಟಿಗೆ ಬೆಸ್ಟ್ ಪಾತ್ರವನ್ನು ನೀಡಿದ … Read more

ಗಂಡನ ದುಡ್ಡಲ್ಲಿ ದಿನಕ್ಕೊಂದು ದೇಶ ಸುತ್ತುತ ಮಜ ಮಾಡ್ತ ಇದಿಯಾ ಎಂದು ಕೆಟ್ಟದಾಗಿ ಕಾಮೆಂಟ್ ಮಾಡಿದವರ ವಿರುದ್ಧ ಸಿಡಿದೆದ್ದು ಕಣ್ಣೀರು ಹಾಕುತ್ತ ನಿವೇದಿತಾ ಗೌಡ ಹೇಳಿದ್ದೇನು ಗೊತ್ತ.?

  ನಿವೇದಿತಾ ಗೌಡ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ನಟಿ. ಕನ್ನಡದ ಬಿಗ್ ಶೋ ಬಿಗ್ ಬಾಸ್ ಶೋ ಸೀಸನ್ ಐದರಲ್ಲಿ ಸಾಮಾನ್ಯರಾಗಿ ಎಂಟ್ರಿ ಕೊಟ್ಟ ಇವರು ಆ ನಂತರ ಕಲರ್ಸ್ ಕನ್ನಡ ವಾಹಿನಿಗೆ ಖಾಯಂ ಸದಸ್ಯೆ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ಮುಗಿದ ಬಳಿಕ ಅವರು ಭಾಗವಹಿಸಿದ್ದ ಅದೇ ಸೀಸನ್ ವಿನ್ನರ್ ಆದ ಕನ್ನಡದ ಫೇಮಸ್ ರಾಪರ್ ಕೂಡ ಆಗಿರುವ ಚಂದನ್ ಶೆಟ್ಟಿ ಅವರನ್ನು ಪ್ರೇಮ ವಿವಾಹ ಆದ ನಿವೇದಿತ ಗೌಡ ಅವರು ಮದುವೆ … Read more