ಡಾಲಿನಾ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ನಟಿ ಅಮೃತ ಮಿಡಿಯಾ ಮುಂದೆ ಕೈ ಮುಗಿದು ಹೇಳಿದ್ದೇನು ಗೊತ್ತ.?

  ನಟಿ ಅಮೃತ ಅಯ್ಯಂಗಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯ ನಟಿಯಾಗಿದ್ದಾರೆ. ಅಮೃತ ರವರು ಕೃಷ್ಣ ಹಾಗೂ ಮಿಲನಾರಾ ನಾಗರಾಜ್ ಅವರು ಜೊತೆಯಾಗಿ ನಟಿಸಿರುವ ಚಿತ್ರದ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದಿದ್ದರು. ನಂತರ ಕನ್ನಡದ ನಾಯಕನಟ ಹಾಗೂ ಖಳ ನಟ ಎರಡಕ್ಕೂ ಸೈ ಎನಿಸಿಕೊಂಡ ಡಾಲಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲಿ ಮತ್ತೆ ಜನರನ್ನು ಮನರಂಜಿಸಿದ್ದರು. ಈ ಮೂಲಕ ಜನರಿಗೆ ಹೆಚ್ಚು ಹತ್ತಿರವಾದರೂ ಈ ಚಿತ್ರವು ಅಮೃತಾ … Read more

ಇವಾ ಹೆಬ್ಬುಲಿ ಅಂತೆ, ನಿಜವಾದ ಹುಲಿ ಬಂದ್ರೆ ಓಡಿ ಹೋದನ್, ನಟ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟ ವಿನಯ್ ಗುರೂಜಿ ವಿಡಿಯೋ ವೈರಲ್.

    ಗೌರಿ ಗದ್ದೆಯ ಗುರೂಜಿ, ಅವಧೂತ ಹೀಗೆಲ್ಲ ಭಕ್ತಾಧಿಗಳಿಂದ ಬಿರುದು ಪಡೆದಿರುವ ವಿನಯ್ ಗುರೂಜಿ ಅವರು ನೋಡುವುದಕ್ಕೆ ಬಹಳ ಸರಳವಾಗಿ ಕಾಣುತ್ತಾರೆ. ಇನ್ನು ಎಳೆ ವಯಸ್ಸಿನ ಚಿಕ್ಕ ಹುಡುಗನಂತೆ ಇರುವ ಇವರ ಬಾಯಿಯಿಂದ ಬರುವ ಪ್ರವಚನದ ನುಡಿಗಳು ಮಾತ್ರ ಯಾವ ಮೇಧಾವಿಗಿಂತಲೂ ಕಡಿಮೆ ಇಲ್ಲ. ಈ ಕಾರಣದಿಂದಲೇ ಇವರನ್ನು ದೇವರ ಅಂಶ ಎಂದು ಜನ ನಂಬಿ ಇವರ ಆಶ್ರಮಕ್ಕೆ ಮುಗಿ ಬಿದ್ದು ಹೋಗುತ್ತಾರೆ. ಈಗಾಗಲೇ ಕರ್ನಾಟಕದಾದ್ಯಂತ ವಿನಯ್ ಗುರೂಜಿ ಅವರ ಹೆಸರು ಸಾಕಷ್ಟು ಜನರಿಗೆ ತಿಳಿದಿದೆ. … Read more

ಡಾ.ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಮಯದಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರು ಯಾರು & ಯಾಕೆ ಗೊತ್ತ.?

  ಕರ್ನಾಟಕದ ಯಾವುದೇ ವ್ಯಕ್ತಿ ತಮ್ಮ ಜೀವಮಾನ ಸಾಧನೆಗೆ ಪಡೆಯುವಂತಹ ಪ್ರಶಸ್ತಿ ಎಂದರೆ ಅದು ಕರ್ನಾಟಕ ರತ್ನ ಪ್ರಶಸ್ತಿ, ಯಾವುದಾದರೂ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದಾಗ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇನ್ನು ಈ ಪ್ರಶಸ್ತಿಯನ್ನು 1992 ಇಸ್ವಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರು ಕರ್ನಾಟಕ ಸರ್ಕಾರದ ವತಿಯಿಂದ ಇದನ್ನು ಶುರು ಮಾಡುತ್ತಾರೆ. ಸದ್ಯ ಈವರೆಗೂ 10 ಜನರಿಗೆ ಕರ್ನಾಟಕ ಪ್ರಶಸ್ತಿಯನ್ನು ನೀಡಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಮಹಾ ನಟ, ನಾನಾ ಪಾತ್ರಗಳಿಗೆ ಜೀವ ತುಂಬಿ … Read more

ಸರಿಗಮಪ ಖ್ಯಾತಿಯ ಹನುಮಂತನ ಹೊಸಮನೆ ಗೃಹಪ್ರವೇಶಕ್ಕೆ ಅನುಶ್ರೀ ಕೊಟ್ಟ ಭರ್ಜರಿ ಉಡುಗೊರೆ ಏನು ಗೊತ್ತ.? ಉಡುಗೊರೆ ನೋಡಿ ಭಾವುಕನಾದ ಹನುಮಂತ ಕಣ್ಣೀರು ಹಾಕಿದ್ದಾನೆ.

  ಹಾವೇರಿ ಜಿಲ್ಲೆಯ ತಾಂಡ್ಯವೊಂದರ ನಿವಾಸಿಯಾಗಿದ್ದ ಕುರಿಗಾಹಿ ಹನುಮಂತ ಅವರು ಇದೀಗ ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಖ್ಯಾತಿಯಿಂದ ಸರಿಗಮಪದ ಹನುಮಂತಣ್ಣ ಆಗಿ ಫೇಮಸ್ ಆಗಿದ್ದಾರೆ. ಇವರು ಕಂಟೆಸ್ಟೆಂಟ್ ಆಗಿ ಭಾಗವಹಿಸಿದ ಸೀಸನ್ ಮುಗಿದು ಎರಡು ವರ್ಷಗಳ ಕಳೆದಿದ್ದರೂ ಕೂಡ ಜನ ಮಾನಸದಲ್ಲಿ ಇನ್ನು ಭದ್ರವಾಗಿ ಹನುಮಂತಣ್ಣ ಜಾಗ ಉಳಿಸಿ ಕೊಂಡಿದ್ದಾರೆ. ಆಗ ಈಗ ಜೀ ಕನ್ನಡದ ಕೆಲವೊಂದು ಕಾರ್ಯಕ್ರಮಗಳನ್ನು ಕೂಡ ಕಾಣಿಸಿಕೊಳ್ಳುವ ಹನುಮಂತ ಅವರು ಒಂದು ಸಮಯದಲ್ಲಿ ಏನೇ ಮಾಡಿದರೂ ಸುದ್ದಿಯಾಗುತ್ತಿದ್ದ ಸೆಲೆಬ್ರಿಟಿ. ಇದೀಗ … Read more

ಮೊನ್ನೆಯಷ್ಟೇ ನಿಶ್ಚಿತಾರ್ಥವಾಗಿದ್ದ ವೈಷ್ಣವಿಗೌಡ ವಿದ್ಯಾಭರಣ್ ಸಂಭಂದ ಮುರಿದು ಬಿತ್ತು. ಮಾಧ್ಯಮದ ಮುಂದೆ ವೈಷ್ಣವಿ & ವಿಧ್ಯಾಭರಣ್ ಹೇಳಿದ್ದೇನು ನೋಡಿ.

  ನಿನ್ನೆಯಿಂದ ಸೋಶಿಯಲ್ ಮೀಡಿಯಾದಲ್ಲಿ ನಟಿ ವೈಷ್ಣವಿ ಗೌಡ ಅವರಿಗೆ ನಿಶ್ಚಿತಾರ್ಥವಾಗಿದೆ ಎಂಬ ಫೋಟೋಸ್ ಗಳು ವೈರಲ್ ಆಗಿದ್ದವು. ಈ ಫೋಟೋಸ್ ನೋಡಿದರೆ ಎಂಥವರಾದರೂ ಕೂಡ ವೈಷ್ಣವಿ ಗೌಡ ಅವರು ನಿಶ್ಚಿತರ್ಥ ಮಾಡಿಕೊಂಡಿದ್ದಾರೆ ಅಂತ ಹೇಳಬಹುದು. ಏಕೆಂದರೆ ವೈಷ್ಣವಿ ಗೌಡ ಹಾಗೂ ಅವರ ಪಕ್ಕದಲ್ಲಿ ಇರುವಂತಹ ಹುಡುಗ ಇಬ್ಬರೂ ಕೂಡ ಒಬ್ಬರಿಗೊಬ್ಬರು ಹಾರವನ್ನು ಬದಲಾಯಿಸಿಕೊಂಡಿದ್ದಾರೆ. ಇದೇ ರೀತಿ ವೈರಲ್ ವಿಡಿಯೋ ಒಂದರಲ್ಲಿ ವೈಷ್ಣವಿ ಗೌಡ ಅವರು ಹುಡುಗನಿಗೆ ಸಿಹಿ ತಿನಿಸುವಂತಹ ವಿಡಿಯೋ ಕೂಡ ರೆಕಾರ್ಡ್ ಆಗಿದೆ ಇವೆಲ್ಲವನ್ನು … Read more

“ರಾಧಿಕಾ‌ ನಾ ನನ್ನ ಸೋಸೆ” ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲ್ಲ ಎಂಬ ಶಾ-ಕಿಂ-ಗ್ ಹೇಳಿಕೆ ನೀಡಿದ ಯಶ್ ತಾಯಿ ಪುಷ್ಪ. ಈ ವೈರಲ್ ವಿಡಿಯೋ ನೋಡಿ.

ಕನ್ನಡ ಚಿತ್ರರಂಗದ ನವ ಹಾಗೂ ಪ್ರಖ್ಯಾತ ಜೋಡಿ ಎಂದರೆ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ರವರದು. ಇನ್ನು ಈ ಜೋಡಿ ಕಿರುತೆರೆಯಲ್ಲಿ ಈ ಮೊದಲು ತಮ್ಮ ವೃತ್ತಿಯನ್ನು ಶುರು ಮಾಡಿದ್ದು ಆಗಿನಿಂದಲೂ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮಧ್ಯೆ ಒಂದು ಉತ್ತಮವಾದ ಸ್ನೇಹವಿತ್ತು ನಂತರ ಇದು ಪ್ರೀತಿಗೆ ತಿರುಗುತ್ತು. ಇತ್ತೀಚಿಗೆ ಯಶ್ ರವರ ತಾಯಿ ರಾಧಿಕಾ ಪಂಡಿತ್ ಅವರು ನನ್ನ ಸೊಸೆಯಲ್ಲ, ನಾನು ಅವಳನ್ನು ಎಂದಿಗೂ ಸೊಸೆಯ ರೀತಿ ನೋಡೇ ಇಲ್ಲ, ರಾಧಿಕಾ … Read more

ಸದ್ದಿಲ್ಲದ ನಿಶ್ಚಿತಾರ್ಥ ಮಾಡಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಹುಡುಗ ಯಾರು ಗೊತ್ತಾ ನಿಜಕ್ಕೂ ಆಶ್ಚರ್ಯವಾಗುತ್ತೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಅಗ್ನಿಸಾಕ್ಷಿ ಎಂಬ ಧಾರವಾಹಿಯಲ್ಲಿ ಸನ್ನಿಧಿ ಎಂಬ ಹೆಸರಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ನಟಿ ಅಂದರೆ ಅದು ವೈಷ್ಣವಿ ಗೌಡ ಅಂತಾನೆ ಹೇಳಬಹುದು. ಈ ಧಾರಾವಾಹಿಯ ಮೂಲಕ ಸಾಕಷ್ಟು ಹೆಸರು ಕೀರ್ತಿ ಗಳಿಸಿಕೊಂಡರು ಅಗ್ನಿಸಾಕ್ಷಿ ಮುಕ್ತಾಯವಾದ ನಂತರ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಇಲ್ಲೂ ಕೂಡ ಕೇಮ್ ಚೆನ್ನಾಗಿ ಆಡುವುದರ ಮೂಲಕ ಕನ್ನಡಿಗರ ಮನಸ್ಸಿಗೆ ಮತ್ತಷ್ಟು ಹತ್ತಿರವಾದರೂ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಇವರಿಗೆ ಯಾವುದೇ ಆಫರ್ … Read more

ಗಂಡನನ್ನು ಬಿಟ್ಟು ಏಕಾಂಗಿಯಾಗಿ ಹನಿಮೂನ್ ಸ್ಪಾಟಿಗೆ ಸೋಲೊ ಟ್ರಿಪ್ ಹೋದ ನಿವೇದಿತಾ ಗೌಡ ವಿಡಿಯೋ ವೈರಲ್‌.

  ಕಿರುತೆರೆಯ ನಟಿ ನಿವೇದಿತ ಗೌಡ ಅವರು ಏನೇ ಮಾಡಿದರು ಕೂಡ ಅದು ತಕ್ಷಣ ಸುದ್ದಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತದೆ. ಬಿಗ್ ಬಾಸ್ ಸೀಸನ್ 5ರ ಕಂಟೆಸ್ಟೆಂಟ್ ಆಗಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಡ ನಿವೇದಿತಾ ಗೌಡ ಅವರು ಇದಾದ ಬಳಿಕ ಕಿರುತೆರೆಯಲ್ಲಿ ಬಾರಿ ಸುದ್ದಿಯಲ್ಲಿರುವ ನಟಿ. ಸಾಲು ಸಾಲು ರಿಯಾಲಿಟಿ ಶೋ ಅಲ್ಲಿ ಕಾಣಿಸಿಕೊಂಡಿರುವ ನಿವೇದಿತ ಗೌಡ ಅವರು ಈವರಿಗೆ ಭರ್ಜರಿ ಕಾಮಿಡಿ, ಕುಕ್ ವಿತ್ ಕಿರಿಕ್, ರಾಜ ರಾಣಿ ಸೀಸನ್ ಒನ್, ಗಿಚ್ಚ … Read more

ಕಳೆದವಾರ ಅದ್ದೂರಿಯಾಗಿ ಮಕ್ಕಳ ನಾಮಕರಣ ಮಾಡಿದ್ದ ಅಮೂಲ್ಯ & ಜಗದೀಶ್ ದಂಪತಿ ಇಂದು ತಿರುಪತಿಗೆ ಭೇಟಿ ನೀಡಿ ಮಕ್ಕಳಿಗೆ ಮುಡಿ ಕೊಟ್ಟಿದ್ದಾರೆ, ಈ ಕ್ಯೂಟ್ ವಿಡಿಯೋ ನೋಡಿ.

ಸ್ಯಾಂಡಲ್ ವುಡ್ ನಾ ಕ್ಯೂಟೆಸ್ಟ್ ದಂಪತಿಗಳಲ್ಲಿ ನಟಿ ಅಮೂಲ್ಯ ಮತ್ತು ಜಗದೀಶ್ ಜೋಡಿ ಕೂಡ ಒಂದು ಕಳೆದ ವಾರ ಅಷ್ಟೇ ಅದ್ದೂರಿಯಾಗಿ ತಮ್ಮ ಅವಳಿ ಮಕ್ಕಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದರು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್‌ ನಾ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಮಕ್ಕಳಿಗೆ ನಾಮಕರಣ ಮಾಡಿದ ಹಿನ್ನೆಲೆ ಇಂದು ತಿರುಪತಿ ದೇವಸ್ಥಾನಕ್ಕೆ ಹೋಗಿ ಮಕ್ಕಳಿಗೆ ಮೊದಲ ಮುಡಿಯನ್ನು ನೀಡಿದ್ದಾರೆ. ತಮ್ಮ ಎರಡು ಅವಳಿ ಮಕ್ಕಳಿಗೆ ಮುಡಿ ನೀಡಿದಂತಹ ಕೆಲವೊಂದು ಅಷ್ಟು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ … Read more

ನಟನೆ ಬಿಟ್ಟು ಹೊಸ ಉದ್ಯಮ ಪ್ರಾರಂಭಿಸಿದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಏನದು ಗೊತ್ತ.? ಇನ್ಮುಂದೆ ನೀವು ಯಾವಾಗ ಬೇಕಾದ್ರು ಇವರನ್ನ ಭೇಟಿ ಆಗ್ಬೋದು.

  ಇತ್ತೀಚಿಗೆ ಕಿರುತೆರೆಯ ಜೋಡಿಗಳು ಹೆಚ್ಚಾಗುತ್ತಿದೆ ಹೌದು ಕಿರುತೆರೆಯಲ್ಲಿ ನಟಿಸುತ್ತಿರುವ ನಟ ನಟಿಯರು ಅವರದೇ ಆದ ವೃತ್ತಿಯನ್ನು ಹೊಂದಿರುವ ಸಂಗಾತಿಯನ್ನು ಪ್ರೀತಿಸಿ ಮದುವೆಯಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಈ ಸಾಲಿನಲ್ಲಿ ಕನ್ನಡದ ಕಿರುತೆರೆಯ ಜೋಡಿಯು ಆದ ಕವಿತಾ ಹಾಗೂ ಚಂದನ್ ರವರು ಇದ್ದಾರೆ‌   ಇನ್ನು ಈ ಕವಿತಾ ಹಾಗೂ ಚಂದ್ರನವರು ಕನ್ನಡ ತೆಲುಗು ಹಾಗೂ ತಮಿಳು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಇನ್ನು ಚಂದನ್ ಹಾಗೂ ಕವಿತಾ ರವರು ಮೊದಲನೆಯ ಬಾರಿಗೆ ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ ವಾಹಿನಿಯ … Read more