Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Challenging star darshan

ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

Posted on April 16, 2023 By Kannada Trend News No Comments on ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?
ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?

  ರಕ್ಷಿತಾ ಪ್ರೇಮ್ ಈ ಹೆಸರು ಕೇಳಿದ ತಕ್ಷಣ ಎಲ್ಲರ ಮುಖದಲ್ಲೂ ಕೂಡ ಒಂದು ಮುಗುಳುನಗೆ ಮೂಡುತ್ತದೆ. ಇದಕ್ಕೆ ಕಾರಣ ರಕ್ಷಿತಾ ಅವರ ನಗುಮುಖ. ಇದ್ದಲೆಲ್ಲಾ ಲವಲವಿಕೆಯಿಂದ ಕಾಣಿಸಿಕೊಂಡು ನಗುನಗುತ್ತ ಎಲ್ಲರ ಜೊತೆ ತಮಾಷೆ ಮಾಡಿಕೊಂಡು ಆಕ್ಟಿವ್ ಆಗಿರುವ ಇವರು ಕನ್ನಡ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ನಟಿ. 2002 ರಲ್ಲಿ ಅಪ್ಪು ಸಿನಿಮಾ ಮೂಲಕ ಶ್ವೇತಾ ಆಗಿದ್ದ ಇವರು ರಕ್ಷಿತ ಎನ್ನುವ ಮರುನಾಮಕರಣವನ್ನು ಪಾರ್ವತಮ್ಮ ರಾಜಕುಮಾರ್ ಅವರಿಂದ ಮಾಡಿಸಿಕೊಂಡು ಸಿನಿಮಾ ರಂಗಕ್ಕೆ ಕಾಲಿಡುತ್ತಾರೆ. 2007 ರಲ್ಲಿ ನಿರ್ದೇಶಕ…

Read More “ದರ್ಶನ್ ಕೈ ಹಿಡಿಯಬೇಕಾಗಿದ್ದ ರಕ್ಷಿತಾ ಡೈರೆಕ್ಟರ್ ಪ್ರೇಮ್ ಅವರನ್ನು ಮದುವೆ ಆಗಿದ್ದು ಯಾಕೆ ಗೊತ್ತಾ.?” »

Entertainment

ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

Posted on February 9, 2023 By Kannada Trend News No Comments on ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.
ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ವಿವರಿಸಲು ಸಾಧ್ಯವಿಲ್ಲ, ಅವರು ತಮ್ಮ ಅಭಿಮಾನಿಗಳನ್ನು ಅಭಿಮಾನಿಗಳು ಎಂದು ಕರೆಯುವ ಬದಲು ಅವರೇ ನನ್ನ ಸೆಲೆಬ್ರಿಟಿಗಳು ಎಂದು ಕರೆಯುತ್ತಾರೆ. ಇನ್ನು ಅಭಿಮಾನಿಗಳ ಪಾಲಿಗಂತೂ ಡಿ ಬಾಸ್ ಎಂದರೆ ಹುಚ್ಚು ಪ್ರೀತಿ. ಅವರೆಲ್ಲಾ ದರ್ಶನ್ ಅವರನ್ನು ಯಾಕೆ ಇಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಕಾರಣವೇ…

Read More “ಪತಿಯ ವಿರುದ್ಧ ಟ್ರೋಲ್ ಮಾಡುವವರಿಗೆ ಸರಿಯಾದ ಪಾಠ ಕಳಿಸಿದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ‌.” »

Viral News

ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.

Posted on February 4, 2023 By Kannada Trend News No Comments on ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.
ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.

  ನಾನು ಬೇರೆಯವರ ರೀತಿ ಸಿನಿಮಾ ಪೈರಸಿ ಆಯ್ತು ಎಂದು ಅಳುತ್ತಾ ಕೂರುವವಳು ಅಲ್ಲ ಎಂದು ಪರೋಕ್ಷವಾಗಿ ಆ ನಿರ್ಮಾಪಕಿಗೆ ಟಾಂಗ್ ಕೊಟ್ಟರಾ ಕ್ರಾಂತಿ ಪ್ರೊಡ್ಯೂಸರ್. ದರ್ಶನ್ (Darshan) ಅವರ ಕ್ರಾಂತಿ (Kranthi) ಸಿನಿಮಾ ಇದೆ ಜನವರಿ 26ರಂದು ರಿಲೀಸ್ ಆಗಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಚಿತ್ರದ ಪ್ರಚಾರ ಕಾರ್ಯಕ್ಕೆ ಇಳಿದಿದ್ದ ಇಡೀ ತಂಡ ಇಂದು ಎಂಟು ದಿನಗಳ ಬಳಿಕ ಸಿನಿಮಾ ನೂರು ಕೋಟಿ ಕಲೆಕ್ಷನ್ ದಾಟಿದ ಸಂಭ್ರಮದಲ್ಲಿದೆ. ಇದರ ವಿಶೇಷವಾಗಿ ಸ್ಪೆಷಲ್ ಸಕ್ಸಸ್ ಮೀಟ್…

Read More “ಪೈರಸಿ ಆಯ್ತು ಅಂತಾ ಕುತ್ಕೊಂಡು ಬೇರೆಯವರ ಥರ ಕಣ್ಣೀರು ಹಾಕೋಳಲ್ಲ ನಾನು. ಕ್ರಾಂತಿ ಸಿನಿಮಾ ಸಕ್ಸಸ್ ಪಾರ್ಟಿಯಲ್ಲಿ ಪರೋಕ್ಷವಾಗಿ ಟಂಗ್ ಕೊಟ್ಟ ಶೈಲಜಾ ನಾಗ್.” »

Cinema Updates

ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

Posted on February 2, 2023 By Kannada Trend News No Comments on ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ
ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ

ಆಂಕರ್ ಅನುಶ್ರೀ ಅವರು ರಿಯಾಲಿಟಿ ಶೋಗಳ ಸರದಾರೆ ಎನ್ನಬಹುದು. ಯಾಕೆಂದರೆ ಜೀ ಕನ್ನಡ(Zee kannada) ವಾಹಿನಿಯಲ್ಲಿ ಇದುವರೆಗೆ ಹಲವಾರು ರಿಯಾಲಿಟಿ ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಬಂದಿರುವ ಇವರು ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿ ಎನ್ನುವ ಸ್ಥಾನ ಗಿಟ್ಟಿಸಿ ಕೊಟ್ಟಿದ್ದಾರೆ. ಕಿರುತೆರೆ ರಿಯಾಲಿಟಿ ಶೋಗಳ ಜೊತೆಗೆ ಹಲವಾರು ಇವೆಂಟ್ಗಳನ್ನು ಕೂಡ ಕಿರುತೆರೆಯಲ್ಲಿ ನಡೆಸಿರುವ ಇವರು ಜೀ ಕನ್ನಡ ಜಾತ್ರೆ, ಜೀ ಕುಟುಂಬ ಅವಾರ್ಡ್ಸ್ ಮುಂತಾದ ಇನ್ನಿತರ ಕಾರ್ಯಕ್ರಮಗಳಿಗೂ ಹೋಸ್ಟ್ ಮಾಡಿದ್ದಾರೆ. ಮುಂದುವರೆದು ಕೆಲವು ರಾಜಕೀಯ ಕಾರ್ಯಕ್ರಮಗಳು,…

Read More “ಎಲ್ಲಾ ನಟ ನಟಿಯರಿಗೂ ಸಂದರ್ಶನ ಮಾಡುವ ಅನುಶ್ರೀ ದರ್ಶನ್ ಗೆ ಮಾತ್ರ ಇದು ವರೆಗೂ ಒಂದು ಬಾರಿಯೂ ಸಂದರ್ಶನ ಮಾಡಿಲ್ಲ ಯಾಕೆ ಗೊತ್ತಾ.? ಕೊನೆಗೂ ಹೊರ ಬಿತ್ತು ಸತ್ಯ” »

Viral News

ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?

Posted on January 26, 2023 By Kannada Trend News No Comments on ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?
ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ಪುರದ್ರೂಪಿ ಚೆಲುವ, ಇದೇ ಕಾರಣ ಲೈಟ್ ಬಾಯ್ ಆಗಿದ್ದ ಅವರು ನಾಯಕ ನಟ ಆಗಲು ಸಾಧ್ಯವಾಯಿತು. ಕಟ್ಟು ಮಸ್ತಾದ ದೇಹ ಆಕರ್ಷಣೀಯ ರೂಪ ಇವರನ್ನು ಇಂದು ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಹೊಂದಿರುವ ಸ್ಟಾರ್ ಹೀರೋ ಎನ್ನುವ ಪಟ್ಟಕ್ಕೆ ತಂದು ಕೂರಿಸಿದೆ. ಹೀರೋ ಎಂದರೆ ದರ್ಶನ್ ರೀತಿ ಇರಬೇಕು ಎಂದು ಎಷ್ಟೋ ಜನ ಮಾತನಾಡಿಕೊಂಡಿದ್ದಾರೆ. ಆದರೆ ಇಷ್ಟೆಲ್ಲ ಹೊಗಳಿಸಿಕೊಳ್ಳುತ್ತಿದ್ದ, ಸುರಸುಂದರಾಂಗನಂತೆ ಇದ್ದ ದರ್ಶನ ಅವರ ಮುಖ ಚಹರೆ ಇತ್ತೀಚೆಗೆ ಕ-ಳೆ-ಗುಂ-ದಿ-ದ ರೀತಿ…

Read More “ದಿನೇ ದಿನೇ ವಿರೂಪವಾಗುತ್ತಿರುವ ದರ್ಶನ್ ಮುಖ, ಒಂದು ಕಾಲದಲ್ಲಿ ಸುರದೃಪಿ ಆಗಿದಂತಹ ದರ್ಶನ್ ಮುಖ ಇದ್ದಕ್ಕಿದ್ದ ಹಾಗೇ ಹದಗೆಡಲು ಕಾರಣವೇನು ಗೊತ್ತ.?” »

Entertainment

ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ

Posted on January 17, 2023 By Kannada Trend News No Comments on ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ
ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ

  ರವಿಶಂಕರ್ ಅವರು ಕನ್ನಡದ ಸಿನಿಮಾಗಳಲ್ಲಿ ಖಳನಾಯಕನಾಗಿ ನಾಯಕ ನಟನಾಗಿ ಪೋಷಕ ಪಾತ್ರದಾರಿಯಾಗಿ ಕಾಮಿಡಿ ಆಕ್ಟರ್ ಆಗಿ ಕಳೆದ ಒಂದು ದಶಕದಲ್ಲಿ ನಾನಾ ರೀತಿ ನಮ್ಮನ್ನು ಮನೋರಂಜಸಿದ್ದಾರೆ. ಇವರನ್ನು ನಮ್ಮ ಇಂಡಸ್ಟ್ರಿಗೆ ಕರೆ ತಂದಿದ್ದೇ ಕಿಚ್ಚ ಸುದೀಪ್ ಅವರು. ಇದನ್ನು ಅವರೇ ಎಷ್ಟೋ ಬಾರಿ ಹಲವು ವೇದಿಕೆಗಳಲ್ಲಿ ಹೇಳಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಕೆಂಪೇಗೌಡ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ರವಿಶಂಕರ್ ಅವರು ಸುದೀಪ್ ಅವರ ಆತ್ಮೀಯರು. ಈಗ ದರ್ಶನ್ ರ ಕ್ರಾಂತಿ ಸಿನಿಮಾದಲ್ಲೂ ಕೂಡ ಒಂದು ಮುಖ್ಯ…

Read More “ದರ್ಶನ್ ಸುದೀಪ್ ಇಬ್ಬರು ಮೊದಲಿನ ರೀತಿ ಒಂದಾಗ್ತಾರ ಅಂತ ಕೇಳಿದಕ್ಕೆ ರವಿಶಂಕರ್ ಹೇಳಿದ್ದೇನು ಗೊತ್ತ.? ಒಂದು ಕ್ಷಣ ಎಲ್ಲರೂ ಮೂಖ ವಿಸ್ಮಿತ” »

Entertainment

ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

Posted on January 16, 2023 By Kannada Trend News No Comments on ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್
ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್

  ದರ್ಶನ್ ಅವರ ಯಾವ ಸಿನಿಮಾ ಕೂಡ ಕಳೆದ ವರ್ಷ ರಿಲೀಸ್ ಮಾಡಿಲ್ಲ. ಹೀಗಾಗಿ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಗ್ಗೆ ಎಲ್ಲೆದೆ ವ್ಯಾಪಕವಾಗಿ ಕುತೂಹಲ ವ್ಯಕ್ತವಾಗುತ್ತಿದೆ. ಜನವರಿ 26ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಎರಡು ತಿಂಗಳ ಹಿಂದಿನಿಂದಲೇ ಶುರು ಆಗಿದೆ. ನಾಯಕಶನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದು ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಮೀಡಿಯಾಗಳು ದರ್ಶನ್ ಅವರನ್ನು ಬ್ಯಾನ್ ಮಾಡಿರುವ ಕಾರಣ…

Read More “ನಾನು ಡಬ್ಬ ಸಿನಿಮಾ ಮಾಡಿದ್ರು ನನ್ನ ಸೆಲೆಬ್ರಿಟಿಗಳು ನೋಡ್ತಾರೆ‌. ಕ್ರಾಂತಿ ಸಿನಿಮಾದ 4ನೇ ಹಾಡು ಬಿಡುಗಡೆ ಮಾಡುವಾಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ದರ್ಶನ್” »

Entertainment

ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.

Posted on January 3, 2023 By Kannada Trend News No Comments on ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.
ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.

  ಸದ್ಯಕ್ಕೆ ಕರ್ನಾಟಕದ ಪುಷ್ಪವತಿ ಎಂದು ಕರೆಸಿಕೊಡುತ್ತಿರುವ ನಟಿ ನಿಮಿಕಾ ರತ್ನಾಕರ್ ಅವರು ಕ್ರಾಂತಿ ಸಿನಿಮಾದ ಹಾಡೊಂದರ ಕುರಿತು ಮಾತನಾಡಿದ್ದಾರೆ. ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಸಿನಿಮಾವು ಈ ವರ್ಷದ ಮೊದಲ ಸ್ಟಾರ್ ಸಿನಿಮಾ ವಾಗಿ ಜನವರಿ 26ರಂದು ರಾಜ್ಯದಾದ್ಯಂತ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಚಿತ್ರತಂಡವು ಹಮ್ಮಿಕೊಂಡಿದ್ದು ಆಡಿಯೋ ರಿಲೀಸ್ ಅನ್ನು ವಿಶೇಷವಾಗಿ ಮಾಡುತ್ತಿದೆ. ಕರ್ನಾಟಕದ ಪ್ರಮುಖ ಸಿಟಿಗಳಲ್ಲಿ ಒಂದೊಂದು ಹಾಡನ್ನು ರಿಲೀಸ್ ಮಾಡುವ ಮೂಲಕ…

Read More “ಎಲ್ರೂ ಶೂಟಿಂಗ್ ಗಿಂತ ಮೊದಲು ರಿಹರ್ಸಲ್ ಮಾಡಿ ಡ್ಯಾನ್ಸ್ ಮಾಡ್ತಾರೆ. ಆದ್ರೆ ದರ್ಶನ್ ಮಾತ್ರ ಯಾವುದೇ ರಿಹರ್ಸಲ್ ಇಲ್ಲದೆ ಪರ್ಫೆಕ್ಟ್ ಆಗಿ ಡ್ಯಾನ್ಸ್ ಮಾಡ್ತಾರೆ ಎಂದ ನಟಿ ನಿಮಿಕಾ ರತ್ನಾಕರ್.” »

Entertainment

ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

Posted on January 1, 2023January 1, 2023 By Kannada Trend News No Comments on ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್
ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್

ದರ್ಶನ್ ಅವರ ಈ ಸ್ಥಿತಿಗೆ ಯಾರು ಕಾರಣ ಎಂದು ಶಾ-ಕಿಂ-ಗ್ ಹೇಳಿಕೆ ಕೊಟ್ಟ ಮೀನ ತೂಗುದೀಪ್… ದರ್ಶನ್ ಅವರು ಸದಾ ಒಂದಲ್ಲ ಒಂದು ವಿಚಾರವಾಗಿ ವಿವಾದ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗಾಗಲೇ ಹಲವು ವಿಷಯಗಳಲ್ಲಿ ಇವರ ಹೆಸರು ಸುದ್ದಿಯಲ್ಲಿ ಇತ್ತು, ಇದೀಗ ಸುದ್ದಿ ಮಾಧ್ಯಮದಿಂದಲೇ ಇವರನ್ನು ಬ್ಯಾನ್ ಮಾಡುವ ತನಕ ಅವರ ಗಲಾಟೆಗಳು ಜೋರಾಗಿದೆ. ಈ ವರ್ಷ ಜನವರಿ 26ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ ಮಾಧ್ಯಮಗಳು…

Read More “ದರ್ಶನ್ ಈ ರೀತಿ ಬೆಳೆದಿದ್ದಾನೆ ಎಂಬುದಕ್ಕೆ ರಾಜಕುಮಾರ್ ಕುಟುಂಬದವರೇ ಕಾರಣ. ದರ್ಶನ್ ತಾಯಿ ಮೀನಾ ಮಾತಾನಾಡಿರುವ ವಿಡಿಯೋ ವೈರಲ್” »

Entertainment

ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

Posted on December 27, 2022 By Kannada Trend News No Comments on ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ
ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ಡಾಲಿ ಮಾತು ಕೇಳಿ ಶಾ-ಕ್ ಆದ ಅಭಿಮಾನಿಗಳು   ನಟ ಡಾಲಿ ಧನಂಜಯ್(Dali Dananjay) ಅಭಿನಯದ ಜಮಾಲಿಗುಡ್ಡ(Jamaligudda) ಸಿನಿಮಾ ಇದೇ ತಿಂಗಳ 30ನೇ ತಾರೀಕು ಕರ್ನಾಟಕದ ಅತ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಕೂಡ ತೆರೆ ಕಾಣಲಿದೆ ಸದ್ಯಕ್ಕೆ ಧನಂಜಯ್ ಅವರು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಅವರು ನಟಿಸಿದ್ದು ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಅವರು ಈ ವರ್ಷ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸಿನಿಮಾಗಳು…

Read More “ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ” »

Entertainment

Posts pagination

1 2 … 5 Next

Copyright © 2025 Kannada Trend News.


Developed By Top Digital Marketing & Website Development company in Mysore