Home Blog Page 293

ಮುದ್ದು ಮಕ್ಕಳ ಜೊತೆ ಮೊದಲನೇ ವರ್ಷದ ದೀಪಾವಳಿ ಹಬ್ಬ ಆಚರಿಸುತ್ತಿರುವ ನಟಿ ಅಮೂಲ್ಯ ಈ ವಿಡಿಯೋ ನೋಡಿ ಎಷ್ಟು ಕ್ಯೂಟ್ ಆಗಿದೆ.

ನಟಿ ಅಮೂಲ್ಯ ದೀಪಾವಳಿ ಹಬ್ಬದಂದು ತಮ್ಮ ಅವಳಿ ಮಕ್ಕಳಿಗೆ ಫೋಟೋಶೂಟ್ ಮಾಡಿಸಿದ್ದಾರೆ ನಟಿ ಅಮೂಲ್ಯ ಅವರು ಕಳೆದ ಆರು ತಿಂಗಳ ಹಿಂದೆಯಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಚಾರ ನಿಮ್ಮೆಲ್ಲರಿಗೂ ತಿಳಿದೆ ಇದೆ ಈ ಮುದ್ದಾದ ಮಕ್ಕಳ ಫೋಟೋ ಮತ್ತು ವಿಡಿಯೋವನ್ನು ಇದೀಗ ನಟಿ ಅಮೂಲ್ಯ ಅವರ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದೀಪಾವಳಿ ಹಬ್ಬ ಅಂದರೆ ಎಲ್ಲರ ಮನೆಯಲ್ಲೂ ಕೂಡ ಸಡಗರ ಮತ್ತು ಸಂಭ್ರಮ ಮನೆ ಮಾಡಿರುತ್ತದೆ. ಅದರಲ್ಲಿಯೂ ಕೂಡ ಮಕ್ಕಳಿರುವ ಮನೆಯಲ್ಲಿ ಹೇಳುವ ಹಾಗೆಯೇ ಇಲ್ಲ ಮಕ್ಕಳಿಗೆ ದೀಪದ ಹಬ್ಬ ಅಂದರೆ ಬಹಳ ಇಷ್ಟ ತಮ್ಮ ನೆಚ್ಚಿನ ಪಟಾಕಿ ಹೊಡೆಯುವುದರ ಮೂಲಕ ಈ ಹಬ್ಬವನ್ನು ಸಂಭ್ರಮಿಸುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಅದೇ ರೀತಿ ಮನೆಯಲ್ಲಿ ಇರುವಂತಹ ಮಹಿಳೆಯರಿಗೂ ವಿಧವಿಧವಾದ ಸಿಹಿ ಪದಾರ್ಥವನ್ನು ತಯಾರಿಸಿ ಅದನ್ನು ಕುಟುಂಬಸ್ಥರಿಗೆ ನೀಡಿ ಸಿಹಿಯನ್ನು ಹಂಚಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರಲಿ ತಾವು ಕೈ ಹಾಕುವ ಎಲ್ಲಾ ಕೆಲಸಗಳು ಕೂಡ ಯಶಸ್ವಿ ಪೂರ್ಣವಾಗಿ ನೆರವೇರಲಿ ಎಂದು ಈ ಬೆಳಗಿನ ಹಬ್ಬದಲ್ಲೂ ಕೋರಿಕೊಳ್ಳುತ್ತಾರೆ. ಸದ್ಯಕ್ಕೆ ನಟಿ ಅಮೂಲ್ಯ ಅವರು ಕೂಡ ಇದೇ ರೀತಿ ತಮ್ಮ ಮನೆಯಲ್ಲಿ ದೀಪಾವಳಿ ಹಬ್ಬದ ದಿನವೇ ತಮ್ಮ ಇಬ್ಬರು ಮುದ್ದು ಮಕ್ಕಳ ಫೋಟೋ ಶೂಟ್ ಮಾಡಿಸಿದ್ದಾರೆ.

ಈ ಅವಳಿ ಮಕ್ಕಳುಗಳನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಕಾಗುವುದಿಲ್ಲ ಸಾಮಾನ್ಯವಾಗಿ ಮಕ್ಕಳಿರುವ ಮನೆಯನ್ನು ನಂದಗೋಕುಲ ಎಂದು ಕರೆಯುತ್ತಾರೆ. ಅಲ್ಲಿ ಸಂತೋಷ ಮನೆ ಮಾಡಿರುತ್ತದೆ ಪ್ರತಿಯೊಂದು ಕ್ಷಣವನ್ನು ಕೂಡ ಎಂಜಾಯ್ ಮಾಡುತ್ತಾರೆ. ಸದ್ಯಕ್ಕೆ ನಟಿ ಅಮೂಲ್ಯ ಅವರು ಕೂಡ ತಮ್ಮ ಮುದ್ದು ಮಕ್ಕಳ ಜೊತೆಗಿರುವ ಫೋಟೋಶೂಟ್ ಅನ್ನು ಮಾಡಿಸಿ ಅದನ್ನು ತಮ್ಮ ಇನ್ಸ್ಟ ಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಕ್ಕಳ ಫೋಟೋ ಕೆಳಗೆ “ನನ್ನ ಮುದ್ದು ಕಣ್ಮಣಿಗಳಿಗೆ ಮೊದಲನೇ ವರ್ಷದ ದೀಪಾವಳಿಯ ಶುಭಾಶಯಗಳು” ಎಂದು ಅಡಿ ಬರಹವನ್ನು ಬರೆದುಕೊಂಡಿದ್ದಾರೆ.

ಸದ್ಯಕ್ಕೆ ಈ ಫೋಟೋ ಮತ್ತು ವಿಡಿಯೋ ನೋಡಿದಂತಹ ಸಾಕಷ್ಟು ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಅಮೂಲ್ಯ ಅವರಿಗೆ ಬೆಳಕಿನ ಹಬ್ಬದ ಶುಭಾಶಯಗಳು ಕೋರಿದ್ದಾರೆ. ನಟಿ ಅಮೂಲ್ಯ ಅವರು ಕನ್ನಡದಲ್ಲಿ ಚೆಲುವಿನ ಚಿತ್ತಾರದಿಂದ ಹಿಡಿದು ಮಾಸ್ತಿಗುಡಿಯವರೆಗೂ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್, ದುನಿಯಾ ವಿಜಯ್, ಗೋಲ್ಡನ್ ಸ್ಟಾರ್ ಗಣೇಶ್, ಲವ್ಲಿ ಸ್ಟಾರ್ ಪ್ರೇಮ್ ಹೀಗೆ ಕನ್ನಡದ ಸಾಕಷ್ಟು ದಿಗ್ಗಜ ನಟರ ಜೊತೆ ಇತರೆಯನ್ನು ಹಂಚಿಕೊಂಡಿದ್ದಾರೆ ಆದರೆ ಮದುವೆಯಾದ ಬಳಿಕ ಇವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ತಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ತೊಡಗಿಕೊಂಡಿದ್ದಾರೆ.

ಆದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಅಮೂಲ್ಯ ಅವರು ಆಗಾಗ ತಮ್ಮ ಹಾಗೂ ತಮ್ಮ ಮಕ್ಕಳ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿ ಇರುತ್ತಾರೆ. ಸದ್ಯಕ್ಕಂತೂ ಎಲ್ಲೇ ನೋಡಿದರು ನಟಿ ಅಮೂಲ್ಯ ಅವರ ಮುದ್ದಾದ ಮಕ್ಕಳ ಫೋಟೋಗಳೇ ವೈರಲ್ ಆಗಿದೆ. ಈ ಮಕ್ಕಳ ಮುಖವನ್ನು ನೋಡಿದರೆ ನಮ್ಮ ಮುಖದಲ್ಲಿ ಮಂದಹಾಸ ಮೂಡುವುದಂತೂ ಸಹಜ ನೀವು ಕೂಡ ಒಮ್ಮೆ ಅಮೂಲ್ಯ ಮಕ್ಕಳ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

“ಪುನೀತ ಪರ್ವ” ಕಾರ್ಯಕ್ರಮಕ್ಕೆ ಅಶ್ವಿನಿ ಖರ್ಚು ಮಾಡಿದ್ದು ಬೇರೊಬ್ಬರಿ ಎಷ್ಟು ಕೋಟಿ ಹಣ ಗೊತ್ತ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಪುನೀತ ಪರ್ವ ಕಾರ್ಯಕ್ರಮವನ್ನು ಡಾ. ರಾಜಕುಮಾರ್ ಕುಟುಂಬದವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ಯುವರಾಜ್ ಕುಮಾರ್ ಅವರು ವಹಿಸಿಕೊಂಡಿದ್ದರು. ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮಕ್ಕೆ ಪುನೀತಪರ್ವ ಎಂಬ ಹೆಸರನ್ನು ಇಟ್ಟು ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ ಸೇರಿದಂತೆ ದಕ್ಷಿಣ ಭಾರತದ ಸಾಕಷ್ಟು ಸ್ಟಾರ್ ನಟ ನಟಿಯರಿಗೆ ಆಹ್ವಾನವನ್ನು ನೀಡಲಾಗಿತ್ತು. ಇನ್ನು ಸ್ವತಃ ಅಶ್ವಿನಿಯವರ ಪ್ರತಿಯೊಬ್ಬರ ಮನೆ ಬಾಗಿಲಿಗೆ ತೆರಳಿ ಈ ಒಂದು ಕಾರ್ಯಕ್ರಮದ ಇನ್ವಿಟೇಶನ್ ಅನ್ನು ನೀಡಿ ಅಪ್ಪು ಅವರ ಪುತ್ಥಳಿಯನ್ನು ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದರು ಕೇವಲ ಇದು ಇಷ್ಟು ಮಾತ್ರವಲ್ಲದೆ ಕರೆ ಮಾಡಿ ಸಹ ಎಲ್ಲರಿಗೂ ಮತ್ತೊಮ್ಮೆ ನೆನಪಿಸಿದ್ದರು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಹಾಗಾಗಿ ಸಾಕಷ್ಟು ನಟ ನಟಿಯರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ತಮಿಳು ತೆಲುಗು ಮಲಯಾಳಂ ಸೇರಿದಂತೆ ಸಾಕಷ್ಟು ದಿಗ್ಗಜ ನಟರು ಕೂಡ ಇಲ್ಲಿ ನೆರದಿದ್ದರೂ. ಆದರೆ ನಮ್ಮ ಕನ್ನಡ ಇಂಡಸ್ಟ್ರಿಗೆ ಸಂಬಂಧಪಟ್ಟ ಹಾಗೆ ದರ್ಶನ್ ಜಗ್ಗೇಶ್ ಸುದೀಪ್ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ಸೇರಿದಂತೆ ಇನ್ನೂ ಕೆಲವು ಜನ ಈ ಕಾರ್ಯಕ್ರಮಕ್ಕೆ ಪಾಲ್ಗೊಂಡದೆ ಇರುವುದು ನಿಜಕ್ಕೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುವಂತಿದೆ. ಆದರೂ ಕೂಡ ಅವರ ವೈಯಕ್ತಿಕ ಕಾರಣಗಳಿಂದ ಬಂದಿದ್ಲವೇನೋ ಎಂದು ಸಾಕಷ್ಟು ಅಭಿಮಾನಿಗಳು ತಿಳಿದುಕೊಂಡಿದ್ದಾರೆ. ಇದೆಲ್ಲ ಒಂದು ಕಡೆಯಾದರೆ ಗಂಧದಗುಡಿ ಪ್ರೀ ಇವೆಂಟ್ ಕಾರ್ಯಕ್ರಮವನ್ನು ಇಷ್ಟು ಅದ್ದೂರಿಯಾಗಿ ಯಾಕೆ ಆಯೋಜಿಸಲಾಯಿತು ಎಂದು ಕೆಲವು ಅಭಿಮಾನಿಗಳು ಪ್ರಶ್ನೆಯನ್ನು ಕೇಳಿದ್ದಾರೆ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುವಂತಹ ಕೆಲಸವನ್ನು ನಾವಿಂದು ಮಾಡುತ್ತಿದ್ದೇವೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ಎರಡು ವರ್ಷಗಳ ಹಿಂದೆ ಲಾಕ್ಡೌನ್ ಇದ್ದಾಗ ಕಾರಣ ಕಿರುತೆರೆ ಮತ್ತು ಬೆಳ್ಳಿ ತೆರೆಗೆ ಸೇರಿದಂತಹ ಎಲ್ಲಾ ಚಿತ್ರೀಕರಣವು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಈ ಸಮಯದಲ್ಲಿ ನಮ್ಮ ಪ್ರೀತಿಯ ಅಪ್ಪು ಅವರು ಕರ್ನಾಟಕದಲ್ಲಿ ಇರುವಂತಹ ಅರಣ್ಯ ಪ್ರದೇಶ ಬೆಟ್ಟ ಕಾಡು ಗುಡ್ಡಕ್ಕೆ ತೆರಳಿ ಅಲ್ಲಿನ ವಿಶೇಷ ಮತ್ತು ವಿಭಿನ್ನತೆಯನ್ನು ಒಳಗೊಂಡ ಹಾಗೆ ಹಾಗೂ ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಮತ್ತು ರಮಣೀಯವಾದ ತಾಣವನ್ನು ಸೆರೆ ಹಿಡಿಯುವುದರ ಮೂಲಕ ಒಂದು ಡಾಕ್ಯುಮೆಂಟರಿ ಚಿತ್ರವನ್ನು ನಿರ್ಮಾಣ ಮಾಡಬೇಕು ಎಂಬ ಆಸೆ ಕನಸನ್ನು ಹೊಂದಿದ್ದರು.

ಈ ಕಾರಣಕ್ಕಾಗಿ ಅಮೋಘ ವರ್ಷ ಅವರ ಸಹಾಯವನ್ನು ಪಡೆದು ಇಬ್ಬರೂ ಕೂಡ ಸುಮಾರು ಎರಡು ತಿಂಗಳುಗಳ ಕಾಲ ಕರ್ನಾಟಕದ ಭಾಗಶಃ ಎಲ್ಲಾ ಜಾಗದಲ್ಲಿ ಸುತ್ತಾಡಿ ಅಲ್ಲಿನ ಅರಣ್ಯ ವನ್ಯಜೀವಿ ಹಾಗೂ ಪ್ರಕೃತಿಯ ಸೌಂದರ್ಯವನ್ನು ಸೆರೆ ಹಿಡಿದಿದ್ದರು. ಈ ಒಂದು ಚಿತ್ರವನ್ನು ಒ ಟಿ ಟಿ ಯಲ್ಲಿ ಅಥವಾ ತಮ್ಮದೇ ಆದ ಪಿ.ಆರ್‌.ಕೆ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಬೇಕು ಅಂತ ಅಂದುಕೊಂಡಿದ್ದರು. ಆದರೆ ವಿಧಿ ಆಟ ಎಂಬುವುದೇ ಬೇರೆ ಇತ್ತು ಈ ಒಂದು ಡಾಕ್ಯುಮೆಂಟರಿ ಸಾಕ್ಷ್ಯಾ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಅಪ್ಪು ನಮ್ಮೆಲ್ಲರನ್ನು ಬಿಟ್ಟು ಹೋದರು. ಹಾಗಾಗಿ ಅವರ ಕನಸಿನ ಕೂಸು ಆಗಿದ್ದಂತಹ ಗಂಧದಗುಡಿ ಸಿನಿಮಾವನ್ನು ಸರಳವಾಗಿ ಓಟಿಟಿ ಅಥವಾ ಪಿ.ಆರ್.ಕೆ ಸ್ಟುಡಿಯೋದಲ್ಲಿ ಬಿಡುಗಡೆ ಮಾಡುವುದು ಬೇಡ ಎಂದು ಅಶ್ವಿನಿ ಅವರು ಅಂದುಕೊಂಡರು.

ತಮ್ಮ ಪತಿಯ ಕೊನೆಯ ಆಸೆಯನ್ನು ನೆರವೇರಿಸಬೇಕು ಈ ಒಂದು ಡಾಕ್ಯುಮೆಂಟರಿ ಸಿನಿಮಾವನ್ನು ಕಂಡು ಕೇಳರಿಯದ ರೀತಿಯಲ್ಲಿ ಸಂಭ್ರಮಾಚರಣೆ ಮಾಡಬೇಕು ಪ್ರತಿಯೊಬ್ಬರೂ ಕೂಡ ಈ ಸಿನಿಮಾವನ್ನು ನೋಡುವಂತೆ ಮಾಡಬೇಕು ಇದರ ಮೂಲಕ ಅಪ್ಪು ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದು ಅಶ್ವಿನಿ ಅವರು ದೃಢ ನಿರ್ಧಾರ ಮಾಡಿದರು. ಅದರಂತೆ ಈ ಗಂಧದಗುಡಿ ಡಾಕ್ಯುಮೆಂಟರಿ ಸಾಕ್ಷ್ಯಾ ಸಿನಿಮಾವನ್ನು ಕೆಲವು ಮಾಡಿಲೇಷನ್ ಮಾಡಿ ಟೀಸರ್ ಮತ್ತು ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಇನ್ನಷ್ಟು ಸೊಬಗನ್ನು ಹೆಚ್ಚಿಸಿದರು ತದನಂತರ ಪ್ರೀ ಈವೆಂಟ್ ಕಾರ್ಯಕ್ರಮಕ್ಕೆ ಪುನೀತ ಪರ್ವ ಎಂಬ ಹೆಸರನ್ನು ಇಟ್ಟು ಸಾಕಷ್ಟು ಸೆಲೆಬ್ರೆಟಿಗಳನ್ನು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ಸುಮಾರು 50ಕ್ಕೂ ಹೆಚ್ಚು ವಿವಿಐಪಿ ಮತ್ತು 500ಕ್ಕೂ ಹೆಚ್ಚು ವಿಐಪಿ ಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು ಅಷ್ಟೇ ಅಲ್ಲದೆ 25000 ಹೆಚ್ಚು ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಅದ್ದೂರಿಯಾಗಿ ಈ ಒಂದು ಪುನೀತ ಪರ್ವ ಕಾರ್ಯಕ್ರಮ ನೆರವೇತು ಇದೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಈ ಪುನೀತ ಪರ್ವ ಕಾರ್ಯಕ್ರಮಕ್ಕೆ ಅಶ್ವಿನಿ ಅವರು ಎಷ್ಟು ಹಣವನ್ನು ಖರ್ಚು ಮಾಡಿದರು ಎಂಬ ವಿಚಾರ ವೈರಲಾಗುತ್ತಿದೆ. ಕೆಲವು ಮಾಹಿತಿಗಳ ಪ್ರಕಾರ ಅಶ್ವಿನಿ ಅವರು ಈ ಒಂದು ಪುನೀತಪರ್ವ ಕಾರ್ಯಕ್ರಮಕ್ಕೆ ಬರೋಬ್ಬರಿ ಎರಡುವರೆ ಕೋಟಿ ( 2.5 Cro )ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರಂತೆ. ವಿಶೇಷ ಏನೆಂದರೆ ಈ ಕಾರ್ಯಕ್ರಮಕ್ಕೆ ಯಾರಿಂದಲೂ ಕೂಡ ಒಂದು ರೂಪಾಯಿ ಸಹಾಯವನ್ನು ಪಡೆಯದೆ ಅಶ್ವಿನಿಯವರೆ ಎಲ್ಲಾ ಖರ್ಚನ್ನು ನಿಭಾಯಿಸಿದ್ದಾರೆ.

ನಿಜಕ್ಕೂ ಕೂಡ ಇದು ಮೆಚ್ಚುವಂತಹ ಕೆಲಸವೇ ಅಶ್ವಿನಿ ಅವರು ಮನಸ್ಸು ಮಾಡಿದ್ದರೆ ಈ ಗಂಧದಗುಡಿ ಡಾಕ್ಯುಮೆಂಟರಿ ಸಿನಿಮಾವನ್ನು ಡೈರೆಕ್ಟ್ ಆಗಿ ಥಿಯೇಟರ್ ನಲ್ಲಿ ಅಥವಾ ಓ ಟಿ ಟಿ ಯಲ್ಲಿ ಬಿಡುಗಡೆ ಮಾಡಿ ಇದರಿಂದ ಸಾಕಷ್ಟು ಹಣ ಸಂಪಾದನೆ ಮಾಡಬಹುದಿತ್ತು. ಆದರೆ ಅಶ್ವಿನಿ ಅವರ ಉದ್ದೇಶ ಅಪ್ಪು ಅವರ ಕನಸಿನ ಕೂಸನ್ನು ಕೇವಲ ಲಾಭದ ದೃಷ್ಟಿಗೆ ಮಾತ್ರವಲ್ಲದೆ ಜನರು ನೋಡಿ ಮೆಚ್ಚಿಕೊಳ್ಳುವಂತಹ ರೀತಿಯಲ್ಲಿ ಪ್ರದರ್ಶನ ಮಾಡಬೇಕು ಎಂಬುದಾಗಿತ್ತು. ಹಾಗಾಗಿಯೇ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಿದರು‌‌. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ಒಂದೆರಡು ಸಾಲನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಸರೆ ಹಾಗೆ ಕಾಣುತ್ತಿರುವ ಶ್ವೇತಾ ಚೆಂಗಪ್ಪ ದೀಪಾವಳಿ ಹಬ್ಬದ ಪ್ರಯುಕ್ತ ಮಸ್ತ್ ಫೋಟೋ ಶೂಟ್ ಮಾಡಿಸಿದ ಈ ವಿಡಿಯೋ ಒಮ್ಮೆ ನೋಡಿ.

ಶ್ವೇತ ಚಂಗಪ್ಪ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ನಟಿಯಾಗಿ ನಿರೂಪಕಿಯಾಗಿ ಸಹ ಕಲವಿದೆಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. 2005ರಲ್ಲಿ ಕಿರುತರ ಲೋಕಕ್ಕೆ ಮೊಟ್ಟಮೊದಲ ಬಾರಿಗೆ ಪಾದರ್ಪಣೆ ಮಾಡಿದರು ಆದರೆ ಇವರಿಗೆ ಹೆಸರು ತಂದುಕೊಟ್ಟ ಧಾರವಾಹಿ ಅಂದರೆ ಅದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಕಾದಂಬರಿ ಅಂತಾನೆ ಹೇಳಬಹುದು‌. ಈ ಧಾರಾವಾಹಿಯಲ್ಲಿ ಇವರು ಮಾಡಿದಂತಹ ಅಭಿನಯವನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ ಬರೋಬ್ಬರಿ ಏಳು ವರ್ಷಗಳ ಕಾಲ ಈ ಧಾರಾವಾಹಿಯ ಪೂರೈಸಿತು.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ತದನಂತರ ದರ್ಶನ್ ಅವರ ಜೊತೆಗೆ ಮಂಡ್ಯ ಸಿನಿಮಾದಲ್ಲಿಯೂ ಕೂಡ ಸಹೋದರಿಯ ಪಾತ್ರ ಒಂದರಲ್ಲಿ ನಟಿಸುವ ಮೂಲಕ ಬೆಳ್ಳಿ ತೆರೆಯಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ಇದಾದ ನಂತರ ಯಾರಿಗಂಟು ಯಾರಿಗಿಲ್ಲ, ಜೋಡಿ ನಂಬರ್ ಒನ್ ಈ ರೀತಿ ಸಾಕಷ್ಟು ಕಾರ್ಯಕ್ರಮವನ್ನು ನಡೆಸಿಕೊಡುವದರ ಮೂಲಕ ನಿರೂಪಕಿ ಎಂಬ ಸ್ಥಾನವನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಸೀಸನ್ ಮೂರರಲ್ಲಿಯೂ ಕೂಡ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು ಇದೆಲ್ಲದಕ್ಕಿಂತಲೂ ಫೇಮಸ್ ಆಗಿದ್ದು ಅಂದರೆ ಅದು ಸೃಜನ್ ಅವರ ಜೊತೆ ಮಜಾ ಟಾಕೀಸ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರ ಮೂಲಕ.

ಹೌದು ಶ್ವೇತ ಚಂಗಪ್ಪ ಅವರನ್ನು ಸಂಪೂರ್ಣ ಎಲ್ಲರೂ ಮರೆತೆ ಹೋಗಿದ್ದರು ಏಕೆಂದರೆ ಈ ಒಂದು ಕಾರ್ಯಕ್ರಮದಲ್ಲಿ ರಾಣಿ ಎಂಬ ಹೆಸರಿನ ಮೂಲಕ ಅಷ್ಟು ಖ್ಯಾತಿಯನ್ನು ಗಳಿಸಿದ್ದರು. ಮಜಾ ಟಾಕೀಸ್ ಕಾರ್ಯಕ್ರಮ ಮುಕ್ತಾಯವಾದ ನಂತರ ಮತ್ತೆ ನಿರೂಪಕಿಯ ಸ್ಥಾನಕ್ಕೆ ಬರುತ್ತಾರೆ ಸದ್ಯಕ್ಕೆ ಶ್ವೇತಾ ಚಂಗಪ್ಪ ಅವರು ಜೋಡಿ ನಂಬರ್ ಒನ್ ಎಂಬ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ವಾರಗಳ ಹಿಂದೆ ಎಷ್ಟೇ ಈ ಕಾರ್ಯಕ್ರಮವು ಮುಕ್ತಾಯವಾಗಿದೆ ಹಾಗಾಗಿ ಇದೀಗ ಶ್ವೇತ ಚಂಗಪ್ಪ ಅವರು ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ.

ಆದರೆ ಮುಂದಿನ ದಿನದಲ್ಲಿ ಮತ್ತೆ ಯಾವ ಕಾರ್ಯಕ್ರಮದ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಕಿರುತೆರೆ ಮಾತ್ರವಲ್ಲದೆ ಶ್ವೇತ ಚಂಗಪ್ಪ ಅವರು ಸೋಶಿಯಲ್ ಮಿಡಿಯಾದಲ್ಲಿ ಕೂಡ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ. ಪ್ರತಿನಿತ್ಯವೂ ಕೂಡ ತಾವು ಮಾಡುವಂತಹ ಕೆಲಸ ಕಾರ್ಯಗಳ ಬಗ್ಗೆ ಅಪ್ಡೇಟ್ ನೀಡುತ್ತಾರೆ. ಇನ್ನು ನಿಮ್ಮೆಲ್ಲರಿಗೂ ತಿಳಿದಿರುವಂತೆ ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ ಇಂದಿನಿಂದ ಮುಂದಿನ ಎರಡು ದಿನಗಳವರೆಗೆ ದೀಪಾವಳಿ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.

ಹಾಗಾಗಿ ಶ್ವೇತ ಚಂಗಪ್ಪ ಅವರು ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಫೋಟೋಶೂಟ್ ಮಾಡಿಸಿದ್ದಾರೆ ಈ ಫೋಟೋಶೂಟ್ನಲ್ಲಿ ನಟಿ ಶ್ವೇತಾ ಚಂಗಪ್ಪ ಅವರು ಧರೆಗಿಳಿದ ದೇವತೆಯ ರೀತಿಯೇ ಕಾಣುತ್ತಿದ್ದಾರೆ. ಅಷ್ಟು ಮೋನಮೋಹಕವಾಗಿದೆ ಈ ಫೋಟೋಶೂಟ್ ಗಳು ಈ ಫೋಟೋಗಳನ್ನು ಶ್ವೇತ ಚಂಗಪ್ಪ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿದಂತಹ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಶ್ವೇತ ಅವರಿಗೂ ಕೂಡ ದೀಪಾವಳಿ ಹಬ್ಬದ ಶುಭಾಶಯಗಳು ಸಲ್ಲಿಸಿದ್ದಾರೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿ ಇರುವ ವಿಚಾರಗಳಲ್ಲಿ ಇದು ಕೂಡ ಒಂದು ಅಂತಾನೆ ಹೇಳಬಹುದು. ನೀವು ಕೂಡ ಒಮ್ಮೆ ಶ್ವೇತಾ ಚಂಗಪ್ಪ ಅವರ ಈ ಫೋಟೋಸ್ಗಳನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

ಮತ್ತೊಮ್ಮೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ ಇವರ ಹಾಟ್ ಲುಕ್ ನೋಡಿ ನಿಬ್ಬೆರಗಾದ ನೆಟ್ಟಿಗರು.

ರಾಗಿಣಿ ದ್ವಿವೇದಿ 2009ರಲ್ಲಿ ತೆರೆಕಂಡ ಕಿಚ್ಚ ಸುದೀಪ್ ಅಭಿನಯದ ವೀರ ಮದಕರಿ ಎಂಬ ಸಿನಿಮಾದಲ್ಲಿ ಮೊಟ್ಟಮೊದಲ ಬಾರಿಗೆ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದಕ್ಕೂ ಮೊದಲು ಇವರು 2008 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಗಿಣಿ ಯವರು ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮುತ್ತಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

 

ಮೊದಲಿನಿಂದಲೂ ಕೂಡ ಫ್ಯಾಷನ್ ಡಿಸೈನ್ ನಲ್ಲಿ ಅಥವಾ ಆಸಕ್ತಿ ಹೊಂದಿದಂತಹ ರಾಗಿಣಿ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಈ ಒಂದು ಕ್ಷೇತ್ರದಲ್ಲಿ ಉನ್ನತ ಹೆಸರು ಸ್ಥಾನಮಾನ ಖ್ಯಾತಿಯನ್ನು ಗಳಿಸುತ್ತಾರೆ ತದನಂತರ ಇವರಿಗೆ ಚಿತ್ರರಂಗದಲ್ಲಿ ನಟನೆ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ. ಕಿಚ್ಚ ಸುದೀಪ್ ಅವರ ಜೊತೆ ಅಭಿನಯಿಸಿದ ನಂತರ ಕೆಂಪೇಗೌಡ, ಆರಕ್ಷಕ, ರಾಗಿಣಿ ಐಪಿಎಸ್, ಶಿವ, ಕಳ್ಳ ಮಳ್ಳ ಸುಳ್ಳ ಹೀಗೆ ಸ್ಯಾಂಡಲ್ ವುಡ್ ನಲ್ಲಿ ಸುಮಾರು 15 ಅಧಿಕ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದಾರೆ.

ಇನ್ನು ರಾಗಿಣಿಯವರ ಹಿನ್ನೆಲೆ ನೋಡಿದರೆ ಇವರು ಮೂಲತಹ ಪಂಜಾಬಿನವರು ಆದರೆ ರಾಗಿಣಿ ಅವರು ಹುಟ್ಟಿದ್ದು ಬೆಳೆದದ್ದು ಓದಿದ್ದು ಎಲ್ಲವೂ ಕೂಡ ಬೆಂಗಳೂರಲ್ಲಿ ನಲ್ಲೆ ಇವರ ತಂದೆ ರಾಕೇಶ್ ದ್ವಿವೇದಿ ಅವರು ಆರ್ಮಿಯಾಗಿ ಕೆಲಸ ನಿರ್ವಹಿಸಿದ್ದರು. ತಾಯಿ ಮನೆಯಲ್ಲೇ ಹೌಸ್ ವೈಫ್ ಆಗಿದ್ದಾರೆ ರಾಗಿಣಿ ಅವರಿಗೆ ಒಬ್ಬ ಸಹೋದರರು ಕೂಡ ಇದ್ದಿದ್ದು ಇವರು ಸ್ವಂತ ಬಿಸಿನೆಸ್ ಮಾಡುತ್ತಿದ್ದಾರೆ. ಇದಿಷ್ಟು ರಾಗಿಣಿಯವರ ಹಿನ್ನೆಲೆ. ಇನ್ನು ರಾಗಿಣಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ಹಲವಾರು ಸಮಾಜಮುಖಿ ಕೆಲಸದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ‌.

ಹೌದು, ಕೋವಿಡ್ ಸಮಯದಲ್ಲಿ ಸ್ವಯಂ ಪ್ರೇರಿತ ಸೇವಕರಾಗಿದ್ದರು ಇದರಿಂದಲೇ ತಿಳಿಯುತ್ತದೆ ರಾಗಿಣಿ ಅವರಿಗೂ ಕೂಡ ನಮ್ಮ ಸಮಾಜಕ್ಕೆ ಏನಾದರೂ ಉಡುಗೊರೆ ಕೊಡಬೇಕು ಅಂತ. ಆದರೆ ರಾಗಿಣಿಯವರಗೆ ಏನಾಯಿತು ಏನೋ ತಿಳಿದಿಲ್ಲ ಕಳೆದ ವರ್ಷವಷ್ಟೇ ಡ್ರ-ಗ್ ಸಂಬಂಧ ಪಟ್ಟ ವಿಚಾರಕ್ಕೆ ಸಂಬಂಧಿಸಿದ ಹಾಗೆ ಕೃಷ್ಣನ ಜನ್ಮಾಷ್ಟಮಿ ಆದಂತಹ ಪರಪ್ಪನ ಅಗ್ರಹಾರಕ್ಕೂ ಕೂಡ ಹೋಗಿ ಬಂದಿದ್ದರು ಸುಮಾರು ಒಂದು ತಿಂಗಳುಗಳ ಕಾಲ ಜೈ-ಲು-ವಾ-ಸ ಅನುಭವಿಸಿ ಇದೀಗ ಬೇಲಿನ ಮೇಲೆ ಹೊರ ಬಂದಿದ್ದಾರೆ.

ಇಲ್ಲಿಂದ ಬಂದ ನಂತರ ರಾಗಿಣಿ ಅವರು ಒಂದಷ್ಟು ದಿನ ಸಮಾಜದಿಂದ ದೂರ ಉಳಿದಿದ್ದರು ತಮ್ಮ ಸೋಶಿಯಲ್ ಮೀಡಿಯಾ ದಿಂದಲೂ ಕೂಡ ದೂರ ಉಳಿಸಿದ್ದರು. ಆದರೆ ದಿನ ಕಳೆದಂತೆ ಎಲ್ಲಾ ನೋವನ್ನು ಮರೆತು ಇದೀಗ ಮತ್ತೆ ಅವರ ವೃತ್ತಿ ಜೀವನಕ್ಕೆ ಕಂಬ್ಯಾಕ್ ಆಗಿದ್ದಾರೆ. ಹೌದು ಮತ್ತೆ ಮಾಡಲಿಂಗ್ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಕೇವಲ ಇದು ಮಾತ್ರವಲ್ಲದೆ ಕನ್ನಡದಲ್ಲಿ ಇದೀಗ ಮೂರು ಹೊಸ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ ಹೌದು ಮೂರು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಸಹಿಯನ್ನು ಹಾಕಿದ್ದು ಆ ಸಿನಿಮಾದ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯಕ್ಕೆ ರಾಗಿಣಿ ದ್ವಿವೇದಿಯವರು ಸೋಷಿಯಲ್ ವಿಡಿಯೋದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುತ್ತಾರೆ ಇತ್ತೀಚಿಗಷ್ಟೇ ವಿಡಿಯೋ ಒಂದನ್ನು ಮಾಡಿದ್ದಾರೆ ಈ ವಿಡಿಯೋದಲ್ಲಿ ನಟಿ ರಾಗಿಣಿ ಅವರು ಮಾಡುತ್ತಿರುವ ಈ ಡ್ಯಾನ್ಸ್ ನೋಡುತ್ತಿದ್ದರೆ ನಿಜಕ್ಕೂ ಪಡ್ಡೆ ಹುಡುಗರು ಹುಚ್ಚೆದ್ದು ಕುಣಿಯುವುದಂತೂ ಸತ್ಯ ರಾಗಿಣಿ ಅವರು ಅಷ್ಟು ಮನಮೋಹಕವಾಗಿ ಈ ಒಂದು ಹಾಡಿಗೆ ಹೆಜ್ಜೆಯನ್ನು ಹಾಕಿದ್ದಾರೆ. ರಾಗಿಣಿಯವರು ಮಾಡಿರುವ ಡಾನ್ಸ್ ವಿಡಿಯೋ ಈ ಕೆಳಗಿದೆ ಇದನ್ನು ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ‌.

 

 

ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅಶ್ವಿನಿ ಅವರ ಕೈನಿಂದ ಪಡೆದ ಅನುಶ್ರೀ ಭಾವುಕರಾಗಿ ವೇದಿಕೆ ಮೇಲೆ ಕಣ್ಣಿರಿಟ್ಟು ಈ ಅವಾರ್ಡ್ ಅನ್ನು ಅಪ್ಪುಗೆ ಸಲ್ಲಿಸಿದ್ದಾರೆ ಈ ವಿಡಿಯೋ ನೋಡಿ ನಿಜಕ್ಕೂ ಮೂಕವಿಸ್ಮಿತರಾಗುತ್ತೀರಾ.

ಜೀ ಕನ್ನಡ ವಾಹಿನಿಯಲ್ಲಿ ಪ್ರತಿ ವರ್ಷವೂ ಕೂಡ ಜೀ ಕುಟುಂಬ ಅವಾರ್ಡ್ ಅನ್ನು ಏರ್ಪಡಿಸಲಾಗುತ್ತದೆ ಈ ಒಂದು ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಧಾರವಾಹಿ ರಿಯಾಲಿಟಿ ಶೋ ಡ್ಯಾನ್ಸಿಂಗ್ ಶೋ ಸರಿಗಮಪ ಹಾಗೂ ಇನ್ನಿತರ ಕಾರ್ಯಕ್ರಮದಲ್ಲಿ ನಟ ನಟಿಯರನ್ನು ಪೋಷಕ ಕಲಾವಿದರನ್ನು ಸಹ ಕಲಾವಿದರನ್ನು ಟೆಕ್ನಿಷಿಯನ್ ಟೀಮ್ ಎಲ್ಲರನ್ನೂ ಕೂಡ ಒಟ್ಟುಗೂಡಿಸಿ ಪ್ರತಿಭೆಗೆ ತಕ್ಕ ಪುರಸ್ಕಾರವನ್ನು ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಕೇವಲ ಜೀ ಕನ್ನಡ ವಾಹಿನಿಯಲ್ಲಿ ಕೆಲಸ ಮಾಡುವಂತಹ ಮತ್ತು ನಟನೆ ಮಾಡುವಂತಹ ನಟ ನಟಿಯರಿಗೆ ಮಾತ್ರವಲ್ಲದೆ ಚಿತ್ರರಂಗದ ಹಲವು ಗಣ್ಯರಿಗೂ ಕೂಡ ಆಹ್ವಾನವನ್ನು ನೀಡಲಾಗುತ್ತದೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಹಾಗಾಗಿ ಈ ಬಾರಿಯ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಅವಾರ್ಡ್ಸ್ ಗೆ ಅಂಬರೀಶ್ ಮಗ ಅಭಿಷೇಕ್ ಅಂಬರೀಶ್ ಹಾಗೂ ಎಸ್ ನಾರಾಯಣ್, ಅಶ್ವಿನಿ ಪುನೀತ್ ರಾಜಕುಮಾರ್, ಅಜಯ್ ರಾವ್ ಲವ್ಲಿ ಸ್ಟಾರ್ ಪ್ರೇಮ್, ರವಿಚಂದ್ರನ್, ಶ್ರೀನಾಥ್ ಸೇರಿದಂತೆ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು. ಜೀ ಕುಟುಂಬ ಅವಾರ್ಡ್ ಅನ್ನು ನಟಿ ಮತ್ತು ಆಂಕರ್ ಆಗಿರುವಂತಹ ಅನುಶ್ರೀ, ಮಾಸ್ಟರ್ ಆನಂದ್, ಶ್ವೇತ ಚಂಗಪ್ಪ ಮಾಳವಿಕಾ ಅವರು ಅದ್ಭುತವಾಗಿ ನಡೆಸಿ ಕೊಟ್ಟರು ಎಲ್ಲರಿಗೂ ಕೂಡ ಪ್ರಶಸ್ತಿ ಪ್ರಧಾನವನ್ನು ಕೊಟ್ಟ ನಂತರ ಬೆಸ್ಟ್ ಆಂಕರ್ ಅವಾರ್ಡ್ ಅನ್ನು ನೀಡಬೇಕಾಗುತ್ತದೆ.

ಈ ಒಂದು ಕ್ಯಾಟಗರಿಯಲ್ಲಿ ನಟಿ ಅನುಶ್ರೀ, ಶ್ವೇತಾ ಚಂಗಪ್ಪ, ಸುಷ್ಮಾ, ಮಾಸ್ಟರ್ ಆನಂದ್ ನಾಮಿನೇಟ್ ಆಗುತ್ತಾರೆ ಈ ನಾಲ್ಕು ಜನರ ಪೈಕಿ ಅನುಶ್ರೀ ಅವರು ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ. ಇನ್ನು ಅನುಶ್ರೀ ಅವರು ಇದೆ ಮೊದಲೆನಲ್ಲ ಈ ರೀತಿಯ ಪ್ರಶಸ್ತಿಯನ್ನು ಪಡೆಯುತ್ತಿರುವುದು ಕಳೆದ ಐದು ವರ್ಷಗಳಿಂದಲೂ ಕೂಡ ಬೆಸ್ಟ್ ಆಂಕರ್ ಅವಾರ್ಡ್ ಅನ್ನು ಅನುಶ್ರೀ ಅವರೇ ಪಡೆಯುತ್ತಿದ್ದಾರೆ. ನಿಜಕ್ಕೂ ಇದು ಹೆಮ್ಮೆಯ ಸಂಗತಿ ಅಂತಾನೆ ಹೇಳಬಹುದು ನಿರೂಪಣೆ ಮಾಡುವುದು ಎಂದರೆ ಸುಲಭವಾದ ಮಾತಲ್ಲ.

ಯಾವುದೇ ಒಂದು ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು ಅಂದರೆ ಅದಕ್ಕೆ ಮುಖ್ಯ ಕಾರಣ ಅಂದರೆ ನಿರೂಪಕ ಅಥವಾ ನಿರೂಪಕಿ ಅಂತಾನೆ ಹೇಳಬಹುದು. ತನ್ನದೇ ಆದ ಮಾತಿನ ಶೈಲಿಯಿಂದ ಎಲ್ಲರನ್ನು ರಂಜಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಪೂರ್ಣವಾಗಿ ಕೈಗೊಳ್ಳುವಂತೆ ನಟಿ ಅನುಶ್ರೀ ಅವರು ಕಳೆದ ಹತ್ತು ವರ್ಷಗಳಿಂದಲೂ ಕೂಡ ಮಾಡಿಕೊಂಡು ಬಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವಂತಹ ಸರಿಗಮಪ ಇರಬಹುದು ಡಾನ್ಸ್ ಕರ್ನಾಟಕ ಡಾನ್ಸ್ ಇರಬಹುದು ಅಥವಾ ಸೀರಿಯಲ್ ಸಂತೆ ಇನ್ನಿತರ ಸಿನಿಮಾ ಕಾರ್ಯಕ್ರಮಕ್ಕೆ ಮತ್ತು ಸೀರಿಯಲ್ ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತಹ ಯಾವುದೇ ಸಮಾರಂಭ ಇರಲಿ ಅಲ್ಲಿ ಅನುಶ್ರೀ ಅವರ ಆಂಕರಿಂಗ್ ಇದ್ದೇ ಇರುತ್ತದೆ.

ಅನುಶ್ರೀ ಅವರ ಆಂಕರಿಂಗ್ ಅಂದರೆ ಜನರಿಗೆ ಏನೋ ಒಂದು ರೀತಿ ಖುಷಿ ಅಷ್ಟು ಚೆನ್ನಾಗಿ ಇವರು ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗುತ್ತಾರೆ. ಇನ್ನು ಇವರ ಕಾರ್ಯಕ್ರಮದಲ್ಲಿ ನೂರಕ್ಕೆ ನೂರ ಭಾಗದಷ್ಟು ಮನರಂಜನೆ ಇದ್ದೇ ಇರುತ್ತದೆ ಇದೊಂದೇ ಕಾರಣಕ್ಕಾಗಿ ಎಲ್ಲರೂ ಕೂಡ ಅನುಶ್ರೀ ಅವರ ಕಾರ್ಯಕ್ರಮವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಇನ್ನು ವಿಶೇಷವಾಗಿ ಬೆಸ್ಟ್ ಆಂಕರಿಂಗ್ ಅವಾರ್ಡ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅನುಶ್ರೀ ಅವರಿಗೆ ನೀಡಿದ್ದಾರೆ.

ಈ ಪ್ರಶಸ್ತಿಯನ್ನು ಸ್ವೀಕಾರ ಮಾಡುವ ಸಮಯದಲ್ಲಿ ಅನುಶ್ರೀ ಅವರು ಭಾವುಕರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರಶಸ್ತಿಯನ್ನು ನಾನು ಅಪ್ಪು ಸರ್ ಅವರಿಗೆ ಸಲ್ಲಿಸುತ್ತೇನೆ ಎಂದು ವೇದಿಕೆಯ ಮೇಲೆ ಕಣ್ಣೀರು ಇಟ್ಟಿದ್ದಾರೆ ನಿಜಕ್ಕೂ ಕೂಡ ಈ ವಿಡಿಯೋ ನೋಡಿದರೆ ಎಂತವರಾದರು ಕೂಡ ಒಂದು ಕ್ಷಣ ಭಾವುಕರಾಗುತ್ತಾರೆ. ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

 

ನಿವೇದಿತಾ ಗೌಡ ಮನೆಯ ಗ್ಯಾಸ್ ಸಿಲಿಂಡರ್ ಒಂದುವರೆ ವರ್ಷ ಬರುತ್ತಂತೆ.! ಇವರ ಅಡುಗೆ ಸಿಕ್ರೇಟ್ ಟಿಪ್ಸ್ ಗೊತ್ತಾದ್ರೆ ನಿಜಕ್ಕೂ ಬೆರಗಾಗುತ್ತಿರ.! ಈ ಶತಮಾನದ ಮಾದರಿ ಹೆಣ್ಣು

ಕಲರ್ಸ್ ಕನ್ನಡ ವಾಹಿನಿಯಲ್ಲಿ ನಮ್ಮ ಸೂಪರ್ ಸ್ಟಾರ್ ಸೀಸನ್ 2 ಆರಂಭಗೊಂಡಿದೆ ಕಳೆದ ಸೀಸನ್ ಅಂತೆ ತಾರಾ ಅನುರಾಧ ಮತ್ತು ಸೃಜನ್ ಲೋಕೇಶ್ ಅವರು ಇದಕ್ಕೆ ಜಡ್ಜ್ ಆಗಿದ್ದಾರೆ. ನಿರಂಜನ್ ದೇಶಪಾಂಡೆ ಅವರ ಜೊತೆಗೆ ವಂಶಿಕ ಕೂಡ ಮೊದಲ ಎಪಿಸೋಡ್ ಅನ್ನು ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಈಗ ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸಾರವಾಗುತ್ತಿರುವ ಎಪಿಸೋಡ್ ಅಲ್ಲಿ ನಿವೇದಿತಾ ಗೌಡ ಅವರು ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಇವರ ಜೊತೆ ಅವರ ಪತಿ ರಾಪರ್ ಚಂದನ್ ಶೆಟ್ಟಿ ಕೂಡ ವೇದಿಕೆ ಮೇಲೆ ಬಂದಿದ್ದಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಸಾಮಾನ್ಯವಾಗಿ ಸೃಜನ್ ಲೋಕೇಶ್ ಅವರು ಎಲ್ಲರನ್ನು ಯಾವಾಗಲೂ ಕಾಲೆಳೆಯುತ್ತಿರುತ್ತಾರೆ. ಇನ್ನು ಕ್ಯೂಟ್ ಕ್ಯೂಟ್ ಆಗಿರುವ ನಿವೇದಿತಾ ಅವರನ್ನು ಬಿಡಲು ಸಾಧ್ಯವೇ ಇಲ್ಲ. ಚಂದನ್ ಹಾಗೂ ನಿವೇದಿತಾ ಅವರನ್ನು ಕಾಡಿದ ಅವರು ನಿವೇದಿತ ಅವರ ಮನೆಯ ವಿಚಾರವನ್ನು ಕೆಣಕಿದ್ದಾರೆ. ಆಗ ನಿವೇದಿತಾ ಅವರು ಅವರ ಮನೆಯ ಸಿಲಿಂಡರ್ ಕುರಿತು ವಿಚಾರವನ್ನು ಹೇಳಿಕೊಂಡಿದ್ದಾರೆ ಆ ಕ್ಲಿಪ್ಪಿಂಗ್ ಈಗ ಕಲರ್ಸ್ ಕನ್ನಡ ವಾಹಿನಿಯ ಪೇಜ್ ಗಳಲ್ಲಿ ಓಡಾಡುತ್ತಿದ್ದು ನೆಟ್ಟಿಗರು ಕಾಮೆಂಟ್ ಮಾಡಿ ಆ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇಷ್ಟಕ್ಕೂ ನಿವೇದಿತ ಗೌಡ ಅವರು ಹೇಳಿದ್ದ ಆ ಸೀಕ್ರೆಟ್ ಏನು ಎಂದರೆ ನಿವೇದಿತ ಗೌಡ ಅವರು ಮನೆಗೆ ಶಿಫ್ಟ್ ಆಗಿ ಒಂದೂವರೆ ವರ್ಷ ಕಳೆದಿದೆ ಆದರೆ ಮೊದಲ ಬಾರಿಗೆ ಒಂದುವರೆ ವರ್ಷದ ಬಳಿಕ ಮೊದಲ ಸಿಲಿಂಡರ್ ಅನ್ನು ಖಾಲಿ ಮಾಡಿದ್ದಾರೆ. ಇದನ್ನು ಕೇಳಿದ ಕೂಡಲೇ ಎಲ್ಲರೂ ನಕ್ಕಿದ್ದಾರೆ ಮತ್ತು ನಿರಂಜನ್ ದೇಶಪಾಂಡೆ ಅವರು ಇದರಿಂದಲೇ ತಿಳಿಯುತ್ತದೆ ನೀನು ಮನೆಯಲ್ಲಿ ಅಡುಗೆ ಮಾಡಿಲ್ಲ ಎಂದು ಈ ಶತಮಾನದ ಮಾದರಿ ಹೆಣ್ಣು ನೀನೆ ನಿವೇದಿತಾ ಎಂದು ನಿವೇದಿತಾ ಅವರನ್ನು ತಮಾಷೆ ಮಾಡಿದ್ದಾರೆ.

ಅದಕ್ಕೆ ರಿಪ್ಲೈ ಕೊಟ್ಟ ನಿವೇದಿತಾ ದೇವರು ನನಗೆ ಸೈನ್ ಕೊಟ್ಟಿದ್ದಾರೆ ನೀನು ಅಡುಗೆ ಮಾಡಬೇಡ ಎಂದು ಅದಕ್ಕಾಗಿ ನಾನು ಅಡುಗೆ ಮಾಡಿಲ್ಲ. ಈ ಬಾರಿ ನನ್ನ ಅಮ್ಮ ಬಂದು ಅಡುಗೆ ಮಾಡಿ ಮಾಡಿ ಹೋಗಿದ್ದಾರೆ ಅದಕ್ಕಾಗಿ ಬೇಗ ಖಾಲಿಯಾಗಿದೆ, ಇಲ್ಲ ಎಂದರೆ ಇನ್ನಷ್ಟು ದಿನ ಬರುತ್ತಿತ್ತು ಎಂದು ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಮರು ಉತ್ತರಿಸಿದ ಸೃಜನ್ ಲೋಕೇಶ್ ಅವರು ಹೌದು ದೇವರು ನಿನಗೆ ಕೊಡುವ ಸೈನ್ ಯಾವ ರೀತಿ ಇರುತ್ತದೆ ಎಂದರೆ ದಯವಿಟ್ಟು ನೀನು ಅಡುಗೆ ಮಾಡಬೇಡ ನೀನು ಮಾಡಿದ ಅಡುಗೆ ತಿಂದರೆ ಎಲ್ಲರೂ ನನ್ನ ಬಳಿ ಬರುತ್ತಾರೆ ಅದಕ್ಕೆ ಎಂದಿದ್ದಾರೆ.

ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರ ಜೊತೆ ವಿವಾಹವಾಗಿ ವರ್ಷಗಳೇ ಕಳೆದಿವೆ ಅಂದಿನಿಂದ ಒಂದಲ್ಲ ಒಂದು ಕಾರ್ಯಕ್ರಮಗಳಲ್ಲಿ ಅಥವಾ ಒಂದಲ್ಲ ಒಂದು ಶೋಗೆ ನಿವೇದಿತಾ ಅವರು ರೆಡಿ ಆಗುತ್ತಲೇ ಇದ್ದಾರೆ ಸದ್ಯಕ್ಕೆ ತೆರೆ ಹಿಂದೆ ಹಿರಿತೆರೆ ಮೇಲೆ ಬರುವ ಸಲುವಾಗಿ ತಯಾರಿ ನಡೆದಿದೆ. ಇದು ಸಾಕಷ್ಟು ಅಭಿಮಾನಿಗಳಿಗೂ ಕೂಡ ತಿಳಿದಿದೆ ಹಾಗಾಗಿ ಕೆಲವರು ಸಮಯ ಇಲ್ಲದೆ ಅವರು ಅಡುಗೆ ಮಾಡಿಲ್ಲ ಎಂದುಕೊಂಡರೆ ಕೆಲವರು ಹೌದಾ ನೀವು ಯಾವ ಏಜೆನ್ಸಿಯಿಂದ ಸಿಲಿಂಡರ್ ತರಿಸಿಕೊಳ್ಳುತ್ತೀರ ನಮಗೂ ಹೇಳಿ ಎಂದು ಕಮೆಂಟ್‌ಗಳಲ್ಲಿ ಕೇಳಿ ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ.

 

ನಾನಿನ್ನು ಸಿಂಗಲ್ ದೇವ್ರೇ ನನ್ಗೂ ಒಬ್ಬ ಬಾಯ್ ಫ್ರೆಂಡ್ ಕಳಿಸಿ ಕೊಡಪ್ಪ ಎಂದು ಬಿಗ್ ಬಾಸ್ ಮನೇಲಿ ಕಣ್ಣೀರು ಹಾಕ್ತಿರೋ ಕಾವ್ಯಶ್ರೀ ಗೌಡ.

ದೊಡ್ಮನೆಯಲ್ಲಿ ಸಿಂಗಲ್ ಆಗಿರೋ ಕಾವ್ಯ, ಬಿಗ್ ಬಾಸ್ ಗೆ ಇಡುತ್ತಿರುವ ವಿಶೇಷ ಬೇಡಿಕೆ ಏನು ಗೊತ್ತಾ. ಮಂಗಳ ಗೌರಿ ಎನ್ನುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿಯಲ್ಲಿ ಪ್ರಾಮಾಣಿಕತೆ ತಮ್ಮ ಮುಗ್ಧತೆ ಮತ್ತು ಒಳ್ಳೆಯತನ ತುಂಬಿರುವ ಅಳುಮುಂಜಿ ಮಂಗಳ ಗೌರಿ ಪಾತ್ರದಿಂದ ಕರ್ನಾಟಕದ ತುಂಬೆಲ್ಲಾ ಮನೆಮಾತಾದ ಈ ನಟಿಯ ನಿಜವಾದ ಹೆಸರು ಕಾವ್ಯ. ಧಾರಾವಾಹಿ ಪೂರ್ತಿ ಹಳ್ಳಿ ಹುಡುಗಿಯ ಕನ್ನಡ ಮಾತುಗಳು ಮತ್ತು ಎಂದೂ ಕೂಡ ಗಂಡನನ್ನು ಬಿಟ್ಟುಕೊಡದ ಪ್ರೀತಿ ಹಾಗೂ ಅವರು ಕಷ್ಟಗಳನ್ನು ಎದುರಿಸುತ್ತಿದ್ದ ಧೈರ್ಯ ಹಾಗೂ ನಮ್ಮ ಸಂಸ್ಕೃತಿಗೆ ಹೆಸರು ಎನ್ನುವಂತಿದ್ದ ಕಾವ್ಯ ಅವರು ಮಂಗಳ ಗೌರಿ ಎನ್ನುವ ಹೆಸರಿನಿಂದಲೇ ಸದ್ಯಕ್ಕೆ ಗುರುತಿಸಿಕೊಳ್ಳುತ್ತಿದ್ದಾರೆ.

ಧಾರಾವಾಹಿ ಇರುವಷ್ಟು ದಿನ ಇವರನ್ನು ಇದೇ ರೀತಿ ಕಾಣುತ್ತಿದ್ದ ಪ್ರೇಕ್ಷಕರಿಗೆ ಕಾವ್ಯ ಅವರು ಅಳುಮುಂಜಿ ಪಾತ್ರ ಮಾತ್ರ ಅಲ್ಲ ಬಹಳ ಕಾಮಿಡಿ ಸೆನ್ಸ್ ಇರುವ ಅದ್ಭುತ ಕಲಾವಿದೆ ಎನ್ನುವುದನ್ನು ಬಿಗ್ ಬಾಸ್ ಮನೆಗೆ ಹೋದ ಬಳಿಕ ನಿರೂಪಿಸಿದ್ದಾರೆ. ಬಿಗ್ ಬಾಸ್ ಮನೆಗೆ ಕಾವ್ಯ ಅವರು ಎಂಟ್ರಿ ಕೊಡುತ್ತಿದ್ದಂತೆ ಎಲ್ಲರೂ ಕೂಡ ಇವರು ತುಂಬಾ ಸೈಲೆಂಟ್ ಎಂದು ಕೊಂಡು ಬಿಟ್ಟಿದ್ದರು. ಮೊದಲನೇ ವಾರವೇ ಪ್ರವೀಣರು ಹಾಗೂ ನವೀನರ ಜೊತೆ ಆದ ಜೋಡಿಯಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾದ ಕಾವ್ಯ ಅವರು ವಾರಪೂರ್ತಿ ಭರ್ಜರಿ ಮನರಂಜನೆಯನ್ನು ಬಿಗ್ ಬಾಸ್ ಪ್ರೇಕ್ಷಕರಿಗೆ ನೀಡಿ ತಾವೆಂತ ಟ್ಯಾಲೆಂಟ್ ಎನ್ನುವುದನ್ನು ನಿರೂಪಿಸಿದರು.

ಸದಾ ಮನೆಯಲ್ಲಿ ಚಟುವಟಿಕೆಯಿಂದ ಕೂಡಿರುವ ಇವರು ಸಹ ಕಂಟೆಸ್ಟೆಂಟ್ಗಳನ್ನು ಯಾವಾಗಲೂ ನಗಿಸುತ್ತಿರುತ್ತಾರೆ. ಟಾಸ್ಕಳಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಳ್ಳುವ ಇವರು ಮನೆ ಪೂರ್ತಿ ಓಡಾಡಿಕೊಂಡು ಚಟುವಟಿಕೆಯಿಂದ ಲವಲವಿಕೆಯಿಂದ ಬಿಗ್ ಬಾಸ್ ಮನೆಗೆ ಕಳೆ ತುಂಬುತ್ತಿದ್ದಾರೆ. ಪ್ರತಿವಾರವೂ ಕೂಡ ಒಂದಲ್ಲ ಒಂದು ಕಂಟೆಂಟ್ ಇಂದ ಮನೆ ತುಂಬಾ ಹವಾ ಕ್ರಿಯೇಟ್ ಮಾಡುವ ಕಾವ್ಯ ಅವರು ಈ ವಾರ ಯಾಕೋ ಬೇಸರಿಸಿಕೊಂಡು ತಲೆ ಮೇಲೆ ಕೈ ಹೊತ್ತು ಕುಳಿತು ತಮ್ಮ ದುಃಖವನ್ನೆಲ್ಲ ಬಿಗ್ ಬಾಸ್ ತೋಡಿಕೊಳ್ಳುತ್ತಿದ್ದಾರೆ.

ಇವರು ಅವರ ಮನದ ದುಃಖ ಹೇಳಿಕೊಳ್ಳುವಾಗ ಸಹ ಕಂಟೆಸ್ಟೆಂಟ್ಗಳು ಬಂದು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದರು ಕೂಡ ಕಾವ್ಯ ಅವರು ತಮಗೆ ಆಗುತ್ತಿರುವ ಸಂಕಟ ಏನು ಎನ್ನುವುದನ್ನು ಹೇಳಿಕೊಂಡ ಪರಿಗೆ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ. ಕಾವ್ಯ ಅವರು ಬಿಗ್ ಬಾಸ್ ಬಳಿ ಈ ರೀತಿ ಹೇಳುತ್ತಿದ್ದರು ನಾನು ಎಲ್ಲರಿಗೂ ಕಾಳು ಹಾಕಿ ಪ್ರೀತಿ ತೋರಿಸಿ ಅಣ್ಣನ ರೀತಿ ಮಾಡಿಕೊಳ್ಳುತ್ತೇನೆ. ಆದರೆ ಕಾಳು ತಿಂದ ಬಳಿಕ ಅವರೆಲ್ಲಾ ಹಾರಿ ಹೋಗುತ್ತಿದ್ದಾರೆ. ಮನೆ ತುಂಬಾ ಎಲ್ಲಾ ಜೋಡಿ ಜೋಡಿ ಆಗಿ ಓಡಾಡುತ್ತಿದ್ದಾರೆ ನನಗೆ ಹೇಗೆ ಆಗುವುದಿಲ್ಲ ನನ್ನ ಕಷ್ಟವನ್ನು ಹೇಳೋಣ ಅಂದರೆ ಬಿಗ್ ಬಾಸ್ ಕೂಡ ನನಗೆ ಕಾಣಿಸುವುದಿಲ್ಲವಲ್ಲ ನನ್ನ ಜೊತೆ ನಾನು ಯಾರ ಹತ್ತಿರ ಹೇಳಿಕೊಳ್ಳಬೇಕು ನನಗೂ ಜೋಡಿ ಕಳುಹಿಸಿ ಬಿಗ್ ಬಾಸ್ ಎಂದು ಹೇಳಿಕೊಂಡಿದ್ದಾರೆ.

ಈ ರೀತಿ ಅವರು ಹೇಳಲು ಕಾರಣ ರಾಕೇಶ್ ಮತ್ತು ಅಮೂಲ್ಯ ಅವರು ಜೋಡಿಯಾಗಿ ಓಡಾಡುತ್ತಿದ್ದರು ಇದನ್ನು ನೋಡಿದ ಕಾವ್ಯ ಅವರು ಅವರನ್ನು ಕಾಲೆಳೆಯುವ ಸಲುವಾಗಿ ಈ ರೀತಿ ಮಾತನಾಡಿದ್ದಾರೆ. ರಾಕೇಶ್ ಅವರು ಹೆಚ್ಚಾಗಿ ಕಾವ್ಯ ಅವರ ಜೊತೆ ಸಲುಗೆಯಲ್ಲಿ ಇದ್ದರು, ಕಾವ್ಯ ಕೂಡ ಅವರನ್ನು ಅಣ್ಣ ಎಂದು ಕರೆಯುತ್ತಿದ್ದರು. ಇತ್ತೀಚಿಗೆ ಅಮೂಲ್ಯ ಹಾಗೂ ರಾಕೇಶ್ ಅವರು ಹೆಚ್ಚಾಗಿ ಸಮಯ ಕಳೆಯುತ್ತಿರುವ ಕಾರಣ ತಮಾಷೆಗಾಗಿ ಕಾವ್ಯ ಅವರು ಈ ರೀತಿಯಲ್ಲಿ ಮಾತನಾಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಸೆಲ್ಫಿ ತೆಗೆಯಲು ಬಂದ ಅಭಿಮಾನಿ ಮೊಬೈಲ್ ಕಸಿದು ವಾರ್ನ್ ಮಾಡಿದ ನಟ ದರ್ಶನ್ ಈ ವಿಡಿಯೋ ನೋಡಿ ಪಕ್ಕಾ ಶಾ-ಕ್ ಆಗ್ತೀರಾ

ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ನಟ ಅಂದರೆ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತನೇ ಹೇಳಬಹುದು. ದರ್ಶನ್ ಅವರಿಗೆ ಕೇವಲ ಪುರುಷರು ಮಾತ್ರವಲ್ಲದೆ ಮಹಿಳೆಯರು ಕೂಡ ಅಭಿಮಾನಿಗಳಿದ್ದಾರೆ ಎಂಬ ವಿಚಾರ ಸಾಕಷ್ಟು ಬಾರಿ ಸಾಬೀತಾಗಿದೆ. ಈಗಲೂ ಕೂಡ ಅಂತಹದೇ ಒಂದು ಸನ್ನಿವೇಶ ಎದುರಾಗಿದೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಬನಾರಸ್ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದ್ದು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸೇರಿದಂತೆ ಬನಾರಸ್ ಚಿತ್ರತಂಡ ಪ್ರತಿ ರಾಜ್ಯಕ್ಕೂ ಹೋಗಿ ಅಲ್ಲಿ ಪ್ರಮೋಷನ್ ಮಾಡುತ್ತಿದ್ದಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ನೆನ್ನೆಯಷ್ಟೇ ಹುಬ್ಬಳ್ಳಿಯಲ್ಲೂ ಕೂಡ ಅದ್ದೂರಿಯಾಗಿ ಬನಾರಸ್ ಸಿನಿಮಾದ ಪ್ರೀ ಈವೆಂಟ್ ಕಾರ್ಯಕ್ರಮದನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮಕ್ಕೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮುಖ್ಯ ಅತಿಥಿಯಾಗಿ ಕರಗಿಸಲಾಗಿತ್ತು.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರತಂಡಕ್ಕೆ ಶುಭ ಕೋರುವುದಕ್ಕಾಗಿ ಹುಬ್ಬಳ್ಳಿಗೆ ತೆರಳಿದರು ಅಷ್ಟೇ ಅಲ್ಲದೆ ಝೈದ್ ಖಾನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬನಾರಸ್ ಸಿನಿಮಾಕ್ಕೆ ಸಂಬಂಧಪಟ್ಟಂತಹ ಎಲ್ಲಾ ಕಾರ್ಯ ಚಟುವಟಿಕೆಯಲ್ಲೂ ಕೂಡ ದರ್ಶನ್ ಅವರು ಇದೀಗ ಪಾಲ್ಗೊಂಡಿದ್ದಾರೆ.

ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ದರ್ಶನ್ ಅವರು ಕೂಡ ಮುಖ್ಯ ಅತಿಥಿ ಪಾತ್ರ ಒಂದರಲ್ಲಿ ನಟನೆ ಮಾಡಿದ್ದಾರೆ ಆದರೆ ಈ ಸಿನಿಮಾದಲ್ಲಿ ದರ್ಶನ್ ಅವರು ನಟನೆ ಮಾಡಿರುವ ವಿಚಾರವನ್ನು ಚಿತ್ರದಂಡ ಎಲ್ಲಿಯೂ ಕೂಡ ಬಿಟ್ಟು ಕೊಟ್ಟಿಲ್ಲ. ದರ್ಶನ್ ಅವರು ಯಾವ ಪಾತ್ರದಲ್ಲಿ ಬಂದು ಈ ಸಿನಿಮಾದಲ್ಲಿ ಸೇರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುವ ದೃಷ್ಟಿಯಿಂದಾಗಿ ಈ ಒಂದು ಸೀನ್ ಅನ್ನು ಹಾಗೂ ಪೋಸ್ಟರ್ ಅನ್ನು ಚಿತ್ರತಂಡ ಎಲ್ಲಿಯೂ ಕೂಡ ರಿವಿಲ್ ಮಾಡಿಲ್ಲ.

ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವಂತಹ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ದರ್ಶನ್ ಅವರು ವೇದಿಕೆಯ ಮುಂದಿನ ಸಾಲಿನಲ್ಲಿ ಕುಳಿತುಕೊಂಡಿದ್ದರು. ದರ್ಶನ್ ಅವರನ್ನು ನೋಡುತ್ತಿದ್ದ ಹಾಗೆ ಸಾಕಷ್ಟು ಅಭಿಮಾನಿಗಳು ಡಿ ಬಾಸ್ ಎದ್ದು ಜೈಕಾರ ಹಾಕಲು ಪ್ರಾರಂಭ ಮಾಡಿದರು. ಇನ್ನೂ ಕೆಲವು ಅಭಿಮಾನಿಗಳು ಮುಗಿಬಿದ್ದು ಸೆಲ್ಫಿ ತೆಗೆಯುವುದಕ್ಕೆ ಪ್ರಯತ್ನ ಪಟ್ಟರು ಆದರೆ ದರ್ಶನ್ ಅವರು ಯಾರ ಕೈಗೂ ಸಿಗದೆ ಮುಂದೆ ಬಂದು ಕೂತಿರುತ್ತಾರೆ.

ಇದೇ ಸಮಯದಲ್ಲಿ ಯುವತಿಯೊಬ್ಬಳು ಮೊಬೈಲ್ ಹಿಡಿದು ಕೊಂಡು ಬಂದು ದರ್ಶನ್ ಕುಳಿತಿರುವ ಜಾಗದಲ್ಲಿಯೇ ಕುಳಿತುಕೊಂಡು ಸೆಲ್ಫಿ ತೆಗೆಯಲು ಮುಂದಾಗುತ್ತಾಳೆ. ಈ ಸಮಯದಲ್ಲಿ ದರ್ಶನ್ ಆ ಹುಡುಗಿಯ ಮೊಬೈಲ್ ಅನ್ನು ಕಸಿದುಕೊಳ್ಳುತ್ತಾರೆ ತದನಂತರ “ನೋಡಮ್ಮ ನಾನು ಯಾರಿಗೂ ಕೂಡ ಸೆಲ್ಫಿ ಕೊಟ್ಟಿಲ್ಲ ಫೋಟೋ ತೆಗೆಸಿಕೊಂಡಿಲ್ಲ ಈಗ ನಿನಗೆ ನಾನು ಸೆಲ್ಫಿ ತೆಗೆಯಲು ಅವಕಾಶ ಕೊಟ್ಟರೆ ಅವರೆಲ್ಲರಿಗೂ ಮೋಸ ಮಾಡಿದಂತಾಗುತ್ತದೆ, ಹಾಗಾಗಿ ದಯವಿಟ್ಟು ಸೆಲ್ಫಿ ಮತ್ತು ಫೋಟೋ ತೆಗೆಯಬೇಡ. ಸದ್ಯಕ್ಕೆ ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡು, ಬಿಡುವ ಆದಾಗ ಈ ಕಾರ್ಯಕ್ರಮದಿಂದ ಹೊರಡುವ ಸಮಯದಲ್ಲಿ ನಾನೇ ಎಲ್ಲರಿಗೂ ಸೇಲ್ಫಿಗೆ ಪೋಸ್ ನೀಡುತ್ತೇನೆ ಎಂದು ಬುದ್ಧಿವಾದವನ್ನು ಹೇಳಿದ್ದಾರೆ”

ಸದ್ಯಕ್ಕೆ ದರ್ಶನ್ ಅವರು ಯುವತಿಯ ಮೊಬೈಲ್ ಕಸಿದುಕೊಂಡಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ ಇದು ಒಂದು ಕಡೆ ಮೆಚ್ಚುಗೆ ಪಡೆದರೆ ಇನ್ನೊಂದು ಕಡೆ ಆ.ಕ್ರೋ.ಶ.ವ.ನ್ನು ವ್ಯಕ್ತಪಡಿಸುವಂತಿದೆ. ಹೌದು ಹುಡುಗಿ ಅಂತನೂ ನೋಡದೆ ಮೊಬೈಲ್ ಕಸಿದುಕೊಂಡಿದ್ದಾರೆ ಎಂದು ಕೆಲವು ನೆಟ್ಟಗರು ತಮ್ಮ ಆ.ಕ್ರೋ.ಶ.ವ.ನ್ನು ಹೊರ ಹಾಕಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ದರ್ಶನ್ ನಿಜಕ್ಕೂ ಕೂಡ ಗ್ರೇಟ್ ಏಕೆಂದರೆ ಒಬ್ಬರಿಗೆ ಸೆಲ್ಫಿ ಕೊಟ್ಟರೆ ಮತ್ತೊಬ್ಬರಿಗೆ ಮೋಸವಾಗುತ್ತದೆ ಎಂಬ ಮನೋ ದೃಷ್ಟಿಯಿಂದ ಆಕೆಗೆ ಬುದ್ಧಿವಾದ ಹೇಳಿ ಕಳಿಸಿದ್ದಾರೆ ಎಂದು ಅವರನ್ನು ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮುಖಾಂತರ ತಿಳಿಸಿ‌.

ಮಾತು ಎತ್ತಿದ್ರೆ ಸಾಕು ನಾನು ಅಪ್ಪು ಫ್ಯಾನ್ ಅಂತ ಹೇಳುವ ಅನುಶ್ರೀ, “ಪುನೀತಪರ್ವ” ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಪಟಪಟನೆ ಮಾತನಾಡುವ ಅನುಶ್ರೀ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಮಾತಿನ ಮಲ್ಲಿ ಎಂದೇ ಪ್ರಖ್ಯಾತಿ ಆದಂತಹ ಅನುಶ್ರೀ ಅವರು ಸದ್ಯಕ್ಕೆ ಕನ್ನಡದ ನಂಬರ್ ಒನ್ ಆಂಕರ್ ಎಂಬ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕಳೆದ ಐದು ವರ್ಷಗಳಿಂದಲೂ ಕೂಡ ಜೀ ಕನ್ನಡ ವೇದಿಕೆಯಲ್ಲಿ ಬೆಸ್ಟ್ ಆಂಕರ್ ಎಂಬ ಅವಾರ್ಡನ್ನು ಪಡೆದುಕೊಂಡಿದ್ದಾರೆ. ಇನ್ನು ಅನುಶ್ರೀ ಅವರು ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ ಮೊದಮೊದಲು ಇವರ ಬೆಂಗಳೂರಿಗೆ ಬಂದಾಗ ಕನ್ನಡ ಸರಿಯಾಗಿ ಮಾತನಾಡುವುದಕ್ಕೆ ಬರುತ್ತಿರಲಿಲ್ಲ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಆದರೂ ಕೂಡ ಏನಾದರೂ ಬದುಕಿನಲ್ಲಿ ಸಾಧಿಸಬೇಕು ನಾನು ಏನಾದರೂ ಚಿತ್ರರಂಗದಲ್ಲಿ ಮುಂದುವರಿಯಬೇಕು ಎಂಬ ಆಶಾ ಮನೋಭಾವನೆಯನ್ನು ಇಟ್ಟುಕೊಂಡು ಕನ್ನಡವನ್ನು ಕಲಿಯುವುದಕ್ಕೆ ಪ್ರಾರಂಭ ಮಾಡುತ್ತಾರೆ. ಈಗ ಅನುಶ್ರೀ ಅವರು ಎಷ್ಟು ಚಂದ ಕನ್ನಡ ಮಾತನಾಡುತ್ತಾರೆ ಅಂದರೆ ಯಾರಿಂದಲೂ ಕೂಡ ಇವರನ್ನು ಮಂಗಳೂರಿನವರು ಅಂತ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ ಅಷ್ಟು ಸ್ಪಷ್ಟ ಕನ್ನಡವನ್ನು ಮಾತನಾಡುತ್ತಾರೆ. ಇದೆಲ್ಲ ಒಂದು ಕಡೆಯಾದರೆ ಅನುಶ್ರೀ ಅವರು ಈ ನಂಬರ್ ಒನ್ ಸ್ಥಾನ ಪಟ್ಟ ಗಿಟ್ಟಿಸಿಕೊಳ್ಳುವುದಕ್ಕೆ ಸಾಕಷ್ಟು ಕಷ್ಟ ಪಟ್ಟಿದ್ದಾರೆ.

ತಾವು ಪಟ್ಟ ಕಷ್ಟಕ್ಕೆ ಇಂದು ತಕ್ಕ ಪ್ರತಿಫಲ ಸಿಕ್ಕಿದೆ ಅಂತಾನೇ ಹೇಳಬಹುದು ಇನ್ನು ಅನುಶ್ರೀ ಅವರು ನಡೆಸಿ ಕೊಡುತ್ತಿರುವ ಕಾರ್ಯಕ್ರಮ ಅಂದರೆ ಸಾಕು ಅಲ್ಲಿ ಸಾಕಷ್ಟು ಜನರು ಸೇರುತ್ತಾರೆ. ಏಕೆಂದರೆ ಅನುಶ್ರೀ ಅವರು ಅಷ್ಟು ಅಚ್ಚುಕಟ್ಟಾಗಿ ಯಾವುದೇ ಕಾರ್ಯಕ್ರಮವಾದರೂ ಕೂಡ ನಡೆಸಿಕೊಡುತ್ತಾರೆ ಇನ್ನು ಎಂಟರ್ಟೈನ್ಮೆಂಟ್ ಅಂದರೆ ಅನುಶ್ರೀ ಅಂತಾನೆ ಹೇಳಬಹುದು. ಸ್ವಲ್ಪವೂ ಕೂಡ ಮುಜುಗರ ಪಡೆದ ನಾಚಿಕೆ ಇಲ್ಲದೆ ವೇದಿಕೆ ಮೇಲೆ ಹಾಸಿನರಾಗಿರುವ ಎಲ್ಲಾ ಗಣ್ಯರನ್ನು ಮತ್ತು ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿರುವಂತಹ ಪ್ರೇಕ್ಷಕರನ್ನು ಮನರಂಜಿಸುವ ದೃಷ್ಟಿಯಿಂದ ತಮ್ಮನ್ನು ತಾವೇ ಕೆಲವೊಮ್ಮೆ ಜೋಕ್ ಮಾಡಿಕೊಳ್ಳುತ್ತಾರೆ.

ಇದೆಲ್ಲ ಒಂದು ಕಡೆಯಾದರೆ ಅನುಶ್ರೀ ಅವರಿಗೆ ಅಪ್ಪು ಅಂದರೆ ಬಹಳಾನೇ ಪ್ರೀತಿ ಎಲ್ಲಿಲ್ಲದ ಅಭಿಮಾನ ಈ ಕಾರಣಕ್ಕಾಗಿ ಅನುಶ್ರೀ ಅವರು ತಮ್ಮ ಎಲ್ಲಾ ಸೋಶಿಯಲ್ ಮೀಡಿಯಾದಲ್ಲೂ ಅಪ್ಪು ಫ್ಯಾನ್ ಫಾರ್ ಎವೆರ್ ಎಂದು ಹಾಕಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಯೂಟ್ಯೂಬ್ ವಾಹಿನಿಯ ಲೋಗೋದಲ್ಲಿಯೂ ಕೂಡ ಅಪ್ಪು ಅವರ ಭಾವಚಿತ್ರವನ್ನು ಹಾಕಿಕೊಂಡಿದ್ದಾರೆ. ಇವೆಲ್ಲವನ್ನು ನೋಡುತ್ತಿದ್ದರೆ ತಿಳಿಯುತ್ತದೆ ಅಪ್ಪು ಅವರಿಗೆ ಅನುಶ್ರೀ ಅವರು ಎಷ್ಟು ಗೌರವ ನೀಡುತ್ತಿದ್ದರು ಹಾಗೂ ಎಷ್ಟು ಎತ್ತರದ ಸ್ಥಾನದಲ್ಲಿ ಇಟ್ಟಿದ್ದರು ಅಂತ.

ಇನ್ನು ವಿಚಾರಕ್ಕೆ ಬರುವುದಾದರೆ ಅನುಶ್ರೀ ಅವರು ಯಾವುದೇ ಒಂದು ಕಾರ್ಯಕ್ರಮ ನಡೆಸಿಕೊಟ್ಟರು ಕೂಡ ಅದಕ್ಕೆ ಸಂಭಾವನೆಯ ರೂಪದಲ್ಲಿ ಹಣವನ್ನು ಪಡೆಯುತ್ತಾರೆ. ಕೆಲವು ಮೂಲಗಳ ಪ್ರಕಾರ ಅತಿ ಹೆಚ್ಚು ಸಂಭಾವನೆ ಪಡೆಯುವ ಆಂಕರ್ ಗಳ ಪೈಕಿ ಅನುಶ್ರೀ ಅವರು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಹೌದು ಅನುಶ್ರೀ ಅವರು ಯಾವುದೇ ಕಾರ್ಯಕ್ರಮ ನಡೆಸಿಕೊಡಬೇಕಾದರೂ ಕೂಡ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ಸಂಬಾವನೆಯನ್ನು ಪಡೆಯುತ್ತಾರಂತೆ. ಆದರೆ ಮೊನ್ನೆ ಅಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಂತಹ ಅಪ್ಪು ಪರ್ವ ಕಾರ್ಯ ಕ್ರಮಕ್ಕೆ ಇವರು ಒಂದೇ ಒಂದು ಬಿಡಿಗಾಸನ್ನು ಕೂಡ ಪಡೆದಿಲ್ಲ ಬದಲಾಗಿ ಅಪ್ಪು ಅವರ ಮೇಲಿನ ಪ್ರೀತಿ ಮತ್ತು ಅಭಿಮಾನಕ್ಕಾಗಿ ಉಚಿತವಾಗಿ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ.

ನಿಜಕ್ಕೂ ಇದು ಮೆಚ್ಚುವಂತಹ ಕೆಲಸ ಸಾಮಾನ್ಯವಾಗಿ ಯಾವುದೇ ವ್ಯಕ್ತಿಯಾದರು ಕೂಡ ಪ್ರತಿಫಲವನ್ನು ಪಡೆಯದೆ ಕೆಲಸ ಮಾಡುವುದಿಲ್ಲ ಆದರೆ ಅನುಶ್ರೀ ಅವರು ಮಾತ್ರ ಅಪ್ಪು ಅವರು ಮಾಡಿರುವ ದಾನ ಧರ್ಮದ ಬಗ್ಗೆ ತಿಳಿದುಕೊಂಡು ಹಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬಾರದು, ಬದಲಾಗಿ ವ್ಯಕ್ತಿಗೆ ಮತ್ತು ವ್ಯಕ್ತಿತ್ವಕ್ಕೆ ಮಾನ್ಯತೆಯನ್ನು ನೀಡಬೇಕು ಎಂಬುದನ್ನು ಅರಿತುಕೊಂಡು ಅಪ್ಪು ಕಾರ್ಯಕ್ರಮಕ್ಕೆ ಯಾವುದೇ ರೀತಿಯಾದಂತಹ ಸಂಭಾವನೆಯನ್ನು ಪಡೆಯದೆ ಉಚಿತವಾಗಿ ಈ ಒಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ಮತ್ತು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ನಿಜಕ್ಕೂ ಅನುಶ್ರೀ ಅವರು ಮಾಡಿರುವ ಈ ಕೆಲಸ ನೋಡಿ ಇದೀಗ ಕರುನಾಡ ಜನತೆ ಮೆಚ್ಚಿಕೊಂಡಿದ್ದಾರೆ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಿಮಗೆ ಕಮೆಂಟ್ ಮುಖಾಂತರ ತಿಳಿಸಿ

ರಾಯನ್ ಹುಟ್ಟುಹಬ್ಬಕ್ಕೆ ಧೃವ ಸರ್ಜಾ ಕೊಟ್ಟ ಭರ್ಜರಿ ಉಡುಗೊರೆ ನೋಡಿ ಶಾ-ಕ್ ಆದ ಮೇಘಾನ ರಾಜ್

ಚಂದನ ವನದ ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗ ರಾಯನ್ ರಾಜ್ ಅಕ್ಟೋಬರ್ 22 ರಂದು ಹುಟ್ಟುಹಬ್ಬದ ಸಂಭ್ರಮ. ರಾಯನ್ 3 ನೇ ವಸಂತಕ್ಕೆ ಕಾಲಿಟ್ಟಿದ್ದಾನೆ. ತನ್ನ ಮುದ್ದಿನ ಮಗನ ಹುಟ್ಟುಹಬ್ಬದಂದು ಮೇಘನಾ ರಾಜ್ ಅವರು ತಮ್ಮ ಮತ್ತು ತಮ್ಮ ಮಗ ರಾಯನ್ ರಾಜ್ ಸರ್ಜಾನ ಸೆಲ್ಫಿ ಚಿತ್ರಗಳನ್ನೊಳಗೊಂಡ ಎಡಿಟೆಡ್ ವಿಡಿಯೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ, ʻನನ್ನ ಮುದ್ದು ಮಗ 2 ವರ್ಷ ಪೂರೈಸಿದ್ದಾನೆʼ ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 1 ದಿನದಲ್ಲಿ 100ಕ್ಕೆ 100% ರಷ್ಟು ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ ಪಂಡಿತ್ : ಶ್ರೀ ಕೃಷ್ಣ ರಾವ್ 8971687339

ಈ ವಿಡಿಯೊಗೆ ಚಿರು ಹಾಗೂ ಮೇಘನಾ ಅಭಿಮಾನಿಗಳು ಮತ್ತು ಸಿನಿ ತಾರೆಯರು ಪ್ರತಿಕ್ರಿಯೆ ನೀಡುವ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ದೇವರ ಆಶೀರ್ವಾದ ಮಗ ರಾಯನ್‌ ಮೇಲೆ ಇರಲಿ ಎಂದಿದ್ದಾರೆ. ದಿವಂಗತ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್‌ ಸರ್ಜಾ ಪುತ್ರ ರಾಯನ್‌ ಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಈ ಎಲ್ಲಾ ಅಭಿಮಾನಿಗಳು ಕೂಡ ರಾಯನ್ ನ ಸಂತೋಷವನ್ನೇ ಬಯಸುತ್ತಾರೆ ಇನ್ನು ಆಗಾಗ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿರುತ್ತವೆ.

ಇನ್ನು ರಾಯನ್ ರಾಜ್ ಸರ್ಜಾನ ಹುಟ್ಟುಹಬ್ಬದ ಸೆಲೆಬ್ರೇಶನ್ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ರಾಯನ್ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಅಂದ ಹಾಗೆ ಇದೇ ಅಕ್ಟೋಬರ್ 17 ರಂದು ಚಿರಂಜೀವಿ ಸರ್ಜಾರ ಹುಟ್ಟುಹಬ್ಬವಾಗಿತ್ತು. ತನ್ನ ಮುದ್ದಿನ ಪತಿಯ ಹುಟ್ಟುಹಬ್ಬಕ್ಕೆ ಪತ್ನಿ ಮೇಘನಾ ರಾಜ್​ ಅವರು ವಿಶೇಷವಾದ ಒಂದು ಫೋಟೋ ಹಂಚಿಕೊಂಡಿದ್ದರು. ಹೌದು ತಮ್ಮ ಮದುವೆಯ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ ರಾಜ್ ಅವರು ಭಾವುಕ ಸಾಲುಗಳನ್ನು ಬರೆದುಕೊಂಡಿದ್ದು, ಈ ಫೋಟೋದ ಜೊತೆಗೆ ‘ನನ್ನ ಸಂತಸಕ್ಕೆ ಹುಟ್ಟುಹಬ್ಬದ ಶುಭಾಶಯಗಳು.

ನಾನು ನಗುತ್ತಿರುವುದು ನಿಮಗಾಗಿ ಮಾತ್ರ. ನನ್ನ ಪ್ರೀತಿಯ ಪತಿ ಚಿರು. ಐ ಲವ್​ ಯೂ ಎಂದಿದ್ದರು ಈ ಪೋಸ್ಟ್ ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೂ ಮೊದಲು ಭಾರತದ ಸಿನಿರಂಗದ ಪ್ರತಿಷ್ಟಿತ ಕಾರ್ಯಕ್ರಮಗಳಲ್ಲಿ ಒಂದಾದ ಫಿಲ್ಂ ಫೇರ್ ಅವಾರ್ಡ್ ಫಂಕ್ಷನ್ ಸಿಲಿಕಾನ್ ಸಿಟಿಯಲ್ಲಿ ನಡೆದಿತ್ತು. ಸ್ಯಾಂಡಲ್ ವುಡ್ ನ ಕ್ಯೂಟ್ ನಟಿ ಮೇಘನಾ ರಾಜ್ ಸಂಭ್ರಮದಿಂದ ಅವಾರ್ಡ್ ಫಂಕ್ಷನ್ ನಲ್ಲಿ ಪಾಲ್ಗೊಂಡಿದ್ದರು. ಮೇಘನಾ ರಾಜ್ ಅವರು, ಚಿರು ಪರವಾಗಿ ಲೈಫ್ ಟೈಂ ಅಚಿವಮೆಂಟ್ ಅವಾರ್ಡ್ ಕೂಡ ಸ್ವೀಕರಿಸಿದ್ದರು.

ಚಿರು ಪರವಾಗಿ ಸ್ವೀಕರಿಸಿದ ಅವಾರ್ಡ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ ನೋಡು ಚಿರು ಫೈನಲ್ಲಿ ನಿನ್ನ ಬ್ಲ್ಯಾಕ್ ಲೇಡಿ ಮನೆಯಲ್ಲಿದ್ದಾಳೆ. ನನಗೆ ಸರಿಯಾಗಿ ಕಾಣಿಸುತ್ತಿದೆ ಒಂದೊಮ್ಮೆ ನೀವು ಈ ಅವಾರ್ಡ್ ಸ್ವೀಕರಿಸಿದರೇ ನಿಮ್ಮ ರಿಯಾಕ್ಷನ್, ಮುಖದ ಭಾವ ಏನಿರುತ್ತಿತ್ತು ಎಂಬುದನ್ನು ನಾನು ಈಗಲೂ ಹೇಳಬಲ್ಲೆ. ಇಂತ ಇನ್ನಷ್ಟು ಸಾಧನೆಗಳು ನಿಮ್ಮದಾಗಲಿ ಎಂದು ಮೇಘನಾ ಚಿರುಗಾಗಿ ಅವಾರ್ಡ್ ಜೊತೆ ಪೋಟೋ ಶೇರ್ ಮಾಡಿದ್ದರು. ಸದ್ಯ ಮೇಘನಾ ರಾಜ್ ಅವರು ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಮೇಘನಾ ರಾಜ್ ಕೈಯಲ್ಲಿ ಒಂದೆರಡು ಸಿನಿಮಾಗಳಿದ್ದು, ಸಿನಿಮಾ ಚಿತ್ರೀಕರಣವೆಂದು ಬ್ಯುಸಿಯಾಗಿದ್ದಾರೆ.

ಇನ್ನು ರಾಯನ್ ಹುಟ್ಟುಹಬ್ಬಕ್ಕೆ ನಟ ಧೃವ ಸರ್ಜಾ ಹಾಗೂ ಅವರ ತಾಯಿ ಅಮ್ಮಾಜಿ ಅವರು ಬಂದಿದ್ದರು ಮುದ್ದು ಮೊಮ್ಮಗನನ್ನು ಆಟ ಆಡಿಸಿದ್ದಾರೆ ತದ ನಂತರ ಧೃವ ಸರ್ಜಾ ಅಣ್ಣನ ಮಗನಿಗೆ ಚಿನ್ನದ ಬಳೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಇದನ್ನು ಚಿರು ತಾಯಿ ಸ್ವತಃ ರಾಯನ್ ಕೈಗೆ ಹಾಕಿದ್ದರೆ ಆ ವಿಡಿಯೋ ಈ ಕೆಳಗಿದೆ ನೋಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.