Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Useful Information

Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.

Posted on April 27, 2023January 25, 2025 By Kannada Trend News No Comments on Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.
Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.

Sukanya Samruddhi Scheme: ಕೇಂದ್ರ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ಅನೇಕ ಯೋಜನೆಗಳನ್ನು ದೇಶದ ನಾಗರಿಕರಿಗಾಗಿ ಜಾರಿಗೆ ತಂದಿದೆ. ಅದರಲ್ಲೂ ಹಣವನ್ನು ಉಳಿತಾಯ ಮಾಡಲು ಬಯಸುವವರು ಅಥವಾ ತಮ್ಮ ಮಕ್ಕಳ ವಿದ್ಯಾಭ್ಯಾಸದ ಮತ್ತು ಭವಿಷ್ಯದ ಸಲುವಾಗಿ ಹಣ ಕೂಡಿಡುವವರು ಅಥವಾ ತಮ್ಮ ನಿವೃತ್ತಿ ಜೀವನದ ಆಸರೆಗಾಗಿ ಹಣ ಉಳಿಸುವವರಿಗೆ ಕೇಂದ್ರ ಸರ್ಕಾರದ ಈ ಯೋಜನೆಗಳು ಬಹಳಷ್ಟು ಅನುಕೂಲಕರವಾಗಿದೆ. ಈಗ ದೇಶದಾದ್ಯಂತ ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಇತ್ಯಾದಿ ಯೋಜನೆಗಳು ಪ್ರಚಲಿತವಾಗಿವೆ….

Read More “Sukanya Samruddhi Scheme: ಕೇಂದ್ರ ಸರ್ಕಾರದ ಈ ಹೊಸ ಸ್ಕೀಮ್ ನಿಂದ ಸಿಗಲಿದೆ ಹೆಣ್ಣು ಮಕ್ಕಳಿಗೆ 62ಲಕ್ಷ & ಗಂಡು ಮಕ್ಕಳಿಗೆ 42 ಲಕ್ಷ.” »

Useful Information

ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಮತ್ತೆ ಓದಬೇಕೇ ಈ ಸುಲಭ ವಿಧಾನ ಅನುಸರಿಸಿ. ಡಿಲೀಟ್ ಆದ ಮೆಸೇಜ್ ಮತ್ತೆ ಓದಬಹುದು.

Posted on April 27, 2023 By Kannada Trend News No Comments on ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಮತ್ತೆ ಓದಬೇಕೇ ಈ ಸುಲಭ ವಿಧಾನ ಅನುಸರಿಸಿ. ಡಿಲೀಟ್ ಆದ ಮೆಸೇಜ್ ಮತ್ತೆ ಓದಬಹುದು.
ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಮತ್ತೆ ಓದಬೇಕೇ ಈ ಸುಲಭ ವಿಧಾನ ಅನುಸರಿಸಿ. ಡಿಲೀಟ್ ಆದ ಮೆಸೇಜ್ ಮತ್ತೆ ಓದಬಹುದು.

  ನಮಗೆ ಬರುವಂತಹ ವಾಟ್ಸಪ್ ಮೆಸೇಜ್ ಗಳ ಮೇಲೆ ನಾವು ತೋರಿಸುವ ಉತ್ಸಾಹಕಿಂತ ನಮಗೆ ಯಾರಾದರೂ ವಾಟ್ಸಪ್ ಮೆಸೇಜ್ ಕಳುಹಿಸಿ, ನಂತರ ಅದನ್ನು ಡಿಲೀಟ್ ಮಾಡಿದರೆ ಅದರ ಮೇಲೆ ತೋರುವ ಆಸಕ್ತಿಯೇ ಹೆಚ್ಚು. ಆ ವಿಷಯ ಏನಿರಬಹುದು, ಯಾಕಾಗಿ ಅವರು ಮೆಸೇಜ್ ಡಿಲೆಟ್ ಮಾಡಿರಬಹುದು, ಓದುವ ಮುನ್ನವೇ ಯಾಕೆ ಡಿಲೀಟ್ ಮಾಡಿದರು, ಬ್ಲೂ ಟಿಕ್ ಬಂದಿಲ್ಲದಿದ್ದರೂ ಸಹ ವಿಷ್ಯ ಗೊತ್ತಾಗುವ ಮುನ್ನ ಯಾಕೆ ಡಿಲೀಟ್ ಮಾಡಿದರು ಅವರು ಏನನ್ನು ಮುಚ್ಚಿಡುತ್ತಿದ್ದಾರೆ. ಅದರ ಹಿಂದಿನ ಉದ್ದೇಶವೇನು? ಮತ್ತೆ ಈ…

Read More “ವಾಟ್ಸಪ್ ನಲ್ಲಿ ಡಿಲೀಟ್ ಆದ ಮೆಸೇಜ್ ಅನ್ನು ಮತ್ತೆ ಓದಬೇಕೇ ಈ ಸುಲಭ ವಿಧಾನ ಅನುಸರಿಸಿ. ಡಿಲೀಟ್ ಆದ ಮೆಸೇಜ್ ಮತ್ತೆ ಓದಬಹುದು.” »

Useful Information

ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ

Posted on April 26, 2023April 26, 2023 By Kannada Trend News No Comments on ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ
ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ

  ಇ ಶ್ರಮ ಕಾರ್ಡ್‌ನಿಂದ ನೀವು ಪ್ರತಿ ತಿಂಗಳು 3000 ರೂ. ಪಡೆಯಬಹುದು. ಈ ಹಣ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರಲಿದೆ. ಈ ಕಾರ್ಡ್‌ ಮಾಡಿಸಬೇಕು ಅಂದ್ರೆ ನೀವು ಏನು ಮಾಡಬೇಕು? ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ. ಕೊನೆವರೆಗೂ ಸಂಪೂರ್ಣವಾಗಿ ಓದಿ ಮಾಹಿತಿ ತಿಳಿದುಕೊಳ್ಳಿ. ಪ್ರತಿ ತಿಂಗಳು 3000 ಹಣ ನಿಮಗೆ ಬರಬೇಕು ಅಂದರೆ ನೀವು ಕೂಡ ಸ್ವಲ್ಪ ಹಣವನ್ನು ಮೊದಲೇ ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಜೀವಿತಾವಧಿಯ ಕೊನೆಯಲ್ಲಿ ಕೊನೆಯ…

Read More “ಈ ಶ್ರಮ ಕಾರ್ಡ್ ಮಾಡಿಸಿ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ 3000 ಸಾವಿರ ಹಣ ಪಡೆಯಿರಿ” »

Useful Information

ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

Posted on April 26, 2023 By Kannada Trend News No Comments on ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.
ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.

  ರೇಷನ್ ಕಾರ್ಡ್ ಎನ್ನುವುದು ಭಾರತದಲ್ಲಿ ಒಂದು ಪ್ರಮುಖ ಗುರುತಿನ ಚೀಟಿ. ಅದರಲ್ಲಿ ಮುಖ್ಯವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವಿತರಣೆ ಮಾಡುವ ಉಚಿತ ಪಡಿತರವನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕೇ ಬೇಕು. ಅವರ ಕುಟುಂಬದ ಪರಿಸ್ಥಿತಿಯನ್ನು ಆಧರಿಸಿ ಆ ಬಗೆಯಾದ ರೇಷನ್ ಕಾರ್ಡ್ ಅನ್ನು ನೀಡಲಾಗುತ್ತದೆ. ಇಂದು ಭಾರತದಲ್ಲಿರುವ ಪ್ರತಿಯೊಂದು ಕುಟುಂಬವು ಕೂಡ ತನ್ನ ಸ್ಥಿತಿಗೆ ಅನುಗುಣವಾದ ಒಂದೊಂದು ರೇಷನ್ ಕಾರ್ಡ್ ಹೊಂದಿದೆ. APL, BPL ಅಂತ್ಯೋದಯ ಈ ರೀತಿ ಭಿನ್ನ ಬಗೆಯ ರೇಷನ್…

Read More “ಇದ್ದಕ್ಕಿದ್ದ ಹಾಗೇ ಶುರುವಾಯ್ತು ರೇಷನ್ ಕಾರ್ಡ್ ರದ್ದು ಕಾರ್ಯಕ್ರಮ ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ.” »

Useful Information

ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!

Posted on April 26, 2023 By Kannada Trend News No Comments on ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!
ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!

  ಹೆಚ್ಚುತ್ತಿರುವ ಬೆಲೆಗಳ ಮಧ್ಯೆ ಹೊಸ ಹೊಸ ಕನಸುಗಳನ್ನು ನನಸು ಮಾಡಿಕೊಳ್ಳಲು, ಕೃಷಿ ಕಾರ್ಖಾನೆಗಳ ಕೆಲಸ ಕಾರ್ಯಗಳಲ್ಲಿ ಅಥವಾ ದಿನನಿತ್ಯದ ಚಟುವಟಿಕೆಗಳಲ್ಲಿ ನವ ತಂತ್ರಜ್ಞಾನಗಳನ್ನು ಅಳವಡಿಸಿರುವ ಯಂತ್ರೋಪಕರಣಗಳನ್ನು ಬಳಸಲು ಸಾಲವನ್ನು ಪಡೆಯುವ ಅಥವಾ ಲೋನ್ ಮಾಡುವ ಸಂದರ್ಭವು ಬಂದೊದಗುತ್ತದೆ. ಇದೀಗ ನಾವು ನೀಡಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಅರಿತರೆ ನಿಮಗೆ ಸಂತಸ ತರಬಹುದು. ಸಾಲವನ್ನು ಪಡೆಯಲು ಈ ಹಿಂದೆ ಅನೇಕ ದಾಖಲಾತಿಗಳನ್ನು ನೀಡಿ ಬಹಳ ಸಮಯ ಕಾಯಬೇಕಿತ್ತು. ಹಣ ಕೈ ಸೇರುವವರೆಗೂ ತಾಳ್ಮೆ ಇರಬೇಕಿತ್ತು. ಇದೀಗ ಸಾಲ ಅಥವಾ…

Read More “ಆಧಾರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್ 2 ಲಕ್ಷ ಸಾಲ ಕೇವಲ 5 ನಿಮಿಷದಲ್ಲಿ ದೊರೆಯಲಿದೆ ಹೇಗೆ ಅಂತ ನೋಡಿ.!” »

Useful Information

ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

Posted on April 26, 2023 By Kannada Trend News No Comments on ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.
ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.

  ಭಾರತ ದೇಶದಲ್ಲಿ ಜನಸಾಮಾನ್ಯರಿಗೆ ಕಾನೂನು ಕುರಿತು ಮಾಹಿತಿ ಕೊರತೆ ಇದೆ. ಅದರಲ್ಲೂ ಆಸ್ತಿಭಾಗದ ಕುರಿತು ಜನ ಹೆಚ್ಚು ಗೊಂದಲಕ್ಕೆ ಒಳಗಾಗಿದ್ದಾರೆ. ಭಾರತದಲ್ಲಿ ಸಂಬಂಧಗಳನ್ನೇ ಆಸ್ತಿ ಎಂದು ತಿಳಿದುಕೊಳ್ಳಲಾಗಿದೆ. ಆದರೂ ಒಟ್ಟು ಕುಟುಂಬದ ಆಸ್ತಿ ವಿಭಾಗದ ವಿಚಾರ ಬಂದಾಗ ನಾನಾ ರೀತಿಯ ಗೋಜಲಾಗುವುದು ಇದ್ದೇ ಇದೆ. ಹೆಚ್ಚಿನ ಪ್ರಕರಣಗಳಲ್ಲಿ ಕುಟುಂಬದ ನಡುವೆ ಆಸ್ತಿ ವಿಭಾಗದ ಕುರಿತು ತೀರ್ಮಾನಗಳು ಒಪ್ಪಿಗೆ ಆಗದೆ ಕಾನೂನಿನ ಮೊರೆ ಹೋಗಿರುವ ಉದಾಹರಣೆಗಳು ಇವೆ. ಆದರೆ ಒಂದು ವಿಚಾರದಲ್ಲಿ ಇನ್ನೂ ಜನತೆಗೆ ತಪ್ಪು ತಿಳುವಳಿಕೆ…

Read More “ಎರಡನೇ ಹೆಂಡತಿಯ ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ಇದೆಯಾ ಅಥವಾ ಇಲ್ಲವಾ.? ಕಾನೂನು ಈ ಬಗ್ಗೆ ಏನು ಹೇಳುತ್ತೆ ನೋಡಿ.” »

Useful Information

ಎಲ್ಲಾ ಮಹಿಳೆಯರಿಗೂ ಬಂಪರ್ ಸುದ್ದಿ. ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 3000 ಕೂಡಲೇ “ಸಖಿ ಭಾಗ್ಯ” ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

Posted on April 25, 2023 By Kannada Trend News No Comments on ಎಲ್ಲಾ ಮಹಿಳೆಯರಿಗೂ ಬಂಪರ್ ಸುದ್ದಿ. ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 3000 ಕೂಡಲೇ “ಸಖಿ ಭಾಗ್ಯ” ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ
ಎಲ್ಲಾ ಮಹಿಳೆಯರಿಗೂ ಬಂಪರ್ ಸುದ್ದಿ. ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 3000 ಕೂಡಲೇ “ಸಖಿ ಭಾಗ್ಯ” ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ

ಜೀವನೋಪಾಯ ವೃದ್ಧಿ ಮಾಡುವ ಜತೆಜತೆಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಗೌರಿ&ಗಣೇಶ ಹಬ್ಬದ ಬಾಗಿನ ನೀಡಲು ಸರ್ಕಾರ ಮುಂದಾಗಿದೆ. ಸಖಿ ಪರಿಕಲ್ಪನೆಯಲ್ಲಿ ವಿವಿಧ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವ ಹೊಸ ಯೋಜನೆ ಇದಾಗಿದೆ. ಕೃಷಿ ಸಖಿ, ವನ ಸಖಿ, ಹೈನುಗಾರಿಕೆ ಸಖಿ, ಬ್ಯಾಂಕ್​ ವಹಿವಾಟು ಸಖಿ, ಡಿಜಿಟಲ್​ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯ ಮಾಹಿತಿಗಳನ್ನು ನೀಡಲು ಆಶಾ ಕಾರ್ಯಕರ್ತೆಯರಿದ್ದಾರೆ. ಆದರೆ…

Read More “ಎಲ್ಲಾ ಮಹಿಳೆಯರಿಗೂ ಬಂಪರ್ ಸುದ್ದಿ. ಇನ್ಮುಂದೆ ಪ್ರತಿ ತಿಂಗಳು ಸಿಗಲಿದೆ 3000 ಕೂಡಲೇ “ಸಖಿ ಭಾಗ್ಯ” ಯೋಜನೆಗೆ ಅರ್ಜಿ ಸಲ್ಲಿಸಿ ಹಣ ಪಡೆಯಿರಿ” »

Useful Information

ಲೇಬರ್ ಕಾರ್ಡ್ ಸಿಗಲಿದೆ ಉಚಿತ ಮನೆ..! ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ

Posted on April 25, 2023 By Kannada Trend News No Comments on ಲೇಬರ್ ಕಾರ್ಡ್ ಸಿಗಲಿದೆ ಉಚಿತ ಮನೆ..! ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ
ಲೇಬರ್ ಕಾರ್ಡ್ ಸಿಗಲಿದೆ ಉಚಿತ ಮನೆ..! ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ

  ಕೇಂದ್ರ ಸರ್ಕಾರವು ಕಾರ್ಮಿಕರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಹೊಸದೊಂದು ಯೋಜನೆಯ ಅಡಿಯಲ್ಲಿ ಕಾರ್ಮಿಕರಿಗೆ ಅಂದರೆ ಲೇಬರ್ ಕಾರ್ಡ್ ಹೊಂದಿದ ಕಾರ್ಮಿಕರಿಗಾಗಿ ಉಚಿತ ಮನೆಯನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ಶ್ರಮಿಕ್ ನಿವಾಸ್ ಎಂಬ ಯೋಜನೆಯ ಅಡಿಯಲ್ಲಿ ಉಚಿತ ಮನೆ ದೊರಕಲಿದೆ. ನರೇಂದ್ರ ಮೋದಿ ಸರ್ಕಾರದ ಈ ಹೊಸ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಕುರಿತಾದ ಮಾಹಿತಿಯನ್ನು ಸಂಪೂರ್ಣವಾಗಿ ಈ ಬರಹವನ್ನು ಓದುವುದರ ಮುಖಾಂತರ ಪಡೆದುಕೊಳ್ಳಿ. ಕಾರ್ಮಿಕರ…

Read More “ಲೇಬರ್ ಕಾರ್ಡ್ ಸಿಗಲಿದೆ ಉಚಿತ ಮನೆ..! ಅರ್ಜಿ ಸಲ್ಲಿಸುವ ವಿಧಾನ ಹೇಗೆ ನೋಡಿ” »

Useful Information

ಸಾರ್ವಜನಿಕರಿಗೆ ಗುಡ್ ನ್ಯೂಸ್ ಉಚಿತ ದ್ವಿಚಕ್ರ ವಾಹನಗಳ ವಿತರಣೆಗಾಗಿ ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

Posted on April 25, 2023 By Kannada Trend News No Comments on ಸಾರ್ವಜನಿಕರಿಗೆ ಗುಡ್ ನ್ಯೂಸ್ ಉಚಿತ ದ್ವಿಚಕ್ರ ವಾಹನಗಳ ವಿತರಣೆಗಾಗಿ ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ
ಸಾರ್ವಜನಿಕರಿಗೆ ಗುಡ್ ನ್ಯೂಸ್ ಉಚಿತ ದ್ವಿಚಕ್ರ ವಾಹನಗಳ ವಿತರಣೆಗಾಗಿ ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ

  ಸರ್ಕಾರದಿಂದ ಬಡ ಕುಟುಂಬಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಜಾರಿಗೆ ಬರುತ್ತಲೇ ಇರುತ್ತವೆ. ತಮ್ಮದೇ ಸ್ವಂತ ದ್ವಿಚಕ್ರ ವಾಹನವನ್ನು ಹೊಂದುವುದು ಹಲವಾರು ಜನರ ಕನಸು. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಬೈಕ್ ಅನ್ನು ಖರೀದಿಸುವುದು ಕನಸಾಗಿ ಉಳಿದು ಬಿಡುತ್ತದೆ. ಇಂತಹ ಕನಸನ್ನು ನನಸು ಮಾಡಲು, ಸಮಾಜ ಕಲ್ಯಾಣ ಇಲಾಖೆಯು ಕರ್ನಾಟಕದ ಜನರ ಹಿತಾಸಕ್ತಿಯನ್ನು ಆಧರಿಸಿ ಉಚಿತವಾಗಿ ದ್ವಿಚಕ್ರ ವಾಹನವನ್ನು ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರದ ಈ ಹೊಸ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ನಿಗದಿಪಡಿಸಿದ ಅರ್ಹತೆ ಹಾಗೂ…

Read More “ಸಾರ್ವಜನಿಕರಿಗೆ ಗುಡ್ ನ್ಯೂಸ್ ಉಚಿತ ದ್ವಿಚಕ್ರ ವಾಹನಗಳ ವಿತರಣೆಗಾಗಿ ಅರ್ಜಿ ಆಹ್ವಾನ..! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ” »

Useful Information

ಬಿಜಿಲಿ ಬಿಲ್ ಮಾಫಿ ಯೋಜನೆ: ವಿದ್ಯುತ್ ಬಿಲ್ ಮನ್ನ ಮಾಡುವುದರ ಕುರಿತು ಸರ್ಕಾರದಿಂದ ಮಹತ್ವದ ಘೋಷಣೆ.

Posted on April 24, 2023 By Kannada Trend News No Comments on ಬಿಜಿಲಿ ಬಿಲ್ ಮಾಫಿ ಯೋಜನೆ: ವಿದ್ಯುತ್ ಬಿಲ್ ಮನ್ನ ಮಾಡುವುದರ ಕುರಿತು ಸರ್ಕಾರದಿಂದ ಮಹತ್ವದ ಘೋಷಣೆ.
ಬಿಜಿಲಿ ಬಿಲ್ ಮಾಫಿ ಯೋಜನೆ: ವಿದ್ಯುತ್ ಬಿಲ್ ಮನ್ನ ಮಾಡುವುದರ ಕುರಿತು ಸರ್ಕಾರದಿಂದ ಮಹತ್ವದ ಘೋಷಣೆ.

  ಏಪ್ರಿಲ್ ಒಂದರಿಂದ ಜಾರಿಯಾಗಲಿರುವ ಹೊಸ ನಿಯಮದ ಪ್ರಕಾರ, ವಿದ್ಯುತ್ ಬಿಲ್ಲನ್ನು ಕಟ್ಟುವ ಅಗತ್ಯತೆ ಇರುವುದಿಲ್ಲ. ಬಿಜಿಲಿ ಬಿಲ್ ಮಾಫಿ ಯೋಜನೆಯ ಅಡಿಯಲ್ಲಿ, ಬಾಕಿ ಇರುವ ವಿದ್ಯುತ್ ಬಿಲ್ ಅನ್ನು ಠೇವಣಿ ಮಾಡಿದರೆ ಹೊಸ ನಿಯಮದ ಪ್ರಯೋಜನವನ್ನು ಪಡೆಯಬಹುದು. ಏನಿದು ಈ ಹೊಸ ಯೋಜನೆ? ಇದರಿಂದ ಯಾರ್ಯಾರಿಗೆಲ್ಲ ಲಾಭ ದೊರಕಲಿದೆ? ಎಂದಿನಿಂದ ಯಾವ ರಾಜ್ಯದಲ್ಲಿ ಜಾರಿಯಾಗಲಿದೆ? 2023ರಲ್ಲಿಯೇ ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳಲು ಮಾಡಬೇಕಾದ ಅಗತ್ಯ ಕ್ರಮಗಳೇನು? ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ದುಬಾರಿ ದುನಿಯಾದಲ್ಲಿ…

Read More “ಬಿಜಿಲಿ ಬಿಲ್ ಮಾಫಿ ಯೋಜನೆ: ವಿದ್ಯುತ್ ಬಿಲ್ ಮನ್ನ ಮಾಡುವುದರ ಕುರಿತು ಸರ್ಕಾರದಿಂದ ಮಹತ್ವದ ಘೋಷಣೆ.” »

Useful Information

Posts pagination

Previous 1 … 153 154 155 … 157 Next

Copyright © 2025 Kannada Trend News.


Developed By Top Digital Marketing & Website Development company in Mysore