Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?

Posted on August 8, 2022 By Kannada Trend News No Comments on ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?
ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?

ಸ್ಯಾಂಡಲ್ವುಡ್ ಸಿಂಡ್ರೆಲಾ ಅಂತ ಬಿರುದು ಪಡೆದಿರುವ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಮೊಗ್ಗಿನ ಮನಸ್ಸು ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಹಿಟ್ ಸಿನಿಮಾ ನೀಡುವುದರ ಮೂಲಕ ಕನ್ನಡ ಸಿನಿ ರಸಿಕರ ಮನಸ್ಸಿಗೆ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕೂಡ ರಾಧಿಕಾ ಪಂಡಿತ್ ಅವರು ಯಶ್, ಪುನೀತ್, ಗೋಲ್ಡನ್ ಸ್ಟಾರ್ ಗಣೇಶ್, ಅನುಪ್ ಭಂಡಾರಿ, ಅಜಯ್ ರಾವ್,…

Read More “ಎಲ್ಲ ನಟರ ಜೊತೆ ನಟಿಸಿರುವ ರಾಧಿಕಾ ಪಂಡಿತ್ ದರ್ಶನ್ ಮತ್ತು ಸುದೀಪ್ ಜೊತೆ ಯಾಕೆ ನಟಿಸಿಲ್ಲ ಗೊತ್ತಾ.?” »

Entertainment

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

Posted on August 8, 2022 By Kannada Trend News No Comments on ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?
ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?

ರಚಿತಾ ರಾಮ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟನೆ ಮಾಡುವುದರ ಮೂಲಕ 2013ರಲ್ಲಿ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಅವರು ನಟನೆ ಮಾಡುವುದಕ್ಕಿಂತ ಮುಂಚೆ ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದಂತಹ ಅರಸು ಎಂಬ ಧಾರವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಈ ಧಾರಾವಾಹಿ ರಚಿತಾ ರಾಮ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು ಇದರ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಂತಹ ರಚಿತಾರಾಮ್ ಅವರಿಗೆ ದರ್ಶನ್ ಅವರು ಮೊದಲ ಬಾರಿಗೆ…

Read More “ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗೆ ರಚಿತಾ ರಾಮ್ ಅವಾಜ್ ಹಾಕಿದ ಈ ವೈರಲ್ ವಿಡಿಯೋ ನೋಡಿ, ನಟಿಯಾದ ಕೂಡಲೇ ಈ ರೀತಿ ಮಾಡುವುದು ಸರಿನಾ .?” »

Entertainment

ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.

Posted on August 7, 2022 By Kannada Trend News No Comments on ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.
ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ  ಅಪ್ಪು ಅಭಿಮಾನಿಗಳು.

ಕರುನಾಡ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳ ಪ್ರೀತಿಯ ದಚ್ಚು ಅದ್ಯಾಕೋ ಇತ್ತೀಚಿಗೆ ತೀರ ವಿವಾದಕ್ಕೆ ಎಡೆಯಾಗುತ್ತಿದ್ದಾರೆ. ಕಳೆದ ಬಾರಿ ಅವರ ವಾಯ್ಸ್ ನಲ್ಲಿ ರಿಲೀಸ್ ಆದ ರೆಕಾರ್ಡಿಂಗ್ ಒಂದರಲ್ಲಿ ಮಾಧ್ಯಮಗಳನ್ನು ತೀವ್ರವಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದ ಕಾರಣ ಮಾಧ್ಯಮಗಳು ದರ್ಶನ್ ಅವರ ಯಾವುದೇ ಸಿನಿಮಾಗಳಿಗೂ ನಾವು ಪ್ರಚಾರ ನೀಡುವುದಿಲ್ಲ ಎಂದು ಸ್ಟ್ರೈಕ್ ಮಾಡುತ್ತಿವೆ. ಜೊತೆಗೆ ದರ್ಶನ್ ಅವರ ಹೆಸರು ಇನ್ ಯಾವುದೇ ಸಂದರ್ಭದಲ್ಲಿ ಬಂದರೂ ಕೂಡ ಅಲ್ಲಿಗೆ ಬೀಪ್ ಸೌಂಡ್ ಹಾಕುವಷ್ಟು ದರ್ಶನ್ ಅವರನ್ನು ದ್ವೇಷಿಸುತ್ತಿದೆ. ಆದರೂ ದರ್ಶನ…

Read More “ದರ್ಶನ್ ಕ್ಷಮೆ ಕೇಳುವವರೆಗೂ ಕ್ರಾಂತಿ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟ ಮಾಡುತ್ತಿರುವ ಅಪ್ಪು ಅಭಿಮಾನಿಗಳು.” »

Entertainment

ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.

Posted on August 7, 2022 By Kannada Trend News No Comments on ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.
ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅವರು ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎನ್ನುವುದು ತೆಲುಗು ಇಂಡಸ್ಟ್ರಿಯ ಹಲವು ಜನರ ಬಾಯಿಂದ ಬಂದಿರುವ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಹೈದರಾಬಾದಿನ ಹಲವು ಕಡೆಗಳಲ್ಲಿ ಇವರಿಬ್ಬರು ಓಡಾಡಿರುವ ಹಾಗೂ ಡೇಟಿಂಗ್ ನಡೆಸಿರುವ ಬಗ್ಗೆ ಮಾಹಿತಿಗಳು ಇದೆ. ಅಲ್ಲದೆ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರೊಂದಿಗಿನ ಎಂಗೇಜ್ಮೆಂಟ್ ಮುರಿದು ಬೀಳಲು ಇವರಿಬ್ಬರ ರಿಲೇಷನ್ಶಿಪ್ ಕಾರಣ ಎನ್ನುವ ಗಾಳಿ ಸುದ್ದಿಗಳು ಕೂಡ ಕನ್ನಡ ಮತ್ತು ತೆಲಗು ಇಂಡಸ್ಟ್ರಿಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದವು….

Read More “ವೇದಿಕೆ ಮೇಲೆ ಎಲ್ಲರ ಎದುರು ವಿಜಯ್ ದೇವರಕೊಂಡಗೆ ಮುತ್ತಿಟ್ಟು ತಬ್ಬಿಕೊಂಡು ರಶ್ಮಿಕಾ ಮಂದಣ್ಣ, ಈ ವೈರಲ್ ವಿಡಿಯೋ ನೋಡಿ.” »

Entertainment

ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?

Posted on August 6, 2022August 7, 2022 By Kannada Trend News No Comments on ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?
ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?

ಟೆನಿಸ್ ಕೃಷ್ಣ ಅವರು 90ರ ದಶಕದಿಂದ ಇಂದಿನವರೆಗೂ ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ನಗಿಸುತ್ತಾ ಬಂದಿದ್ದಾರೆ. ಇಂದಿಗೂ ಟೆನ್ನಿಸ್ ಕೃಷ್ಣ ಎಂದರೆ ನೆನಪಾಗುವುದು ಅವರ ನಂಜಪ್ಪನ ಮಗ ಗುಂಜಪ್ಪ ಮತ್ತು ಗಡಿಬಿಡಿ ಅಳಿಯ ಸಿನಿಮಾದ ಇನ್ನೂ ಬೆಲ್ಲು ಹೊಡಿಲಿಲ್ವೇ ಎನ್ನುವ ಡೈಲಾಗ್ ಹಾಗೆಯೇ ಅವರ ಮಾರಮ್ಮನ ಡಿಸ್ಕ್ ಎನ್ನುವ ಡೈಲಾಗ್ ಕೂಡ ವರ್ಲ್ಡ್ ಫೇಮಸ್ ಆಗಿದೆ. ಇಂದಿಗೂ ಎಷ್ಟೋ ಜನರಿಗೆ ಆ ಡೈಲಾಗ್ ಫೇವರೇಟ್ ಕೂಡ. ಅದೇ ಡೈಲಾಗ್ ಇಟ್ಟುಕೊಂಡು ಕನ್ನಡದ ರಾಪರ್…

Read More “ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?” »

Entertainment

ಈ ಬಾರಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮನೆಯೊಳಗಿರುವ ಸದಸ್ಯರ ಫೈನಲ್ ಲೀಸ್ಟ್ ಇದೆ ನೋಡಿ.

Posted on August 6, 2022 By Kannada Trend News No Comments on ಈ ಬಾರಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮನೆಯೊಳಗಿರುವ ಸದಸ್ಯರ ಫೈನಲ್ ಲೀಸ್ಟ್ ಇದೆ ನೋಡಿ.
ಈ ಬಾರಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮನೆಯೊಳಗಿರುವ ಸದಸ್ಯರ ಫೈನಲ್ ಲೀಸ್ಟ್ ಇದೆ ನೋಡಿ.

ಬಿಗ್ ಬಾಸ್ ಪ್ರಪಂಚದ ಹಲವು ಭಾಷೆಗಳಲ್ಲಿ ತೆರೆ ಕಾಣುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೋ, ಕನ್ನಡದಲ್ಲಿ ಇದಕ್ಕೆ ಈ ಬಾರಿ 9ನೇ ಆವೃತ್ತಿಯ ಸಂಭ್ರಮ ಈ ಬಗ್ಗೆ ಅಧಿಕೃತವಾಗಿ ಇಷ್ಟೊತ್ತಿಗೆ ಪ್ರಮುಖ ಯಾವುದೇ ಸದ್ದಿಲ್ಲ ಆದರೆ ಬಿಗ್ ಬಾಸ್ ಮಿನಿ ಶೋ ಬರುವ ಬಗ್ಗೆ ಮಾಹಿತಿ ದೊರೆತಿದ್ದು ಅದಕ್ಕೆ ಸಂಬಂಧಪಟ್ಟ ಪ್ರೋಮಗಳನ್ನು ರಿಲೀಸ್ ಮಾಡಲಾಗಿದೆ ಈ ಬಾರಿ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಹಲವಾರು ಸ್ಪರ್ದಿಗಳು ಕಿರುತೆರೆಯ ಬಿಗ್ ಬಾಸ್ ಶೋ ಅಲ್ಲೂ ಕೂಡ ಇರಲಿದ್ದಾರೆ ಮತ್ತು ಪ್ರತಿವರ್ಷ ಕೂಡ…

Read More “ಈ ಬಾರಿ ಬಿಗ್ ಬಾಸ್ 9ನೇ ಆವೃತ್ತಿಯಲ್ಲಿ ಮನೆಯೊಳಗಿರುವ ಸದಸ್ಯರ ಫೈನಲ್ ಲೀಸ್ಟ್ ಇದೆ ನೋಡಿ.” »

Entertainment

ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.

Posted on August 6, 2022 By Kannada Trend News No Comments on ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.
ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.

ನಿವೇದಿತಾ ಗೌಡ ಕನ್ನಡದ ಪ್ರತಿಯೊಬ್ಬರಿಗೂ ಗೊತ್ತಿರುವ ಹೆಸರು ಅದರಲ್ಲೂ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಪ್ರತಿಯೊಬ್ಬರಿಗೂ ಕೂಡ ಇವರ ಪರಿಚಯ ಇದ್ದೇ ಇರುತ್ತದೆ ಮತ್ತು ಕಿರುತರೆಯ ಪ್ರತಿಯೊಬ್ಬ ಪ್ರೇಕ್ಷಕರಿಗೂ ಕೂಡ ಇವರ ಮುಗ್ಧತೆ ಹಾಗೂ ಬೇಬಿ ಡಾಲ್ ಲುಕ್ ಇಷ್ಟವಾಗುತ್ತದೆ. ಹೀಗಾಗಿ ಕರ್ನಾಟಕದ ಬಹುತೇಕ ಎಲ್ಲರಿಗೂ ಚಿರಪರಿಚಿತ ಹೆಸರು ಇವರದು ಎಂದು ಹೇಳಬಹುದು. ಅದರಲ್ಲೂ ಇವರು ಮಿಸ್ಸೆಸ್ ಇಂಡಿಯಾ ಕಾಂಪಿಟೇಶನ್ ಗೆ ಹೋಗಿ ಬಂದಮೇಲೆ ಇಡೀ ದೇಶಕ್ಕೆ ಇವರು ಪರಿಚಯವಾಗಿದ್ದಾರೆ ಮಿಸಸ್ ಇಂಡಿಯಾ ಕಾಂಪಿಟೇಶನ್ ನಲ್ಲಿ…

Read More “ಎಷ್ಟ್ ಬೇಕಾದ್ರು ಕುಡಿರಪ್ಪ ಅಂತ ಹೇಳಿ ನೈಟ್ ಡ್ರೆಸ್ ನಲ್ಲಿ ಹಾಟ್ ಡ್ಯಾನ್ಸ್ ಮಾಡಿದ ನಿವೇದಿತಾ ಗೌಡ ಅವರ ಈ ವಿಡಿಯೋ ನೋಡಿ.” »

Entertainment

ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.

Posted on August 6, 2022 By Kannada Trend News No Comments on ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.
ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.

ತನ್ನ ಮುಗ್ಧ ಪ್ರತಿಭೆಯ ಹಾಡು ಹಾಗೂ ನೃತ್ಯಗಳಿಂದ ನೆಟ್ಟಿಗರನ್ನು ರಂಜಿಸುತ್ತಾ ನಾನು ಪುನೀತಣ್ಣ ಶಿವಣ್ಣ ಅವರ ಅಭಿಮಾನಿ ಎಂದು ವಿಡಿಯೋ ಶುರು ಮಾಡುವ ಈ ಹಳ್ಳಿಯ ಮುಗ್ಧತೆಯ ಹುಡುಗ ಕಾಫಿನಾಡು ಚಂದು ಒಬ್ಬ ಆಟೋ ಚಾಲಕ ಆಗಿದ್ದು ಕೆಲವು ಸಮಾಜ ಸೇವೆಗಳನ್ನು ಮಾಡುತ್ತ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಿದ್ದಾನೆ. ಇತ್ತೀಚೆಗೆ ಕೇವಲ 2 ವಾರಗಳಿಂದ ಈಚೆಗೆ ಹೆಚ್ಚು ಪ್ರಸಿದ್ದಿಯಲ್ಲಿರುವ ಈ ಹುಡುಗ ಚಿಕ್ಕಮಗಳೂರಿನ ಮೂಡಿಗೆರೆಯ ಮಲ್ಲಂದೂರು ಗ್ರಾಮದ ನಿವಾಸಿಯಾಗಿದ್ದು ಹೆಚ್ಚಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತನ್ನದೇ ಶೈಲಿಯಲ್ಲಿ ಹಾಡುಗಳ…

Read More “ಜನರ ಕಾಟಕ್ಕೆ ಸುಸ್ತಾದ ಚಂದು ದಿನಕ್ಕೊಂದು ನಂಬರ್ ಚೇಂಜ್ ಮಾಡುತ್ತಿದ್ದರಂತೆ.” »

Entertainment

ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.

Posted on August 6, 2022 By Kannada Trend News No Comments on ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.
ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.

75ನೇ ಸ್ವಾತಂತ್ರ್ಯೋತ್ಸವದ ಆಚರಣೆಗೆ ದಿನಗಣನೆ ಆರಂಭವಾಗಿದ್ದು ಸಸ್ಯಾಕಾಶಿ ಎಂದೇ ಹೆಸರಾಗಿರುವ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ ಇಂದಿನಿಂದ ಆರಂಭವಾಗಿದ್ದು ಈ ಫ್ಲವರ್ ಶೋ ಗೆ ಕರ್ನಾಟಕ ಸಿ ಎಂ ಬಸವರಾಜ್ ಬೊಮ್ಮಾಯಿ ಅವರು ಇಂದು ಚಾಲನೆ ನೀಡಿದರು. ಚಾಲನೆ ನೀಡಿ ಪುಷ್ಪ ಪ್ರದರ್ಶನದ ಬಗ್ಗೆ ಮಾತನಾಡಿದ ಬೊಮ್ಮಾಯಿ ಅವರು ಲಾಲ್ ಬಾಗ್ ನಲ್ಲಿ ಉದ್ಘಾಟನೆಗೊಂಡಿರುವ ಡಾಕ್ಟರ್ ರಾಜ್ ಕುಮಾರ್ ಪ್ರತಿಮೆ ಹಾಗೂ ಅಪ್ಪು ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಡಾಕ್ಟರ್ ಪುನೀತ್ ರಾಜ್ ಕುಮಾರ್…

Read More “ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ ಬೊಮ್ಮಾಯಿ ನವೆಂಬರ್ 1 ಕ್ಕೆ ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ.” »

Entertainment

ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.

Posted on August 5, 2022August 6, 2022 By Kannada Trend News No Comments on ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.
ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.

ಮಾಲಾಶ್ರೀ 15ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದರು ಈಗ ದರ್ಶನ್ ಒಟ್ಟಿಗೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಮಾಲಾಶ್ರೀ ಅವರ ಮಗಳ ನಿಜವಾದ ವಯಸ್ಸಿಷ್ಟು ಗೊತ್ತಾ.? ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮು ಅವರು ಇದೀಗ ಚಿತ್ರರಂಗಕ್ಕೆ ಕಾಲಿಡಿತ್ತಿದ್ದಾರೆ. ವಿಶೇಷ ಏನೆಂದರೆ ದರ್ಶನ್ ಅವರ 56ನೇ ಸಿನಿಮಾ ಆದಂತಹ “ಕಾಟೇರ” ಎಂಬ ಸಿನಿಮಾದಲ್ಲಿ ಮಾಲಾಶ್ರೀ ಅವರ ಮಗಳು ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಜೊತೆ ನಟಿಯಾಗಿ ನಟಿಸುವುದರ ಮೂಲಕ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ….

Read More “ದರ್ಶನ್ ಜೊತೆ ನಟಿಸುತ್ತಿರುವ ಮಾಲಾಶ್ರೀ ಮಗಳ ನಿಜವಾದ ವಯಸ್ಸೆಷ್ಟು ಗೊತ್ತಾ.? ಪಕ್ಕಾ ಶಾ-ಕ್ ಆಗುತ್ತೆ ಖಂಡಿತ ಬಾಯಿ ಮೇಲೆ ಬೆರಲು ಇಡ್ತೀರ.” »

Entertainment

Posts pagination

Previous 1 … 89 90 91 … 101 Next

Copyright © 2026 Kannada Trend News.


Developed By Top Digital Marketing & Website Development company in Mysore