Home Blog Page 166

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಪ್ಪದೇ ಈ ಚೆಕ್ ಲಿಸ್ಟ್ ನೋಡಿ, ಇದರಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ಮತ್ತೊಮ್ಮೆ ಅರ್ಜಿ ಹಾಕಬೇಕಾಗುತ್ತೆ.!

 

ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಯರಿಗೂ ಪ್ರತಿ ತಿಂಗಳು 2,000ರೂ. ಸಹಾಯಧನ ನೀಡುವ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಈಗಾಗಲೇ ಅರ್ಜಿ ಸ್ವೀಕೃತಿ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಿದ ಅನೇಕರಿಗೆ ಮಂಜೂರಾತಿ ಪತ್ರ (aknowledgment letter) ಕೂಡ ವಿತರಣೆ ಆಗಿದೆ ಆದರೆ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದಾಗಿ ಮಂಜೂರಾತಿ ಪತ್ರ ನೀಡಲು ಆಗಿಲ್ಲ.

ಈಗ ಸರ್ಕಾರವು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎನ್ನುವ ವಿವರ ಇರಲಿದೆ. ಒಂದು ವೇಳೆ ನೀವು ಇದರಲ್ಲಿ ನಿಮ್ಮ ಹೆಸರು ಇಲ್ಲ ಎಂದರೆ ನೀವು ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್. ನಿಮ್ಮ ಮೊಬೈಲ್ ಮೂಲಕವೇ ನೀವು ಈ ಲಿಸ್ಟ್ ಚೆಕ್ ಮಾಡಿಕೊಳ್ಳಬಹುದು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

● ಮೊಬೈಲ್ ಮೂಲಕ google ನಲ್ಲಿ ahara ಎಂದು ಟೈಪ್ ಮಾಡಿ ಆಹಾರ ಇಲಾಖೆಯ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ಅಥವಾ ಡೈರೆಕ್ಟಾಗಿ www.ahara.kar.nic.in ಕ್ಲಿಕ್ ಮಾಡಿ. ಆಹಾರ ಇಲಾಖೆ ವೆಬ್ಸೈಟ್ ಓಪನ್ ಆಗುತ್ತದೆ.

● ಮುಖಪುಟದಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ. ರೇಷನ್ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಇರುವ ಎಲ್ಲ ಯೋಜನೆಗಳ ವಿವರ ಬರುತ್ತದೆ. ಅದರಲ್ಲಿ ಪಡಿತರ ಚೀಟಿ ಎನ್ನುವುದನ್ನು ಕ್ಲಿಕ್ ಮಾಡಿದರೆ ಹಳ್ಳಿಪಟ್ಟಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಸೆಲೆಕ್ಟ್ ಮಾಡಿ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

● ಆಗ ಸ್ಕ್ರೀನ್ ಮೇಲೆ Village List ಎಂದು ಬರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಗ್ರಾಮ ಪಂಚಾಯಿತಿ ಮತ್ತು ಹಳ್ಳಿಯನ್ನು ಸೆಲೆಕ್ಟ್ ಮಾಡಿ GO ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ತಕ್ಷಣವೇ ನೀವು ಸೆಲೆಕ್ಟ್ ಮಾಡಿರುವ ವಿಲೇಜ್ ನಲ್ಲಿ APL, BPL ಮತ್ತು AAY ಕಾರ್ಡ್ ಗಳು ಸೇರಿದಂತೆ ಎಷ್ಟು ಕಾರ್ಡ್ ಗಳು ಇವೆ ಎನ್ನುವ ಸಂಪೂರ್ಣ ಲಿಸ್ಟ್ ಬರುತ್ತದೆ.
● ಹೆಸರು, ರೇಷನ್ ಕಾರ್ಡ್ ಸಂಖ್ಯೆ, ಅಡ್ರೆಸ್ ಮತ್ತು ಯಾವ ವಿಧದ ಕಾರ್ಡ್ ಹಾಗೂ ಆ ಕಾರ್ಡ್ ನಲ್ಲಿ ಎಷ್ಟು ಸದಸ್ಯರಿದ್ದಾರೆ ಎನ್ನುವ ಎಲ್ಲ ವಿವರವೂ ಕೂಡ ಬರುತ್ತದೆ.

● ಈ ಲಿಸ್ಟ್ ನಲ್ಲಿ ಇರುವವರಲ್ಲಿ ಸರ್ಕಾರಿ ಉದ್ಯೋಗದಲ್ಲಿರುವ ಕುಟುಂಬಗಳು, ಆದಾಯ ತೆರಿಗೆ ಸಲ್ಲಿಸುವ ಕುಟುಂಬಗಳು ಮತ್ತು GST ಪೇಯರ್ಸ್ ಕುಟುಂಬಗಳು ಹೊರತುಪಡಿಸಿ ಉಳಿದ ಎಲ್ಲರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇವರು ಅರ್ಜಿ ಸಲ್ಲಿಸಿದ್ದಲ್ಲಿ ಸರ್ಕಾರದ ಭರವಸೆಯಂತೆ ಪ್ರತಿ ತಿಂಗಳು ಕೂಡ ಗೃಹಲಕ್ಷ್ಮಿ ಯೋಜನೆ 2000ರೂ. ಸಹಾಯಧನ ಸಿಗಲಿದೆ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

● ಲಿಸ್ಟ್ ಪಟ್ಟಿ ದೊಡ್ಡದಿರೋದರಿಂದ ನೀವು ನಿಮ್ಮ ರೇಷನ್ ಕಾರ್ಡ್ ಚೆಕ್ ಮಾಡಬೇಕು ಎಂದರೆ Cntl+f ಮಾಡಿದರೆ ಸರ್ಚ್ ಬಾರ್ ಬರುತ್ತದೆ. ಅದರಲ್ಲಿ ನಿಮ್ಮ ಹೆಸರನ್ನು ಹಾಕಿ ಸರ್ಚ್ ಮಾಡಬಹುದು ಇದಕ್ಕಿಂತ ಉತ್ತಮವಾದ ಆಪ್ಷನ್ ಎಂದರೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಹಾಕಿದರೆ ತಕ್ಷಣ ಹೋಗಿ ನಿಮ್ಮ ಪಡಿತರ ಚೀಟಿ ಸಂಖ್ಯೆಯಲ್ಲಿರುವ ವಿವರ ಫೇಡ್ ಆಗಿ ಬರುತ್ತದೆ. ಆಗ ನೀವು ಸಹ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಲು ಅರ್ಹರಿದ್ದೀರಿ ಎಂದು ತಿಳಿದುಕೊಂಡು ಸಮಾಧಾನ ಕೊಟ್ಟು ಕೊಳ್ಳಬಹುದು.

https://youtu.be/WNH4vyPfgIo

ಹಳೆಯ ಬಟ್ಟೆಗಳು ಇವರ ಕೈಗೆ ಸಿಗದಂತೆ ನೋಡಿಕೊಳ್ಳಿ, ಈ ರೀತಿ ಹಳೆ ಬಟ್ಟೆಗಳನ್ನು ಮನೆಯಲ್ಲಿ ಬಳಸಿದರೆ ಕಷ್ಟಗಳು ಗ್ಯಾರಂಟಿ.!

 

ಸಾಮಾನ್ಯವಾಗಿ ನಾವು ನಮ್ಮ ಬಳಿ ಹೆಚ್ಚು ಬಟ್ಟೆಗಳು ಇದ್ದಾಗ ಯಾರಾದರೂ ಅನಾಥಾಶ್ರಮ ವೃದ್ಧಾಶ್ರಮ ಅಥವಾ ಭಿಕ್ಷುಕರು ಬಂದು ಕೇಳಿದಾಗ ಕೊಟ್ಟುಬಿಡುತ್ತೇವೆ ಅಥವಾ ನಮ್ಮ ಸುತ್ತಮುತ್ತಲು ಇರುವವರು ಯಾರಾದರೂ ಅದನ್ನು ಇಷ್ಟಪಟ್ಟು ಈ ಬಟ್ಟೆ ನನಗೆ ಕೊಡು ಎಂದು ಕೇಳಿದಾಗ ನಾವು ಕೊಟ್ಟುಬಿಡುತ್ತೇವೆ.

ಈ ರೀತಿ ಬಟ್ಟೆ ಕೊಡುವುದು ತಪ್ಪಲ್ಲ, ಆದರೆ ಯಾರಿಗೆ ಕೊಡುತ್ತಿದ್ದೇವೆ ನಂತರ ಅವರು ಅದನ್ನು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಯಾಕೆಂದರೆ ಬಟ್ಟೆಗಳು ಕೂಡ ನಮ್ಮ ಎನರ್ಜಿಯನ್ನು ಕನ್ವರ್ಟ್ ಮಾಡುತ್ತವೆ. ಅದರಲ್ಲಿ ಔರಾ ಶಕ್ತಿ ಅಡಗಿರುತ್ತದೆ. ನಮ್ಮ ಬಟ್ಟೆಗೆ ನಮ್ಮ ಕಷ್ಟ ಸುಖ ನೋವು ನಲಿವು ಶ್ರಮ ಭಾವನೆಗಳು ಎಲ್ಲವೂ ಕೂಡ ತಿಳಿದಿರುತ್ತದೆ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

ಅದಕ್ಕಾಗಿ ನಾವು ವಿಶೇಷ ಕೆಲಸಗಳಿಗೆ ಹೋಗುವಾಗ ಇದು ನಮ್ಮ ಲಕ್ಕಿ ಡ್ರೆಸ್ ಎಂದು ಆರಿಸಿಕೊಳ್ಳುವುದು. ಇಷ್ಟೆಲ್ಲ ವಿಶೇಷತೆ ಇರುವ ಬಟ್ಟೆಯನ್ನು ಸುಖಾಸುಮ್ಮನೇ ಇನ್ನೊಬ್ಬರು ಕೇಳಿದ ತಕ್ಷಣ ಕೊಟ್ಟುಬಿಡುವುದರಿಂದ ನಿಮ್ಮ ಎನರ್ಜಿ ಅಲ್ಲಿ ಫ್ಲೋ ಆಗುತ್ತಾ ಹೋಗುತ್ತದೆ. ಬಳಿಕ ಅವರು ಯಾವುದಕ್ಕೆ ಅದನ್ನು ಬಳಸಿಕೊಳ್ಳುತ್ತಾರೆ ಎನ್ನುವುದು ಆಧಾರದ ಮೇಲೆ ಅದರ ಪರಿಣಾಮ ಹಾಗೂ ದುಷ್ಪರಿಣಾಮಗಳು ನಿಮ್ಮ ಮೇಲೆ ಬೀಳುತ್ತಿರುತ್ತದೆ.

ಉದಾಹರಣೆಗೆ, ನೀವು ಒಬ್ಬ ಭಿಕ್ಷುಕನಿಗೆ ನಿಮ್ಮ ಬಟ್ಟೆಯನ್ನು ಕೊಟ್ಟಾಗ ಆ ಭಿಕ್ಷುಕ ಅದನ್ನು ಬಳಸಿಕೊಳ್ಳುವುದು ಬಹಳ ಕಡಿಮೆ. ನೀವು ಕೊಟ್ಟ ಬಟ್ಟೆ ಚೆನ್ನಾಗಿ ಇರುವುದಾದರೆ ಅದನ್ನು ಹಾಕಿಕೊಂಡರೆ ಯಾರು ಭಿಕ್ಷೆ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಆ ವ್ಯಕ್ತಿ ಅದನ್ನು ಬೇಡ ಎನ್ನುವುದನ್ನು ಬಿಟ್ಟು ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅಥವಾ ಯಾವುದಾದರೂ ಗಲೀಜು ಪ್ರದೇಶಗಳಲ್ಲಿ ಬಿಸಾಕಿ ಬಿಡುತ್ತಾನೆ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

ನಿಮ್ಮ ಬಟ್ಟೆಗೆ ಎಷ್ಟು ನೆಗೆಟಿವಿಟಿ ಅಂಟುತ್ತದೆಯೋ ಅಷ್ಟು ದುಷ್ಪರಿಣಾಮಗಳು ನಿಮ್ಮ ಮೇಲೆ ಆಗುವುದಕ್ಕೆ ಶುರು ಆಗುತ್ತದೆ. ಇದೇ ಕಾರಣಕ್ಕೆ ನಿಮಗೆ ಕೈಕಾಲು ನೋವು, ಮಂಡಿ ನೋವು ಹೃದಯ ಸಂಬಂಧಿತ ಸಮಸ್ಯೆ ಹಾಗೂ ಇದ್ದಕ್ಕಿದ್ದಂತೆ ಹಣಕಾಸಿನ ಸಮಸ್ಯೆಗಳು ಕೂಡ ಸೃಷ್ಟಿ ಆಗುವುದು. ಒಂದು ವೇಳೆ ನೀವು ಬಟ್ಟೆಯನ್ನು ನಿಮ್ಮ ಪರಿಚಯಸ್ಥರಲ್ಲಿ ಯಾರಾದರೂ ಕೇಳಿದರು ಎಂದು ಕೊಡುವುದರಿಂದ ಅವರು ಅದನ್ನು ನಿಮ್ಮ ಶತ್ರುಗಳಿಗೆ ತಲುಪಿಸಬಹುದು.

ನಿಮಗೆ ತಿಳಿಯದಂತೆ ಅದು ವಾಮಾ.ಚಾ.ರ ಅಥವಾ ಕ್ಷು.ದ್ರ ಶಕ್ತಿ ಪ್ರಯೋಗ ಆಗುವುದಕ್ಕೆ ಬಳಕೆ ಆಗಬಹುದು. ಆದ ಕಾರಣಕ್ಕೆ ನಿಮ್ಮ ಉಗುರು, ತಲೆ ಕೂದಲು, ಬಟ್ಟೆಗಳು ಇವು ಯಾರಿಗೂ ಸಿಗದಂತೆ ಎಚ್ಚರಿಕೆಯಿಂದ ಇರಬೇಕು. ಒಂದು ವೇಳೆ ಒಳ್ಳೆಯ ಮನಸ್ಸಿನಿಂದ ನೀವು ಅದನ್ನು ಯಾರಿಗಾದರೂ ಕೊಡಲು ಇಷ್ಟಪಟ್ಟರೆ ಅಥವಾ ಅನಾಥಶ್ರಮ ವೃದ್ದಾಶ್ರಮಕ್ಕೆ ಕೊಡಲು ಇಷ್ಟಪಟ್ಟರೆ ಆಗ ಅದನ್ನು ಕೊಡುವುದಕ್ಕೂ ಮುನ್ನ ಒಂದು ಕೆಲಸ ಮಾಡಿ ನಂತರ ಕೊಡಬೇಕು. ಆಗ ಯಾವುದೇ ರೀತಿ ಸಮಸ್ಯೆ ಆಗುವುದಿಲ್ಲ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

ನೀವು ಏನು ಮಾಡಬೇಕು ಎಂದರೆ, ಯಾವ ಬಟ್ಟೆಗಳನ್ನು ಕೊಡಬೇಕು ಎಂದು ನಿರ್ಧಾರ ಮಾಡಿದ್ದೀರಾ ಆ ಬಟ್ಟೆಗಳನ್ನು ಹಿಂದಿನ ದಿನ ರಾತ್ರಿ ಒಂದು ಬಕೆಟ್ನಲ್ಲಿ ನೀರು ಒಂದು ಹಿಡಿ ಕಲ್ಲುಪ್ಪು ಮತ್ತು ಒಂದು ನಿಂಬೆಹಣ್ಣಿನ ರಸದ ಜೊತೆ ರಾತ್ರಿ ಪೂರ್ತಿ ಚೆನ್ನಾಗಿ ನೆನೆ ಹಾಕಬೇಕು. ಮರುದಿನ ಆ ಬಟ್ಟೆಗಳನ್ನು ವಾಶ್ ಮಾಡಿ ಬಿಸಿಲಿನಲ್ಲಿ ಒಣಗಿಸಿ ಬಟ್ಟೆಯನ್ನು ಕೊಡುವಾಗ ಎನರ್ಜಿ ಕಟ್ ಕಟ್ ಕಟ್, ಎನರ್ಜಿ ಡಿಲೀಟ್ ಡಿಲೀಟ್ ಡಿಲೀಟ್ ಎಂದು ಹೇಳಿ ಕೊಡಬೇಕು. ಆಗ ನಿಮ್ಮ ಎನರ್ಜಿ ಅಲ್ಲೇ ಕಟ್ ಆಗುವುದರಿಂದ ನಂತರ ಅವರು ಅದನ್ನು ಯಾವುದೇ ರೀತಿ ಬಳಕೆ ಮಾಡಿಕೊಂಡರು ಸಮಸ್ಯೆ ಆಗುವುದಿಲ್ಲ.

ಎಷ್ಟೇ ಹಳೆ ಕಾವಲಿ ಆಗಿದ್ರು ದೋಸೆ ನೀಟಾಗಿ ಬರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಸಾಕು.!

 

ಬಿಸಿ ಬಿಸಿ ದೋಸೆ ಎನ್ನುವುದು ಹೆಸರು ಹೇಳಿದ ತಕ್ಷಣ ಎಲ್ಲರ ಬಾಯಿಯಲ್ಲೂ ನೀರು ತರುಸುವ ಟಿಫನ್. ಯಾರು ಕೂಡ ಬೇಡ ಎಂದು ಹೇಳದ ಆಹಾರ. ಆದರೆ ಇದನ್ನು ಮಾಡಲು ಪಡುವ ಪಾಡು ಅಷ್ಟಿಷ್ಟಲ್ಲ. ಒಮ್ಮೆ ಹಿಟ್ಟು ಹದ ತಪ್ಪಿದ್ದರೆ ಮತ್ತೊಮ್ಮೆ ದೋಸೆ ತಾವಲಿಗೆ ಕೈ ಕೊಡುತ್ತದೆ. ದೋಸೆ ಹಾಕುವಾಗ ಒಮ್ಮೊಮ್ಮೆ ಅದು ನೀಟಾಗಿ ಏಳುವುದಿಲ್ಲ, ಇದರಿಂದ ಗೃಹಿಣಿಯರಿಗೆ ಬಹಳ ಕಿರಿಕಿರಿ ಆಗುತ್ತದೆ.

ಆಫೀಸಿಗೆ ಹೋಗುವ ಅರ್ಜೆಂಟ್ ಇದ್ದಾಗ, ಮಕ್ಕಳಿಗೆ ಶಾಲೆಗೆ ತಡವಾದಾಗ ಅಥವಾ ಮನೆಯಲ್ಲಿ ನೆಂಟರು ಬಂದಾಗ ಈ ರೀತಿ ಕಿರಿಕಿರಿ ಆದರೆ ಬಹಳ ಬೇಸರ ಮತ್ತು ಟೆನ್ಶನ್ ಆಗುತ್ತದೆ. ತಕ್ಷಣಕ್ಕೆ ಹೊಸ ಕಾವಲಿ ತರಲು ಸಾಧ್ಯವಾಗುವುದಿಲ್ಲ, ಅದನ್ನು ತರುವ ಅವಶ್ಯಕತೆಯೂ ಇಲ್ಲ ಈಗ ನಾವು ಹೇಳುವ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ನಿಮ್ಮ ಮನೆ ಕಾವಲಿ ಎಷ್ಟೇ ಹಳೆಯದಾಗಿದ್ದರೂ, ಅದು ಕಬ್ಬಿಣದ್ದೇ ಆಗಿದ್ದರೂ, ನಾನ್ ಸ್ಟಿಕ್ ಆಗಿದ್ದರೂ ಅಥವಾ ಕಲ್ಲಿನ ಕಾವಲಿ ಆಗಿದ್ದರೂ ಒಂದು ಚೂರು ಹರಿಯದೆ ಅಂಟಿಕೊಳ್ಳದೆ ದೋಸೆ ಬಹಳ ನೀಟಾಗಿ ಬರುತ್ತದೆ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

● ಇದಕ್ಕಾಗಿ ಮೊದಲ ಟಿಪ್ ಏನೆಂದರೆ ನೀವು ಮನೆಯಲ್ಲಿ ಅನ್ನ ಮಾಡಿ ಗಂಜಿ ಇಟ್ಟುಕೊಂಡಿರಬೇಕು. ಈ ರೀತಿ ಗಂಜಿ ಮಾಡಿಕೊಳ್ಳುವುದು ಬಹುತೇಕ ಎಲ್ಲರಿಗೂ ಗೊತ್ತಿರುತ್ತದೆ. ಒಂದು ಪಾತ್ರೆಯಲ್ಲಿ ನೀರಿಟ್ಟು ಅದು ಕುದಿದ ಮೇಲೆ ನೆನೆಸಿದ ಅಕ್ಕಿಯನ್ನು ಹಾಕಿ ಅದು ಬೆಂದ ಮೇಲೆ ಬಸಿದಾಗ ಬರುವ ಗಂಜಿಯನ್ನು ಒಂದು ಲೋಟದಷ್ಟು ಇಟ್ಟುಕೊಳ್ಳಬೇಕು.

ಅದು ತೆಳುಗಂಜಿ ಆಗಿದ್ದರೂ ಸರಿ, ಗಟ್ಟಿಯಾಗಿರುವ ಗಂಜಿ ಆಗಿದ್ದರೂ ಸರಿ. ಈಗ ಅದನ್ನು ನಿಮ್ಮ ದೋಸೆ ಕಾವಲಿ (ತವ) ಮೇಲೆ ಹಾಕಿ ಸ್ವಲ್ಪ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಅದರ ಮೇಲೆ ಹಾಕಿ ಚೆನ್ನಾಗಿ ಗಂಜಿಯ ಜೊತೆ ಈರುಳ್ಳಿ ಪೀಸ್ ಬೇಯಲು ಬಿಡಿ ಅದು ಬೆಂದ ಮೇಲೆ ಕಾವಲಿವನ್ನು ನೀರಿನಲ್ಲಿ ತೊಳೆಯಿರಿ ಈಗ ನೀವು ಎಣ್ಣೆ ಹಾಕಿ ಉಜ್ಜಿ ದೋಸೆ ಹಾಕಿದರೆ ದೋಸೆ ನೀಟಾಗಿ ಏಳುತ್ತದೆ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

● ಮತ್ತೊಂದು ಟಿಪ್ ಇದೆ, ಇದೇನೆಂದರೆ ಇದಕ್ಕಾಗಿ ಬಹಳ ಹೊತ್ತು ಕಾಯುವ ಅವಶ್ಯಕತೆ ಇಲ್ಲ ಈ ಮೊದಲು ಹೇಳಿದ ಟಿಪ್ ಮಾಡಲು ಕನಿಷ್ಠ ಐದು ನಿಮಿಷಗಳಾದರೂ ಬೇಕು. ಆದರೆ ಈಗ ನಾವು ಹೇಳುವ ಈ ಟಿಪ್ ಅನ್ನು ನೀವು ತಕ್ಷಣವೇ ಮಾಡಬಹುದು. ಅದೇನೆಂದರೆ, ಕಾವಲಿ ಕಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಒಂದು ಈರುಳ್ಳಿಯನ್ನು ತೆಗೆದುಕೊಂಡು ಅದರ ಮುಂದಿನ 1/4 ಭಾಗ ಮಾತ್ರ ಕಟ್ ಮಾಡಿ ನಂತರ ಈರುಳ್ಳಿಯನ್ನು ಚೆನ್ನಾಗಿ ತವ ಮೇಲೆ ಉಜ್ಜಿ ಈಗ ನೀವು ದೋಸೆ ಹಾಕಿದರೆ ದೋಸೆ ಅಂಟಿಕೊಳ್ಳದೆ ಏಳುತ್ತದೆ.

● ಈ ಟಿಪ್ ಎಲ್ಲರಿಗೂ ಗೊತ್ತಿರುತ್ತದೆ ಕಾವಲಿ ಬಿಸಿ ಆದಮೇಲೆ ದೋಸೆ ಹಾಕಬೇಕು, ಹಾಕುವಾಗ ಹೈ ಫ್ಲೇಮ್ ನಲ್ಲಿ ಹಾಕಿ ನಂತರ ಬೇಕಾದರೆ ಸ್ಲೋ ಮಾಡಿ ಬೇಯಿಸಿ. ಈ ಟಿಪ್ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಯಲ್ಲಿ ಒಂದೇ ಕಾವಲಿ ಇದ್ದರೂ ಅದರಲ್ಲೇ ನೀವು ನೀರು ದೋಸೆ ಬೇಕಾದರೂ ಹಾಕಬಹುದು, ಮಸಾಲೆ ದೋಸೆ ಬೇಕಾದರೂ ಹಾಕಬಹುದು ಅಥವಾ ಪ್ಲೇನ್ ದೋಸೆ ಬೇಕಾದರೂ ಹಾಕಬಹುದು.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

ಯಾವುದೇ ರೀತಿ ದೋಸೆ ಮಾಡಿದರು ಅದು ಚೆನ್ನಾಗಿ ಏಳುತ್ತದೆ ಗರಿಗರಿಯಾದ ತವಾಗೆ ಅಂಟಿಕೊಳ್ಳದ ನೀಟ್ ಆದ ದೋಸೆ ನಿಮಗೆ ಬರುತ್ತದೆ. ಈ ಸುಲಭವಾದ ಟಿಪ್ ಅನ್ನು ಫಾಲೋ ಮಾಡಿ ದೋಸೆ ಮಾಡುವಾಗ ದೋಸೆ ತವದಿಂದ ಆಗುವ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ ಹಾಗೆ ಇಂತಹ ಉಪಯುಕ್ತವಾದ ಟಿಪ್ ಅನ್ನು ತಪ್ಪದೆ ನಿಮ್ಮ ಸ್ನೇಹಿತೆಯರಿಗೂ ಕೂಡ ತಿಳಿಸಿಕೊಡಿ.

ಎಲ್ಲಾ ವಾಹನ ಸವಾರರಿಗೂ ಸರ್ಕಾರದಿಂದ ಸಿಹಿ ಸುದ್ದಿ, ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ಇನ್ನು ಮುಂದೆ ಫೈನ್ ಕಟ್ಟುವಂತಿಲ್ಲ ಹೊಸ ಟ್ರಾಫಿಕ್ ರೂಲ್ಸ್ ಜಾರಿ.!

 

ನಮ್ಮ ಭಾರತ ದೇಶದಲ್ಲಿ ಕಟ್ಟುನಿಟ್ಟಾದ ಟ್ರಾಫಿಕ್ ನಿಯಮಗಳು (Traffic rules) ಇವೆ. ಅದರಲ್ಲಿ ಬಹಳ ಮುಖ್ಯವಾದದ್ದು ಎಂದರೆ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದೆ ಇರುವವರು ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ಓಡಿಸುವಂತಿಲ್ಲ ಎನ್ನುವುದು (Driving not allowed without Liecense). 18 ವರ್ಷ ತುಂಬದೇ ಇದ್ದವರು ನಮ್ಮ ದೇಶದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಸಾಧ್ಯವಾಗುವುದಿಲ್ಲ, 18ನೇ ವಯಸ್ಸನ್ನು ದಾಟಿದ ನಂತರ ಡ್ರೈವಿಂಗ್ ಕಲಿತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆದು ವಾಹನಗಳನ್ನು ಓಡಿಸಬಹುದು.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಇದ್ದರೂ ಕೂಡ ಅದನ್ನು ಮನೆಯಲ್ಲೇ ಬಿಟ್ಟು ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನ ಓಡಿಸುವಾಗ ರಸ್ತೆಗಳಲ್ಲಿ ಟ್ರಾಫಿಕ್ ಪೊಲೀಸ್‌ಗಳ ತಪಾಸಣೆ ವೇಳೆ ಸಿಕ್ಕೆ ಬಿದ್ದರೆ ದಂಡ (Fine) ಬೀಳುತ್ತದೆ. ಡ್ರೈವಿಂಗ್ ಲೈಸನ್ಸ್ ಇಲ್ಲ ಎನ್ನುವ ಕಾರಣಕ್ಕೆ ದಾಖಲೆ ಮೊತ್ತದ ದಂಡ ಸಂಗ್ರಹಣೆ ಆಗಿರುವುದನ್ನು ಅಂಕಿ ಅಂಶ ತಿಳಿಸುತ್ತದೆ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

ಈಗ ವಾಹನ ಸವಾರರಿಗೆಲ್ಲಾ ಈ ವಿಷಯದ ಕುರಿತು ಸಿಹಿ ಸುದ್ದಿ. ಯಾಕೆಂದರೆ ಇನ್ನು ಮುಂದೆ ನೀವು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ಮನೆಯಲ್ಲಿ ಬಿಟ್ಟು ಹೋದರು ಕೂಡ ಫೈನ್ ಕಟ್ಟಬೇಕಾದ ಅವಶ್ಯಕತೆ ಇರುವುದಿಲ್ಲ. ಇದು ಬಹಳ ಆಶ್ಚರ್ಯ ಎನಿಸಬಹುದು ಆದರೆ ಕೂಡ ಇಂತಹದೊಂದು ಹೊಸ ನಿಯಮವನ್ನು ಸರ್ಕಾರ ಮಾಡಿದೆ.

ಬದಲಾದ ಸಂಚಾರಿ ನಿಯಮಗಳ ಪ್ರಕಾರ ವಾಹನ ಸವಾರನು ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿದ್ದು ಆತ ಅದನ್ನು ಮನೆಯಲ್ಲಿ ಬಿಟ್ಟು ಬಂದರೆ ತಪಾಸಣೆ ವೇಳೆ ಅದರ ಬದಲಾಗಿ ಡಿಜಿ ಲಾಕರಲ್ಲಿರುವ (Digi locker) ತನ್ನ DL ನ್ನು ತೋರಿಸಿದರೆ ಆಗ ಆತನಿಗೆ ದಂಡ ಹಾಕುವಂತಿಲ್ಲ ಎಂದು ಸರ್ಕಾರ ಹೇಳಿದೆ. ಡಿಜಿಟಲ್ ಇಂಡಿಯಾವನ್ನು (Digital INDIA) ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

ಈಗ ಎಲ್ಲಾ ಕ್ಷೇತ್ರಗಳು ಕೂಡ ಡಿಜಿಟಲ್ಲೀಕರಣವಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಬ್ಯಾಂಕ್, ಕಚೇರಿ ಮತ್ತಿತರ ಕ್ಷೇತ್ರಗಳಲ್ಲಿ ಕೇಳಲ್ಪಡುತ್ತಿದ್ದ ಈ ಹೆಸರು ಈಗ ಜನಸಾಮಾನ್ಯರ ವರೆಗೆ ಕೂಡ ತಲುಪುವಂತೆ ಆಗಿದೆ. ಹಾಗಾಗಿ ನಾಗರಿಕರನ್ನು ಈ ಸಲುವಾಗಿ ಉತ್ತೇಜಿಸುವ ಕಾರಣದಿಂದಾಗಿ ಸರ್ಕಾರ ಈ ನಿಯಮ ಮಾಡಿದೆ. ನೀವು ಡಿಜಿ ಲಾಕರ್ ತೆಗೆದು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿಯನ್ನು ಅದರಲ್ಲಿ ಸೇವ್ ಮಾಡಿ ಇಟ್ಟುಕೊಂಡಿದ್ದರೆ ಅವಶ್ಯಕತೆ ಇದ್ದಾಗ ಅದನ್ನೇ ತೋರಿಸಬಹುದು.

ಡ್ರೈವಿಂಗ್ ಲೈಸೆನ್ಸ್ ಮಾತ್ರ ಅಲ್ಲದೆ ಡಿಜಿಟಲ್ ಲಾಕರ್ ನಲ್ಲಿ ಇರುವ ಎಲ್ಲಾ ದಾಖಲೆಗಳು ಕೂಡ ಎಲ್ಲೆಡೆ ಮಾನ್ಯವಾಗುತ್ತದೆ ಎನ್ನುವ ಹೊಸ ಆದೇಶವನ್ನು ಸರ್ಕಾರ ಮಾಡಿದೆ. ಹಾಗಾಗಿ ಇನ್ನು ಮುಂದೆ ಡಿಜಿ ಲಾಕರ್ ಬಳಸಿ ಸರ್ಟಿಫಿಕೇಟ್ಗಳನ್ನು ಇಟ್ಟುಕೊಳ್ಳುವವರು ಮೂಲ ಪ್ರತಿಯನ್ನು ಹೊಂದಿಲ್ಲದೆ ಇದ್ದರೆ ಚಿಂತೆ ಪಡಬೇಕಾಗಿಲ್ಲ.

ರೇಷನ್ ಕಾರ್ಡ್ ರದ್ದತಿ ಆರಂಭ ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇದಿಯೋ ಇಲ್ಲವೋ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ.!

ನಮ್ಮ ಬೆಲೆಬಾಳುವ ವಸ್ತುಗಳು, ದುಡ್ಡು, ಬಂಗಾರ, ದಾಖಲೆ ಪತ್ರಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಸುರಕ್ಷಿತವಾಗಿಡುವಂತೆ ನಾವು ನಮ್ಮ ಇ-ದಾಖಲೆಪತ್ರಗಳನ್ನು ಡಿಜಿ ಲಾಕರ್‌ ವೆಬ್ಸೈಟ್ ನಲ್ಲಿ ಸುರಕ್ಷಿತವಾಗಿ ಇಡಬಹುದು. ಆಧಾರ್ ಕಾರ್ಡ್ ಹೊಂದಿರುವ ಯಾರು ಬೇಕಾದರೂ ಡಿಜಿ ಲಾಕರ್ ಹೊಂದಬಹುದು. ಅವರದ್ದೇ ಆದ ಪಾಸ್ವರ್ಡ್ ಸೆಟ್ ಮಾಡಿಕೊಂಡು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಎಸ್ಸೆಸ್ಸೆಲ್ಸಿ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ದಾಖಲೆ ಪತ್ರ.

ಮೊದಲಾದವುಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಲಾಕರ್‌ನಲ್ಲಿ ಅಪ್‌ಲೋಡ್ ಮಾಡಿ ಇಟ್ಟುಕೊಂಡರೆ ಯಾವುದೇ ಸಮಯ ಸಂದರ್ಭದಲ್ಲಿ ಅದರ ಅವಶ್ಯಕತೆ ಬಂದಾಗ ಅದನ್ನು ತೋರಿಸಬಹುದು. ಇದರಲ್ಲಿ ಡೌನ್ಲೋಡ್ ಮಾಡಿಕೊಡುವ ಆಪ್ಷನ್ ಕೂಡ ಇರುವುದರಿಂದ ಮೂಲ ದಾಖಲೆಗಳನ್ನು ಜೊತೆಗೆ ಕೊಂಡೊಯ್ಯುವ ಭಾರ ಕೂಡ ಇಳಿಯುತ್ತದೆ.

ಕೇಂದ್ರ ಸರ್ಕಾರದ ಈ 2 ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು ಡಬಲ್ ಹಣ ಪಡೆಯಬಹುದು.!

 

ಕೇಂದ್ರ ಸರ್ಕಾರವು (Central government) ದೇಶದ ಜನತೆಗಾಗಿ ಸಾಕಷ್ಟು ಉಳಿತಾಯ ಯೋಜನೆಗಳನ್ನು (Saving Scheme) ಜಾರಿಗೆ ತಂದಿವೆ ಇವುಗಳಲ್ಲಿ ಹಣ ಹೂಡಿಕೆ ಮಾಡಿ ಹಣಕ್ಕೆ ಭದ್ರತೆ ಜೊತೆಗೆ ಒಂದು ಖಚಿತ ಮೊತ್ತದ ಲಾಭವನ್ನು ಕೊಡುವ ಪಡೆದುಕೊಳ್ಳಬಹುದು. ದೇಶದ ನಾಗರಿಕರು ಅಂಚೆ ಕಚೇರಿ (Post office ) ಹಾಗೂ ರಾಷ್ಟ್ರೀಕೃತ ಬ್ಯಾಂಕ್ (Nationalized bank) ಗಳಲ್ಲಿ ಈ ಯೋಜನೆಗಳನ್ನು ಖರೀದಿಸಬಹುದು.

ಇವುಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas Pathra) ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (National Saving Certificate) ಎನ್ನುವ ಈ ಎರಡು ಯೋಜನೆಗಳು ಬಹಳ ವಿಶೇಷ.ಯಾಕೆಂದರೆ ಒಂದು ಬಾರಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ನೀವು ಅದರ ಡಬಲ್ ಹಣವನ್ನು ಅತಿ ಕಡಿಮೆ ಸಮಯದಲ್ಲಿ ಪಡೆಯಬಹುದು.

ರೇಷನ್ ಕಾರ್ಡ್ ರದ್ದತಿ ಆರಂಭ ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇದಿಯೋ ಇಲ್ಲವೋ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ.!

ಈ ಎರಡು ಯೋಜನೆಗಳ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಂಡು ನಿಮಗೆ ಅನುಕೂಲಕರವಾದ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆಯಿರಿ.

● ಪ್ರಸ್ತುತವಾಗಿ KVP ಬಡ್ಡಿದರ 6.9% NSC ಬಡ್ಡಿದರ 6.8%
● ಈ ಎರಡು ಯೋಜನೆಗಳಲ್ಲೂ ಕನಿಷ್ಠ 1000 ರೂ. ಇಂದ ಹೂಡಿಕೆ ಮಾಡಬಹುದು, ಆದರೆ ಈ ಹೂಡಿಕೆಯನ್ನು ನಿಶ್ಚಿತ ಠೇವಣಿ ರೀತಿ ಒಂದೇ ಬಾರಿಗೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ.
● KVP ಮೆಚುರಿಟಿ ಅವಧಿ 10 ವರ್ಷ 4 ತಿಂಗಳು, NSC ಮೆಚುರಿಟಿ ಅವಧಿ 5 ವರ್ಷಗಳು.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

● ಎರಡು ಯೋಜನೆಯ ಮೇಲೂ ಕೂಡ ಸಾಲ ಸೌಲಭ್ಯ ಲಭ್ಯವಿದೆ.
● ಎರಡು ಯೋಜನೆಗೂ ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
● ಈ ಎರಡು ಯೋಜನೆಗಳನ್ನು ಸದ್ಯಕ್ಕೆ ಅಂಚೆ ಕಛೇರಿಯಲ್ಲಿ ಮಾತ್ರ ಖರೀದಿಸಬಹುದು, ಹಾಗೆಯೇ ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಛೇರಿಗೆ ವರ್ಗಾಯಿಸಬಹುದು.

● ಈ ಎರಡು ಯೋಜನೆಯನ್ನು ಕೂಡ ಸಿಂಗಲ್ ಆಗಿ ಅಥವಾ ಜಂಟಿಯಾಗಿ ಅಥವಾ ಮೈನರ್ ವಯಸ್ಸಿನ ಮಕ್ಕಳಿದ್ದರೆ ಅವರ ಹೆಸರಲ್ಲೂ ಕೂಡ ಖರೀದಿಸಬಹುದು.
● ಈ ಎರಡು ಯೋಜನೆಗಳನ್ನು ಖರೀದಿಸುವಾಗ ದಾಖಲೆ ಪತ್ರವಾಗಿ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು ಹಾಗೂ ಒಂದು ವಿಳಾಸದ ಪುರಾವೆ ಮತ್ತು ಇತ್ತೀಚಿನ ಭಾವಚಿತ್ರ ಹಾಗೂ ನೀವು ಹೂಡಿಕೆ ಮಾಡಲು ಇಷ್ಟಪಡುವ ಮೊತ್ತವನ್ನು ಸಲ್ಲಿಸಬೇಕು.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

● ನಗದು ರೂಪದ ಹಣ ಅಥವಾ ಚೆಕ್ ಕೊಟ್ಟು ಹೂಡಿಕೆ ಮಾಡಬಹುದು.
● ಈ ಎರಡು ಯೋಜನೆಗಳನ್ನು ಖರೀದಿಸುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
● KVP ಯೋಜನೆಯಲ್ಲಿ ನೀವು 10,000 ಹೂಡಿಕೆ ಮಾಡಿದರೆ ಅದು ಮೆಚುರಿಟಿ ವೇಳೆ 20,000 ಆಗಿರುತ್ತದೆ, ಅದೇ 10,000 ಹಣವನ್ನು NSC ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ವೇಳೆಗೆ 13,895ರೂ ಸಿಗುತ್ತದೆ.

● KVP ಯೋಜನೆಯಲ್ಲಿ ನೀವೇನಾದರೂ 5 ಲಕ್ಷ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಅವಧಿ ಆದ 10 ವರ್ಷ, 4 ತಿಂಗಳ ಬಳಿಕ ನಿಮಗೆ 10 ಲಕ್ಷ ಹಣ ಅಂದರೆ ಡಬಲ್ ಹಣ ಬರುತ್ತದೆ. ಆದರೆ ಅದೇ ಹಣವನ್ನು ನೀವು NSC ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಅವಧಿ ಆದ 5 ವರ್ಷಗಳಾದ ಬಳಿಕ 6,94,746 ಸಿಗುತ್ತದೆ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

● ಈ ಎರಡು ಯೋಜನೆಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಅದರ ಪರಿಹಾರಕ್ಕಾಗಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದಲ್ಲಿರುವ ಅಂಚೆ ಕಛೇರಿಗೆ ಭೇಟಿ ಕೊಡಿ ಅಥವಾ ಅಂಚೆ ಇಲಾಖೆಯ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಕೂಡ ಮಾಹಿತಿ ಪಡೆದುಕೊಳ್ಳಬಹುದು.

ಸೊಸೆಗಾಗಿ ತನ್ನ ಕಿಡ್ನಿಯನ್ನೇ ದಾನ ಮಾಡಿದ ಕಲಿಯುಗದ ಆದರ್ಶ ಅತ್ತೆ, 70 ವರ್ಷದ ಅತ್ತೆ ಈ ನಿರ್ಧಾರಕ್ಕೆ ಬರಲು ಕಾರಣವೇನು ಗೊತ್ತಾ.?

 

ಒಬ್ಬ ತಾಯಿಯು ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧಳಿರುತ್ತಾಳೆ. ಆದರೆ ಒಬ್ಬ ಅತ್ತೆ ಈ ನಿರ್ಧಾರ ಕೈಗೊಳ್ಳುವುದು ಬಹಳ ಕಷ್ಟ. ಆದರೂ ಈಗಿನ ಕಾಲಮಾನದಲ್ಲಿ ನೋಡುವ ಅತ್ತೆ ಸೊಸೆ (Mother in law and Daughter in law relationship) ಜೋಡಿಯಲ್ಲಂತೂ ಶತ್ರುವಿಗಿಂತ ಹೆಚ್ಚಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ ಈಗ ಒಂದೇ ಮನೆಯಲ್ಲಿ ಅವರಿಬ್ಬರು ವಾಸಿಸುವುದೇ ಅಪರೂಪ ಇನ್ನೂ ಅನ್ಯೋನ್ಯತೆಯಂತೂ ತೀರ ವಿರಳ.

ಇಂತಹ ಸಂದರ್ಭದಲ್ಲಿ ತಾಯಿಯಂತಿರುವ ಅತ್ತೆ, ಮಗಳಂತಿರುವ ಸೊಸೆ ಜೋಡಿ ಸಿಗುತ್ತದೆ ಎಂದರೆ ಅದು ಪ್ರಪಂಚದ ಎಂಟನೇ ಅದ್ಭುತಕ್ಕಿಂತ ವಿಶೇಷ ಎನಿಸದಿರದು. ಆದರೂ ಕೂಡ ಒಮ್ಮೊಮ್ಮೆ ಇಂತಹ ವಿಶೇಷ ಘಟನೆಗಳ ನಡೆದು ಉಳಿದೆಲ್ಲರಿಗೂ ಮಾದರಿ ಆಗುವಂತೆ ಆಗುತ್ತದೆ. ಈಗ ಆ ಪಟ್ಟಿಗೆ ಮಹಾರಾಷ್ಟ್ರದಲ್ಲಿ (Maharastra) ನಡೆದ ಈ ಒಂದು ಘಟನೆ ಸೇರಿದೆ. ಇಲ್ಲಿ ಅತ್ತೆಯೊಬ್ಬರು ತನ್ನ ಸೊಸೆಗಾಗಿ ದೇಹದ ಅಂಗವನ್ನೇ ದಾನವಾಗಿ ಕೊಟ್ಟಿದ್ದಾರೆ.

ರೇಷನ್ ಕಾರ್ಡ್ ರದ್ದತಿ ಆರಂಭ ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇದಿಯೋ ಇಲ್ಲವೋ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ.!

ಮುಂಬೈನ ಕಂಡ್ಲಿವಿಯಲ್ಲಿ (Munbai Kandlivi) 43 ವರ್ಷದ ಆಮಿಷಾ ಜಿತೇಶ್ ಮೋಟಾ (Daughter in law Amisha Jithesh Mota) ಅವರಿಗೆ ಅವರ 70 ವರ್ಷದ ಅತ್ತೆ ಪ್ರಭಾ ಕಂಠಿಲಾಲ್ ಮೋಟ (Mother in law Prabha Kantilala Mota) ಅವರು ಈ ರೀತಿ ಕಿಡ್ನಿ ದಾನ (Kidney donate )ಮಾಡಿದ್ದಾರೆ. ಆಮಿಷಾ
ಅವರು ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿದ್ದರು, ಇದರಿಂದ ಗುಣವಾಗದ ಅವರು ಹಲವು ದಿನಗಳವರೆಗೆ ಹಾಸಿಗೆ ಹಿಡಿದಿದ್ದರು.

ಇತ್ತೀಚೆಗೆ ಅವಳ ಎರಡು ಕಿಡ್ನಿ ಕೂಡ ಫೇಲ್ಯೂರ್ ಆಗಿತ್ತು ತಕ್ಷಣವೇ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸೂಚಿಸಿದ್ದರು. ಕುಟುಂಬದ ಎಲ್ಲರೂ ಸಹ ಕಿಡ್ನಿ ನೀಡುವುದಕ್ಕೆ ಮುಂದೆ ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದರು. ಆದರೆ ಎಲ್ಲರೂ ಸಹ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಯಾರ ಕಿಡ್ನಿಯನ್ನು ಕಸಿ ಮಾಡಲು ಆಗದು ಎಂದು ವೈದ್ಯರು ಸೂಚಿಸಿದ್ದರು.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

ಕಣ್ಣ ಮುಂದೆ ಇಷ್ಟು ಸಮಸ್ಯೆ ನಡೆಯುತ್ತಿರುವುದನ್ನು ಸಹಿಸಿಕೊಳ್ಳಲಾಗದ ಜಿತೇಶ್ ತಾಯಿ (Jithesh Mother ) ಪ್ರಭಾ ಕಂಠೀಲಾಲ್ ಮೋಟಾ ಅವರು ತಮ್ಮ ಸೊಸೆಗಾಗಿ ತಾವೇ ಕಿಡ್ನಿ ಕೊಡುತ್ತೇನೆ ಎಂದು ಮುಂದೆ ಬಂದರು. ಆದರೆ 70 ವರ್ಷ ವಯಸ್ಸಾಗಿದ್ದ ಇವರ ಕಿಡ್ನಿಯನ್ನು ಕಸಿ ಮಾಡಲು ತೆಗೆದುಕೊಳ್ಳುವುದು ಪ್ರಭಾ ರವರ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಡಾಕ್ಟರ್ ಮೊದಲೇ ಹೇಳಿದ್ದರು.

ಆದರೂ ಹಠ ಬಿಡದ ಪ್ರಭಾ ಕಂಠೀಲಾಲ್ ಮೋಟ ಅವರು ತನಗೆ ಏನಾದರೂ ಪರವಾಗಿಲ್ಲ ಆಮಿಷ ಬದುಕಬೇಕು ಅವಳು ಚೆನ್ನಾಗಿರಬೇಕು ಎಂದು ಹಠ ಹಿಡಿದರು. ಕೊನೆಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ವೈದ್ಯರಿಗೆ ಅಚ್ಚರಿ ಕಾದಿತ್ತು. ಏನೆಂದರೆ, 70 ವರ್ಷನ ವಯಸ್ಸಿನ ಪ್ರಭಾ ಅವರು ಬಹಳ ಆರೋಗ್ಯವಾಗಿದ್ದರು ತಕ್ಷಣವೇ ಆಮಿಷ ಅವರಿಗೆ ಕಿಡ್ನಿಯನ್ನು ಬದಲಾಯಿಸಿದ್ದಾರೆ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

ವೈದ್ಯರ ಚಿಕಿತ್ಸೆ ಕೂಡ ಯಶಸ್ವಿಯಾಗಿದೆ. ಈಗ ಇಬ್ಬರೂ ಡಿಸ್ಚಾರ್ಜ್ ಆಗಿ ಮನೆ ಕೂಡ ಸೇರಿದ್ದಾರೆ ಆರೋಗ್ಯವಾಗಿ ಮನೆಗೆ ಬಂದ ಅತ್ತೆ ಮತ್ತು ಸೊಸೆ ಜೋಡಿಯನ್ನು ಕುಟುಂಬಸ್ಥರೆಲ್ಲರೂ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಅವರನ್ನು ವಿಶೇಷವಾಗಿ ಸ್ವಾಗತ ಮಾಡಿಕೊಂಡ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ ಹಾಗೆಯೇ ಕಲಿಯುಗದಲ್ಲಿಯೇ ವಿಶೇಷವಾದ ಘಟನೆ ಎಂದೇ ಹೇಳಬಹುದು.

ಈ ಅತ್ತೆ ಸೊಸೆ ಬಾಂಧವ್ಯ ನೋಡಿ ನೆಟ್ಟಿಗರು ಬಹಳ ಆಶ್ಚರ್ಯ ಪಟ್ಟು ಕಮೆಂಟ್ ಮಾಡುತ್ತಿದ್ದಾರೆ ಹಾಗೂ ಅತ್ತೆ ಮನಗೆದ್ದ ಸೊಸೆ ಅಮೀಷಾ ಹಾಗೂ ಸೊಸೆಗೆ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದ ಪ್ರಭ ಅವರ ಗುಣದ ಬಗ್ಗೆ ಹಾಡಿಹೋಗುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ರೇಷನ್ ಕಾರ್ಡ್ ರದ್ದತಿ ಆರಂಭ ಈ ಪಟ್ಟಿಯಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇದಿಯೋ ಇಲ್ಲವೋ ಎಂದು ಮೊಬೈಲ್ ಮೂಲಕವೇ ಚೆಕ್ ಮಾಡುವ ವಿಧಾನ.!

 

ರೇಷನ್ ಕಾರ್ಡ್ (Ration Card) ಎನ್ನುವುದು ಸರ್ಕಾರ ನೀಡುತ್ತಿರುವ ಒಂದು ಅಧಿಕೃತ ಗುರುತಿನ ಚೀಟಿ (POI). ಇದೊಂದು ಆದಾಯ ಮಾಪನ ಪ್ರಮಾಣ ಪತ್ರ ಎಂದರೂ ಕೂಡ ತಪ್ಪಾಗಲಾರದು. ಯಾಕೆಂದರೆ, ರೇಷನ್ ಕಾರ್ಡ್ ಮೂಲಕ ಬಡತನ ರೇಖೆಗಿಂತ ಕೆಳಗಿರುವವರು (Below Poverty Line) ಹಾಗೂ ಬಡತನ ರೇಖೆಗಿಂತ ಮೇಲೆ ಇರುವವರು (Above Poverty Line) ಎಂದು ಸುಲಭವಾಗಿ ಗುರುತಿಸಬಹುದು.

ಸರ್ಕಾರದ ಅನೇಕ ಯೋಜನೆಗಳ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯ. ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಜಾರಿಯಾಗಿರುವ ಗೃಹಲಕ್ಷ್ಮಿ (Gruhalakshmi) ಮತ್ತು ಅನ್ನಭಾಗ್ಯ (Annabhagya) ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ. ನಮ್ಮ ದೇಶದಲ್ಲಿ APL ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಮೇಲೆ ಇರುವವರು ಹಾಗೂ BPL ಕಾರ್ಡ್ ಹೊಂದಿರುವವರನ್ನು ಬಡತನ ರೇಖೆಗಿಂತ ಕೆಳಗಿರುವವರು ಎಂದು ಗುರುತಿಸಲಾಗಿದೆ.

ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!

ಇದರಲ್ಲಿ ಸರ್ಕಾರವು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇವರಿಗೆ ಉಚಿತ ಪಡಿತರ ಅಥವಾ ಕಡಿಮೆ ದರದಲ್ಲಿ ಪಡಿತರದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳು, ಶೈಕ್ಷಣಿಕ ವೆಚ್ಚ ಸೇರಿದಂತೆ ಇನ್ನೂ ಅನೇಕ ವಿಚಾರಗಳಲ್ಲಿ ರಿಯಾಯಿತಿ ಇದೆ. ಆದರೆ ಆರ್ಥಿಕವಾಗಿ ಸದೃಢವಾಗಿರುವವರು ಕೂಡ BPL ಕಾರ್ಡ್ ಹೊಂದಿರುವವರಿಗೆ ಇರುವ ಪ್ರಯೋಜನಗಳನ್ನು ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಸರ್ಕಾರಕ್ಕೆ ಮಾಹಿತಿಯನ್ನು ಮರೆಮಾಚಿ BPL ಕಾರ್ಡ್ ಪಡೆದಿರುತ್ತಾರೆ.

ಇದು ಆಹಾರ ಇಲಾಖೆಯ (Food and Civil Supply departmnet) ಗಮನಕ್ಕೂ ಕೂಡ ಬಂದಿದೆ. ಈಗ ನಾನಾ ಕಾರಣದಿಂದಾಗಿ ಕೆಲವು ರೇಷನ್ ಕಾರ್ಡ್ ಗಳನ್ನು ಆಹಾರ ಇಲಾಖೆ ರದ್ದು ಮಾಡಿದೆ (Cancel) ಹಾಗೂ ಕೆಲವನ್ನು ತಿರಸ್ಕೃತಗೊಳಿಸಿದೆ(Suspend). ಅವುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ನೀವು ನಿಮ್ಮ ಮೊಬೈಲ್ ಮೂಲಕವೇ ಯಾರ ಕಾರ್ಡ್ ಗಳು ರದ್ದಾಗಿವೆ ಅಥವಾ ತಿರಸ್ಕೃತಗೊಂಡಿವೆ ಎಂದು ಚೆಕ್ ಮಾಡಿಕೊಳ್ಳಬಹುದು.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

● ನಿಮ್ಮ ಮೊಬೈಲ್ ನಲ್ಲಿ Google ಗೆ ಹೋಗಿ www.ahara.kar.nic.in ಗೆ ಸರ್ಚ್ ಕೊಡಿ.
● ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಪೇಜ್ ಓಪನ್ ಆಗುತ್ತದೆ. ಮುಖಪುಟದಲ್ಲಿ ಇ-ಸೇವೆಗಳು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಎಡಭಾಗದಲ್ಲಿ ಮೂರು ಚಿಕ್ಕ ಗೆರೆಗಳು ಇರುತ್ತವೆ, ಅದನ್ನು ಕ್ಲಿಕ್ ಮಾಡಿ.

● ಭಾಷೆ ಬದಲಾಯಿಸಿಕೊಳ್ಳಲು ಆಯ್ಕೆ ಇದೆ, ಕನ್ನಡ ಅಥವಾ ಇಂಗ್ಲಿಷ್ ಭಾಷೆ ಸೆಲೆಕ್ಟ್ ಮಾಡಿಕೊಂಡು ಮುಂದುವರಿಯಬಹುದು.
● ಎಡಭಾಗದ ಮೆನುಬಾರ್ ನಲ್ಲಿ ಇ-ಪಡಿತರ ಚೀಟಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ, ಅದರ ಕೊನೆ ಸಾಲಿನಲ್ಲಿ ರದ್ದು ಮಾಡಲಾದ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಪಟ್ಟಿ ಎನ್ನುವ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

● ಓಪನ್ ಆದ ಪೇಜ್ ಮೇಲೆ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಹಾಗೂ ವರ್ಷವನ್ನು ಸೆಲೆಕ್ಟ್ ಮಾಡಲು ಆಪ್ಷನ್ ತೋರಿಸುತ್ತದೆ ಎಲ್ಲಾ ಸೆಲೆಕ್ಟ್ ಆದಮೇಲೆ GO ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಆಗ ನಿಮಗೆ ನಿಮ್ಮ ತಾಲೂಕಿನಲ್ಲಿ ನೀವು ಸೆಲೆಕ್ಟ್ ಮಾಡಿದ ತಿಂಗಳಿನಲ್ಲಿ ಕ್ಯಾನ್ಸಲ್ ಆಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಿಕೊಳ್ಳಬಹುದು. ಪಡಿತರ ಚೀಟಿ ಸಂಖ್ಯೆ ಇರುತ್ತದೆ ಅದರ ಮುಂದೆಯೇ ಯಾವ ಕಾರಣಕ್ಕಾಗಿ ರದ್ದಾಗಿದೆ ಅಥವಾ ತಡೆಹಿಡಿಯಲಾಗಿದೆ ಎನ್ನುವ ವಿವರ ಕೂಡ ಇರುತ್ತದೆ.

https://youtu.be/18N977V54UA

ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!

 

ಸಿನಿಮಾ ವಿಚಾರಕ್ಕಿಂತ ಹೆಚ್ಚು ತಾನು ಕೊಡುವ ದಿಟ್ಟ ಧೈರ್ಯ ಸ್ಟೇಟ್ಮೆಂಟ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಬಾಲಿವುಡ್ ಬೆಡಗಿ ಶೆರ್ಲಿನ್ ಚೋಪ್ರಾ (Bollywood Actress Sherlin Chopra). ಈ ಕಾರಣಕ್ಕಾಗಿ ಮೀಡಿಯಾ ಮುಂದೆ ಶೆರ್ಲಿನ್ ಕಾಣಿಸಿಕೊಂಡಾಗಲೆಲ್ಲಾ ಪಾಪರಾಜಿಗಳಿಂದ (Paparazzi) ತರಹೇವಾರಿ ಪ್ರಶ್ನೆಗಳು ಎದುರಾಗುತ್ತವೆ.

ನೆನ್ನೆ ಮುಂಬೈನ ಬಾಂದ್ರ ವಿಮಾನ ನಿಲ್ದಾಣದಲ್ಲಿ ಕಪ್ಪುಡುಗೆಯ ಬಿಂದಾಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅಭಿಮಾನಿಗಳ ಸಮೂಹವೇ ಸುತ್ತುವರೆದಿತ್ತು. ಇವರ ಜೊತೆ ಮೀಡಿಯಾಗಳ ಕ್ಯಾಮೆರಾ ಕಣ್ಣು ಕೂಡ ಶೆರ್ಲಿನ್ ಮೇಲೆ ಬಿದ್ದಿದೆ, ಸುಂದರ ಫೋಟೋಗಳಿಗೆ ಪೋಸ್ ಕೊಡುತ್ತಿದ್ದ ನ್ನು ಶೆರ್ಲಿನ್ ಚೋಪ್ರಾಗೆ ಅಲ್ಲಿದ್ದವರೊಬ್ಬರು ರಾಹುಲ್ ಗಾಂಧಿಯನ್ನು (Rahul Gandhi Marriage) ಮದುವೆಯಾಗುತ್ತೀರ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ನಟಿ ಕೊಟ್ಟ ಸ್ಟ್ರೈಟ್ ಫಾರ್ವರ್ಡ್ ಆನ್ಸರ್ ಈಗ ವೈರಲ್ ಆಗಿದೆ.

ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!

36 ವರ್ಷದ ಬಿ ಟೌನ್ ಬೆಡಗಿ ಶೆರ್ಲಿನ್ ಚೋಪ್ರಾ ದೋಸ್ತಿ, ರೆಡ್ ಸ್ವಸ್ತಿಕ್ ಇನ್ನು ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ. ಹಿಂದಿ ಭಾಷೆಯ ಬಿಗ್ ಬಾಸ್ ಸೀಸನ್ 3 ಕಂಟೆಸ್ಟ್ ಕೂಡ ಆಗಿದ್ದ ಇವರು ಇತ್ತೀಚೆಗೆ ವೆಬ್ ಸೀರೀಸ್ ಮತ್ತು ಶಾರ್ಟ್ ಮೂವೀಸ್ ಕಡೆ ಮುಖ ಮಾಡಿದ್ದಾರೆ. ಸದ್ಯಕ್ಕೆ ಈಗ ಪೌರುಷಪುರ್ 2 ನಲ್ಲಿ ಸ್ನೇಹಲತಾ ಎನ್ನುವ ಮಹಾರಾಣಿ ಪಾತ್ರ ಮಾಡುತ್ತಿರುವ ಶೆರ್ಲಿನ್ ಚೋಪ್ರಾ ಇದೇ ಪ್ರಾಜೆಕ್ಟ್ ಪ್ರಯುಕ್ತವಾಗಿ ಮುಂಬೈ ಕಡೆ ಪ್ರಯಾಣ ಬಳಸಿದ್ದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಕರೆಗೆ ಓಗೊಟ್ಟು ಫೋಟೋಗ್ರಾಫ್ ಗೆ ನಿಂತಿದ್ದ ನಟಿಗೆ ಎದುರಾದ ಪ್ರಶ್ನೆ ವಿಚಲಿತರನ್ನಾಗಿ ಮಾಡದೆ ಅದೇ ಉತ್ತರದಿಂದ ಆಕೆ ಮತ್ತೊಮ್ಮೆ ವಿಡಿಯೋಗಳ ಹೆಡ್ಲೈನ್ ಆಗುವಂತೆ ಮಾಡಿದೆ. ರಾಜ್ ಕುಂದ್ರಾ ಅವರ ನೀಲಿ ಸಿನಿಮಾ ವಿಚಾರಗಳು ವಿರುದ್ಧ ಗುಡುಗಿ ಸುದ್ದಿಯಾಗಿ ಶೆರ್ಲಿನ್ ಬಳಿಕ ರಾಖಿ ಸಾವಂತ್ ಜೊತೆ ಕಿತ್ತಾಡಿಕೊಂಡಿದ್ದ ಕಾರಣಕ್ಕಾಗಿ ನ್ಯೂಸ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು.

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

ಈಗ ರಾಹುಲ್ ಗಾಂಧಿ ಮದುವೆ ಆಗುತ್ತಿರ ಎನ್ನುವ ವಿಚಾರಕ್ಕೆ ಉತ್ತರ ಕೊಟ್ಟು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಪಾಪರಾಜಿಯೊಬ್ಬರು ಶರ್ಲಿನ್ ಚೋಪ್ರಾ ಗೆ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿಯನ್ನು ಮದುವೆ ಆಗುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಶರ್ಲಿನ್ ಚೋಪ್ರಾ ಅವರು ಹೌದು, ಯಾಕೆ ಆಗಬಾರದು ಆದರೆ ಮದುವೆ ಆದ ಮೇಲೆ ನಾನು ನನ್ನ ಸರ್ ನೇಮ್ ಬದಲಾಯಿಸುವುದಿಲ್ಲ ಅದು ಚೋಪ್ರಾ ಹಾಗೆ ಇರುತ್ತದೆ ಇದು ಒಂದೇ ನನ್ನ ಕಂಡೀಶನ್ ಎನ್ನುವ ತಮಾಷೆಯ ಉತ್ತರ ಕೊಟ್ಟಿದ್ದಾರೆ.

ಇದೀಗ ಈ ವಿಡಿಯೋ ಹಾಗೂ ಇದರ ಸಂಬಂಧಿತ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗೆ ಒಳಗಾಗುತ್ತಿದೆ. 53 ವರ್ಷದ ರಾಹುಲ್ ಗಾಂಧಿಯವರು ಇನ್ನೂ ಮದುವೆ ಆಗದೆ ಇರುವುದು ರಾಹುಲ್ ಗಾಂಧಿ ಅವರ ಮದುವೆ ವಿಚಾರ ಎಲ್ಲೆಲ್ಲಿಯೂ ಚರ್ಚೆಯಾಗುವುದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ NDA ಯೇತರ ಪಕ್ಷಗಳ ಮೈತ್ರಿಕೂಟದಲ್ಲೂ ಕೂಡ ಸೋನಿಯಾ ಗಾಂಧಿಯವರಿಗೆ ಹಿರಿಯ ರಾಜಕಾರಣಿಗಳಿಂದ ಇದೆ ಸಲಹೆ ಬಂದಿತ್ತು.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

ಸೋನಿಯಗಾಂಧಿಯವರು ಅವರಿಗೇ ಹೆಣ್ಣು ನೋಡುವ ಜವಾಬ್ದಾರಿಯನ್ನು ಕೂಡ ಕೊಟ್ಟಿದ್ದರು. ಇದೀಗ ಮುಂದಿನ ಲೋಕಸಭಾ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ ಗೆ ಟಿಕೆಟ್ ಸಿಗುವ ವಿಚಾರ ಸುದ್ದಿ ಆಗುವುದರ ಜೊತೆಗೆ ಮದುವೆ ವಿಚಾರ ಕೂಡ ಅಷ್ಟೇ ಸುದ್ದಿ ಆಗುತ್ತಿದೆ. ಅದೇ ಪ್ರಶ್ನೆ ಎದುರಾಗಿದ್ದಕ್ಕೆ ನಟಿ ಈ ರೀತಿ ಉತ್ತರ ಕೊಟ್ಟಿದ್ದಾರೆ.

ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!

ಕಳೆದೆರಡು ವರ್ಷಗಳ ಹಿಂದೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneeth Rajkumar) ಅವರನ್ನು ನಾವು ಹೃದಯಘಾ-ತದ (Heart attack) ಕಾರಣದಿಂದ ಕಳೆದುಕೊಂಡೆವು. ಈಗ ಅವರ ಕುಟುಂಬದ ಮತ್ತೊಬ್ಬರು ಇದೇ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ. ರಾಜ್ ಕುಟುಂಬಕ್ಕೇ ಸೇರಿದವರಾದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ (Vijaya Raghavendra Wife Spandana) ಕೂಡ ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಕಾರಣದಿಂದಾಗಿ ಮ’ರ’ಣ ಹೊಂದಿದ್ದಾರೆ.

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

ಇತ್ತೀಚಿಗೆ ಯುವ ಪೀಳಿಗೆ ಹೆಚ್ಚು ಹೃದಯಾ-ಘಾ-ತಕ್ಕೆ ಒಳಗಾಗುತ್ತಿದೆ. ಆರೋಗ್ಯಕರವಾಗಿ ಇದ್ದವರು ಯಾವುದೇ ಕಾಯಿಲೆಯನ್ನು ಹೊಂದಿಲ್ಲದೆ ಇದ್ದರೂ ಫಿಟ್ನೆಸ್, ಡಯಟ್ ಇವುಗಳ ಬಗ್ಗೆ ಕಾಳಜಿ ಹೊಂದಿದ್ದರು ಅವರಲ್ಲಿಯೂ ಹೃದಯಾಘಾತ ಮತ್ತು ಹಾರ್ಟ್ ಫೇಲ್ಯೂರ್ ಆಗುತ್ತಿದೆ. ಸಂಶೋಧನೆಗಳು ತಿಳಿಸುವಂತೆ ಈ ಹೃದಯಾಘಾತದ ಸಂಭವ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ರಕ್ತದ ಗುಂಪುಗಳ ಮೇಲೂ ಕೂಡ ನಿರ್ಧಾರವಾಗುತ್ತದೆಯಂತೆ.

ಇಂತಹ ಒಂದು ಬೆಚ್ಚಿ ಬೀಳುವ ಅಂಶವನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (American heart association) ಮತ್ತು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ (Yuropian society of Cardiology) ಬೆಳಕಿಗೆ ತಂದಿದೆ. ಮನುಷ್ಯರಲ್ಲಿ ನಾಲ್ಕು ರೂಪದ ರಕ್ತದ ಗುಂಪುಗಳಿವೆ. A, B, AB ಮತ್ತು O. ಇವುಗಳಲ್ಲಿ ಯಾವ ಗುಂಪಿಗೆ ಈ ರೀತಿ ಹೃದಯದ ಸಮಸ್ಯೆಗಳು ಹೆಚ್ಚು ಭಾವಿಸುತ್ತವೆ ಎನ್ನುವುದರ ಬಗ್ಗೆ ಈ ಎರಡು ಸಂಶೋಧನೆಗಳು ಏನು ತಿಳಿಸುತ್ತವೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸುಮಾರು ನಾಲ್ಕು ಲಕ್ಷ ಜನರನ್ನು ಸಂಶೋಧನೆಗೆ ಒಳಪಡಿಸಿ ನೀಡಿರುವ ವರದಿ ಪ್ರಕಾರ O ರಹಿತ ಗುಂಪುಗಳು ಅಂದರೆ A, B ಮತ್ತು AB ಗುಂಪುಗಳಿಗೆ ಹೃದಯಾ-ಘಾ-ತದ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಹೆಚ್ಚು ಎಂದು ತಿಳಿದು ಬಂದಿದೆ. ಅದರಲ್ಲೂ ಕೂಡ A ಮತ್ತು B ಗುಂಪಿನವರು ಅತಿ ಹೆಚ್ಚು ಈ ರೀತಿ ಸಮಸ್ಯೆಗೆ ಒಳಪಡುತ್ತಾರೆ ಎನ್ನುವುದನ್ನು ಸಂಶೋಧನೆ ಹೇಳಿದೆ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ ಮಾಹಿತಿ ಕೂಡ ಹೆಚ್ಚು ಕಡಿಮೆ ಇದಕ್ಕೆ ಹೋಲಿಕೆಯಾಗುತ್ತದೆ. ಆದರೆ ಇವರು ಯಾವ ಯಾವ ರಕ್ತದ ಗುಂಪಿನಲ್ಲಿ ಎಷ್ಟು ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಎನ್ನುವ ಇದೆ ಎನ್ನುವುದನ್ನು ಶೇಕಡವಾರು ಪ್ರಕಾರ ತಿಳಿಸಿದ್ದಾರೆ. ಅವರು ಕೊಟ್ಟಿರುವ ಮಾಹಿತಿ ಪ್ರಕಾರ AB ರಕ್ತದ ಗುಂಪು ಹೊಂದಿರುವವರು 9% ಹೆಚ್ಚು ಹೃದಯಾ-ಘಾ-ತಕ್ಕೆ ಒಳಗಾಗುತ್ತಾರೆ.

ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?

ಇವರಿಗೆ ಹೋಲಿಸಿದರೆ ರಕ್ತದ ಗುಂಪು B ನಲ್ಲಿ ಇದು 15% ಇರುತ್ತದೆ ಹಾಗೂ ಇವರಿಗೆ ಮೈ ಕಾರ್ಡಿಯಲ್ ಇನ್ಫೆಕ್ಷನ್ (Mycardial infection) ಮತ್ತು ಹಾಟ್ ಫೇಲ್ಯೂರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದು ಹೆಚ್ಚು ಎಂದು ಹೇಳಿದ್ದಾರೆ. ಅದೇ ರೀತಿ ರಕ್ತದ ಗುಂಪು A ಹೊಂದಿರುವವರಿಗೆ ಈ ಲೇವಲ್ 11% ಇರುತ್ತದೆ ಎಂದಿದ್ದಾರೆ.

A ಮತ್ತು B ರಕ್ತದ ಗುಂಪುಗಳಲ್ಲಿ ರಕ್ತ ಹೆಪ್ಪುಗಟ್ಟುವ ಪ್ರೋಟಿನ್ ಅಂಶ ಹೆಚ್ಚಾಗಿರುತ್ತದೆ. ಇದನ್ನು non willebramd factor. ಎಂದು ಕರೆಯುತ್ತಾರೆ ಇದು ಹೃದಯದ ಭಾಗಕ್ಕೆ ರಕ್ತ ಸಂಚಾರ ಆಗದಂತೆ ತಡೆಗಟ್ಟಿ ಹೃದಯದ ಮಾಂಸ ಖಂಡಗಳಿಗೆ ಆಕ್ಸಿಜನ್ ಸಪ್ಲೈ ತಡೆಯುತ್ತದೆ. ಇದರಿಂದ ಪದೇ ಪದೇ ಹೃದಯ-ಘಾ-ತ ಆಗುತ್ತದೆ. ಹೃದಯಘಾ-ತ ಆದವರಿಗೆ ಬದುಕುವ ಸಾಧ್ಯತೆ ಬಹಳ ಕಡಿಮೆ, ಚಿಕಿತ್ಸೆಗೆ ಅವಕಾಶವೂ ಕಡಿಮೆ.

ನಾವು ಎಷ್ಟೇ ಪೂಜೆ ಮಾಡಿದರೆ ಕೆಲವೊಮ್ಮೆ ಆ ಪೂಜೆಗೆ ಫಲ ಸಿಗುವುದಿಲ್ಲ, ಯಾವ ತಪ್ಪುಗಳಿಂದ ಹೀಗಾಗುತ್ತದೆ ಗೊತ್ತಾ?…

ಅದೃಷ್ಟವಶಾತ್ ಬದುಕಿದರೆ ಪದೇಪದೇ ಹಾರ್ಟ್ ಅಟ್ಯಾಕ್ ಆದರೆ ಹೃದಯ ಫೇಲ್ಯೂರ್ ಆಗುತ್ತದೆ ಎನ್ನುವುದನ್ನು ಮತ್ತೊಂದು ಸಂಶೋಧನೆ ತಿಳಿಸಿದೆ. ಹೃದಯದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡರೆ ಆ ಮನುಷ್ಯ ಹೆಚ್ಚು ಆಯುಷ್ಯವನ್ನು ಹೊಂದುತ್ತಾನೆ. ಹಾಗಾಗಿ ಹೃದಯದ ಆರೋಗ್ಯಕ್ಕಾಗಿ ಪ್ರತಿನಿತ್ಯ ವಾಕ್ ಮಾಡುವುದು ಕೊಲೆಸ್ಟ್ರಾಲ್ ಕಡಿಮೆ ಸೇವಿಸುವುದು ಉತ್ತಮ ಆಹಾರಶೈಲಿ ಹಾಗೂ ಒತ್ತಡ ರಹಿತ ಬದುಕನ್ನು ಬದುಕುವುದು ಉತ್ತಮ.

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

 

ಹಾವು (Snake) ಎಂದ ತಕ್ಷಣವೇ ಎಲ್ಲರೂ ಎದೆ ನಡುಗುತ್ತದೆ ಕಾರಣ ಅದರಲ್ಲಿರುವ ವಿಷಕಾರಿ ಅಂಶ. ಹೆಡೆ ಎತ್ತಿ ನಿಂತ ಮೀಟರ್ ಉದ್ದದ ಕರಿನಾಗರದ ಹಾವನ್ನು (Black Cobra) ಕಂಡರೆ ಯಾರಿಗೆ ತಾನೇ ಭಯ ಆಗುವುದಿಲ್ಲ. ಬಹುಶಃ ಹಾವಾಡಿಗ ಮತ್ತು ಹಾವು ಹಿಡಿಯುವವರನ್ನು ಬಿಟ್ಟು ಉಳಿದ ಎಲ್ಲರಿಗೂ ಕೂಡ ಜೀವವೇ ಬಾಯಿಗೆ ಬಂದ ರೀತಿ ಆಗುತ್ತದೆ.

ಆದರೆ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದದ್ದು ಏನು ಎಂದರೆ ಮನುಷ್ಯನಲ್ಲಿ ಬಿಟ್ಟು ಪ್ರಕೃತಿಯಲ್ಲಿ ಮತ್ಯಾವ ಜೀವಿಯು ಕೂಡ ವಿನಾಕಾರಣ ತೊಂದರೆ ಕೊಡುವುದಿಲ್ಲ ಎಂದು. ಅದೇ ರೀತಿ ಹಾವುಗಳು ಕೂಡ ಅವುಗಳ ಪಾಡಿಗೆ ಬಿಟ್ಟರೆ ಅವರಿಗೆ ಹಾವುಗಳಿಂದ ಯಾವುದೇ ಹಾನಿ ಆಗುವುದಿಲ್ಲ. ಮನುಷ್ಯ ತನ್ನ ಭಯ, ಗಾಬರಿ ಅಥವಾ ಚೇಷ್ಟೆ ಬುದ್ದಿಯಿಂದ ಅದರ ತಂಟೆಗೆ ಹೋಗಿ ವಿಪತ್ತಿಗೆ ಸಿಲುಕುತ್ತಾನೆ.

ಹಾವುಗಳು ಕೂಡ ವಿಶ್ವಾಸಾರ್ಹ ಪ್ರಾಣಿಯೇ, ಅವುಗಳನ್ನು ಕೂಡ ನಂಬಬಹುದು. ವಿಷ ಕಾರುವ ಪ್ರಾಣಿ ಆಗಿದ್ದರೂ ಕೂಡ ಅದು ವಿನಾಕಾರಣ ಯಾರ ಮೇಲು ಬುಸುಗುಡುವುದಿಲ್ಲ ಎನ್ನುವುದನ್ನು ನಿರೂಪಿಸುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. IFS ಅಧಿಕಾರಿಯಾಗಿರುವ ಸುಶಾಂತ್ ನಂದ ಅವರು ಟ್ವಿಟರ್ ಖಾತೆಯಲ್ಲಿ (IFS Officer Sushanth Nanda Tweet) ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋ ಅಪ್ಲೋಡ್ ಆದ 15 ಗಂಟೆಗಳಲ್ಲಿ ಮೂರು ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಹಾಗೂ ಸಾವಿರಾರು ಕಾಮೆಂಟ್ ಗಳನ್ನು ಗಿಟ್ಟಿಸಿಕೊಂಡಿದೆ, ಇಷ್ಟೆಲ್ಲಾ ಆಕರ್ಷಣೆಗೆ ಕಾರಣ ಆಗಿರುವುದು ಹಾವು ಮಾತ್ರ ಅಲ್ಲ ಹಾವಿನೊಂದಿಗೆ ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಹಸು (Cow) ಕೂಡ ಹೌದು, ಸುಮಾರು 17 ಸೆಕೆಂಡ್ ಗಳ ಕಾಲ ಇರುವ ಈ ವಿಡಿಯೋ ಈಗ ದೇಶದ ಎಲ್ಲರ ಗಮನವನ್ನು ಕೂಡ ಹಿಡಿದಿಟ್ಟುಕೊಂಡಿದೆ.

ಈ ವಿಡಿಯೋದಲ್ಲಿ ಹಸು ಒಂದರ ಮುಂದೆ ಹಾವು ಹೆಡೆ ಎತ್ತಿ ನಿಂತಿದೆ. ಆದರೆ ಹಸು ಗಾಬರಿಕೊಂಡಿಲ್ಲ, ಬದಲಿಗೆ ತನ್ನ ನಾಲಿಗೆಯಿಂದ ಹಾವಿನ ಹೆಡೆಯನ್ನು ಸವರುತ್ತಿದೆ. ಹಾವು ಕೂಡ ಹಸುವಿಗೆ ಪ್ರೀತಿಯಿಂದ ಸ್ಪಂದಿಸುತ್ತಿದೆ ಈವರಿಗೆ ಈ ವಿಡಿಯೋ ಮೂಲ ತಿಳಿದು ಬಂದಿಲ್ಲ ಆದರೆ ಈ ವಿಡಿಯೋ ನೋಡುತ್ತಿದ್ದರೆ ಬಹಳ ದಿನಗಳಿಂದ ಈ ಎರಡು ಪ್ರಾಣಿಗಳು ಫ್ರೆಂಡ್ಸ್ ಆಗಿರಬಹುದು ಅದರಿಂದ ಇಷ್ಟು ವಿಶ್ವಾಸದಿಂದ ಇವೆ ಎಂದು ಅರ್ಥ ಮಾಡಿಕೊಳ್ಳಬಹುದು.

ಇದನ್ನು ನೋಡಿದ ಪ್ರತಿಯೊಬ್ಬ ನೆಟ್ಟಿಗನು ಆಶ್ಚರ್ಯಕ್ಕೆ ಒಳಗಾಗಿದ್ದಾನೆ. ಅದರಲ್ಲಿ ಕೆಲವರು ಕಮೆಂಟ್ ಮಾಡುವ ಮೂಲಕ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಪೋಸ್ಟ್ ಮಾಡಿರುವಂತಹ ಸುಶಾಂತ್ ನಂದ ಅವರು ಶುದ್ಧ ಪ್ರೀತಿಯಿಂದ ಮಾತ್ರ ವಿಶ್ವಾಸ ಗಳಿಸಿಕೊಳ್ಳಲು ಸಾಧ್ಯ ಎಂದು ಅಡಿಬರಹ ಬರೆದು ಟ್ವೀಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗಳಲ್ಲಿ ಒಬ್ಬರು ಇದು ಸಾಮರಸ್ಯದ ಪ್ರೀತಿಯಾಗಿದೆ ಎಂದಿದ್ದಾರೆ.

ಮತ್ತೊಬ್ಬರು ಪ್ರಕೃತಿಯನ್ನು ಅನುಭವಿಸಿದವರಿಗೆ ಮಾತ್ರ ಈ ರೀತಿ ವಿಶೇಷ ಅನುಭವಗಳು ಆಗಲು ಸಾಧ್ಯ ಎಂದು ಕಮೆಂಟ್ ಬರೆದಿದ್ದರೆ ಇದನ್ನು ಮನುಷ್ಯರಿಗೆ ಹೋಲಿಕೆ ಮಾಡಿದ ಮತ್ತೊಬ್ಬ ನೆಟ್ಟಿಗ ಮನುಷ್ಯರು ಈ ಪ್ರಾಣಿಗಳಿಂದ ನೋಡಿ ಬದುಕುವುದನ್ನು ಕಲಿಯುವ ಅವಶ್ಯಕತೆ ಇದೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಈ ವಿಡಿಯೋವನ್ನು ತಪ್ಪದೆ ನೀವು ಸಹ ನೋಡಿ ಇದನ್ನು ನೋಡಿದ ಮೇಲೆ ನಿಮಗೇನು ಎನಿಸಿತು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.