30 ವರ್ಷಗಳಿಂದ ತರಕಾರಿ ಮಾರುತಿದ್ದ ಅಜ್ಜಿ ಹೇಳಿದ ಗುಟ್ಟು, ಫ್ರಿಡ್ಜ್ ಬೇಡ, ಕರೆಂಟ್ ಬೇಡ, ಈ ರೀತಿ ಮಾಡಿದರೆ 1 ತಿಂಗಳಾದರು ತರಕಾರಿ ಬಾಡುವುದಿಲ್ಲ.!

  ನಾವು ಮಾರ್ಕೆಟ್ ಗೆ ಹೋಗಿ ತರಕಾರಿ ಖರೀದಿಸಿ ತರುವಾಗ ಕಡಿಮೆ ರೇಟ್ ಇದ್ದರೆ ಅಗತ್ಯಕ್ಕಿಂತ ಹೆಚ್ಚು ತರಕಾರಿಯನ್ನು ಒಟ್ಟಿಗೆ ತರುತ್ತೇವೆ ಅಥವಾ ಮನೆಯಲ್ಲಿ ಫಂಕ್ಷನ್ ಗಳಿದ್ದಾಗ ಹಲವು ತರಕಾರಿಗಳು ಉಳಿದುಕೊಂಡು ಬಿಡುತ್ತವೆ. ನಾವೇ ಬೆಳೆಯುವ ತರಕಾರಿಗಳಾದರು ಹೆಚ್ಚಿಗೆ ಸಿಕ್ಕಾಗ ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇರಬೇಕಾಗುತ್ತದೆ. ಒಂದು ವೇಳೆ ಮನೆಯಲ್ಲಿ ಫ್ರಿಜ್ ಇದ್ದರು ಕರೆಂಟ್ ಸರಿಯಾಗಿ ಇಲ್ಲದೆ ಇದ್ದರೆ ಇವು ಬೇಗ ಹಾಳಾಗುತ್ತದೆ, ಕೆಲವರು ಫ್ರಿಜ್ಜಿನಲ್ಲಿ ಇಟ್ಟರೆ ಟೇಸ್ಟ್ ಹಾಳಾಗುತ್ತದೆ ಎಂದು ಇಡಲು ಇಷ್ಟಪಡುವುದಿಲ್ಲ. ಇನ್ನು … Read more

ದೇಹದ ಉಷ್ಣತೆ ನಿಮಿಷಗಳಲ್ಲಿ ಕಡಿಮೆಯಾಗುತ್ತದೆ. ಕೈಕಾಲು ಉರಿ, ಕಣ್ಣು ಉರಿ, ಹೊಟ್ಟೆ ಉರಿ, ಸುಸ್ತು, ನಿಶಕ್ತಿ ತಕ್ಷಣ ಕಡಿಮೆಯಾಗಲು ಈ ಉಪಾಯ ಮಾಡಿ.!

  ಸಾಮಾನ್ಯವಾಗಿ ಎಲ್ಲರಿಗೂ ಬೇಸಿಗೆಯಲ್ಲಿ ಬಾಡಿ ಹೀಟ್ ಹೆಚ್ಚಾಗುತ್ತದೆ. ಇನ್ನು ಕೆಲವರಿಗೆ ವರ್ಷಪೂರ್ತಿ ದೇಹದ ಉಷ್ಣಾಂಶ ಹೆಚ್ಚು ಇರುತ್ತದೆ ಇದರಿಂದ ಅವರಿಗೆ ಕಣ್ಣು ಉರಿ, ಕೈಕಾಲು ಉರಿ, ಹೊಟ್ಟೆ ಉರಿ, ಯೂರಿನ್ ಇನ್ಫೆಕ್ಷನ್ ಮುಂತಾದ ಸಮಸ್ಯೆಗಳು ಕಾಡುತ್ತಿರುತ್ತವೆ. ಇದರ ಜೊತೆ ಯಾವುದರಲ್ಲೂ ಆಸಕ್ತಿ ಇಲ್ಲದೆ ಇರುವುದು, ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುವುದು, ಮಂಕಾಗಿ ಇರುವುದು ರಾತ್ರಿ ನಿದ್ದೆ ಬರದೆ ಇರುವುದು ಹೀಗಾಗುತ್ತದೆ ಇನ್ನು ಕೆಲವರಿಗೆ ಕೈ ಕಾಲು ಜೋಮು ಹಿಡಿಯುವುದು, ವಿಪರೀತ ಕೈಕಾಲುಗಳಲ್ಲಿ ಸೆಳೆತ ಬರುವುದು ಇಂತಹ … Read more

ಬಾಡಿಗೆ ಮನೆ ಗೃಹ ಪ್ರವೇಶ ಮಾಡುವಾಗ ಪಾಲಿಸಬೇಕಾದ ನಿಯಮಗಳು.!

  ನಾವು ನಮ್ಮ ಜೀವನವನ್ನು ಕಳೆಯಲು ಬದುಕನ್ನು ಕಟ್ಟಿಕೊಳ್ಳಲು ಹೊಸದಾಗಿ ಬೇರೆ ಒಂದು ಸ್ಥಳಕ್ಕೆ ಹೋಗಿ ನೆಲೆಸುತ್ತಿದ್ದೇವೆ. ಅಂದರೆ ಅದು ಆ ಜಾಗಕ್ಕೆ ಗೃಹಪ್ರವೇಶ ಮಾಡುತ್ತಿದ್ದೇವೆ ಎಂದೇ ಅರ್ಥ. ಹೊಸ ಮನೆ ಕಟ್ಟಿದಾಗ ಗೃಹಪ್ರವೇಶ ನಡೆಯುತ್ತದೆ ಮದುವೆ ಆಗಿ ಮನೆಗೆ ಬಂದ ಮಹಾಲಕ್ಷ್ಮಿ ಸ್ವರೂಪ ಸೊಸೆಯನ್ನು ಮನೆತುಂಬಿಸಿಕೊಳ್ಳುವಾಗ ಗೃಹಪ್ರವೇಶ ಆಗುತ್ತದೆ. ಹಾಗೆ ಇಷ್ಟು ಮಾತ್ರವಲ್ಲದೆ ನಾವು ದೂರದ ಊರುಗಳಿಗೆ ಹೋದಾಗ ಬಾಡಿಗೆ ಮನೆಯಲ್ಲಿ ನೆನೆಸಲು ಆ ಮನೆಯನ್ನು ಪ್ರವೇಶ ಮಾಡುವುದು ಕೂಡ ಗೃಹಪ್ರವೇಶವೇ. ಈ ಸಮಯದಲ್ಲಿ ಶುಭ … Read more

ರಾತ್ರಿ ಮಲಗುವ ಮುನ್ನ ದಿಂಬಿನ ಕೆಳಗೆ ಇದನ್ನು ಇಟ್ಟು ಮಲಗಿ, ವರಾಹಿ ದೇವಿ ನಿಮ್ಮ ಕೋರಿಕೆಗಳನ್ನು ಮೂರೇ ದಿನಗಳಲ್ಲಿ ನೆರವೇರಿಸುತ್ತಾರೆ.!

  ತಾಯಿ ವರಾಹಿ ದೇವಿ ಭಕ್ತರ ಕೋರಿಕೆಯನ್ನು ಇಷ್ಟಾರ್ಥಗಳನ್ನು ತಕ್ಷಣಕ್ಕೆ ನೆರವೇರಿಸುವಂತಹ ಶಕ್ತಿ ದೇವತೆ ಆಗಿದ್ದಾರೆ. ಕಲಿಯುಗದಲ್ಲಿ ನರ ಮನುಷ್ಯನ ನೂರಾರು ಬಗೆಯ ಕಷ್ಟಗಳಿಗೆ ಪರಿಹಾರ ನೀಡುವ ಶಕ್ತಿ ಹೊಂದಿರುವ ಈ ದೇವತೆ ತನ್ನನ್ನು ಭಕ್ತಿ ಭಾವದಿಂದ ಶ್ರದ್ದೆಯಿಂದ ಪೂಜಿಸುವವರನ್ನು ಕೈ ಬಿಡುವುದಿಲ್ಲ. ವರಾಹಿ ದೇವಿಗೆ ಮಂಗಳವಾರ, ಶುಕ್ರವಾರ, ಪಂಚಮಿ, ಅಷ್ಟಮಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳು ಬಹಳ ವಿಶೇಷ. ಅದರಲ್ಲೂ ಹುಣ್ಣಿಮೆ ದಿನ ನಾವು ಹೇಳುವ ರೀತಿಯಲ್ಲಿ ನೀವು ಸಣ್ಣ ಆಚರಣೆ ಮಾಡಿ ವರಾಹಿದೇವಿಗೆ ಮೊರೆ … Read more

ಮಲಗುವಾಗ ಯಾರು ಕೂಡ ಅಪ್ಪಿತಪ್ಪಿಯೂ ಈ 6 ವಸ್ತುಗಳನ್ನು ತಲೆಯ ಬಳಿ ಇಟ್ಟುಕೊಳ್ಳಬೇಡಿ.!

  ನಿದ್ರೆ ಎನ್ನುವುದು ಮನುಷ್ಯನ ಜೀವನಕ್ಕೆ ಬಹಳಷ್ಟು ಮುಖ್ಯ. ನಮ್ಮ ಜೀವನದ 30% ಭಾಗವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ ಹಾಗೂ ಹಿಂದಿನ ದಿನದ ರಾತ್ರಿ ನಾವು ಹೇಗೆ ನಿದ್ದೆ ಮಾಡುತ್ತೇವೆ ಎನ್ನುವುದರ ಮೇಲೆ ಮರುದಿನದ ನಮ್ಮ ಚಟುವಟಿಕೆಗಳ ಆರೋಗ್ಯ ನಿರ್ಧಾರ ಆಗುತ್ತದೆ. ಹಾಗಾಗಿ ನೆಮ್ಮದಿಯಾಗಿ ನಿದ್ರೆ ಮಾಡುವುದಕ್ಕೂ ಕೂಡ ಶಾಸ್ತ್ರಗಳಲ್ಲಿ ಕೆಲವು ಸಲಹೆಗಳನ್ನು ಸೂಚಿಸಲಾಗಿದೆ. ಸಿದ್ಧಶಾಸ್ತ್ರ ಹಾಗೂ ವಾಸ್ತು ಶಾಸ್ತ್ರಗಳು ಮಲಗುವಾಗ ಯಾವ ರೀತಿಯ ವಸ್ತುಗಳು ತಲೆಪಕ್ಕ ಇರಬಾರದು ಎಂದು ಹೇಳುತ್ತದೆ, ವಿಜ್ಞಾನದ ಪ್ರಕಾರ ಕೂಡ ಕೆಲ … Read more

ಇದೊಂದು ಕಡ್ಡಿಯಿಂದ ಹಲ್ಲು ಉಜ್ಜಿದರೆ ಮಕ್ಕಳಾಗದವರಿಗೆ ಸಂತಾನ ಪ್ರಾಪ್ತಿ.! ಆಶ್ಚರ್ಯ ಅನಿಸಿದ್ರು ಸತ್ಯ.!

  ಈಗಿನ ಕಾಲದಲ್ಲಿ ಬೆಳಗ್ಗೆ ಎದ್ದ ಕೂಡಲೇ ನಾವು ಹಲ್ಲುಜ್ಜುವುದಕ್ಕೆ ಕೆಮಿಕಲ್ ಬಳಸಲು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದೇವೆ. ಕಳೆದ 20 ವರ್ಷಗಳಿಂದ ಟೂತ್ಪೇಸ್ಟ್ ಟೂತ್ ಬ್ರಷ್ ಗಳ ಜೊತೆ ನಮ್ಮ ಮಾರ್ನಿಂಗ್ ಶುರುವಾಗುತ್ತಿದೆ ಇದು ಎಷ್ಟೋ ಬೆಸ್ಟ್ ಇನ್ನು ಕೆಲವರು ಬೆಳಗ್ಗೆ ಗದ್ದ ಕೂಡಲೇ ಬೆಡ್ ಕಾಫಿ ಕುಡಿದು ನಂತರ ಬ್ರಷ್ ಮಾಡಲು ಹೋಗುತ್ತಾರೆ. ಆದರೆ ಅದಕ್ಕಿಂತ ಸ್ವಲ್ಪ ಹಿಂದಿನ ವರ್ಷಗಳಲ್ಲಿ ಈ ರೀತಿ ಇರಲಿಲ್ಲ. ಹಲ್ಲುಜ್ಜದೇ ದಿನ ಶುರುವಾಗುತ್ತಿರಲಿಲ್ಲ ಮತ್ತು ಯಾವುದೇ ರೀತಿಯ ಕೆಮಿಕಲ್ ಯುಕ್ತ … Read more

ಈ ರಾಶಿಯವರನ್ನು ಮದುವೆಯಾದರೆ ಪಕ್ಕ ಡಿ’ವೋರ್ಸ್ ಗ್ಯಾರಂಟಿ.!

  ಮದುವೆ ಎನ್ನುವುದು ಜೀವನದ ಒಂದು ಪ್ರಮುಖ ಘಟ್ಟ. ವಿವಾಹ ಜೀವನ ಸಂತೋಷಕರವಾಗಿಲ್ಲದಿದ್ದರೆ ಬದುಕು ಮುಗಿದಂತೆ ಸರಿ. ಇದು ನಮ್ಮ ಘನತೆ, ಗೌರವ, ಆರೋಗ್ಯ, ಉದ್ಯೋಗ, ಕುಟುಂಬ, ಸಂತಾನ ಇದೆಲ್ಲದರ ಮೇಲೆಯೂ ಪರಿಣಾಮ ಬೀರುತ್ತದೆ ಹಾಗಾಗಿ ಸರಿಯಾದ ಜೋಡಿ ಸಿಗುವುದಕ್ಕೂ ಕೂಡ ನಿಜವಾಗಿಯೂ ಪುಣ್ಯ ಮಾಡಿರಬೇಕು. ಆದರೆ ಕೆಲವು ಜನರು ಇದರ ಬಗ್ಗೆ ಪರಿಶೋಧನೆಯೂ ಮಾಡದೆ ಬಹಳ ನಿರ್ಲಕ್ಷದಿಂದ ತಮಗೆ ಇಚ್ಛೆ ಬಂದಂತೆ ಮದುವೆ ಮಾಡಿಕೊಳ್ಳುತ್ತಾರೆ ಮುಂದೊಂದು ದಿನ ಇದರಿಂದಲೇ ಕಷ್ಟ ಬಂದಾಗ ಉಳಿದ ಜೀವನವನ್ನು ಪಶ್ಚಾತಾಪದಲ್ಲಿ … Read more

ಮಹಿಳೆಯರಿಗಾಗಿ 3 ಲಕ್ಷ ಲೋನ್ 0% ಬಡ್ಡಿ, 1.5 ಲಕ್ಷ ಸಂಪೂರ್ಣ ಉಚಿತ ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.!

ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಆರ್ಥಿಕವಾಗಿ ಸ್ವಾಬಲಂಬಿಗಳಾಗಿ ಬದುಕಲು ಇಚ್ಛಿಸುವ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ತಂದು ನೆರವಾಗುತ್ತಿದೆ. ಇದುವರೆಗೂ ಕೂಡ ಈ ಬಗ್ಗೆ ಹಲವು ಯೋಜನೆಗಳು ಜಾರಿಗೆ ಬಂದಿದ್ದು 2020ರಲ್ಲಿ ಉದ್ಯೋಗಿನಿ (Udyogini) ಎನ್ನುವ ಹೊಸ ಯೋಜನೆಯನ್ನು ಕೂಡ ಜಾರಿಗೆ ತರಲಾಗಿದೆ. ಈ ಸುದ್ದಿ ಓದಿ:- 10 ವರ್ಷ ದುಡಿದು 100 ವರ್ಷ ಸುಖವಾಗಿ ಜೀವನ ಮಾಡುವಂತಹ ಅದೃಷ್ಟವಂತ ರಾಶಿಗಳು ಇವು.! 80ಕ್ಕೂ ಹೆಚ್ಚು ವಿವಿಧ ಬಗೆಯ ಉದ್ಯಮದಲ್ಲಿ ತೊಡಗಿಕೊಳ್ಳುವ … Read more

ನಿಮ್ಮ ರಾಶಿ ಪ್ರಕಾರವಾಗಿ ನೀವು ಇನ್ನು ಎಷ್ಟು ವರ್ಷ ಬದುಕುತ್ತೀರಿ ಎಂದು ತಿಳಿಯಿರಿ.!

  ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತಾನು ಎಷ್ಟು ವರ್ಷ ಬದುಕುತ್ತಾನೆ ಎಂದು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದರ ಬಗ್ಗೆ ಸುಳಿವು ಇದೆ. ಜನ್ಮ ಜಾತಕದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ತಿಳಿಯುತ್ತದೆ ಮತ್ತು ರಾಶಿ ಚಿನ್ಹೆಯ ಮೂಲಕವೂ ಕೂಡ ರಾಶಿಗಳಿಗನುಗುಣವಾಗಿ ಸರಾಸರಿ ಆಯಸ್ಸು ಎಷ್ಟು ಇರುತ್ತದೆ ಎಂದು ತಿಳಿದುಕೊಳ್ಳಬಹುದು. ಆ ಪ್ರಕಾರವಾಗಿ ದ್ವಾದಶ ರಾಶಿಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ರೀತಿ ಹೇಳಲಾಗಿದೆ. * ಮೇಷ ರಾಶಿ:- ಮೇಷ ರಾಶಿ ಅಗ್ನಿ ತತ್ವ ರಾಶಿಯಾಗಿದೆ. ಮೇಷ … Read more

ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ಹಣಕಾಸಿನ ಸಮಸ್ಯೆ ಬರುವುದೇ ಇಲ್ಲ, ಆದಾಯ ಹೆಚ್ಚಾಗುತ್ತದೆ.!

  ಈಗಿನ ಕಾಲದಲ್ಲಿ ಹಣವೇ ಮುಖ್ಯ ಎನ್ನುವುದು ವಿದ್ಯಾರ್ಥಿಗಳಿಂದ ಹಿಡಿದು ವಯಸ್ಸಾದವರವರೆಗೆ ಎಲ್ಲರಿಗೂ ಕೂಡ ಮನವರಿಕೆಯಾಗಿದೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟವರಿಗೆ ಯಾರು ಕೂಡ ಬೆಲೆ ಕೊಡುವುದಿಲ್ಲ. ಹಣವು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸದೆ ಹೋದರು ಹಣ ಇದ್ದವರಿಗೆ ಮಾತ್ರ ಹೆಚ್ಚು ಬೆಲೆ ಹಾಗೂ ಪ್ರಪಂಚದಲ್ಲಿ ಬಹುತೇಕರು ಹಣದಿಂದಲೇ ಇನ್ನೊಬ್ಬರ ಅಸ್ತಿತ್ವವನ್ನು ಅಳೆಯುವುದು ಎನ್ನುವುದು ಕಟು ಸತ್ಯವೇ ಸರಿ ಹಾಗಾಗಿ ಪ್ರತಿಯೊಬ್ಬರೂ ಕೂಡ ಹಣ ಸಂಪಾದನೆ ಮಾಡಲು ಕಳಿಸಿದ ಹಣವನ್ನು ಉಳಿಸಲು ಹಾತೊರೆಯುತ್ತಾರೆ. ಇಷ್ಟೆಲ್ಲ ಪ್ರಯತ್ನ ಮಾಡಿಯೂ ಕೂಡ ನಿಮ್ಮ … Read more