Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Serial Loka

ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.

Posted on April 11, 2023 By Kannada Trend News No Comments on ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.

  ನಟ ಅನಿರುದ್ಧ್ ಅವರು ಚೆಲ್ಲಾಟ, ಚಿತ್ರ ಮುಂತಾದ ಯುವಜನತೆಗೆ ಇಷ್ಟ ಆಗುವ ಹೊಸ ರೀತಿಯ ಸಿನಿಮಾ ಮೂಲಕವೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಅವರು ಮತ್ತು ರಕ್ಷಿತಾ ಅವರ ಕಾಂಬಿನೇಷನ್ ನ ನೀನೆಲ್ಲೋ ನಾನಲ್ಲೆ ಸಿನಿಮಾ ಬಗ್ಗೆ ಇಂದಿಗೂ ಜನ ಮಾತನಾಡುತ್ತಾರೆ. ಒಬ್ಬ ಹೀರೋ ಆಗಲು ಅಷ್ಟು ಅರ್ಹತೆಗಳನ್ನು ಹೊಂದಿದ್ದ ಜೊತೆಗೆ ನಿರ್ದೇಶಕನಾಗಿ ಬರಹಗಾರನಾಗಿ ಸ್ಕ್ರಿಪ್ ರೈಟರ್ ಆಗಿ ತೆರೆ ಹಿಂದಿನ ಕೆಲಸ ಬಲ್ಲವರಾಗಿದ್ದ. ಈ ಹೀರೋ ಅದ್ಯಾಕೋ ಬೆಳ್ಳಿ ತೆರೆಯಲ್ಲಿ ಹೊಳೆಯಲೇ ಇಲ್ಲ….

Read More “ಮತ್ತೊಮ್ಮೆ ಮೋಸ ಹೋದ ನಟ ಅನಿರುದ್ಧ್, ಅಭಿಮಾನಿಗಳಿಗೆ ಕಹಿಸುದ್ದಿ ಇದ್ದೊಂದು ಅವಕಾಶವನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ.” »

Serial Loka

ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

Posted on April 6, 2023 By Kannada Trend News No Comments on ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?
ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?

  ಕಿರುತೆರೆ ಪ್ರಪಂಚದಲ್ಲಿ ಹೊಸ ರೀತಿಯ ಪ್ರಯೋಗವನ್ನು ಭಾಗ್ಯಲಕ್ಷ್ಮಿ ಧಾರಾವಾಹಿ ಮತ್ತು ಲಕ್ಷ್ಮಿ ಬಾರಮ್ಮ ಧಾರವಾಹಿಗಳು ಮಾಡುತ್ತಿವೆ. ಅಕ್ಕ-ತಂಗಿಯರ ಕಥೆಗಳು ಅಕ್ಕಪಕ್ಕದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸಂಜೆ 7ರಿಂದ 7:30 ಹಾಗು 7.30 ರಿಂದ 8.00 ರವರೆಗೆ ಪ್ರಸಾರ ಆಗುತ್ತಿವೆ. ಭಾಗ್ಯ ಹಾಗೂ ಲಕ್ಷ್ಮೀ ಎನ್ನುವ ಈ ಕಸಿನ್ಸ್ ಗಳ ಕಥೆಗೆ ಕನ್ನಡಿಗರು ಮನಸೋತಿದ್ದಾರೆ. ಎಲ್ಲಾ ಪಾತ್ರಗಳ ಘನತೆ, ನಿರ್ವಹಣೆ ಆಗುವ ಆಯ್ಕೆ ಅಚ್ಚುಕಟ್ಟಾಗಿದ್ದು ಪ್ರತಿಯೊಂದು ಅಂಶವು ಕೂಡ ಧಾರಾವಾಹಿಗಳ ಗೆಲುವಿಗೆ ಕಾರಣವಾಗಿದೆ. ಧಾರಾವಾಹಿ ಶುರುವಾದ ಕೆಲವೇ…

Read More “ದಿಢೀರ್ ಎಂದು ಭಾಗ್ಯಲಕ್ಷ್ಮಿ ಸೀರಿಯಲ್ ಬಿಟ್ಟು ಹೋರ ನಡೆದ ನಟಿ ಗೌತಮಿ ಇದ್ದಕ್ಕಿದ್ದಂತೆ ಈ ರೀತಿ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?” »

Serial Loka

ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

Posted on February 14, 2023 By Kannada Trend News No Comments on ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.
ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.

  ಹಿಂದೆಲ್ಲಾ ಮನರಂಜನೆ ಬದುಕಿನ ಒಂದು ಸಣ್ಣ ಭಾಗವಾಗಿತ್ತು, ದಿನಪೂರ್ತಿ ದುಡಿಯುತ್ತಿದ್ದ ಮಂದಿ ಸಂಜೆ ಊಟ ಮಾಡಿ ಪಡಸಾಲೆ ಮೇಲೆ ಕೂತು ಕ್ಷಣ ಹೊತ್ತು ಮಾತನಾಡಿದರೆ ಅದು ಅಲ್ಲಿಗೆ ಮುಗಿಯುತಿತ್ತು, ಅಥವಾ ಶುಕ್ರವಾರ ವಿಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಮಂಜರಿಯ 5 ಹಾಡುಗಳಲ್ಲಿ ಅದು ಮುಗಿದು ಹೋಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಈಗ ಕಾಲ ಎಷ್ಟು ಬದಲಾಗಿ ಹೋಗಿದೆ ಎಂದರೆ ಕಳೆದ ಎರಡು ದಶಕದಲ್ಲಿ ಈ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಅದರಲ್ಲಂತೂ ಮನೋರಂಜನೆ ವಿಷಯದಲ್ಲಿ ಇದೊಂದು ದೊಡ್ಡ ಪವಾಡದಂತೆ…

Read More “ಅನು ಪ್ರಗ್ನೆಂಟ್ ಆಗಿ 6 ತಿಂಗಳಾದ್ರು ಹೊಟ್ಟೆ ಕಾಣ್ತಿಲ್ಲ ಎಂದು ಜೊತೆಯಲ್ಲಿ ಸೀರಿಯಲ್ ತಂಡವನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರು.” »

Serial Loka

ಕನ್ನಡತಿ ಧಾರಾವಾಹಿ ಮುಕ್ತಾಯ, ಇಂದು ಕೊನೆ ಎಪಿಸೋಡ್, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

Posted on February 3, 2023February 3, 2023 By Kannada Trend News No Comments on ಕನ್ನಡತಿ ಧಾರಾವಾಹಿ ಮುಕ್ತಾಯ, ಇಂದು ಕೊನೆ ಎಪಿಸೋಡ್, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.
ಕನ್ನಡತಿ ಧಾರಾವಾಹಿ ಮುಕ್ತಾಯ, ಇಂದು ಕೊನೆ ಎಪಿಸೋಡ್, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.

  ಕನ್ನಡತಿ ಧಾರಾವಾಹಿ ಮುಕ್ತಾಯ, ಪ್ರೇಕ್ಷಕರ ಮನಗಿದ್ದ ಅಂಶಗಳು ಇವು. ಜನಪ್ರಿಯ ಕನ್ನಡತಿ (Kannadathi) ಧಾರಾವಾಹಿಯ ಮುಕ್ತಾಯಗೊಂಡಿದೆ. ಅಂತಿಮ ಎಪಿಸೋಡ್ಗಳು ಪ್ರಸಾರ ಆಗುತ್ತಿದ್ದು, ಈ ವಾರದಲ್ಲೇ ಕೊನೆಗೊಳ್ಳುವ ಸ್ಪಷ್ಟತೆ ಸಿಕ್ಕಿದೆ. ಸುಮಾರು 800 ಎಪಿಸೋಡ್‌ಗಳನ್ನು ಕಂಡಿದ್ದ ಕನ್ನಡದ ಹೆಸರಾಂತ ಧಾರಾವಾಹಿಯು ಒಳ್ಳೆ ಕ್ಲೈಮ್ಯಾಕ್ಸ್ ಒಂದಿಗೆ ಎಂಡ್ ಆಗುತ್ತಿದ್ದೆ. ಇಷ್ಟು ದಿನ ಪ್ರೇಕ್ಷಕ ಪ್ರಭುಗಳು ಏಳುವರೆಗೆ ಟಿವಿ ಮುಂದೆ ಬಂದು ಕೂರುವಂತೆ ಹಿಡಿದಿಟ್ಟುಕೊಂಡಿದ್ದ ಈ ಧಾರಾವಾಹಿಯಲ್ಲಿ ಜನರಿಗೆ ಇಷ್ಟವಾದ ಅಂಶಗಳು ಯಾವುದು ಎಂದರೆ ಕನ್ನಡಕ್ಕೆ ಕೊಟ್ಟಿರುವ ಆದ್ಯತೆ. ಹೆಸರೇ…

Read More “ಕನ್ನಡತಿ ಧಾರಾವಾಹಿ ಮುಕ್ತಾಯ, ಇಂದು ಕೊನೆ ಎಪಿಸೋಡ್, ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು.” »

Serial Loka

ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.

Posted on December 8, 2022 By Kannada Trend News No Comments on ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.
ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.

ಅನಿರುಧ್ & ಎಸ್ ನಾರಾಯಣ್ ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿ ಆದಂತಹ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟ ಅನಿರುಧ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಳೆದ ಮೂರು ವರ್ಷದಿಂದ ಈ ತಂಡದೊಟ್ಟಿಗೆ ಉತ್ತಮವಾದಂತಹ ಅವಿನಾಭಾವನಾ ಸಂಬಂಧವನ್ನು ಒಳಗೊಂಡಿದ್ದರು. ಅಷ್ಟೇ ಅಲ್ಲದೆ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ನಟನೆ ಮಾಡಿದ್ದರು ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದರು‌. ಆದರೆ ಕೆಲವು ಕಾರಣಾಂತರಗಳಿಂದ ಧಾರಾವಾಹಿ ತಂಡ ಮತ್ತು ಅನಿರುಧ್ ಅವರ ನಡುವೆ ಮಾತಿನ ಚಕಮಕಿಯಾಗಿ…

Read More “ಹೊಸ ಧಾರವಾಹಿಯ ಮೂಲಕ ಕಿರುತೆರೆಗೆ ಮತ್ತೆ ರೀ ಎಂಟ್ರಿ ಕೊಟ್ಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಯಾವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಗೊತ್ತಾ.” »

Serial Loka

ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?

Posted on September 19, 2022 By Kannada Trend News No Comments on ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?
ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?

ನಮ್ಮಲ್ಲಿ ಒಂದು ಜನಪ್ರಿಯ ಗಾದೆ ಇದೆ ಹೊಸ ನೀರು ಬರುವಾಗ ಹಳೆ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂದು ಅದಕ್ಕೆ ಅನ್ವರ್ಥವಾಗಿ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ಇರುತ್ತವೆ. ಅದು ಬದುಕಿಗೆ ಅನಿವಾರ್ಯ ಕೂಡ ಹೌದು. ಹೇಗೆ ಹೊಸ ಎಲೆ ಚಿಗುರಲು ಹಳೆ ಬಾಡಿದ ಎಲೆಗಳು ಉದುರಲೇ ಬೇಕೋ, ಹಾಗೆ ಹೊಸ ವಿಷಯ ಶುರು ಆಗುವಾಗ ಇರುವುದರಲ್ಲಿ ಯಾವುದಾದರೂ ಬಿಟ್ಟು ಅವಕಾಶ ಮಾಡಿಕೊಡಲೇಬೇಕು. ಇದು ಬದುಕಿನ ಜೊತೆ ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಕೂಡ ಅನ್ವಯವಾಗುತ್ತದೆ. ಜಾಹೀರಾತು:- ನಂಬರ್ 1…

Read More “ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯ ಈ ಮೂರು ಜನಪ್ರಿಯ ಧಾರವಾಹಿಗಳು ಅಂತ್ಯ ಕಾಣಲಿದೆ ಯಾಕೆ ಗೊತ್ತಾ.?” »

Entertainment, Serial Loka

ಕಿರುತೆರೆ ನಟ ರವಿ ಆ.ಗ.ಲಿ.ಕೆ ನಂತರ ಯಾರಿಗಾಗಿ ನಾನು ಇನ್ನು ಬದುಕಲಿ ಎಂದು ಕಣ್ಣೀರು ಹಾಕಿದ ನಟಿ ನಂದಿನಿ.

Posted on September 18, 2022 By Kannada Trend News No Comments on ಕಿರುತೆರೆ ನಟ ರವಿ ಆ.ಗ.ಲಿ.ಕೆ ನಂತರ ಯಾರಿಗಾಗಿ ನಾನು ಇನ್ನು ಬದುಕಲಿ ಎಂದು ಕಣ್ಣೀರು ಹಾಕಿದ ನಟಿ ನಂದಿನಿ.
ಕಿರುತೆರೆ ನಟ ರವಿ ಆ.ಗ.ಲಿ.ಕೆ ನಂತರ ಯಾರಿಗಾಗಿ ನಾನು ಇನ್ನು ಬದುಕಲಿ ಎಂದು ಕಣ್ಣೀರು ಹಾಕಿದ ನಟಿ ನಂದಿನಿ.

ಮಂಡ್ಯ ರವಿ ಅಂತಲೇ ಫೇಮಸ್ ಆಗಿದ್ದ ಕಿರುತೆರೆ ನಟ ರವಿ ಪ್ರಸಾದ್ ಮಂಡ್ಯ ಅಗಲಿಕೆ ಬಗ್ಗೆ ಸಹ ನಟಿ ನಂದಿನಿ ಗೌಡ ಮನ ಮಿಡಿಯುವ ಮಾತುಗಳನ್ನು ಹೇಳಿದ್ದಾರೆ. ನನಗೆ ನೀನು ಯಾವತ್ತಿದ್ರೂ ಮಗಾ. ಯಾಗೆ ಇಷ್ಟು ಆತುರವಾಗಿ ನಮ್ಮನ್ನೆಲ್ಲ ಬಿಟ್ಟು ಹೋದೆ ತೆರೆ ಕಲಾವಿದ ಮಂಡ್ಯ ರವಿ. ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿದ್ದ ಅವರಿಗೆ ಗೆಳೆಯರ ಬಳಗವೂ ದೊಡ್ಡದು. ಜೊತೆಗೇ ಸೀರಿಯಲ್‌ಗಳಲ್ಲಿ ನಟಿಸಿದ ಸಹ ನಟರೂ ಅವರಿಗೆ ಆತ್ಮೀಯರೇ. ಅವರಲ್ಲಿ ನಂದಿನಿ ಗೌಡ…

Read More “ಕಿರುತೆರೆ ನಟ ರವಿ ಆ.ಗ.ಲಿ.ಕೆ ನಂತರ ಯಾರಿಗಾಗಿ ನಾನು ಇನ್ನು ಬದುಕಲಿ ಎಂದು ಕಣ್ಣೀರು ಹಾಕಿದ ನಟಿ ನಂದಿನಿ.” »

Entertainment, Serial Loka

ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.

Posted on September 15, 2022 By Kannada Trend News No Comments on ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.
ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.

ಧಾರಾವಾಹಿಗಳನ್ನು ನೋಡುವುದರಿಂದ ಏನು ಪ್ರಯೋಜನ ಇಲ್ಲ ಅವುಗಳ ಸುಮ್ಮನೆ ಟೈಮ್ ವೇಸ್ಟ್ ಮಾಡುವುದರ ಜೊತೆಗೆ ತಲೆಬುಡ ಇಲ್ಲದ ಕಥೆಗಳನ್ನು ಎಳೆದುಕೊಂಡು ಹೋಗಿ ಕಿರಿಕಿರಿ ಉಂಟು ಮಾಡುತ್ತವೆ ಎನ್ನುವುದು ಎಲ್ಲಾ ಗಂಡಸರ ವಾದ ಆದರೂ ಕೂಡ ನಮ್ಮ ಹೆಣ್ಣು ಮಕ್ಕಳಿಗೆ ಧಾರಾವಾಹಿಗಳು ಹಾಗೂ ಅದರಲ್ಲಿ ಬರುವ ಪಾತ್ರಗಳನ್ನು ನೋಡಿದರೆ ತಮ್ಮ ಪಕ್ಕದ ಮನೆಯವರೇ ಇವರು ಎನ್ನುವಷ್ಟು ಪ್ರೀತಿ. ಒಂದು ಬಾರಿ ಇವುಗಳಿಗೆ ಅಡಿಕ್ಟ್ ಆಗಿಬಿಟ್ಟರೆ ಅದರ ಕೊನೆ ಎಪಿಸೋಡ್ ವರೆಗೂ ತಪ್ಪದೇ ಅದನ್ನು ಫಾಲೋ ಮಾಡುತ್ತಾರೆ ಹೆಂಗಸರು. ಆದರೆ…

Read More “ಸತ್ಯ ಸೀರಿಯಲ್ ನೋಡಿ ಗಂಡಸರು ಕಲಿಯೋದು ಬಹಳಷ್ಟು ಇದೆ ಎಂದ ನೆಟ್ಟಿಗರು.” »

Entertainment, Serial Loka

ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

Posted on September 13, 2022 By Kannada Trend News No Comments on ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?
ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?

ಧಾರಾವಾಹಿಗಳು ನಮ್ಮ ಜೀವನದ ಒಂದು ಭಾಗವಾಗಿದೆ ಅಂತ ಹೇಳಿದರು ಕೂಡ ತಪ್ಪಾಗಲಾರದು ಏಕೆಂದರೆ ಪ್ರತಿಯೊಬ್ಬರೂ ಕೂಡ ಸಂಜೆ 5:00 ಗಂಟೆ ಆದರೆ ಸಾಕು ಟಿವಿ ಮುಂದೆ ಹಾಜರಾಗಿರುತ್ತಾರೆ. ಎಷ್ಟೇ ಕೆಲಸ ಕಾರ್ಯಗಳಲ್ಲಿ ನಿರತರಾಗಿರಲಿ ಅಥವಾ ಅವರ ಮನಸ್ಸಿಗೆ ಎಷ್ಟೇ ರೀತಿಯಾದಂತಹ ಬೇಸರವಿರಲಿ ಇವೆಲ್ಲವನ್ನು ಕೂಡ ದೂರ ಮಾಡಿಕೊಳ್ಳುವುದಕ್ಕೆ ಮನರಂಜನೆಯನ್ನು ಬಯಸುತ್ತಾರೆ. ಹಾಗಾಗಿ ಧಾರವಾಹಿಗಳನ್ನು ಹೆಚ್ಚಾಗಿ ವೀಕ್ಷಣೆ ಮಾಡುತ್ತಾರೆ ಅದರಲ್ಲಿಯೂ ಕೂಡ ಮಹಿಳೆಯರು ಮತ್ತು ಮಕ್ಕಳು ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ ಅಂತ ಹೇಳಬಹುದು. ಸಂಜೆ ಐದರಿಂದ…

Read More “ಧಾರಾವಾಹಿ ಪ್ರಿಯರಿಗೆ ಬಿಗ್ ಶಾ-ಕ್ ಒಂದೇ ಬಾರಿಗೆ ಮುಕ್ತಾಯವಾಗುತ್ತಿದೆ ಕನ್ನಡದ 4 ಜನಪ್ರಿಯ ಧಾರವಾಹಿಗಳು, ಈ ಧಾರಾವಾಹಿ ಮುಕ್ತಾಯವಾಗಲು ಕಾರಣವೇನು ಗೊತ್ತಾ.?” »

Entertainment, Serial Loka

ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.

Posted on September 10, 2022 By Kannada Trend News No Comments on ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.
ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.

ಲವ್ ಮ್ಯಾರೇಜ್ ಮತ್ತು ಅರೆಂಜ್ ಮ್ಯಾರೇಜ್ ಇವೆರಡರ ಮಧ್ಯೆ ಈಗಲೂ ಕೂಡ ಹಲವಾರು ಚರ್ಚೆಗಳು ಪ್ರಾರಂಭವಾಗುತ್ತದೆ ಕೆಲವೊಬ್ಬರು ಲವ್ ಮ್ಯಾರೇಜ್ ಸರಿ ಎಂದರೆ ಕೆಲವೊಬ್ಬರು ಅರೇಂಜ್ ಮ್ಯಾರೇಜ್ ಸರಿ ಎಂದು ಹೇಳುತ್ತಾರೆ ಏಕೆ ಎಂದರೆ ಲವ್ ಮ್ಯಾರೇಜ್ ನಲ್ಲಿ ಇಬ್ಬರು ಸಂಪೂರ್ಣವಾಗಿ ಅಂದರೆ ಅವರ ಅಭಿಪ್ರಾಯಗಳನ್ನು ಸಂಪೂರ್ಣವಾಗಿ ತಿಳಿದುಕೊಂಡಿರುತ್ತಾರೆ ಆದ್ದರಿಂದ ಲವ್ ಮ್ಯಾರೇಜ್ ಒಳ್ಳೆಯದು ಎಂದು ಕೆಲವರು ಹೇಳುತ್ತಾರೆ. ಆದರೆ ಅರೆಂಜ್ ಮ್ಯಾರೇಜ್ ಸರಿ ಎನ್ನುವವರು ಇದರಲ್ಲಿ ಗುರು ಹಿರಿಯರು ನಿಶ್ಚಯಿಸಿ ಅವರ ಜೀವನ ಒಳ್ಳೆಯದಾಗಿರುತ್ತದೆ. ಎಂಬ…

Read More “ಪ್ರೀತಿಸಿ ಮದುವೆಯಾದ ಕನ್ನಡ ಸೀರಿಯಲ್ ನಟ ನಟಿಯರು ಯಾರು ಗೊತ್ತ.? ಈ ವಿಡಿಯೋ ನೋಡಿ ಕಂಪ್ಲೀಟ್ ಡಿಟೈಲ್ಸ್ ಇದೆ.” »

Entertainment, Serial Loka

Posts pagination

1 2 3 Next

Copyright © 2025 Kannada Trend News.


Developed By Top Digital Marketing & Website Development company in Mysore