Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಯಾರು ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮಾಲಾಶ್ರೀ ಬ್ರೇಕ್ ಮಾಡಿದ್ದರು. ಹೇಗೆ ಗೊತ್ತಾ.? ಸ್ವತಃ ಅಣ್ಣಾವ್ರೇ ಈಕೆ ಸಾಧನೆ ಮೆಚ್ಚಿದ್ರು.

Posted on March 16, 2023 By Kannada Trend News No Comments on ಯಾರು ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮಾಲಾಶ್ರೀ ಬ್ರೇಕ್ ಮಾಡಿದ್ದರು. ಹೇಗೆ ಗೊತ್ತಾ.? ಸ್ವತಃ ಅಣ್ಣಾವ್ರೇ ಈಕೆ ಸಾಧನೆ ಮೆಚ್ಚಿದ್ರು.
ಯಾರು ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮಾಲಾಶ್ರೀ ಬ್ರೇಕ್ ಮಾಡಿದ್ದರು. ಹೇಗೆ ಗೊತ್ತಾ.? ಸ್ವತಃ ಅಣ್ಣಾವ್ರೇ ಈಕೆ ಸಾಧನೆ ಮೆಚ್ಚಿದ್ರು.

  ಕರ್ನಾಟಕ ಕಂಡ ಶ್ರೇಷ್ಠ ಕಲಾವಿದ, ಮೇರು ನಟ, ನಟಸಾರ್ವಭೌಮ, ಸಕಲಕಲವಲ್ಲಭ, ಡಾ. ರಾಜ್ ಕುಮಾರ್ ಅವರು ಅಭಿನಯದ ವಿಷಯದಲ್ಲಿ ಇವರು ಗೌರಿ ಶಂಕರ. ಬರೋಬ್ಬರಿ 250 ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಧೀಮಂತ. ಕನ್ನಡ ಚಲನಚಿತ್ರ ರಂಗ ಇಂದು ಇಂಟರ್ನ್ಯಾಷನಲ್ ಲೆವೆಲ್ ಅಲ್ಲಿ ಸದ್ದು ಮಾಡಲು ಅಡಿಪಾಯ ಹಾಕಿಕೊಂಡು ಅಂತಹ ಮಹಾನ್ ವ್ಯಕ್ತಿ. ಇಂದು ಕನ್ನಡ ಸಿನಿಮಾ ರಂಗ ಎಂದರೆ ಮೊದಲಿಗೆ ಕೇಳಿಬರುವ ಹೆಸರೇ ಡಾ. ರಾಜಕುಮಾರ್. ಸಿನಿಮಾ ವಿಷಯದಲ್ಲಿ ಈತನನ್ನು ಮೀರಿಸುವ ಇನ್ನೊಬ್ಬ ಕಲಾವಿದ ಕರ್ನಾಟಕದಲ್ಲಿ…

Read More “ಯಾರು ಅಳಿಸಲಾಗದ ಅಣ್ಣಾವ್ರ ದಾಖಲೆಯನ್ನು ಮಾಲಾಶ್ರೀ ಬ್ರೇಕ್ ಮಾಡಿದ್ದರು. ಹೇಗೆ ಗೊತ್ತಾ.? ಸ್ವತಃ ಅಣ್ಣಾವ್ರೇ ಈಕೆ ಸಾಧನೆ ಮೆಚ್ಚಿದ್ರು.” »

Entertainment

ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

Posted on March 16, 2023 By Kannada Trend News No Comments on ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.
ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.

    ಕ್ರೇಜಿಸ್ಟಾರ್ ರವಿಚಂದ್ರನ್ ಹೆಸರಿಗೆ ತಕ್ಕ ಹಾಗೆ ಸಿನಿಮಾ ಬಗ್ಗೆ ವಿಶೇಷ ಕ್ರೇಝ್ ಹೊಂದಿರುವ ಸ್ಟಾರ್. ಆ ಕಾರಣಕ್ಕಾಗಿ ಇಡೀ ಇಂಡಸ್ಟ್ರಿ ಇವರನ್ನು ಕನಸುಗಾರ ಎಂದು ಕೂಡ ಕರೆಯುತ್ತಾರೆ. ರವಿಚಂದ್ರನ್ ಒಬ್ಬ ಅದ್ಭುತ ಕಲಾವಿದ ಇವರಿಗೆ ಲವರ್ ಬಾಯ್ ಇಮೇಜ್, ಕಾಮಿಡಿ ಸೆನ್ಸ್ ಎಲ್ಲವೂ ಸಹ ಇದೆ. ಇದರೊಂದಿಗೆ ಇವರೆಂತಹ ನಿರ್ದೇಶಕ ಎನ್ನುವುದನ್ನು ಪ್ರೇಮಲೋಕ, ರಣಧೀರ ಇಂತಹ ಸಿನಿಮಾಗಳ ಕಾಲದಿಂದಲೂ ನೋಡಿದ್ದೇವೆ. ನಿರ್ಮಾಪಕ, ಸಂಗೀತ ನಿರ್ದೇಶಕ ಹಾಗೆಯೇ ಸಿನಿಮಾ ಭವಿಷ್ಯವನ್ನು ಸಿನಿಮಾ ನೋಡಿದ ಘಳಿಗೆಯಲ್ಲೇ ಅಳೆಯಬಲ್ಲ…

Read More “ತಾವೇ ಕಷ್ಟದಲ್ಲಿದ್ರೂ ಕೂಡ ಮನೆಗೆ ಬಂದ ತೆಲಗು ಸ್ಟಾರ್ ನಟ ನಾನಿಗೆ ದುಬಾರಿ ಉಡುಗೊರೆ ಕೊಟ್ಟ ರವಿಚಂದ್ರನ್. ಕನಸುಗಾರನ ದೊಡ್ಡ ಮನಸ್ಸು ಇದು ಎನ್ನುತ್ತಿರುವ ನೆಟ್ಟಿಗರು.” »

Entertainment

ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

Posted on March 16, 2023 By Kannada Trend News No Comments on ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.
ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.

ಒಂದು ವೇದಿಕೆಯಲ್ಲಿ ಸಿನಿಮಾ ನಟರು ಸೇರುತ್ತಾರೆ ಎಂದರೆ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಅದರಲ್ಲೂ ಸ್ಟಾರ್ ನಟರಿಬ್ಬರೂ ಒಂದೇ ವೇದಿಕೆಯಲ್ಲಿ ಜೊತೆ ಜೊತೆಗೆ ಹೆಜ್ಜೆ‌ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸಿದರೆ, ಇನ್ನೂ ಕೆಲವರು ಸ್ಟೇಜ್ ಮೇಲೆ ಡೈಲಾಗ್ ಗಳನ್ನು ಹೇಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಇದೀಗ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಹಾಗೂ sandal wood ನ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರು ಡಾ. ರಾಜ್ ಅವರು ದ್ವಿಪಾತ್ರದಲ್ಲಿ ನಟಿಸಿರುವ ಚಿತ್ರದ ಸಂಭಾಷಣೆಯೊಂದಕ್ಕೆ ವೇದಿಕೆ ಮೇಲೆ ಪಾತ್ರಧಾರಿಗಳಾಗುವ…

Read More “ಅಪ್ಪು & ದಚ್ಚು ಕೊನೆಯದಾಗಿ ಮಾಡಿದ ಭಭ್ರುವಾಹನ ನಾಟಕದ ಸುಂದರ ಕ್ಷಣ ಅಪ್ಪು & ದಚ್ಚು ಅಭಿಮಾನಿಗಳು ಈ ದೃಶ್ಯವನ್ನು ಒಮ್ಮೆಯಾದರೂ ನೋಡಲೇಬೇಕು.” »

Entertainment

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಖ್ಯಾತ ಸ್ಟಾರ್ ಕ್ರಿಕೆಟಿಗ, ಯಾರದು ಗೊತ್ತ.?

Posted on March 16, 2023 By Kannada Trend News No Comments on ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಖ್ಯಾತ ಸ್ಟಾರ್ ಕ್ರಿಕೆಟಿಗ, ಯಾರದು ಗೊತ್ತ.?
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಖ್ಯಾತ ಸ್ಟಾರ್ ಕ್ರಿಕೆಟಿಗ, ಯಾರದು ಗೊತ್ತ.?

  ಜೀ ಕನ್ನಡ ಈಗಾಗಲೇ ಹಲವು ರಿಯಾಲಿಟಿ ಶೋಗಳಿಂದ ಜನರ ಮನ ಗೆದ್ದಿದೆ. ವಾರಪೂರ್ತಿ ಬರುವ ಧಾರಾವಾಹಿಗಳು ಹಾಗೂ ವಾರಾಂತ್ಯದಲ್ಲಿ ಬರುವ ಎಲ್ಲಾ ರಿಯಾಲಿಟಿ ಶೋಗಳು ಕೂಡ ಪ್ರೇಕ್ಷಕ ವರ್ಗದ ಮನಸ್ಸಿಗೆ ಬಹಳ ಹತ್ತಿರವಾಗಿದೆ. ಶೀಘ್ರದಲ್ಲೇ ಇದರ ಮತ್ತೊಂದು ಜನಪ್ರಿಯ ಕಾರ್ಯಕ್ರಮವಾದ ವೀಕೆಂಡ್ ವಿತ್ ರಮೇಶ್ ನ 5ನೇ ಸೀಸನ್ ಕೂಡ ಶುರು ಆಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ನಾಲ್ಕು ಸೀಸನ್ಗಳನ್ನು ಪೂರ್ಣಗೊಳಿಸಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಐದನೇ ಸೀಸನ್ ಆರಂಭವಾಗಲಿದೆ ಎನ್ನುವ ಪ್ರೋಮೋಗಳು ಜೀ ಕನ್ನಡ…

Read More “ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಖ್ಯಾತ ಸ್ಟಾರ್ ಕ್ರಿಕೆಟಿಗ, ಯಾರದು ಗೊತ್ತ.?” »

Entertainment

ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!

Posted on March 15, 2023 By Kannada Trend News No Comments on ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!
ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!

  ಸಾಹಸಸಿಂಹ ವಿಷ್ಣುವರ್ಧನ್ ಚಂದನವನ ಕಂಡಂತಹ ಪ್ರತಿಭಾನ್ವಿತ ಕಲಾವಿದರು. ಮಾಲಾಶ್ರೀ ಕೂಡ ಕನ್ನಡ ಚಿತ್ರರಂಗದ ಹಿರಿಯ ತಾರಾಮಣಿ. ಇವರಿಬ್ಬರ ಚಿತ್ರರಂಗದ ವೃತ್ತಿ ಜೀವನವನ್ನು ಗಮನಿಸಿದರೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದವರು. ಆದರೂ ಇಬ್ಬರು ಒಟ್ಟಾಗಿ ಯಾವ ಚಿತ್ರದಲ್ಲಿಯೂ ಕಾಣಿಸಿಕೊಂಡಿಲ್ಲ. ಅದಕ್ಕಾಗಿಯೇ ಅಭಿಮಾನಿಗಳಲ್ಲಿ, ‘ಮಾಲಾಶ್ರೀ ಅವರು ಅಷ್ಟೊಂದು ಸ್ಟಾರ್ ನಟರ ಜೊತೆಗೆ ನಟಿಸಿದ್ದಾರೆ.. ಆದರೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆಯಾಗಿ ನಟಿಸಲಿಲ್ಲವೇಕೆ?’ ಎಂಬ ಪ್ರಶ್ನೆಯು ಕಾಡುತ್ತಿತ್ತು. ‘ಇವರಿಬ್ಬರ ಮಧ್ಯೆ ಏನಾದರೂ ಮಾತಿನ ಚಕಮಕಿ ನಡೆದಿದೆಯೇ?’ ಎಂದು…

Read More “ಕನಸಿನ ರಾಣಿ ಮಾಲಾಶ್ರೀ ವಿಷ್ಣು ದಾದ ಜೊತೆ ಒಂದು ಸಿನಿಮಾ ಕೂಡ ಮಾಡದೆ ಇರೋಕೆ ನಿಜವಾದ ಕಾರಣವೇನು ಎಂಬ ಸತ್ಯ ಕೊನೆಗೂ ಬಹಿರಂಗವಾಯ್ತು..!” »

Entertainment

“ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

Posted on March 15, 2023 By Kannada Trend News No Comments on “ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ
“ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

  ನಿವೇದಿತಾ ಗೌಡ ಈ ಕಿರುತೆರೆ ಡಾಲ್ ಕನ್ನಡಿಗರಿಗೆಲ್ಲ ಚಿರಪರಿಚಿತರು. ಬಿಗ್ ಬಾಸ್ ಎನ್ನುವ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಇಂದ ಇಡೀ ಕರ್ನಾಟಕಕ್ಕೆ ಪರಿಚಯ ಆದ ಈಕೆ ಸದ್ಯಕ್ಕಿಗ ಒಂದಲ್ಲ ಒಂದು ರಿಯಾಯಿತಿ ಶೋಗಳ ಮೂಲಕ ಒಂದಲ್ಲ ಒಂದು ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ರಿಯಾಲಿಟಿ ಶೋ ಗಳಲ್ಲಿ ಬ್ಯುಸಿ ಆಗಿರುವ ನಿವೇದಿತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಷ್ಟೇ ಆಕ್ಟಿವ್ ಆಗಿದ್ದಾರೆ. ನಿವೇದಿತಾ ಗೌಡ ಅವರು ಬಿಗ್ ಬಾಸ್ ಇಂದ ಬಂದ…

Read More ““ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ” »

Entertainment

ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು

Posted on March 14, 2023 By Kannada Trend News No Comments on ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು
ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು

  ಅನುಶ್ರೀ ಅವರು ‘Anchor Anushree’ ಎಂಬ ಯೂ ಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ. ಆ ಮೂಲಕ ಅನೇಕ ನಟ ದಿಗ್ಗಜರನ್ನು ನಟಿ ಮಣಿಯರನ್ನು ಸಂದರ್ಶನ ಮಾಡುತ್ತಾರೆ. ಈವರೆಗೂ ಅನುಶ್ರೀ ಅವರು ತಾವೇ ನಡೆಸುತ್ತಿರುವ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಡಿ ಬಾಸ್ ದರ್ಶನ್ ಅವರ ಸಂದರ್ಶನವನ್ನು ಮಾಡಿಲ್ಲ. ಈ ಬಗ್ಗೆ ಅನೇಕರಲ್ಲಿ ಪ್ರಶ್ನೆಯು ಕಾಡುತ್ತಿತ್ತು. ಆದರೆ ಇದೀಗ ಸ್ವತಃ ಅನುಶ್ರೀ ಅವರೇ ಈ ಪ್ರಶ್ನೆಗೆ ಉತ್ತರ ಹೇಳಿರುವ ವಿಡಿಯೋ ಒಂದು ಸಕ್ಕತ್ತಾಗಿ ವೈರಲ್ ಆಗ್ತಿದೆ. ಅನುಶ್ರೀ…

Read More “ಅನುಶ್ರೀ ಯಾಕಿನ್ನು ದರ್ಶನ್ ಇಂಟರ್ ವ್ಯೂ ಮಾಡಿಲ್ಲ ಎಂಬ ಪ್ರಶ್ನೆಗೆ ಕೊನೆಗೂ ಲೈವ್ ನಲ್ಲೇ ಉತ್ತರ ಕೊಟ್ಟಿದ್ದಾರೆ.! ಇವರ ಮಾತು ಕೇಳಿದ್ರೆ ನಿಜಕ್ಕೂ ನಿಮಗೆ ಆಶ್ಚರ್ಯ ಅನಿಸಬಹುದು” »

Entertainment

ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

Posted on March 14, 2023 By Kannada Trend News No Comments on ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.
ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.

  ಸೆಲೆಬ್ರಿಗಳು ಆಗಾಗ ಫೇಸ್ ಬುಕ್ ಲೈವ್ ಬಂದು ಅಭಿಮಾನಿಗಳ ಜೊತೆ ಸಮಯ ಕಳೆಯುತ್ತಾರೆ. ಅದೇ ರೀತಿ ಸೆಲೆಬ್ರೆಟಿ ಆಂಕರ್ ಆಗಿರುವ ಅನುಶ್ರೀ ಅವರು ಸಹ ಫೇಸ್ ಬುಕ್ ಲೈವ್ ಬಂದಿದ್ದರು, ಹಾಗೆಯೇ ತಮ್ಮ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆ ಇದ್ದರೆ ಕೇಳುವಂತೆ ಹೇಳಿ ಮೊದಲಿಗೆ ಮದುವೆ ಬಗ್ಗೆ ಮಾತ್ರ ಕೇಳಬೇಡಿ ಎಂದು ರಿಕ್ವೆಸ್ಟ್ ಮಾಡಿದ್ದರು. ಆದರೂ ಕೂಡ ಅವರಿಗೆ ಸಾಲು ಸಾಲು ಪ್ರಶ್ನೆಗಳು ಯಾವಾಗ ಮದುವೆ ಆಗುತ್ತೀರಾ ಎನ್ನುವುದೇ ಬಂದಿತ್ತು ಜೊತೆಗೆ ನೀವು ಅರೇಂಜ್ ಮ್ಯಾರೇಜ್ ಆಗುತ್ತೀರಾ…

Read More “ಮದುವೆ ಬಗ್ಗೆ ಮಾತನಾಡುತ್ತಾ ಲೈವ್ ನಲ್ಲೇ ಕಣ್ಣೀರಿಟ್ಟು ಭಾವುಕರಾದ ಆಂಕರ್ ಅನುಶ್ರೀ.” »

Entertainment

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?

Posted on March 1, 2023 By Kannada Trend News No Comments on ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?
ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?

  ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಮೂರು ಸೀಸನ್ ಪೂರ್ತಿ ಗೊಳಿಸಿದೆ. ಮೂರು ಸೀಸನ್ ನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಹಾಗೆ ಸಿನಿಮಾ ಕ್ಷೇತ್ರದಲ್ಲಿ, ರಾಜಕೀಯದಲ್ಲಿ ಮತ್ತು ಉದ್ಯಮದಲ್ಲಿ ಈ ರೀತಿ ನಾನು ಕ್ಷೇತ್ರಗಳಿಂದ ಹೆಸರುವಾಸಿಯಾದ ಅನೇಕ ಸಾಧಕರು ಈ ಸೀಟ್ ಅಲಂಕರಿಸಿ ತಮ್ಮ ಜೀವನದ ಕಥೆಯಲ್ಲಿ ಹೇಳಿಕೊಂಡು ಕಿರಿಯರಿಗೆ ಸ್ಪೂರ್ತಿ ಆಗಿದ್ದಾರೆ. ಈ ರೀತಿ ಬದುಕಿದ ಅನುಭವದ ಸಾರದ ಜೊತೆಗೆ ಒಂದೊಳ್ಳೆ ಪಾಠವನ್ನು ಕೂಡ ಕಲಿಸುವ,…

Read More “ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?” »

Entertainment

ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.

Posted on February 26, 2023 By Kannada Trend News No Comments on ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.
ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.

  ಶ್ರೀನಗರ ಕಿಟ್ಟಿ ಅವರು ಬಹಳ ಗ್ಯಾಪ್ ತೆಗೆದುಕೊಂಡು ಮತ್ತೊಮ್ಮೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಅವರ ಗೌಳಿ ಎನ್ನುವ ಚಿತ್ರ ರಿಲೀಸ್ ಗೆ ರೆಡಿ ಆಗಿದ್ದು ಇದು ಅವರ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ ಆಗಿದೆ. ಶ್ರೀನಗರ ಕಿಟ್ಟಿ ಅವರು ಒಂದು ರೀತಿ ಆರಕ್ಕೇರದ ಮೂರಕ್ಕಿಳಿಯದ ನಟ ಎಂದೇ ಹೇಳಬಹುದು. ಯಾಕೆಂದರೆ ಇವರ ಒಂದು ಫಿಲಂ ಸೂಪರ್ ಹಿಟ್ ಆಗುತ್ತದೆ ನಂತರ ಬರುವ ನಾಲ್ಕೈದು ಸಿನಿಮಾಗಳು ಜನರಿಗೆ ಸೌಂಡ್ ಮಾಡುವುದೇ ಇಲ್ಲ. ಆದರೂ ಕೂಡ ಇವರು ಇಂಡಸ್ಟ್ರಿಯಲ್ಲಿ ಬಹಳ…

Read More “ನನ್ ಅತ್ರ ಸಿನಿಮಾ ಮಾಡಿಸ್ಕೊಂಡು ಎಷ್ಟು ಜನ ದುಡ್ಡು ಕೊಡ್ದೆ ನಾಮ ಹಾಕಿದ್ದಾರೆ ಗೊತ್ತ.? ಇಂಡಸ್ಟ್ರಿಯ ಬಂಡವಾಳ ಬಯಲು ಮಾಡಿದ ನಟ ಶ್ರೀನಗರ ಕಿಟ್ಟಿ.” »

Entertainment

Posts pagination

Previous 1 … 5 6 7 … 101 Next

Copyright © 2025 Kannada Trend News.


Developed By Top Digital Marketing & Website Development company in Mysore