300 ವರ್ಷಗಳ ನಂತರ ಬಂದಿದೆ, ಪ್ರಬಲ ಶಿವರಾತ್ರಿ ತ್ರಿಕೋನ ಶಿವಯೋಗ, ಶುಭ ಮುಹೂರ್ತದಲ್ಲಿ ಈ ಕೆಲಸ ಮಾಡಿ ವರ್ಷಪೂರ್ತಿ ಹಣಕಾಸಿನ ಕೊರತೆ ಬರುವುದಿಲ್ಲ…

  ಮಾರ್ಚ್ 08, 2024ರಂದು ಮಹಾ ಶಿವರಾತ್ರಿ ಇದೆ, ಪ್ರತಿ ವರ್ಷವೂ ಕೂಡ ಶಿವರಾತ್ರಿ ದಿನ ಬರುತ್ತಲೇ ಇರುತ್ತದೆ. ಈ ಬಾರಿಯ ಶಿವರಾತ್ರಿ ಮಾತ್ರ ಬಹಳ ವಿಶೇಷ. 300 ವರ್ಷಗಳ ನಂತರ ಈ ರೀತಿ ಮತ್ತೊಮ್ಮೆ ತ್ರಿಕೋನ ಶಿವಯೋಗ ಇರುವ ಶಿವರಾತ್ರಿ ಬಂದಿದೆ. ಈ ದಿನವನ್ನು ಶಿವ ಪಾರ್ವತಿಯರು ವಿವಾಹದ ದಿನ ಶಿವನು ವಿಷಯವನ್ನು ಕುಡಿದು ನೀಲಕಂಠನಾದ ದಿನ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ. ಈ ದಿನವನ್ನು ಸಂಪೂರ್ಣವಾಗಿ ಶಿವನಿಗಾಗಿ ಭಕ್ತರು ಮೀಸಲಿಟ್ಟು ಕಳೆಯುತ್ತಾರೆ. ಎಲ್ಲ ಶಿವಾಲಯಗಳಲ್ಲೂ ಕೂಡ … Read more

ಶಿವರಾತ್ರಿ ದಿನ ಸ್ನಾನದ ನೀರಿಗೆ ಇದನ್ನು ಬೆರೆಸಿ ಸ್ನಾನ ಮಾಡಿದರೆ ಸಾಕು ಅಪಾರ ಶ್ರೀಮಂತರಾಗುತ್ತೀರಿ.!

  ಶಿವರಾತ್ರಿ ದಿನ ಶಿವನ ಪೂಜೆಗೆ ಆರಾಧನೆಗೆ ವಿಶೇಷವಾದ ದಿನ. ಲಿಂಗರೂಪಿಯಾದ ಅಭಿಷೇಕ ಪ್ರಿಯ ಶಿವನಿಗೆ ವಿಧವಿಧವಾದ ಅಭಿಷೇಕ ಮಾಡಿ ಉಪವಾಸ ಜಾಗರಣೆ ಮಾಡಿ ಶಿವನ ಕೃಪಾಕಟಾಕ್ಷಕ್ಕಾಗಿ ಬೇಡುತ್ತಾರೆ ಸಂಪೂರ್ಣವಾಗಿ ಈ ದಿನವನ್ನು ಶಿವನ ಧ್ಯಾನದಲ್ಲಿ ಕಳೆಯುತ್ತಾರೆ. ವರ್ಷಕ್ಕೊಮ್ಮೆ ಬರುವ ಈ ಮಹಾಶಿವರಾತ್ರಿ ದಿನವು ಈ ವರ್ಷ ಮಾರ್ಚ್ 08 ಶುಕ್ರವಾರದಂದು ಬಂದಿದೆ ನೀವು ಕೂಡ ಈ ದಿನ ಶಿವನನ್ನು ವಿಶೇಷವಾಗಿ ನಾವು ಹೇಳುವ ಈ ಮೂರು ವಿಧಾನದಲ್ಲಿ ಪೂಜಿಸುವ ಮೂಲಕ ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ … Read more

1 ರೂಪಾಯಿ ಬಂಡವಾಳ ಇಲ್ಲದೆ ಮನೆಯಲ್ಲಿಯೇ ಕೂತು ಲಕ್ಷ ಹಣ ಸಂಪಾದನೆ ಮಾಡಬಹುದು.!

  ಈ ಭೂಮಿ ಮೇಲೆ ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ಹಾಗೆಯೇ ಎಲ್ಲರ ಮನೆಯ ಪರಿಸ್ಥಿತಿಯು ಒಂದೇ ರೀತಿ ಇರುವುದಿಲ್ಲ. ಒಂದೊಂದು ಮನೆಯಲ್ಲಿ ಒಂದೊಂದು ರೀತಿಯ ಕ’ಷ್ಟ. ಒಂದೊಂದು ಹೆಣ್ಣು ಮಗುವಿಗೆ ಒಂದೊಂದು ರೀತಿಯ ನೋ’ವು, ಸಂ’ಕ’ಟ ಇರುತ್ತದೆ. ಕೆಲವರು ಬಹಳ ಅದ್ದೂರಿಯಾಗಿ ಬದುಕುತ್ತಾರೆ. ಮೈತುಂಬ ಚಿನ್ನ, ಕೈ ತುಂಬಾ ಹಣ, ಕಾರಿನಲ್ಲಿ ಓಡಾಡುತ್ತಾರೆ ಅವರಿಗೇನು? ಅಂದುಕೊಳ್ಳುತ್ತೇವೆ ಆದರೆ ಅವರ ಮನಸ್ಸಿನಲ್ಲಿ ಆಳವಾದ ದುಃ’ಖ ಇರುತ್ತದೆ. ಹಾಗೆ ಕೆಲವರಿಗೆ ಒಳ್ಳೆಯ ಕುಟುಂಬ ಇದ್ದರೆ ಕೈಯಲ್ಲಿ ಹಣ … Read more

ಮನುಷ್ಯ 40 ವರ್ಷದ ನಂತರ ಏಕೆ ಕಷ್ಟ ಪಡುತ್ತಾನೆ ಗೊತ್ತಾ.?, ಬೇರೆಯವರ ಆಯಸ್ಸನ್ನು ಪಡೆದಿರುವುದೇ ಇದಕ್ಕೆ ಕಾರಣವೇ ನೋಡಿ.!

  ನಮ್ಮ ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಬ್ರಹ್ಮದೇವನು ಈ ಸೃಷ್ಟಿಯ ಸೃಷ್ಟಿಕರ್ತ. ಸಕಲ ಜೀವರಾಶಿಯನ್ನು ಸೃಷ್ಟಿ ಮಾಡಿ ಆಯಸ್ಸು ನಿರ್ಧರಿಸುವುದು ಬ್ರಹ್ಮ ದೇವನೇ. ಆದರೆ ಈ ಭೂಮಂಡಲದಲ್ಲಿ ಪ್ರತಿಯೊಂದು ಜೀವಿಗೂ ಕೂಡ ಆಯಸ್ಸು ಬೇರೆಬೇರೆ ರೀತಿ ಇರುತ್ತದೆ. ಇಲ್ಲಿ ಒಂದು ದಿನದಲ್ಲಿ ಹುಟ್ಟಿ ಒಂದೇ ದಿನದಲ್ಲಿ ಸಾಯುವ ಕ್ರಿಮಿ-ಕೀಟ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ಶತಮಾನದವರೆಗೆ ಆಯಸ್ಸು ಪಡೆದ ಜೀವಿಗಳನ್ನು ಕಾಣಬಹುದು. ಅದರಲ್ಲಿ ಪ್ರಾಣಿಗಳ ವರ್ಗಕ್ಕೆ ಬರುವುದಾದರೆ ಪ್ರಾಣಿಗಳಲ್ಲೂ ಕೂಡ ಒಂದು ಪ್ರಾಣಿಗೆ ಒಂದೊಂದು ಸರಾಸರಿ ವಯಸ್ಸು … Read more

ನಿಮ್ಮ ಹೆಂಡತಿಯಲ್ಲಿ ಈ ಗುಣಗಳು ಇದ್ದರೆ ಆಕೆ ಪರಿಪೂರ್ಣ ಪತ್ನಿ.!

  ಸಂಗಾತಿ ಎನ್ನುವುದು ಬದುಕಿನ ಬಹಳ ಮುಖ್ಯ ಭಾಗ. ಸಂಗಾತಿಗೆ ದೇಹದ ಅರ್ಧ ಭಾಗವನ್ನು ನೀಡಿ ಅರ್ಧನಾರೀಶ್ವರನಾದ ಮಹಾದೇವನನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಸಂಸಾರದಲ್ಲಿ ಸತಿ ಪತಿ ಇಬ್ಬರ ಪಾತ್ರವೂ ಕೂಡ ಬಹಳ ದೊಡ್ಡದು ಇಬ್ಬರಿಗೂ ಕೂಡ ಅಷ್ಟೇ ಪೂಜ್ಯನೀಯ ಸ್ಥಾನವಿದೆ ಹಾಗೂ ಜವಬ್ದಾರಿಗಳೂ ಇವೆ. ಇಂದು ನಾವು ಈ ಲೇಖನದಲ್ಲಿ ದಾಂಪತ್ಯದಲ್ಲಿ ಪತ್ನಿ ಆದವರ ಪಾತ್ರ ಹೇಗಿರಬೇಕು ಮತ್ತು ಹೆಣ್ಣು ಮಕ್ಕಳಲ್ಲಿ ಯಾವ ರೀತಿ ಗುಣಗಳು ಇದ್ದರೆ ಅವರ ಪರಿಪೂರ್ಣ ಪತ್ನಿ ಆಗುತ್ತಾರೆ ಎನ್ನುವ ಅಂಶದ … Read more

ಸಾಲದ ಸಮಸ್ಯೆಯಿಂದ ಮುಕ್ತಿ ಪಡೆಯಬೇಕು ಎಂದರೆ 11 ಮಾವಿನ ಎಲೆಯಲ್ಲಿ ಈ ರೀತಿಯಾಗಿ ಪರಿಹಾರ ಮಾಡಿ.!

ಮಾವಿನ ಎಲೆಯು ಶುಭದ ಸಂಕೇತ, ಸಮೃದ್ಧಿಯ ಸಂಕೇತ. ಮಾವಿನ ಎಲೆ ಎಂದರೆ ಏನೋ ಹೊಸ ಹುರುಪು, ಸಡಗರ, ಹಸಿರಾದ ಈ ಮಾವಿನ ಎಲೆಗೆ ಬಹಳ ಸಕಾರಾತ್ಮಕ ಶಕ್ತಿ ಇದೆ. ಹಾಗಾಗಿ ಯಾವುದೇ ಶುಭ ಕಾರ್ಯಗಳಾದರು ಮಾವಿನ ಎಲೆ ಇಲ್ಲದೆ ಪೂರ್ತಿ ಗೊಳ್ಳುವುದಿಲ್ಲ. ಮಾವಿನ ಎಲೆಯಿಂದ ಹಿಡಿದು ಆ ವೃಕ್ಷದ ಪ್ರತಿಯೊಂದು ವಸ್ತುವೂ ಕೂಡ ನಮ್ಮ ಆಯುರ್ವೇದ ಮತ್ತು ವಾಸ್ತು ಶಾಸ್ತ್ರದಲ್ಲಿ ಹಾಗೂ ಪೂಜಾ ವಿಧಿ ವಿಧಾನದ ಸಂಪ್ರದಾಯಗಳಲ್ಲಿ ಮಹತ್ವದ ಸ್ಥಾನ ಪಡೆದುಕೊಂಡಿದೆ. ವಾಸ್ತುದೋಷಗಳಲ್ಲಿನ ಪರಿಹಾರಕ್ಕಾಗಿ ಕೂಡ ಮಾವಿನ … Read more

ಮನೆಯಲ್ಲಿಯೇ ಇರುವ ವಸ್ತುವನ್ನು ಬಳಸಿ, ವಾಷಿಂಗ್ ಮಷೀನ್ ನ್ನು 2 ತಿಂಗಳಿಗೊಮ್ಮೆ ಹೀಗೆ ಕ್ಲೀನ್ ಮಾಡಿ ಎಷ್ಟೇ ವರ್ಷ ಆದರೂ ಮಿಷನ್ ಕೆಡಲ್ಲ, ಬಟ್ಟೆನೂ ಕ್ಲೀನ್ ಆಗುತ್ತೆ.!

ನಾವು ಪ್ರತಿದಿನ ಅಥವಾ ವಾರಕ್ಕೆ ನಾಲ್ಕು ಬಾರಿಯಾದರೂ ನಮ್ಮ ಮನೆಯಲ್ಲಿರುವ ವಾಷಿಂಗ್ ಮಿಷನ್ (Washing Machine) ಬಳಸುತ್ತೇವೆ. ಆದರೆ ಬಳಸಿದಾಗೆಲ್ಲಾ ಮಿಷನ್ ಕ್ಲೀನ್ ಮಾಡುವ ಗೋಜಿಗೆ ಹೋಗುವುದಿಲ್ಲ ಮತ್ತು ಅದರ ಅವಶ್ಯಕತೆ ಕೂಡ ಇಲ್ಲ. ಆದರೆ ಎರಡು ತಿಂಗಳಿಗೆ ಒಮ್ಮೆಯಾದರೂ ನಾವು ನೀಟಾಗಿ ನಮ್ಮ ವಾಷಿಂಗ್ ಮಿಷನ್ ಗಳನ್ನು ಕ್ಲೀನ್ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಬಟ್ಟೆಗಳಲ್ಲಿ ಇದ್ದ ಕೊಳೆಯು ಮಿಷನ್ ಗೆ ಸೇರಿಕೊಂಡು ಬಟ್ಟೆ ಸರಿಯಾಗಿ ಕ್ಲೀನ್ ಆಗುವುದಿಲ್ಲ ಹಾಗೆಯೇ ಮುಂದುವರೆದರೆ ಮಿಷನ್ ಕೂಡ ಕೆಟ್ಟು ಹೋಗುತ್ತದೆ. … Read more

ಈ ಹೆಸರಿನವರಿಗೆ ಮೂಗಿನ ಮೇಲೆಯೇ ಕೋಪ ಇರುತ್ತದೆ ಇವರಿಂದ ದೂರ ಇರುವುದೇ ಒಳ್ಳೆಯದು.!

  ಮನುಷ್ಯ ಸಂಘಜೀವಿ, ಎಂದೂ ಕೂಡ ಮನುಷ್ಯ ಒಂಟಿಯಾಗಿ ಜೀವನ ಸಾಗಿಸಲು ಸಾಧ್ಯವೇ ಇಲ್ಲ. ಮನುಷ್ಯನಿಗೆ ಸಂಗಾತಿ, ಕುಟುಂಬ, ಸಹೋದ್ಯೋಗಿಗಳು, ಸಂಬಂಧಿಕರು, ಒಡಹುಟ್ಟಿದವರು, ನೆರೆಹೊರೆ, ಗ್ರಾಮಸ್ಥರು, ಪರಿಚಯಸ್ಥರು ಹೀಗೆ ಪ್ರತಿನಿತ್ಯ ಒಡನಾಟ ಮಾಡಲೇಬೇಕಾದ ಅನೇಕ ಗುಂಪುಗಳಿವೆ. ಇದರಲ್ಲಿ ಕೆಲವೊಂದು ಬದುಕಿಗೆ ಅತಿ ಮುಖ್ಯವಾದರೆ ಕೆಲವು ಅನಿವಾರ್ಯವಾಗಿರುತ್ತದೆ. ಎಲ್ಲವನ್ನು ನಿಭಾಯಿಸಿಕೊಂಡು ಹೋಗುವುದೇ ಜೀವನ ಎಲ್ಲಾ ಪ್ರಾಣಿಗಳಿಗಿಂತ ಹೆಚ್ಚಾಗಿ ಮನುಷ್ಯರ ಜೊತೆ ವ್ಯವಹರಿಸುವುದು ಬಹಳ ಕ’ಷ್ಟ. ಒಬ್ಬ ಮನುಷ್ಯನ ವ್ಯಕ್ತಿತ್ವ ಅರಿತಾಗ ಮಾತ್ರ ಆತನೊಂದಿಗೆ ಹೊಂದಾಣಿಕೆ ಸಾಧ್ಯ. ಆದರೆ ಇದು … Read more

ಸರ್ಕಾರದಿಂದ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಮೂರು ಬಂಪರ್ ಕೊಡುಗೆ.!

  ರೇಷನ್ ಕಾರ್ಡ್ ಗೆ (Rationcard) ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ನಾಡಿನ ಜನತೆಗೆ ಸಿಹಿ ಸುದ್ದಿ ಇದೆ. APL, BPL ಮತ್ತು AAY ಸಂಬಂಧಿಸಿದಂತೆ ಒಂದು ಪ್ರಮುಖ ಅಪ್ಡೇಟ್ ನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಂಚಿಕೊಂಡಿದೆ (Food and Civil Supply department). ಕರ್ನಾಟಕ ಸರ್ಕಾರದಲ್ಲಿ ಗ್ಯಾರಂಟಿ ಯೋಜನೆಗಳು (Gyarantee Schemes) ಜಾರಿಯಾದ ಮೇಲೆ ರೇಷನ್ ಕಾರ್ಡ್ ಗೆ ಇನ್ನೆಲ್ಲದ ಡಿಮ್ಯಾಂಡ್ ಗಳು ಸೃಷ್ಟಿಯಾಗಿದೆ. ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಯ ಸಹಾಯಧನವನ್ನು … Read more

ದೇವರು ನಿಮ್ಮ ಮನೆಯಲ್ಲಿ ನೆಲೆಸಿದ್ದಾಗ ಈ 11 ಸಂಕೇತಗಳು ಕಾಣಿಸಿಕೊಳ್ಳುತ್ತವೆ.!

  ಸಾಮಾನ್ಯವಾಗಿ ಜನರು ಮಾತನಾಡುವಾಗ ದೇವರು ನಿನ್ನ ಕಡೆಯಲ್ಲಿ ಇದ್ದಾನೆ, ದೇವರು ನಿನ್ನ ಜೊತೆಯಿದ್ದಾನೆ, ನಿಮ್ಮ ಮನೆಗೆ ಬಂದರೆ ದೇವಸ್ಥಾನಕ್ಕೆ ಬಂದ ರೀತಿ ಆಗುತ್ತದೆ ಎಂದು ಹೇಳಿರುವುದನ್ನು ಕೇಳಿರಬಹುದು. ಈ ರೀತಿ ಸಾಧ್ಯವೇ ಎಂದರೆ ಹೌದು ಯಾವ ಮನೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ದೇವರನ್ನು ಪೂಜಿಸುತ್ತಾರೆ ಮತ್ತು ಧರ್ಮ ಮಾರ್ಗವಾಗಿ ನಡೆದು ದೈವ ಗುಣಗಳನ್ನು ರೂಢಿಸಿಕೊಂಡು ಬದುಕುತ್ತಿರುತ್ತಾರೆ ಅಂತಹವರ ಮನೆಯಲ್ಲಿ ದೇವರು ನೆನೆಸಿರುತ್ತಾನೆ. ಕೆಲವರಿಗೆ ಅದು ಅನುಭವಕ್ಕೆ ಬಂದಿರುತ್ತದೆ. ಇನ್ನು ಕೆಲವರಿಗೆ ತಿಳಿದಿರುವುದಿಲ್ಲ ಹಾಗಾಗಿ ಇದು ಈ ಅಂಕಣದಲ್ಲಿ ದೇವರು … Read more