Home Blog Page 152

ಗೃಹಲಕ್ಷ್ಮಿ ಯೋಜನೆ 2,000 ಬಂದಿಲ್ವಾ.? ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮೆ ಆಗಿದೆ ಎಂದು ಈ ವಿಧಾನದ ಮೂಲಕ ಚೆಕ್ ಮಾಡಿಕೊಳ್ಳಿ.!

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ (Gurantee Scheme) ಪೈಕಿ ಗೃಹಲಕ್ಷ್ಮಿ (Gruhalkshmi) ಯೋಜನೆಯು ಆಗಸ್ಟ್ 30ನೇ ತಾರೀಕು ಲಾಂಚ್ ಆಗಿದೆ. ಈ ಯೋಜನೆ ಮೂಲಕ ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಖಾತೆಗೂ ಕೂಡ ಸಹಾಯಧನವನ್ನು ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ನೀಡಲಾಗುವುದು ಎಂದು ಸರ್ಕಾರ ಭರವಸೆ ನೀಡಿತ್ತು, ಅದೇ ರೀತಿ ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಸೂಚಿಸಿತ್ತು.

ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಅವರೆಲ್ಲರೂ ಕೂಡ ಆಗಸ್ಟ್ 30ನೇ ತಾರೀಕಿನಿಂದ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಪಡೆಯುತ್ತಿದ್ದಾರೆ. ಯೋಜನೆ ಲಾಂಚ್ ಆದ ದಿನವೇ ಅನೇಕ ಜನರಿಗೆ ತಮ್ಮ ಖಾತೆಗೆ ಹಣ ವರ್ಗಾವಣೆ ಆಗುವ ಕುರಿತು SMS ಸಂದೇಶ ಬಂದಿದೆ. ಸರ್ಕಾರದ ಬಳಿ ಇರುವ ಅಂಕಿ ಅಂಶದ ಪ್ರಕಾರ ಈವರೆಗೆ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ.

ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

ಸರ್ವರ್ ಸಮಸ್ಯೆ ಹಾಗೂ ಇನ್ನಿತರ ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಎಲ್ಲರೂ SMS ಸಂದೇಶ ಪಡೆಯಲು ಸಾಧ್ಯವಾಗಿಲ್ಲ, ಕೆಲವರಿಗೆ SMS ಬರದಿದ್ದರೂ ಕೂಡ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಆಗಿದೆ. ಕೋಟ್ಯಂತರ ಮಹಿಳೆಯರು ಯೋಜನೆಗೆ ನೋಂದಾಯಿಸಿದ್ದ ಕಾರಣದಿಂದಾಗಿ ಹಂತ ಹಂತವಾಗಿ ಎಲ್ಲಾ ಅರ್ಹ ಮಹಿಳೆಯರ ಖಾತೆಗೂ ಹಣ ವರ್ಗಾವಣೆ ಮಾಡಲಾಗುವುದು, ಸೆಪ್ಟೆಂಬರ್ 5 ರ ಒಳಗೆ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೂ ಕೂಡ ಖಂಡಿತವಾಗಿ ಹಣ ವರ್ಗಾವಣೆ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ತಿಳಿಸಿದ್ದರು.

ಆ ಗಡುವು ಮುಗಿದಿದ್ದರೂ ಕೂಡ ಅನೇಕರಿಗೆ ಈ ಕುರಿತು ಯಾವುದೇ ಸಂದೇಶ ಬಂದಿಲ್ಲ. ಆಗಿದ್ದರೆ ನೀವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆ ಚೆಕ್ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆಯೇ ಇಲ್ಲವೇ ಎನ್ನುವುದನ್ನು (Co firm through Bank transaction details) ದೃಢಪಡಿಸಿಕೊಳ್ಳಬಹುದು. ಆದರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿರುವವರಿಗೆ ತಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದರ ಕುರಿತು ಗೊಂದಲ ಆಗಿರುತ್ತದೆ. ಹಾಗಾಗಿ ಈಗ ನಾವು ಹೇಳುವ ಈ ವಿಧಾನವನ್ನು ಪಾಲಿಸಿ, ನೀವು ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎನ್ನುವುದನ್ನು ಪತ್ತೆ ಹಚ್ಚಬಹುದು.

ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!

● ಮೊದಲಿಗೆ ನೀವು UIDAIನ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ
Check Aadhar / Bank Seeding status ಎನ್ನುವ ಆಪ್ಶನನ್ನು ಕ್ಲಿಕ್ ಮಾಡಿ.
● ನಿಮ Aadhar num. ಹಾಕಿ ಅಲ್ಲಿರುವ Captcha code ಹಾಕಲು ತಿಳಿಸಲಾಗುತ್ತದೆ, ಅದನ್ನು ಪೂರ್ತಿಗೊಳಿಸಿ Send OTP ಎಂದು ಕ್ಲಿಕ್ ಮಾಡಿ.
● ಕೂಡಲೇ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP ಹೋಗುತ್ತದೆ, ಅದನ್ನು ಚೆಕ್ ಮಾಡುವಂತೆ ಪಾಪ್ ಆಫ್ ಮೆಸೇಜ್ ಕೂಡ ಬರುತ್ತದೆ.

● OTP ಸಂಖ್ಯೆಯನ್ನು ನಮೂದಿಸಿ Submit ಕೊಡಿ.
ಆಧಾರ್ ಬ್ಯಾಂಕಿಂಗ್ ಸೀಡಿಂಗ್ ಸ್ಟೇಟಸ್ ಡೀಟೇಲ್ ಇರುವ ಪೇಜ್ ಓಪನ್ ಆಗುತ್ತದೆ.
● ಅದರಲ್ಲಿ Bank Seeding status ಎಂದು ಇರುವುದನ್ನು ನೋಡಿ ಅದರಲ್ಲಿ Active ಎಂದು ಇರಬೇಕು. ಆಗ ನಿಮ್ಮ ಯಾವ ಬ್ಯಾಂಕ್ ಖಾತೆ ಆಗಿದೆ ಮತ್ತು ಯಾವ ದಿನಾಂಕದಂದು ಲಿಂಕ್ ಆಗಿದೆ ಎನ್ನುವ ಮಾಹಿತಿ ಕೂಡ ಅದರ ಕೆಳಗೆ ನೀಡಲಾಗಿರುತ್ತದೆ. ಅದೇ ಬ್ಯಾಂಕ್ ಖಾತೆಗೆ ಸರ್ಕಾರದ ವತಿಯಿಂದ ಬರುವ ಎಲ್ಲಾ ಯೋಜನೆಗಳ ಹಣವು ವರ್ಗಾವಣೆ ಆಗಿರುತ್ತದೆ. ನೇರವಾಗಿ ಅದೇ ಬ್ಯಾಂಕ್ ಗೆ ಭೇಟಿ ಕೊಡುವ ಮೂಲಕ ನಿಮ್ಮ ಪಾಸ್ ಬುಕ್ ವಿವರವನ್ನು ಪರಿಶೀಲಿಸಿ ಧೃಡಪಡಿಸಿಕೊಳ್ಳಬಹುದು.

 

ಚಿನ್ನದ ಆಭರಣ ಕೊಳ್ಳುವವರು ತಪ್ಪದೆ ಇದನ್ನು ನೋಡಿ.! ವೇಸ್ಟೇಜ್ & ಮೇಕಿಂಗ್ ಚಾರ್ಜಸ್ ನಲ್ಲಿ ಹೇಗೆ ಮೋಸ ಮಾಡ್ತಾರೆ ನೋಡಿ.!

 

ನಮ್ಮ ದೇಶದಲ್ಲಿ ಎಲ್ಲಾ ಲೋಹಗಳಿಗಿಂತಲೂ ಬಂಗಾರದ (Gold) ಮೇಲೆ ಅತಿ ಹೆಚ್ಚಿನ ಮೋಹವಿದೆ. ಬಂಗಾರದ ಒಡವೆಗಳನ್ನು ಧರಿಸುವುದು ಒಂದು ರೀತಿಯ ಪ್ರೆಸ್ಟೀಜ್ (Prestige) ಎನ್ನುವಂತಾಗಿದೆ ಹಾಗೆಯೇ ಇನ್ವೆಸ್ಟ್ಮೆಂಟ್ (Investment) ಉದ್ದೇಶದಿಂದ ಕೂಡ ಬಂಗಾರವನ್ನು ಖರೀದಿಸುತ್ತಾರೆ ಆದರೂ ನಮ್ಮ ದೇಶದಲ್ಲಿ ಬಂಗಾರದ ಒಡವೆಗಳ ತಯಾರಿಕೆಯೂ (Gold ornaments making) ಎಂದೂ ಕೂಡ ಕೈ ಬಿಡದ ಬಿಸಿನೆಸ್ ಅಂತಲೇ ಹೇಳಬಹುದು.

ಯಾಕೆಂದರೆ ಬಡವರಾಗಲಿ ಅಥವಾ ಶ್ರೀಮಂತರೇ ಆಗಲಿ ತಮ್ಮ ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಿಗೆ ತಮ್ಮ ಶಕ್ತಿಯನುಸಾರ ಚಿನ್ನವನ್ನು ಖರೀದಿ ಮಾಡೇ ಮಾಡುತ್ತಾರೆ. ಸದ್ಯಕ್ಕೆ ಈಗ ದೇಶದಲ್ಲಿ ಪ್ರತಿ ಹಳ್ಳಿಯಲ್ಲೂ ಕೂಡ ಸಣ್ಣದಾದ ಒಂದು ಚಿನ್ನದ ಅಂಗಡಿಯಾದರೂ ಇರುವುದನ್ನು ನಾವು ನೋಡುತ್ತೇವೆ. ಚಿನ್ನದ ಡಿಸೈನ್ ಗಳನ್ನು ಬೇರೆ ಯಾವುದರ ಜೊತೆಗೂ ಕೂಡ ಹೋಲಿಕೆ ಮಾಡುವುದು ಅಸಾಧ್ಯ.

ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!

ಒಂದು ಉಂಗುರವೇ ಆಗಿರಬಹುದು, ಸರವೇ ಇರಬಹುದು ಅಥವಾ ಬಳೆಯೇ ಇರಬಹುದು. ಆದರೆ ಬಂಗಾರದ ಜೊತೆ ಇನ್ನೊಂದನ್ನು ಕಂಪೇರ್ ಮಾಡುವುದೇ ಅಸಾಧ್ಯ. ಅಷ್ಟು ಕಣ್ಣು ಕುಕ್ಕುವಂತಹ ಪರ್ಫೆಕ್ಟ್ ವಿನ್ಯಾಸವನ್ನು ಅದು ಹೊಂದಿರುತ್ತದೆ. ಹೀಗಾಗಿ ಸಹಜವಾಗಿ ಚಿನ್ನದ ತಯಾರಿಕೆ ಹೇಗೆ ಆಗುತ್ತದೆ ಎನ್ನುವ ಕುರಿತು ಕುತೂಹಲ ಹುಟ್ಟುತ್ತದೆ.

ಟೆಕ್ನಾಲಜಿ ಬೆಳೆದಂತೆಲ್ಲ ಈಗ ಚಿನ್ನದ ತಯಾರಿಕೆಯಲ್ಲೂ ಕೂಡ ಸಾಕಷ್ಟು ತಂತ್ರಜ್ಞಾನವನ್ನು (technology) ಅಳವಡಿಸಿಕೊಳ್ಳಲಾಗುತ್ತಿದೆ. ಹಿಂದೆಲ್ಲಾ ಅಕ್ಕಸಾಲಿಗರು (Glodsmith) ಮಾತ್ರ ಚಿನ್ನವನ್ನು ತಯಾರಿಸುತ್ತಿದ್ದರು. ನೇರವಾಗಿ ಅವರ ಮನೆಗೆ ಹೋಗಿ ಚಿನ್ನವನ್ನು ಮಾಡಿಸಿಕೊಳ್ಳುವ ರೂಢಿ ಇತ್ತು. ಆದರೆ ಈಗ ನಾವು ನೇರವಾಗಿ ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್ ಗಳಿಗೆ (jewellery shop) ಹೋಗುತ್ತೇವೆ.

ಈ 5 ರೂಪಾಯಿ ಗರುಡ ಕಾಯಿ ಇದ್ದರೆ ಸಾಕು, ನಿಮ್ಮ ಇಷ್ಟದ ದೇವರನ್ನು ಒಲಿಸಿಕೊಳ್ಳಬಹುದು.!

ಅವರು ನಮ್ಮಿಂದ ಆರ್ಡರ್ ಪಡೆದುಕೊಂಡರು ಕೂಡ ಅಂಗಡಿಗಳಲ್ಲಿ ಇದರ ತಯಾರಿಕೆ ನಡೆಯುವುದಿಲ್ಲ ಹಾಗಾಗಿ ಜನಸಾಮಾನ್ಯರಿಗೆ ಒಂದು ಚಿನ್ನದ ಒಡವೆ ಹೇಗೆ ತಯಾರಾಗುತ್ತದೆ ಎನ್ನುವುದನ್ನು ನೋಡಲು ಸಿಗುವುದಿಲ್ಲ. ಚಿನ್ನ ತಯಾರಿಕೆಯಲ್ಲಿ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳು ಇರುತ್ತವೆ. ಚಿನ್ನದ ಮೇಲೆ ವೇಸ್ಟೇಜ್ (wastage) ಎಂದು ಹೇಳಲಾಗುತ್ತದೆ ಹಾಗೆಯೇ ಚಿನ್ನ ದ ಮೇಲೆ ಮೇಕಿಂಗ್ ಚಾರ್ಜಸ್ (Making charges) ಕೂಡ ಹಾಕಲಾಗುತ್ತದೆ.

ಅದರಲ್ಲೂ ಕೂಡ ಒಂದು ಅಂಗಡಿಗಿಂತ ಮತ್ತೊಂದು ಅಂಗಡಿಯಲ್ಲಿ ಇವುಗಳ ಅನುಪಾತ (ratio) ವ್ಯತ್ಯಾಸ ಇರುವುದರಿಂದಾಗಿ ಯಾವುದು ನಿಜ ಯಾವುದು ಸುಳ್ಳು ಎನ್ನುವ ಅನುಮಾನವೂ ಕೂಡ ಮೂಡುತ್ತದೆ. ಹಾಗಾದರೆ ಅಸಲಿಯಾಗಿ ಮೇಕಿಂಗ್ ಚಾರ್ಜಸ್ ಎಂದರೇನು ಮತ್ತು ಚಿನ್ನ ತಯಾರಿಕೆ ಮಾಡುವವರು ಚೆನ್ನಕ್ಕೆ ತೆಗೆದುಕೊಳ್ಳುವ ದುಡ್ಡು ಮಾತ್ರವಲ್ಲದೆ ಈ ರೀತಿ ಅದರ ಮೇಲೆ ಎಕ್ಸ್ಟ್ರಾ ಚಾರ್ಜಸ್ ಅನ್ನು ಯಾಕೆ ತೆಗೆದುಕೊಳ್ಳುತ್ತಾರೆ.

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಎನ್ನುವ ಎಲ್ಲದರ ಕುರಿತು ಚಿನ್ನದ ತಯಾರಿಕೆಯಲ್ಲಿ ಕರ್ನಾಟಕದಾದ್ಯಂತ ಹೆಸರುವಾಸಿ ಆಗಿರುವ ಮಂಗಳೂರಿನ ಭಾಗದವರಾಗಿದ್ದರು ಬೆಂಗಳೂರಿನಲ್ಲೂ ಕೂಡ ಕಸ್ಟಮರ್ಸ್ ಹೊಂದಿರುವ 23 ವರ್ಷಗಳ ಕಾಲ ಚಿನ್ನ ತಯಾರಿಕೆಯಲ್ಲಿ ಅನುಭವ ಪಡೆದಿರುವಂತಹ ಬೆಂಗಳೂರಿನ ಕೆ.ಆರ್ ರೋಡ್ ನಲ್ಲಿರುವ ಮಂಗಳೂರು ಜ್ಯುವೆಲರ್ಸ್ ಮಾಲೀಕರಾದ ರಾಘವೇಂದ್ರ (Mangalore jewellers owner Raghavendra) ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಹಳೆ ಕಾಲದಲ್ಲಿ ಅಂದರೆ ಈಗ ಒಂದು ಶತಮಾನದ ಹಿಂದೆ ಮತ್ತು ಅವರು ಕೆಲಸ ಆರಂಭಿಸಿದ ಸಮಯದಲ್ಲಿ ಅಂದರೆ 23 ವರ್ಷಗಳ ಹಿಂದೆ ಚಿನ್ನದ ತಯಾರಿಕೆ ಹೇಗಿತ್ತು ಮತ್ತು ಈಗ ಯಾವ ರೀತಿಯಲ್ಲಿ ಇದರಲ್ಲಿ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಾರೆ ಮತ್ತು ಚಿನ್ನ ತಯಾರಿಕೆಗೆ ಅವರಿಗೆ ಬೇಕಾಗುವ ಟೂಲ್ಸ್ ಗಳು ಏನು ತುಂಬಾ ದೊಡ್ಡ ದೊಡ್ಡ ಚಿನ್ನದ ಅಂಗಡಿಗಳ ಮಧ್ಯೆ ಅವರ ಬಿಸಿನೆಸ್ ಹೇಗಿದೆ ಎಲ್ಲಾ ವಿಚಾರದ ಕುರಿತು ಕೂಡ ಸವಿವರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ತಿಳಿದುಕೊಳ್ಳಲು ಹಾಗೂ ಚಿನ್ನವನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ನೋಡುವ ಕುತೂಹಲ ಕೂಡ ನಿಮಗಿದ್ದರೆ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

ಈ ಸ್ಪಟಿಕ ಮಣಿ ಧರಿಸಿ ನೋಡಿ, ದೊಡ್ಡ ರೋಗಗಳು ಕೂಡ ನಿಮ್ಮನ್ನು ಬಿಟ್ಟು ಓಡಿ ಹೋಗುತ್ತವೆ.! ಅದ್ಭುತ ಶಕ್ತಿ ಇರುವ ಸ್ಫಟಿಕ ಮಾಲೆ ಇದು.!

ನಮ್ಮ ದೇಹಕ್ಕೆ ಕಾಯಿಲೆ ಬಂದಾಗ ನಾವು ಔಷಧಿಗಳನ್ನು ಸೇವಿಸುತ್ತೇವೆ. ಈ ರೀತಿಯ ಔಷಧಿಗಳು ಗಿಡ ಮರ ಬಳ್ಳಿ ಮೂಲಿಕೆ ಬೇರು ಈ ಮೂಲಕ ಆದರೆ ಇವುಗಳು ಮಾತ್ರವಲ್ಲದೇ ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತು ಕೂಡ ಔಷಧಿಯಾಗುತ್ತದೆ ಎನ್ನುವುದನ್ನು ಚರಕ ಸಂಹಿತೆಯಲ್ಲಿ ಚರಕ ಮಹರ್ಷಿಗಳು ತಿಳಿಸಿದ್ದಾರೆ.

ಈ ಭೂಮಿಯ ಮೇಲೆ ಇರುವ ಮಣ್ಣು ಖನಿಜ ನೀರು ಖಾಲಿ ಲವಣ ಕ್ರಿಮಿ ಕೀಟ ಹುಲ್ಲು ಹಸಿರು ಹೂವು ಸಂಘ ಸಹವಾಸ ಎಲ್ಲವೂ ಔಷಧಿಯಾಗುತ್ತದೆ ಎಂದು ಹೇಳಲಾಗಿದೆ ಅದು ಹೇಗೆಂದರೆ ಮನುಷ್ಯನಿಗೆ ದೈಹಿಕವಾಗಿ ಕಾಡುವ ಆರೋಗ್ಯ ಸಮಸ್ಯೆಗಳು ಮಾತ್ರವಲ್ಲದೆ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳು ಕೂಡ ಬರುತ್ತವೆ.

ಈ 5 ರೂಪಾಯಿ ಗರುಡ ಕಾಯಿ ಇದ್ದರೆ ಸಾಕು, ನಿಮ್ಮ ಇಷ್ಟದ ದೇವರನ್ನು ಒಲಿಸಿಕೊಳ್ಳಬಹುದು.!

ನೀವು ದೇಹದ ಅಂಗಾಂಗಗಳಿಗೆ ಬರುವ ಸಮಸ್ಯೆಗಳಿಗೆ ಹೇಗೆ ಔಷಧಿಗಳನ್ನು ಸೇವನೆ ಮಾಡಿ ಗುಣಪಡಿಸಿಕೊಳ್ಳುತ್ತಿರೋ ಹಾಗೆಯೇ ಮನಸ್ಸಿನ ಸಮಸ್ಯೆಗಳಿಗೆ ಇವುಗಳನ್ನು ಸೇವಿಸಿ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಮನಸ್ಸಿನ ರೋಗಕ್ಕೆ ಮದ್ದಿಲ್ಲ ಎಂಬ ಗಾದೆಯು ಇದೆ. ಈ ರೀತಿ ಯಾಕೆ ಆಗುತ್ತದೆ ಅಂದರೆ ನಮ್ಮ ದೇಹದಲ್ಲಿ ಅನ್ನಮಯ ಕೋಶ, ಜ್ಞಾನಮಯ ಕೋಶ, ಪ್ರಾಣಾಯಮಯ ಕೋಶ ಈ ರೀತಿ ಇರುತ್ತವೆ.

ಇವುಗಳಲ್ಲಿ ಯಾವುದಕ್ಕೆ ಸಂಬಂಧಿಸಿದ ಕಾಯಿಲೆ ಬರುತ್ತದೆ ಅದಕ್ಕೆ ಸಂಬಂಧಿಸಿದ ಹಾಗೆ ಚಿಕಿತ್ಸೆ ಕೊಡಬೇಕಾಗುತ್ತದೆ. ಈ ಮೇಲೆ ತಿಳಿಸಿದ ರೀತಿ ನಾವು ಸೇವಿಸುವ ಆಹಾರ ಔಷಧಿ ಹಣ್ಣು ಹಂಪಲು ಇತ್ಯಾದಿಗಳು ದೇಹದ ಅಂಗಾಂಗಗಳಿಗೆ ಶಕ್ತಿಯನ್ನು ಕೊಟ್ಟು ಆರೋಗ್ಯವಾಗಿರುವಂತೆ ಮಾಡುತ್ತವೆ, ಅದೇ ರೀತಿಯಾಗಿ ಜ್ಞಾನಮಯ ಕೋಶಕ್ಕೆ ಅಂದರೆ ಮನಸ್ಸಿಗೆ ಕಾಯಿಲೆ ಬಂದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು ಅಥವಾ ಇಷ್ಟವಾದ ಸ್ಥಳಗಳಿಗೆ ಹೋಗುವುದು ಅಥವಾ ಒಬ್ಬರೇ ಇರುವುದು ಇಲ್ಲ ಸ್ನೇಹಿತರ ಜೊತೆ ಸಮಯ ಕಳೆಯುವುದು ಇದೇ ಚಿಕಿತ್ಸೆಗಳಾಗುತ್ತವೆ.

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಹಾಗೆಯೇ ಪ್ರಾಣಿಯ ಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿರುತ್ತವೆ, ಅವುಗಳಿಗೆ ಯಾವ ರೀತಿ ಚಿಕಿತ್ಸೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪ್ರಾಣಮಯ ಕೋಶ ಎಂದರೆ ನಮ್ಮ ದೇಹದ ಸುತ್ತಮುತ್ತ ಸೃಷ್ಟಿಯಾಗಿರುವ ಒಂದು ಕೋಟೆಯೆಂದು ಹೇಳಬಹುದು. ಇದನ್ನು ಇನ್ನೂ ಉತ್ತಮವಾಗಿ ಹೇಗೆ ವಿವರಿಸಬಹುದು ಎಂದರೆ ದೇವರ ಫೋಟೋ ನೋಡಿದಾಗ ದೇವರ ಸುತ್ತಲೂ ಒಂದು ಪ್ರಭಾವಳಿ ಕಾಣುತ್ತದೆ.

ಅದೇ ರೀತಿಯ ಒಂದು ಅಗೋಚರ ಲೇಯರ್ ನಮ್ಮ ಸುತ್ತಲೂ ಕೂಡ ಇರುತ್ತದೆ. ಇದು ನಮಗೆ ಪಾಸಿಟಿವ್ ಹಾಗೂ ನೆಗೆಟಿವ್ ಎನರ್ಜಿಗಳನ್ನು ಪಾಸ್ ಮಾಡುವ ಕೆಲಸ ಮಾಡುತ್ತದೆ. ಈ ಪ್ರಭಾವಳಿಯನ್ನು ಹಾಳಾದಾಗ ಅಥವಾ ಅವುಗಳ ಶಕ್ತಿ ಕಡಿಮೆ ಆದಾಗ ದೇಹಕ್ಕೆ ನೆಗೆಟಿವ್ ಎನರ್ಜಿಗಳು ಎಂಟ್ರಿ ಆಗುತ್ತವೆ. ಹಾಗಾಗಿ ಕೆಲವರು ಭೂತ ಹಿಡಿಯುವುದು, ದೆವ್ವ ಹಿಡಿಯುವುದು ಇದನ್ನೆಲ್ಲ ಇಂತಹ ಕಾಯಿಲೆಗೆ ಹೋಲಿಸುತ್ತಾರೆ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ಇದನ್ನು ನಂಬದೇ ಇದ್ದರೂ ಈಗಿನ ಕಾಲದಿಂದ ಹೆಚ್ಚಾಗಿ ಕೇಳಿ ಬರುವ ವೈರಸ್ ಬ್ಯಾಕ್ಟೀರಿಯಾ ಇನ್ಫೆಕ್ಷನ್ ಇದನ್ನಾದರೂ ನಂಬಲೇಬೇಕು. ಇದು ಈ ಪ್ರಭಾವಳಿಯೇ ಶಕ್ತಿ ಕುಂದು ಹೋಗಿರುವವರಿಗೆ ಆಗುವುದು. ಹಾಗಾಗಿ ನಮ್ಮ ಸುತ್ತಲಿನ ಪ್ರಭಾವಳಿ ಗಟ್ಟಿಯಾಗಿದ್ದಷ್ಟು ನಾವು ಆರೋಗ್ಯವಾಗಿರುತ್ತೇವೆ.

ಇದಕ್ಕೆ ಔಷಧಿ ಏನೆಂದರೆ ಚಿನ್ನ, ಬೆಳ್ಳಿ, ವಜ್ರ, ಪಚ್ಚೆ ಕಲ್ಲುಗಳು ಹಾಗೂ ರುದ್ರಾ,ಕ್ಷಿ ಸ್ಪಟಿಕ ಇವುಗಳ ಧಾರಣೆ ಮಾಡುವುದು. ಸ್ಪಟಿಕ ಧಾರಣೆ ಮಾಡುವುದರಿಂದ ನಮ್ಮ ದೇಹದ ಸುತ್ತ ಇರುವ ಪ್ರಭಾವಳಿಯೂ ಗಟ್ಟಿಗೊಳ್ಳುತ್ತದೆ, ಮನಸ್ಸಿಗೆ ಪ್ರಶಾಂತತೆ ಬರುತ್ತದೆ, ನಾವು ಯಾವಾಗಲೂ ಪಾಸಿಟಿವ್ ಆಗಿ ಇರುತ್ತೇವೆ.

ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

ಜ್ಞಾನಮಯ ಕೋಶ ಹಾಗೂ ಪ್ರಾಣಮಯ ಕೋಶದ ಆರೋಗ್ಯಕ್ಕೆ ಶುದ್ಧ ಸ್ಪಟಿಕ ಮಣಿಗಳನ್ನು ಧಾರಣೆ ಮಾಡುವುದು ಅತ್ಯುತ್ತಮವಾದ ಔಷಧ. ಆದರೆ ಇದನ್ನು ಧರಿಸುವುದಕ್ಕೆ ಒಂದು ಕಂಡೀಶನ್ ಇದೆ. ಯಾರು ಪಿತ್ತ ದೇಹ ಪ್ರಕೃತಿ ಅಂದರೆ ಹೀಟ್ ಬಾಡಿ ಹೊಂದಿರುತ್ತಾರೆ ಅವರು ಮಾತ್ರ ಸ್ಪಟಿಕ ಮಣಿಗಳನ್ನು ಧಾರಣೆ ಮಾಡಬೇಕು. ಶಾತಾ ಹಾಗೂ ಕಫ ಪ್ರಕೃತಿ ದೇಹ ಹೊಂದಿರುವವರಿಗೆ ಬೇರೆ ಮಣಿಗಳನ್ನು ಸೂಚಿಸಲಾಗುತ್ತದೆ.

ಈ 5 ರೂಪಾಯಿ ಗರುಡ ಕಾಯಿ ಇದ್ದರೆ ಸಾಕು, ನಿಮ್ಮ ಇಷ್ಟದ ದೇವರನ್ನು ಒಲಿಸಿಕೊಳ್ಳಬಹುದು.!

 

ಕೆಲವರಿಗೆ ಜೀವನದಲ್ಲಿ ಬಹಳ ಕ’ಷ್ಟ ಇರುತ್ತದೆ. ದೇವರು ನಮ್ಮ ಮೇಲೆ ಕಣ್ಣು ಬಿಡುತ್ತಿಲ್ಲ, ದೇವರಿಗೆ ನಮ್ಮ ಮೇಲೆ ಪ್ರೀತಿ ಇಲ್ಲ ಎಂದು ಹೇಳುವುದನ್ನು ನಾವು ಕೇಳಿರಬಹುದು. ಈ ರೀತಿ ದೇವರ ಅನುಗ್ರಹ ಇಲ್ಲದಿದ್ದರೆ ಜೀವನದಲ್ಲಿ ಕಷ್ಟ ಅನುಭವಿಸುವುದು ಕಟ್ಟಿಟ್ಟ ಬುತ್ತಿ. ವಿಪರೀತ ಸಾಲ ಆಗುತ್ತದೆ, ಉದ್ಯೋಗದಲ್ಲಿ ಸಮಸ್ಯೆ ಆಗುತ್ತದೆ, ಆರೋಗ್ಯ ಕೆಡುತ್ತದೆ, ಮನೆಯಲ್ಲಿ ಶಾಂತಿಯ ವಾತಾವರಣ ಇರುವುದಿಲ್ಲ.

ಮನೆಯ ಸದಸ್ಯರ ನಡುವೆ ಮ’ನ’ಸ್ತಾ’ಪ, ಮಾನಸಿಕ ಕಿರಿಕಿರಿ ಇನ್ನು ಮುಂತಾದ ಎಷ್ಟೋ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಇದೆಲ್ಲದರ ನಿವಾರಣೆ ಆಗಬೇಕು ಎಂದರೆ ನಮ್ಮ ಬಳಿ ಎಷ್ಟೇ ಹಣವಿದ್ದರೆ ಕೂಡ ಅದಕ್ಕಿಂತ ಹೆಚ್ಚಾಗಿ ದೈವ ಬಲ ಇರಬೇಕು. ಈ ರೀತಿ ದೈವ ಬಲ ಕಡಿಮೆ ಆಗುವುದಕ್ಕೂ ಕಾರಣಗಳು ಇರುತ್ತವೆ.

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಮೊದಲಿಗೆ ನಾವು ದೇವರಿಗೆ ತಪ್ಪಾಗಿ ನಡೆದುಕೊಂಡಿರುವುದು, ದೇವರಿಗೆ ಕಟ್ಟಿಕೊಂಡ ಹರಕೆಗಳನ್ನು ಮರೆಯುವುದು ಅಥವಾ ಮನೆಯಲ್ಲಿ ಹಿರಿಯರು ಪಾಲಿಸಿಕೊಂಡಿದ್ದ ದೈವ ಪೂಜೆಗಳನ್ನು ಮರೆತು ನಿರ್ಲಕ್ಷ ಮಾಡಿರುವುದು ಹೀಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಅನೇಕ ಪಾಪಗಳಿಂದಾಗಿ ದೇವರ ಅನುಗ್ರಹ ನಮ್ಮ ಮೇಲೆ ಆಗುವುದು ಕಡಿಮೆ ಆಗಿರುತ್ತದೆ. ಆಗ ನೀವು ಮತ್ತೆ ನಿಮ್ಮ ಕುಲದೇವರನ್ನು ಹಾಗೂ ಇಷ್ಟ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು.

ಈ ರೀತಿ ಮಾಡಲು ಹೆಚ್ಚೇನು ಶ್ರಮ ಪಡುವ ಅಗತ್ಯ ಇಲ್ಲ, ಕಠಿಣ ವ್ರತ ಮಾಡುವ ಅನುಕೂಲತೆ ಇಲ್ಲದಿದ್ದವರು ಸಣ್ಣದಾದ ಈ ಒಂದು ತಂತ್ರವನ್ನು ಮಾಡಿದರೆ ಸಾಕು. ಈಗ ನಾವು ಹೇಳುವ ಈ ತಂತ್ರವನ್ನು ಅನುಸರಿಸಿ ಸಮಸ್ಯೆ ಇಂದ ಹೊರಬಂದ ಸಾಕಷ್ಟು ಜನರ ಉದಾಹರಣೆಗಳು ಇವೆ. ಈ ತಂತ್ರವನ್ನು ಮಾಡಲು ನಿಮಗೆ ಬೇಕಾಗಿರೋದು ಐದು ರೂಪಾಯಿ ನಾಣ್ಯ ಹಾಗೂ ಉಗುರು ಭೂತಾಳೆ ಕಾಯಿ.

ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

ಎಲ್ಲಾ ಗ್ರಂಥಿಗೆ ಅಂಗಡಿಗಳಲ್ಲಿ ಇದು ಸಿಗುತ್ತದೆ. ಕೆಲವೊಂದು ಪ್ರಾಂತ್ಯಗಳಲ್ಲಿ ಇದನ್ನು ಚೋಳೆಕಾಯಿ ಗರುಡ ಕಾಯಿ ಎಂದು ಕೂಡ ಕರೆಯುತ್ತಾರೆ. ಇದನ್ನು ಮನೆಗೆ ತನ್ನಿ, ಒಂದು ದಿನ ನಿಮ್ಮ ಮನೆಯನ್ನು ಶುದ್ಧ ಮಾಡಿಕೊಂಡು ಮನೆದೇವರ ಹೆಸರು ಹೇಳಿ ಮನೆಯಲ್ಲಿ ಪೂಜೆ ಮಾಡಿ ನಂತರ ಒಂದು ಮುಷ್ಟಿಯಷ್ಟು ನಿಮ್ಮ ಕೈಯಲ್ಲಿ ಉಗುರು ಭೂತಾಳೆ ಕಾಯಿ ತೆಗೆದುಕೊಂಡು ಒಂದು ಕೆಂಪು ಬಟ್ಟೆಯಲ್ಲಿ ಹಾಕಿ ಅದಕ್ಕೆ ಐದು ಐದು ರೂಪಾಯಿ ನಾಣ್ಯಗಳನ್ನು ಹಾಕಿ ಒಂದು ದಿನ ಪೂರ್ತಿ ನಿಮ್ಮ ದೇವರ ಕೋಣೆಯಲ್ಲಿ ಇಡಿ.

ನಂತರ ಮರುದಿನ ನಿಮ್ಮ ಇಷ್ಟದೈವದ ದೇವಸ್ಥಾನಕ್ಕೆ ಅಥವಾ ಕುಲದೇವರ ದೇವಸ್ಥಾನಕ್ಕೆ ಹೋಗಿ ಸಾಧ್ಯವಾಗದಿದ್ದರೆ ನಿಮ್ಮ ಮನೆಯ ಅಕ್ಕಪಕ್ಕ ಇರುವ ಯಾವುದೇ ದೇವಾಲಯಕ್ಕೆ ಹೋಗಿ ನೀವು ಹಾಕಿರುವ ನಾಣ್ಯಗಳನ್ನು ಹಾಗೂ ಐದು ಉಗುರು ಭೂತಾಳೆ ಕಾಯಿಯನ್ನು ಅರ್ಪಿಸಿ ಉಳಿದದ್ದನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ಇದನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಒಂದು ವರ್ಷಗಳ ಕಾಲ ಇಟ್ಟುಕೊಳ್ಳಬೇಕು. ಹಾಗೂ ಪ್ರತಿನಿತ್ಯ ಮನೆಯಲ್ಲಿ ದೇವರ ಪೂಜೆ ಮಾಡುವಾಗ ಇದಕ್ಕೂ ಕೂಡ ಪೂಜೆ ಮಾಡಿ ಆಗ ನಿಧಾನವಾಗಿ ನೀವು ಮಾಡಿಕೊಂಡಿದ್ದ ಹರಕೆಗಳು ನೆನಪಿಗೆ ಬರುತ್ತದೆ, ತ’ಪ್ಪುಗಳ ಮನವರಿಕೆಯಾಗುತ್ತದೆ. ದೇವರ ಅನುಗ್ರಹ ಕೂಡ ನಿಮ್ಮ ಮೇಲೆ ಆಗಲು ಶುರು ಆಗುತ್ತದೆ. ನಿಮ್ಮ ಯಾವುದೇ ದೋಷಗಳು ಇದ್ದರೂ ಕೂಡ ಅದೆಲ್ಲಾ ಪರಿಹಾರವಾಗಿ ನಿಮ್ಮ ಗ್ರಹಚಾರವು ಕಡಿಮೆ ಆಗುತ್ತದೆ ಮತ್ತು ಜೀವನದಲ್ಲಿ ಒಳ್ಳೆ ರೀತಿಯ ಬದಲಾವಣೆಗಳು ಕಂಡುಬರುತ್ತವೆ.

ಗೃಹಲಕ್ಷ್ಮಿ ಯೋಜನೆಯನ್ನು ತಿರಸ್ಕರಿಸಿದ ಏಕೈಕ ಸ್ವಾಭಿಮಾನಿ ಅಜ್ಜಿ.!

ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿನಿತ್ಯವೂ ಕೂಡ ಪ್ರಸ್ತಾಪವಾಗುತ್ತಿರುವ ಸಾಮಾನ್ಯ ವಿಚಾರ ಎಂದರೆ ಅದು ಕಾಂಗ್ರೆಸ್ ನೇತೃತ್ವದ ನೂತನ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಕುರಿತು. ಕರ್ನಾಟಕ ವಿಧಾನಸಭಾ ಚುನಾವಣೆ 2023ರ ವೇಳೆ, ಕಾಂಗ್ರೆಸ್ ಪಕ್ಷವು (Congress) ತಮ್ಮ ಸರ್ಕಾರ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡಿದರೆ.

ರಾಜ್ಯದ ಜನತೆಗಾಗಿ ಬಡತನ ನಿರ್ಮೂಲನೆಗಾಗಿ, ನಿರುದ್ಯೋಗ ನಿರ್ಮಾಲನೆ ಮತ್ತು ಲಿಂಗ ಸಮಾನತೆ ಹಾಗೂ ಮಹಿಳೆಯರ ಆರ್ಥಿಕ ಸಮನತೆ ಕಾಯ್ದುಕೊಂಡು, ಕತ್ತಲೆ ಮುಕ್ತ ಕರ್ನಾಟಕ ನಿರ್ಮಾಣ ಮಾಡುವ ಸಲುವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪೋಷಿಸಿತ್ತು. ಅದೇ ಪ್ರಕಾರವಾಗಿ ಬಹುಮತ ಬೆಂಬಲದೊಂದಿಗೆ ಗೆದ್ದು ಸರ್ಕಾರ ಸ್ಥಾಪನೆ ಮಾಡಿದ ಮೇಲೆ ಅನ್ನಭಾಗ್ಯ ಯೋಜನೆಯಡಿ (Annabhagya) ಪಡಿತರವನ್ನು 10 ಕೆಜಿಗೆ ಏರಿಸಿದೆ.

ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

ಶಕ್ತಿ ಯೋಜನೆಯಡಿ (Shakthi yojane) ಮಹಿಳೆಯರಿಗೆ ರಾಜ್ಯಾದಾದ್ಯಂತ KSRTC ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿದೆ, ಗೃಹಜ್ಯೋತಿ (Gruhajyothi) ಯೋಜನೆಯಡಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಿ ಗೃಹಲಕ್ಷ್ಮೀ (Gruhalakshmi) ಯೋಜನೆಗೆ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಖಾತೆಗೆ ಪ್ರತಿ ತಿಂಗಳು 2,000 ಸಹಾಯಧನವನ್ನು ನೀಡುತ್ತಿದೆ.

ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವಜನತೆಗೆ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುವುದರ ಜೊತೆಗೆ ಯುವನಿಧಿ (Yuvanidhi) ಯೋಜನೆಯಡಿ ಪದವಿ ಪಡೆದ ವಿದ್ಯಾರ್ಥಿಗಳಿಗೆ 3000ರೂ. ಡಿಪ್ಲೋಮೋ ಪದವಿ ಪಡೆದ ವಿದ್ಯಾರ್ಥಿಗಳಿಗೆ 1500ರೂ. ನಿರುದ್ಯೋಗ ಭತ್ಯೆಯನ್ನು ಎರಡು ವರ್ಷಗಳವರೆಗೆ ನೀಡುವುದಾಗಿ ಹೇಳಿದೆ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ಈ ಯುವನಿಧಿ ಯೋಜನೆಯು ಡಿಸೆಂಬರ್ ನಲ್ಲಿ ಜಾರಿಗೆ ಬರುತ್ತದೆ ಎನ್ನುವ ಸೂಚನೆಯನ್ನು ಸಹ ಸರ್ಕಾರ ನೀಡಿದೆ ಈ ಯೋಜನೆಗಳಿಗೆ ಇಂದಿಗೂ ಕೂಡ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಸರ್ಕಾರದ ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿ ಸಲ್ಲಿಸುವುದಕ್ಕೆ ಜನಸಾಮಾನ್ಯರು ಮುಗಿ ಬೀಳುತ್ತಿದ್ದಾರೆ.

ಈ ಪ್ರಯೋಜನಗಳನ್ನು ಪಡೆಯಲು ಬೇಕಾಗಿರುವ ದಾಖಲೆಗಳಲ್ಲಿ ಆಗಿರುವ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಲು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಬಹಳ ವಿಶೇಷವಾದ ಮತ್ತೊಂದು ವಿಚಾರವೇನೆಂದರೆ, ರಾಜ್ಯವು ಬಡ ಹಾಗೂ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತಂದರು ಕೂಡ ಈ ಹಿಂದಿನ ಯೋಜನೆಗಳಂತೆ ಈ ಗ್ಯಾರೆಂಟಿ ಯೋಜನೆಗಳಿಗೂ ಸಹ ಉಳ್ಳವರು ಕೈ ಚಾಚುತ್ತಿದ್ದಾರೆ.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

ಇದೆಲ್ಲದರ ನಡುವೆ ಇಂತಹವರಿಗೆ ಮಾದರಿಯಾಗುವಂತಹ ಕೆಲಸವನ್ನು ನಮ್ಮ ರಾಜ್ಯದ ವಯೋವೃದ್ಧೆಯೊಬ್ಬರು ಮಾಡಿದ್ದಾರೆ. ಈ ಅಜ್ಜಿ ಮಾಡಿರುವ ನಿರ್ಧಾರದಿಂದಾಗಿ ಇಂದು ಅವರು ಎಲ್ಲರ ಬಾಯಿಯಲ್ಲೂ ಕೂಡ ನಲಿದಾಡುವ ಹೆಸರಾಗಿದ್ದಾರೆ. ಕೊಪ್ಪಳ ಜಿಲ್ಲೆಯ (Koppala district) ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆ ಶಿವಮ್ಮ ಸಜ್ಜನ್ (Shivamma Sajjan) ಅವರು ಸರ್ಕಾರ ನೀಡಿರುವ ಗೃಹಲಕ್ಷ್ಮಿ ಯೋಜನೆ ಸಹಾಯಧನ ತಮಗೆ ಬೇಡ ಎಂದು ನಯನಾಗಿ ತಿರಸ್ಕರಿಸಿದ್ದಾರೆ(refused Gruhalakshmi Scheme amount).

ದೇವರು ನನಗೆ ಎಲ್ಲವನ್ನೂ ಕರುಣಿಸಿದ್ದಾನೆ. ಇರುವ ಸವಲತ್ತಿನಲ್ಲೇ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಹೀಗಾಗಿ ನನಗೆ ಸರ್ಕಾರದ ಗೃಹಲಕ್ಷ್ಮಿ 2 ಸಾವಿರ ರೂಪಾಯಿ ಬೇಡ ಎಂದು ಸ್ವಾಭಿಮಾನದ ನುಡಿಗಳನ್ನು ನುಡಿದಿದ್ದಾರೆ. ಈ ಹಿಂದೆ ಕೂಡ ಇದೇ ರೀತಿಯ ನಿರ್ಧಾರದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರಾಗಿದ್ದರು. ಅದುವರೆಗೂ ಕೂಡ ಕೂಡಿಟ್ಟಿದ್ದ ಹಣವನ್ನು ಗ್ರಾಮದ ಕೆರೆಯ ಜೀರ್ಣೋದ್ಧಾರಕ್ಕೆ ನೀಡಿ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದರು.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಶಿವಮ್ಮ ಸಜ್ಜನ್ ನಿರ್ಧಾರವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ. ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸೆಪಡುವ ಶ್ರೀಮಂತ ವರ್ಗದವರ ನಡುವೆ ಕೈ ತುಂಬಾ ಸರ್ಕಾರದ ಸಂಬಳ ಇದ್ದರೂ ಲಂ’ಚಕ್ಕೆ ಆಸೆ ಪಡುವ ಅಧಿಕಾರಿಗಳ ನಡುವೆ ಅಜ್ಜಿಯ ಈ ನಿರ್ಧಾರ ಎಲ್ಲರೂ ಮೆಚ್ಚುವಂತಿದೆ.

ಊಟದಲ್ಲಿ ಕೈ ಮದ್ದು ಇಟ್ಟಿದ್ದರೆ ವಾಸಿ ಮಾಡುವ ಔಷಧಿ.!

 

ಇತ್ತೀಚಿನ ದಿನಗಳಲ್ಲಿ ಊಟದಲ್ಲಿ ಕೈ ಮದ್ದು ಹಾಕುವ ಕೆಟ್ಟ ಬುದ್ಧಿ ಜನರಲ್ಲಿ ಹೆಚ್ಚಾಗಿದೆ. ನಮ್ಮ ಹಿರಿಯರು ಹೇಳಿರುವ ಪ್ರಕಾರ ಕೆಲವರಿಗೆ ಇದು ವಂಶ ಪಾರಂಪರ್ಯವಾಗಿ ಬಂದಿದೆ. ಅವರ ಮನೆಗಳಲ್ಲಿ ಮಾಡುತ್ತಿದ್ದ ಪದ್ಧತಿಯನ್ನು ಅವರು ಮುಂದುವರಿಸಿಕೊಂಡು ಹೋಗಬೇಕು ಇಲ್ಲವಾದಲ್ಲಿ ಅವರಿಗೆ ಕೆಟ್ಟದಾಗುತ್ತದೆ ಎನ್ನುವ ಕೆಟ್ಟ ನಂಬಿಕೆ.

ಹಾಗೆಯೇ ಮತ್ತೊಂದೆಡೆ ಇನ್ನೊಬ್ಬರ ಅಭಿವೃದ್ಧಿ, ಏಳಿಗೆ, ಸಂತೋಷ ಸಹಿಸಲಾರದೆ ಅವರ ಆರೋಗ್ಯ ಹಾಳು ಮಾಡುವ ಮತ್ತು ಅವರಿಗೆ ತೊಂದರೆ ಕೊಡುವ ಉದ್ದೇಶದಿಂದ ಈ ರೀತಿ ಮಾಡುವವರೂ ಇದ್ದಾರೆ. ಜೊತೆಗೆ ಕೆಲವರನ್ನು ವಶೀಕರಣ ಮಾಡಿಕೊಳ್ಳುವ ಉದ್ದೇಶದಿಂದ ಅವರ ದೇಹಕ್ಕೆ ಈ ರೀತಿ ಮದ್ದನ್ನು ಹಾಕುತ್ತಾರೆ ಎಂದು ಕೂಡ ಹೇಳಲಾಗುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ದೇಹಕ್ಕೆ ಈ ರೀತಿ ಮದ್ದು ಸೇರುವುದರಿಂದ ಅವರಿಗೆ ಹಸಿವಾಗುವುದಿಲ್ಲ, ನಿದ್ರೆ ಕೂಡ ಸರಿಯಾಗಿ ಬರುವುದಿಲ್ಲ, ತಿಂದ ಊಟ ಜೀರ್ಣವಾಗುವುದಿಲ್ಲ, ಎಣ್ಣೆ ಪದಾರ್ಥಗಳನ್ನು ಕಂಡರೆ ವಾಂತಿ ಬರುತ್ತದೆ, ಯಾವಾಗಲೂ ಮಂಕಾಗಿರುತ್ತಾರೆ. ಮೊದಲಿನಂತೆ ಚಟುವಟಿಕೆಯಿಂದ ಇರಲು ಆಗುವುದಿಲ್ಲ ಒಬ್ಬರೇ ಇರಬೇಕು, ಮನೆಯಲ್ಲಿಯೇ ಇರಬೇಕು, ಕತ್ತಲೆ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಈ ರೀತಿ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ನಿಧಾನವಾಗಿ ಅವರು ಮೊದಲಿದ್ದ ಕಳೆಯನ್ನು ಕಳೆದುಕೊಂಡು ಬಹಳ ಡಲ್ ಆಗಿ ಬಿಡುತ್ತಾರೆ. ಈ ರೀತಿಯಾದ ಲಕ್ಷಣಗಳು ಇದ್ದಾಗ ಇದು ನಿಜವಾಗಿಯೂ ಮತ್ತೊಂದು ಹಾಕಿರುವ ಮದ್ದಿನ ಕಾರಣದಿಂದ ಆಗಿದೆಯೇ ಎಂದು ಪರೀಕ್ಷೆ ಮಾಡಿ ನೋಡಿಕೊಳ್ಳಬಹುದು. ನುಗ್ಗೆ ಸೊಪ್ಪು ತೆಗೆದುಕೊಂಡು ಇದನ್ನು ಮದ್ದಾಗಿದೆ ಎಂದು ಅನುಮಾನ ಪಡುವವರ ಕೈಗೆ ಹಾಕಿದಾಗ ಅದು ಗಡ್ಡೆ ರೀತಿ ಆದರೆ ಅವರ ಮೇಲೆ ಮದ್ದಿನ ಪ್ರಯೋಗವಾಗಿದೆ ಎಂದರ್ಥ.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

ಇದನ್ನು ಕುಂಬಳದಸೊಪ್ಪು ಅಥವಾ ವೀಳ್ಯದೆಲೆ ಮೂಲಕ ಕೂಡ ಪರೀಕ್ಷಿಸಿ ನೋಡಬಹುದು ಇದರಿಂದ ತಿಳಿಯಲಿಲ್ಲ ಎಂದರೆ ನಾಲ್ಕೈದು ಉರುಳಿಕಾಳನ್ನು ಒಂದು ಚಿಪ್ಪಿಗೆ ಹಾಕಿ ರಾತ್ರಿ ಸಮಯ ಅದಕ್ಕೆ ಮೂತ್ರವನ್ನು ಹಾಕಿ ಮರುದಿನ ಎದ್ದು ಪರೀಕ್ಷೆ ಮಾಡಿ ನೋಡಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗಿದ್ದರೆ ಅವರ ಮೇಲೆ ಮದ್ದಿನ ಪ್ರಯೋಗವಾಗಿದೆ ಎಂದು ಅರ್ಥ.

ಮದ್ದಿನ ಪ್ರಯೋಗವಾಗಿ ಬಹಳ ದಿನವಾದರೆ ಒಳಗೆ ಕೂದಲು ಬೆಳೆಯುತ್ತದೆ, ಬೇರನ್ನು ಬಿಡುತ್ತದೆ ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಹಾಗಾಗಿ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಇದನ್ನು ಪರಿಹಾರ ಮಾಡಿಕೊಳ್ಳಬೇಕು. ಈ ರೀತಿ ಮದ್ದಿನ ಪ್ರಯೋಗ ಆಗಿದ್ದರೆ ಅದನ್ನು ನ್ಯಾಚುರಲ್ ಆಗಿ ಹರಿಸಿಕೊಳ್ಳಬಹುದು.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಹೇಗೆಂದರೆ ಆಡುಮುಟ್ಟದ ಸೊಪ್ಪು ಎನ್ನುವ ಸೊಪ್ಪು ಇರುತ್ತದೆ. ಆ ಸೊಪ್ಪನ್ನು ಚೆನ್ನಾಗಿ ಜಜ್ಜಿ ಮೇಕೆ ಹಾಲಿನ ಜೊತೆ ಮಿಕ್ಸ್ ಮಾಡಿ ಕುಡಿದರೆ, ಮೂರು ವಾರಗಳು ಈ ರೀತಿ ಕುಡಿಯಬೇಕು ಆಗ ಅವರಿಗೆ ವಾಂತಿ ಮತ್ತು ಬೇಧಿಯಾಗಿ ಇವೆರಡುಗಳ ಮೂಲಕ ಹೊಟ್ಟೆಗೆ ಬಿದ್ದಿರುವ ಮದ್ದು ಆಚೆ ಬರುತ್ತದೆ ಈ ಪ್ರಯೋಗವನ್ನು ಊರದ ಗಿಡ ಮೂಲಕ ಕೂಡ ಮಾಡಬಹುದ.

ಊರದ ಗಿಡದ ತೊಗಟೆಯನ್ನು ತಂದು ಅದನ್ನು ಜಜ್ಜಿ ಮೇಕೆ ಹಾಲಿನ ಜೊತೆ ಹಾಕಿ ರಸ ಬಿಡುವವರೆಗೂ ಚೆನ್ನಾಗಿ ಕುದಿಸಿ ಕುಡಿದು ಸ್ವಲ್ಪ ಸಮಯ ಬಿಸಿಲಿನಲ್ಲಿ ಕುಳಿತುಕೊಂಡರೆ ವಾಂತಿ ಮತ್ತು ಭೇದಿಯಾಗಿ ಮದ್ದು ಹೊರಗೆ ಹೋಗುತ್ತದೆ. ಇದನ್ನು ಮಾಡಲು ತಿಳಿಯದಿದ್ದವರು ಆಯುರ್ವೇದ ಅಂಗಡಿಗಳಲ್ಲಿ ಮದ್ದು ತೆಗೆಯಲು ಆಯಿಲ್ ಸಿಗುತ್ತದೆ ಅದನ್ನು ಚೆನ್ನಾಗಿ ಮಸಾಜ್ ಮಾಡಿ ಬಿಸಿಲಿನಲ್ಲಿ ಕುಳಿತುಕೊಂಡರೆ ಅದು ಕೂಡ ಸಹಾಯ ಮಾಡುತ್ತದೆ ಅಥವಾ ಪೌಡರ್ಗಳು ಹಾಗೂ ಗುಳಿಗೆಗಳು ಕೂಡ ಸಿಗುತ್ತವೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ರಾತ್ರಿ ಹೊತ್ತು ಇದನ್ನು ಹಾಲಿನ ಜೊತೆ ಮಿಕ್ಸ್ ಮಾಡಿ ತೆಗೆದುಕೊಂಡರೆ ಪರಿಹಾರ ಆಗುತ್ತದೆ. ಸೂಚನೆ ಏನೆಂದರೆ ಇದನ್ನು ಭಾನುವಾರದ ದಿನದಂದೆ ಮಾಡಿದರೆ ಚೆನ್ನಾಗಿ ಹಿಡಿಯುತ್ತದೆ ಎನ್ನುವ ನಂಬಿಕೆ ಇದೆ. ಎರಡು ಮೂರು ಭಾನುವಾರಗಳು ಈ ರೀತಿ ಮಾಡಿ ನೀವು ಸಂಪೂರ್ಣವಾಗಿ ನಿಮ್ಮ ಸಮಸ್ಯೆಯಿಂದ ಹೊರ ಬರುತ್ತೀರಿ.

ಸುಬ್ರಹ್ಮಣ್ಯ ಸ್ವಾಮಿಯ ಈ ಮೂಲ ಮಂತ್ರವನ್ನು 21 ಬಾರಿ ಪಠಿಸಿ ಸಾಕು, ಎಂತಹ ಸಮಸ್ಯೆ ಇದ್ದರೂ ಕೂಡ ಪರಿಹಾರವಾಗುತ್ತದೆ ಮತ್ತು ನಿಮಗೆ ಬರಬೇಕಾದ ಹಣ ಎಲ್ಲಿದ್ದರೂ ಕೂಡ ಬರುತ್ತದೆ.!

ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಕಟಾಕ್ಷ ದೊರೆತರೆ ಜೀವನದಲ್ಲಿ ಎಂತಹ ಕಷ್ಟಗಳಿದ್ದರೂ ಕೂಡ ಮಂಜಿನಂತೆ ಕರಗುತ್ತವೆ. ಆದರೆ ಬಹಳ ಶಿಸ್ತಿನ ಕಟ್ಟುನಿಟ್ಟಿನ ದೇವರಾದ ಸುಬ್ರಹ್ಮಣ್ಯ ಸ್ವಾಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಬ್ರಹ್ಮಣ್ಯ ಸ್ವಾಮಿಯ ಪೂಜೆಗೆ ಕೆಲವು ನಿಯಮಗಳಿವೆ. ಅವುಗಳನ್ನು ಪಾಲಿಸಿ ಶ್ರದ್ಧಾ ಭಕ್ತಿಯಿಂದ ಮನಸ್ಪೂರ್ತಿಯಾಗಿ ಪ್ರಾಮಾಣಿಕತೆಯಿಂದ ಪೂಜಿಸಿದಾಗ ಮಾತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹವಾಗುತ್ತದೆ.

ಸುಬ್ರಹ್ಮಣ್ಯ ಸ್ವಾಮಿಯನ್ನು ಸಂತಾನ ಫಲಕ್ಕಾಗಿ, ವಿವಾಹ ಭಾಗ್ಯಕ್ಕಾಗಿ ಹೆಚ್ಚಿನ ಜನರು ಪೂಜಿಸುತ್ತಾರೆ. ಈ ಒಂದು ಕಾರಣಕ್ಕಾಗಿ ಮಾತ್ರ ಅಲ್ಲದೆ ನಿಮಗೆ ವಿದೇಶಕ್ಕೆ ಹೋಗುವ ಕನಸಿದ್ದರೆ ಅಥವಾ ಜೀವನದಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಬೇಕೆನ್ನುವ ಅಭಿಲಾಷೆಗಳಿದ್ದರೆ ಮತ್ತು ಭೂಮಿ, ಆಸ್ತಿ, ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಇವೆಲ್ಲವೂ ನಿರ್ವಿಘ್ನವಾಗಿ ನಡೆಯಲು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಬಹುದು.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳಿಗೆ ಗುಣವಾಗಲು ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸುತ್ತಾರೆ ಜೊತೆಗೆ ಇನ್ನು ಅನೇಕ ದೋಷಗಳ ಪರಿಹಾರಕ್ಕಾಗಿ ಈತನ ಮೊರೆ ಹೋಗುತ್ತಾರೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಎಷ್ಟು ಶಕ್ತಿಯುತವಾದ ದೇವರು ಎಂದರೆ ಒಮ್ಮೆ ಈ ಸ್ವಾಮಿ ನಮ್ಮ ಮೇಲೆ ಕೃಪೆ ತೋರಿದರೆ ಅವರ ಆಶೀರ್ವಾದದಿಂದ ಎಲ್ಲಾ ಕೆಲಸಗಳು ಕೂಡ ಸರಾಗವಾಗಿ ನಡೆಯುತ್ತವೆ.

ನಾವು ಸುಬ್ರಮಣ್ಯ ಸ್ವಾಮಿಯನ್ನು ಆರಾಧಿಸುವುದರಿಂದ ಮಾನಸಿಕವಾಗಿ ಬಹಳ ಪ್ರಶಾಂತತೆಯನ್ನು ಅನುಭವಿಸುತ್ತೇವೆ, ಜೀವನದ ಮೌಲ್ಯ ಅರಿವಾಗುವುದರ ಜೊತೆಗೆ ಶ್ರೇಷ್ಠತೆಯ ಬದುಕು ನಮ್ಮದಾಗುತ್ತದೆ. ನೀವು ಕೂಡ ಸುಬ್ರಹ್ಮಣ್ಯ ಸ್ವಾಮಿಯ ಕೃಪೆಗೆ ಒಳಗಾಗಬೇಕು ಎಂದರೆ ನಾವು ಹೇಳುವ ವಿಧಾನದಿಂದ ಪೂಜಿಸಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆ ಆಗುವುದನ್ನು ಈ ಪೂಜೆ ಆರಂಭಿಸಿದ 21 ದಿನಗಳಲ್ಲಿಯೇ ಕಾಣುತ್ತೀರಿ.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಈ ಪೂಜೆ ಆರಂಭಿಸುವುಕ್ಕೂ ಮುನ್ನ ಸುಬ್ರಮಣ್ಯ ಸ್ವಾಮಿಯ ಮೇಲೆ ನಿಮಗೆ ಅಪಾರವಾದ ನಂಬಿಕೆ ಹಾಗೂ ಶ್ರದ್ಧೆ ಇರಬೇಕಾದದ್ದು ಬಹಳ ಮುಖ್ಯ. ನೀವು ಮಂಗಳವಾರದಿಂದ ಇದನ್ನು ಆರಂಭಿಸಿದರೆ ಇನ್ನು ಶುಭ ಯಾಕೆಂದರೆ ಮಂಗಳವಾರದ ದಿನವೂ ಸುಬ್ರಹ್ಮಣ್ಯ ಸ್ವಾಮಿಗೆ ಬಹಳ ಇಷ್ಟವಾದ ದಿನ.

ಆ ದಿನ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಶುದ್ಧವಾಗಿ ದೇವರಕೋಣೆಗೆ ಹೋಗಿ ದೇವರ ಕೋಣೆಯಲ್ಲಿ ಒಂದು ಸುಬ್ರಹ್ಮಣ್ಯ ಸ್ವಾಮಿಯ ಫೋಟೋ ಇದ್ದರೆ ಅದನ್ನು ಹೂವಿನಿಂದ ಅಲಂಕರಿಸಿ ಮತ್ತು ಸುಬ್ರಹ್ಮಣ್ಯ ಸ್ವಾಮಿಗೆ ಇಷ್ಟವಾದ ನವಿಲುಗರಿಯನ್ನು ತೆಗೆದುಕೊಂಡು ಅದರ ಪಕ್ಕ ಊದುಗಡ್ಡಿಯನ್ನು ಹಚ್ಚಿ ಇಡಿ. ಈಗ ಎಡಗೈಯಲ್ಲಿ ಅಕ್ಷತೆ ಹಿಡಿದುಕೊಂಡು ಬಲಗೈ ಸಹಾಯದಿಂದ ಅದನ್ನು ಮುಚ್ಚಿ ನಿಮ್ಮ ಯಾವ ಕಷ್ಟ ನಿವಾರಣೆ ಆಗಬೇಕು, ಅದರ ಸಂಕಲ್ಪ ಮಾಡಿಕೊಳ್ಳಿ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ಇದಕ್ಕಿಂತ ಮುಖ್ಯವಾದ ಮತ್ತೊಂದು ವಿಷಯ ಏನೆಂದರೆ ನೀವು ಈ ಸಮಯದಲ್ಲಿ ತಪ್ಪದೆ ಸುಬ್ರಮಣ್ಯ ಸ್ವಾಮಿಯ ಒಂದು ಮಂತ್ರವನ್ನು ಕೂಡ ಹೇಳಬೇಕು. ಮಂತ್ರವನ್ನು 21 ಬಾರಿ ಪಠಣೆ ಮಾಡಬೇಕು. ಆ ಮಂತ್ರವು ಹೀಗಿದೆ “ಓಂ ಐಂ ಕ್ಲೀಂ ಸೌಂ ರೀಂ ಶ್ರೀ ಷಣ್ಮುಗ ದೇವ ವಸಿ ವಸಿ ಸ್ವಾಹಾ” ಇದನ್ನು ಪಠಿಸಿ.

ನೀವು ಇದನ್ನು ಆರಂಭಿಸಿದ 21 ದಿನದ ಒಳಗಡೆ ಯಾವ ರೀತಿ ಬದಲಾವಣೆ ಆಗುತ್ತದೆ ಎನ್ನುವುದನ್ನು ನೀವೇ ಕಣ್ಣಾರೆ ನೋಡುತ್ತೀರಿ, ಅದು ನಿಮ್ಮ ಅನುಭವಕ್ಕೆ ಬಂದ ನಂತರ ನೀವು ಇನ್ನಷ್ಟು ಶ್ರದ್ಧೆಯಿಂದ ಇದನ್ನು ಮುಂದುವರಿಸಿ. ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ ಅದರಲ್ಲೂ ನಿಮಗೆ ಹಣಕಾಸಿನ ಸಮಸ್ಯೆ ಆಗಿದ್ದರೆ ಯಾರಾದರೂ ಹಣವನ್ನು ತೆಗೆದುಕೊಂಡು ಮೋಸ ಮಾಡಿದ್ದರೆ ಅವರೇ ಹುಡುಕಿಕೊಂಡು ಬಂದು ಹಣ ಕೊಡುತ್ತಾರೆ.

ಒರಿಜಿನಲ್ ರುದ್ರಾಕ್ಷಿ ಇದಕ್ಕೆ ಎಷ್ಟು ಪವರ್ ಇದೆ ಗೊತ್ತಾ.!

 

ನಮ್ಮ ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಬಹಳ ಅತ್ಯುತ್ತಮವಾದ ಸ್ಥಾನವನ್ನು ಕೊಟ್ಟಿದಾರೆ ಎಂದೇ ಹೇಳಬಹುದು. ಹೌದು ರುದ್ರಾಕ್ಷಿಯನ್ನು ಭಕ್ತಿಯಿಂದ ಜಪಿಸುವಂತಹ ಮಣಿ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ತುಂಬಾ ಒಳ್ಳೆ ಯದು ಹಾಗೂ ಇದು ನಮ್ಮ ದೇಹದ ಮೇಲೆ ಇರುವಂತಹ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ.

ಅದರೊಂದಿಗೆ ಭಗವಾನ್ ಶಿವ ರುದ್ರಾಕ್ಷಿಯನ್ನು ಸದಾ ಕಾಲ ಧರಿಸಿರುತ್ತಾರೆ. ಅದೇ ರೀತಿಯಾಗಿ ನಾವು ಕೂಡ ರುದ್ರಾಕ್ಷಿಯನ್ನು ಧರಿಸುವುದರಿಂದ ಶಿವನ ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಇರುತ್ತದೆ ಎಂದೇ ಹೇಳಬಹುದು. ಆದ್ದರಿಂದಲೇ ಶಿವನನ್ನು ಧ್ಯಾನಿಸುವಂತಹ ಪ್ರತಿಯೊಬ್ಬರೂ ಕೂಡ.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ರುದ್ರಾಕ್ಷಿಯನ್ನು ಧರಿಸಿರುತ್ತಾರೆ ಹಾಗೂ ರುದ್ರಾಕ್ಷಿಯನ್ನು ಧರಿಸಿರುವುದ ರಿಂದ ನಮ್ಮ ಮೇಲೆ ಶಿವನ ಕೃಪೆ ಇರುತ್ತದೆ ಎಂದು ನಂಬುತ್ತಾರೆ. ಅದ ರಲ್ಲೂ ನಾವೆಲ್ಲರೂ ಗಮನಿಸಿರುವಂತೆ ಋಷಿಮುನಿಗಳು ತಪಸ್ವಿಗಳು ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ಕಡ್ಡಾಯ ಹೌದು ಅವರು ರುದ್ರಾಕ್ಷಿ ಇಲ್ಲದೆ ಎಲ್ಲಿಯೂ ಕೂಡ ಹೋಗುವುದಿಲ್ಲ ಎಂದೇ ಹೇಳಬಹುದು.

ಸದಾ ಕಾಲ ಶಿವನ ಆರಾಧನೆಯನ್ನು ಶಿವನ ಪೂಜೆ ಯನ್ನು ಮಾಡುವುದರಲ್ಲಿಯೇ ಅವರು ತಲ್ಲೀನರಾಗಿರುತ್ತಾರೆ. ಅದರಂತೆ ಸದಾ ಕಾಲ ಅವರು ರುದ್ರಾಕ್ಷಿ ಮಾಲೆಗಳನ್ನು ಧರಿಸಿಕೊಂಡಿಯೇ ಇರುತ್ತಾರೆ. ಅದರಂತೆಯೇ ವೈಜ್ಞಾನಿಕವಾಗಿ ನೋಡುವುದಾದರೆ ರುದ್ರಾಕ್ಷಿಮಣಿಯನ್ನು ನಾವು ಧರಿಸುವುದರಿಂದ ನಮ್ಮ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಅಂದರೆ ಆರೋಗ್ಯಕರ ಬದಲಾವಣೆಗಳು ಕೂಡ ಉಂಟಾಗುತ್ತದೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ಹೌದು ರುದ್ರಾಕ್ಷಿಯನ್ನು ಧರಿಸುವುದರಿಂದ ಅದರ ಮೇಲೆ ಬಿದ್ದಂತಹ ನೀರು ನಮ್ಮ ದೇಹದ ಮೇಲೆ ಬಿದ್ದರೆ. ನಮಗೆ ಯಾವುದೇ ರೀತಿಯಾದಂತಹ ಚರ್ಮದ ಕಾಯಿಲೆ ಬರುವುದಿಲ್ಲ ಹಾಗೂ ಅದನ್ನು ಧರಿಸುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಉಷ್ಣಾಂಶ ಎಲ್ಲವೂ ಸಹ ಸಮ ಪ್ರಮಾಣಕ್ಕೆ ಬರುತ್ತದೆ. ಆರೋಗ್ಯಕರ ದೃಷ್ಟಿಯಿಂದ ಇದು ತುಂಬಾ ಒಳ್ಳೆಯದು ಆದ್ದರಿಂದ ಪ್ರತಿಯೊಬ್ಬರೂ ಕೂಡ ರುದ್ರಾಕ್ಷಿಯನ್ನು ಧರಿಸುವುದು ಕೂಡ ಒಳ್ಳೆಯದು.

ಅದೇ ರೀತಿಯಾಗಿ ಸ್ಪಟಿಕದ ಕಲ್ಲಿನಿಂದ ಮಾಡಿದಂತಹ ಸರಗಳನ್ನು ಯಾವುದೇ ಒಂದು ಅಭರಣಗಳನ್ನು ಧರಿಸುವುದು ಕೂಡ ಒಳ್ಳೆಯದು ಎಂದು ಹೇಳ ಲಾಗಿದೆ. ಇದನ್ನು ನಮ್ಮ ದೇಹದ ಮೇಲೆ ಧರಿಸುವುದರಿಂದ ಯಾವುದೇ ರೀತಿಯಾದಂತಹ ಒತ್ತಡ ಇದ್ದರೂ ಅಂದರೆ ಟೆನ್ಶನ್ ಇದ್ದರೂ ಅದು ಸರಿ ಹೋಗುತ್ತದೆ. ಅದೇ ರೀತಿಯಾಗಿ ಸ್ಪಟಿಕದ ಮಣಿಯನ್ನು ಒಂದು ಲೋಟ ನೀರಲ್ಲಿ ಹಾಕಿ ಬೆಳಗಿನ ಸಮಯ ಖಾಲಿ ಹೊಟ್ಟೆಗೆ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಅದನ್ನು ಕುಡಿಯುವುದರಿಂದ ನಮ್ಮ ದೇಹದಲ್ಲಿ ಒಂದು ರೀತಿಯ ಹೊಸ ಚೈತನ್ಯ ಹುಟ್ಟುತ್ತದೆ ಎಂದೇ ಹೇಳಬಹುದು. ಜೊತೆಗೆ ಬಿಪಿ ಶುಗರ್ ಎಲ್ಲವೂ ಕೂಡ ದೂರವಾಗುತ್ತದೆ. ಅಷ್ಟಕ್ಕೂ ಈ ಒಂದು ಅದ್ಭುತವಾ ದಂತಹ ರುದ್ರಾಕ್ಷಿಯನ್ನು ನೀವು ಅದು ಅಸಲಿಯ ಅಥವಾ ನಕಲಿಯ ಎಂದು ಹೇಗೆ ಕಂಡುಹಿಡಿಯುವುದು ಎಂದರೆ. ಒಂದು ರುದ್ರಾಕ್ಷಿಯನ್ನು ತೆಗೆದುಕೊಂಡು ಅದನ್ನು ನೀರಿನ ಒಳಗಡೆ ಹಾಕಿದರೆ ಅದು ಮೇಲೆ ತೇಲಿದರೆ ಅದು ನಕಲಿ ರುದ್ರಾಕ್ಷಿ.

ಅದೇ ರುದ್ರಾಕ್ಷಿ ನೀರಿನ ಒಳಗಡೆ ಹೋದರೆ ಅದು ಅಸಲಿ ರುದ್ರಾಕ್ಷಿ. ಈ ಮೂಲಕ ನೀವು ಕಂಡುಹಿಡಿಯು ವುದರ ಮೂಲಕ ಒಳ್ಳೆಯ ಅಸಲಿ ರುದ್ರಾಕ್ಷಿಯನ್ನು ನೀವು ಪಡೆಯ ಬಹುದು. ಈ ಒಂದು ರುದ್ರಾಕ್ಷಿಯು ನಿಮಗೆ ಹರಿದ್ವಾರ ಇಂತಹ ಸ್ಥಳಗಳಲ್ಲಿ ಸಿಗುತ್ತದೆ. ಹೌದು ಅಂತಹ ಸ್ಥಳದಲ್ಲಿ ರುದ್ರಾಕ್ಷಿಯ ಮರಗಳು ಯಥೇಚ್ಛವಾಗಿ ಇದ್ದು ಅಲ್ಲಿಂದ ತಂದು ಹೆಚ್ಚಿನ ಜನ ಹಲವಾರು ಕಡೆ ಮಾರಾಟ ಮಾಡುತ್ತಾರೆ. ಅಲ್ಲಿ ನೀವು ಈ ರೀತಿ ಪರೀಕ್ಷಿಸುವುದರ ಮೂಲಕ ಅದನ್ನು ನೀವು ಪಡೆಯಬಹುದು.

ಶ್ರೀಮಂತರಾಗಲು ಐದು ಸುಲಭ ದಾರಿಗಳು, ನಿದ್ದೆ ಮಾಡುವಾಗಲೂ ಕೂಡ ಹಣ ಗಳಿಸಬಹುದು.!

ಹೆಚ್ಚು ಹಣ ಶ್ರೀಮಂತರಾಗಲು, ಸಾಮಾನ್ಯ ಜೀವನ ಮಟ್ಟಕ್ಕಿಂತ ಒಳ್ಳೆ ಹಂತಕ್ಕೆ ಬೆಳೆಯಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಅದಕ್ಕಾಗಿ ಜನರು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಇದಕ್ಕಾಗಿ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಾರೆ. ಆದರೆ ಕೆಲವೊಂದು ಸಮಯದಲ್ಲಿ ನಾವು ಲಾಭವಾಗುತ್ತದೆ ಎಂದು ಅಂದುಕೊಂಡ ವಿಷಯಗಳೇ ನಮಗೆ ನ’ಷ್ಟ ತರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈಗಿನ ಕಾಲಕ್ಕೆ ಹೊಂದುವ ಹಾಗೆ ಸುಲಭವಾಗಿ ಶ್ರೀಮಂತರಾಗುವ ಕೆಲವು ದಾರಿಗಳ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಚಿನ್ನ ಬೆಳ್ಳಿ ಒಡವೆ ಖರೀದಿ:- ಎ ಪ್ರತಿನಿತ್ಯವು ಕೂಡ ಚಿನ್ನ ಹಾಗೂ ಬೆಳ್ಳಿ ಬೆಲೆ ವ್ಯತ್ಯಾಸವಾಗುತ್ತದೆ ಅದರಲ್ಲಿ ಇದು ಏರುಮುಖವಾಗಿರುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಕಳೆದ 2 ವರ್ಷಕ್ಕೆ, 5 ವರ್ಷಕ್ಕೆ, 10 ವರ್ಷದ ಹಿಂದಕ್ಕೆ ನೋಡುವುದಾದರೆ ಚಿನ್ನದ ಬೆಲೆ ಎಷ್ಟೊಂದು ವ್ಯತ್ಯಾಸವಾಗಿದೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

ಹಾಗಾಗಿ ನೀವೇನಾದರೂ ಮುಂದಿನ ದಿನಗಳಲ್ಲಿ ಹೆಚ್ಚು ಹಣ ಮಾಡಬೇಕೆಂದರೆ ಈಗ ನಿಮ್ಮ ಬಳಿ ಇರುವ ಹಣದಿಂದ ನೀವು ಚಿನ್ನವನ್ನು ಖರೀದಿಸಿ ಅದು ನಿಮಗೆ ಕೆಲವೇ ವರ್ಷಗಳಲ್ಲಿ ದುಪಟ್ಟಾಗುತ್ತದೆ. ಆದರೆ ನೀವು ಆಭರಣಗಳ ರೀತಿಯಲ್ಲಿ ಬಂಗಾರ ಖರೀದಿಸಿದರೆ ತಕ್ಷಣಕ್ಕೆ ಮಾರಿದಾಗ ಅಷ್ಟೊಂದು ಲಾಭವಾಗದೇ ಇರಬಹುದು ಹಾಗಾಗಿ ಹೂಡಿಕೆ ಉದ್ದೇಶದಿಂದಲೇ ಖರೀದಿ ಮಾಡುವುದಾದರೆ ಚಿನ್ನ ಹಾಗೂ ಬೆಳ್ಳಿಯ ಬಿಸ್ಕೆಟ್ ಗಳ ಮೇಲೆ ನಾಣ್ಯಗಳ ಮೇಲೆ ಹೂಡಿಕೆ ಮಾಡಿ.

● ಭೂಮಿ ಖರೀದಿ:- ನೀವೇನಾದರೂ ಭೂಮಿ ಖರೀದಿ ಮಾಡುವ ಯೋಜನೆಯಲ್ಲಿದ್ದರೆ ಇನ್ನು ಐದು ಅಥವಾ ಹತ್ತು ವರ್ಷಗಳಲ್ಲಿ ಬೆಳವಣಿಗೆ ಹೊಂದಬಹುದಾದ ಏರಿಯಾ ಗಳಲ್ಲಿ ಅಥವಾ ಅಂತಹ ಪ್ರದೇಶಗಳಲ್ಲಿ ಭೂಮಿ ಖರೀದಿ ಮಾಡಲು ಪ್ರಯತ್ನಿಸಿ. ಹಾಗೆ ನೀವು ಭೂಮಿ ಖರೀದಿ ಮಾಡುವಾಗ ಪೂರ್ತಿ ಹಣವನ್ನು ಕಟ್ಟುವುದರ ಬದಲು ಈ ಬ್ಯಾಂಕ್ ಗಳಲ್ಲಿ ಲೋನ್ ಸಿಗುತ್ತದೆ pilot loan ಪಡೆದುಕೊಂಡು EMI ರೂಪದಲ್ಲಿ ಸಾಲ ತೀರಿಸಿ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

ಹಾಗೂ ಭೂಮಿ ಖರೀದಿ ಮಾಡಿದ ತಕ್ಷಣ ನೀವು ಅಲ್ಲಿ ಶ್ರೀಗಂಧದ ಮರಗಳನ್ನು ಬೆಳಸಿ. ಒಂದು ಎಕರೆಯಲ್ಲಿ ಎಷ್ಟು ಸಾಧ್ಯ ಅಷ್ಟು ಶ್ರೀಗಂಧದ ಮರಗಳನ್ನು ಬೆಳೆಸಿ, ಒಂದು ಮರಕ್ಕೆ ಹೆಚ್ಚೆಂದರೆ ನೂರು ರೂಪಾಯಿ ಖರ್ಚು ತಗಲಬಹುದು, 10 ರಿಂದ 15 ವರ್ಷದಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಅಷ್ಟು ವರ್ಷ ನೀವು ನೋಡಿಕೊಳ್ಳಬೇಕಾದ ಅವಶ್ಯಕತೆ ಇಲ್ಲ, ಮೂರು ನಾಲ್ಕು ವರ್ಷಗಳು ಚೆನ್ನಾಗಿ ನೋಡಿಕೊಂಡರೆ ನಂತರ ಅದೇ ಬೆಳೆಯುತ್ತದೆ.

ಲೈಸೆನ್ಸ್ ಬರೆದು ಕಟಾವು ಮಾಡಿ ಮಾರಾಟ ಮಾಡಿದರೆ, ಕೋಟ್ಯಂತರ ರೂಪಾಯಿ ಲಾಭ ಬರುತ್ತದೆ. ಶ್ರೀಗಂಧದ ಮರವೇ ಯಾಕೆಂದರೆ ಅದಕ್ಕೆ ಯಾವಾಗಲೂ ಕೂಡ ಬೆಲೆ ಹೆಚ್ಚಾಗಿರುತ್ತದೆ. ಭೂಮಿ ಖರೀದಿಗೆ ಹೂಡಿಕೆ ಮಾಡಿದ ಹಣ ಶ್ರೀಗಂಧದ ಮರದ ಮಾರಾಟದಿಂದ ಸಿಗುತ್ತದೆ, ಭೂಮಿ ಎಕ್ಸ್ಟ್ರಾ ಬೋನಸ್ ರೀತಿ ಉಳಿದುಕೊಳ್ಳುತ್ತದೆ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

● ಸ್ಟಾಕ್ ಮಾರ್ಕೆಟ್:- ಸ್ಟಾಕ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡಬಹುದು ಆದರೆ ನಾವು ಆರಿಸಿಕೊಳ್ಳುವ ಕಂಪನಿಗಳ ಮೇಲೆ ಅದರ ಲಾಭ ನಿರ್ಧಾರ ಆಗುತ್ತದೆ. ಸ್ಟಾಕ್ ಮಾರ್ಕೆಟ್ಗಳಲ್ಲಿ ಶೇರ್ ಗಳನ್ನು ಪಡೆದು ಬಹಳ ವರ್ಷಗಳಾದ ನಂತರ ವಾಪಸ್ಸು ಮಾಡುವವರಿಗೆ ಲಾಭವಾಗಿರುವ ಉದಾಹರಣೆಯು ಕೂಡ ಇದೆ. ನೀವು ಹೂಡಿಕೆ ಉದ್ದೇಶದಿಂದ ಹಾಗೂ ಬಹಳ ವರ್ಷ ಕಾಯುವ ಮನಸ್ಥಿತಿಯಲ್ಲಿದ್ದರೆ ಇವುಗಳನ್ನು ಖರೀದಿಸಿ.

● ಸ್ಕಿಲ್ :- ಕಲೆ ಎನ್ನುವುದು ದೇವರು ಕೊಟ್ಟಿರುವ ವರ. ಒಬ್ಬ ವ್ಯಕ್ತಿಯಿಂದ ಏನನ್ನು ಬೇಕಾದರೂ ಕದಿಯಬಹುದು ಆದರೆ ಟ್ಯಾಲೆಂಟ್ ಕದಿಯಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಸರಸ್ವತಿ ಕೃಪಾಕಟಾಕ್ಷದಿಂದ ಯಾವುದೇ ಕಲೆ ಇದ್ದರೂ ಕೂಡ ಅದಕ್ಕೆ ಬೇಕಾದ ಪೂರಕ ವಿದ್ಯೆಯನ್ನು ನೀವು ಕಲಿಯಲು ಹಣ ಹಾಗೂ ಸಮಯವನ್ನು ವಿನಯೋಗಿಸಿದರೆ ನಿಮ್ಮ ಟ್ಯಾಲೆಂಟ್ ನಿಂದ ನೀವು ಮುಂದೆ ಲಕ್ಷಾಂತರ ರೂಪಾಯಿ ದುಡಿಯಬಹುದು.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

● ಬಿಜಿನೆಸ್:- ಬಿಸಿನೆಸ್ ಕೂಡ ಹೆಚ್ಚಿಗೆ ಲಾಭ ತರುವ ಉತ್ತಮ ಮಾರ್ಗ. ಆದರೆ ನೀವು ನಿಮ್ಮ ಪ್ರಾಡಕ್ಟ್ ಗೆ ಒಳ್ಳೆಯ ಸರ್ವಿಸ್ ಹಾಗೂ ಕ್ವಾಲಿಟಿ ಕೊಟ್ಟು ಮಾರ್ಕೆಟ್ ಉಳಿಸಿಕೊಳ್ಳುವುದು ಮುಖ್ಯ. ಜೊತೆಗೆ ಯಾವುದೇ ಬಿಸಿನೆಸ್ ಆರಂಭಿಸಬೇಕಾದರೂ ಅದರ ಸರಿಯಾದ ಮಾಹಿತಿ ಇರಬೇಕು. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬಿಸಿನೆಸ್ ಮಾಡಲು ಆರಂಭಿಸಿದರೆ ಅದು ಕೂಡ ಹೆಚ್ಚು ಆದಾಯ ತರುವ ಮೂಲವಾಗುತ್ತದೆ.

ನಿಮ್ಮ ಮನೆ ಮೇಲೆ ಯಾರಾದರೂ ಮಾ-ಟ ಮಂ-ತ್ರ ಪ್ರಯೋಗ ಮಾಡಿದ್ದರೆ ಈ ರೀತಿ ನೀವು ಕಂಡುಹಿಡಿಯಬಹುದು.!

0

ಕೆಲವೊಮ್ಮೆ ನಾವು ಜೀವನದಲ್ಲಿ ಬಹಳ ಕ’ಷ್ಟ ಪಡುತ್ತೇವೆ ಆದರೂ ಕೂಡ ಸ್ವಲ್ಪವೂ ಅಭಿವೃದ್ಧಿ ಆಗುವುದಿಲ್ಲ. ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಕೂಡ ಬಹಳ ಜ’ಗ’ಳ ಆಗುತ್ತದೆ. ಮನೆ ಪೂರ್ತಿ ಕಿರಿಕಿರಿ ವಾತಾವರಣ ಇರುತ್ತದೆ ಈ ರೀತಿ ನಕರಾತ್ಮಕ ಪ್ರಭಾವ ಬೀರಲು ಶುರು ಆದಾಗ ಮೊದಲಿಗೆ ಮನಸ್ಸಿನಲ್ಲಿ ಮೂಡುವ ಅನುಮಾನ ಯಾರಾದರೂ ಕುಟುಂಬದ ಮೇಲೆ ಮಾ.ಟ ಮಂ.ತ್ರ ಪ್ರಯೋಗ ಮಾಡಿಸಿದ್ದಾರೆಯೇ ಎಂದು ? ಕೆಲವು ಹಿತ ಶತ್ರುಗಳು ಇಂತಹ ಕೆಲಸಗಳನ್ನು ಮಾಡಿಸಿರುತ್ತಾರೆ.

ಹಾಗಾಗಿ ಇಂತಹ ಅನುಮಾನಗಳು ಬಂದಾಗ ನಾವು ಕೆಲವು ಪ್ರಯೋಗಗಳನ್ನು ಮಾಡುವ ಮೂಲಕ ನಮ್ಮ ಮನೆಯ ಮೇಲೆ ಬ್ಲಾಕ್ ಮ್ಯಾಜಿಕ್ ಆಗಿದ್ದೀಯಾ ಎನ್ನುವುದನ್ನು ಧೃಡಪಡಿಸಿಕೊಂಡು ಪರಿಹಾರ ಮಾಡಿಕೊಳ್ಳಬಹುದು ಮುಂದುವರೆಯಬಹುದು. ಅದರ ಸೂಚನೆ ಹಾಗೂ ಪರಿಹಾರದ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತೇವೆ.

ಕನಸಿನಲ್ಲಿ ಈ 5 ವಸ್ತುಗಳನ್ನು ಕಂಡರೆ, ಲಕ್ಷ್ಮಿದೇವಿಯು ನಿಮ್ಮ ಮನೆಗೆ ಆಗಮಿಸುತ್ತಿದ್ದಾಳೆ ಎಂದೇ ಅರ್ಥ.!

● ಬ್ಲಾಕ್ ಮ್ಯಾಜಿಕ್ ಮೂಲಕ ಒಬ್ಬ ವ್ಯಕ್ತಿಯನ್ನು ವಶಪಡಿಸಿಕೊಂಡು ಆತನ ಮೂಲಕ ಕೆಲಸಗಳನ್ನು ಸಾಧಿಸಿಕೊಳ್ಳಬಹುದು ಎನ್ನುವುದನ್ನು ಕೆಲವರು ಹೇಳುತ್ತಾರೆ. ಈಗಿನ ಕಾಲದಲ್ಲೂ ಕೂಡ ಇದು ನಡೆಯುತ್ತದೆಯೇ ಎಂದರೆ ಅದಕ್ಕೆ ಸ್ಪಷ್ಟವಾದ ಉತ್ತರ ಇಲ್ಲ, ಇದೊಂದು ತಂತ್ರ ವಿದ್ಯೆಯಾಗಿದೆ. ಮುತ್ತ ಕರಣ್ ವಿದ್ಯೆ, ನಿಮಿರುವಿಕೆ, ಅಪಸಾಮಾನ್ಯ ಕ್ರಿಯೆ, ಕೊಲೆ, ದೆವ್ವಗಳು, ವಶೀಕರಣ ಇತ್ಯಾದಿಗಳನ್ನು ಇದು ಒಳಗೊಂಡಿರುತ್ತದೆ ಕೆಲವು ಧರ್ಮಗಳಲ್ಲಿ ಮೂಢನಂಬಿಕೆಗಳೂ ಇವೆ.

● ಯಾವುದೇ ವ್ಯಕ್ತಿಯ ಮೇಲೆ ಬ್ಲಾಕ್ ಮ್ಯಾಜಿಕ್ ಆಗಿದ್ದರೆ ಆತ ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲನಾಗುತ್ತಾನೆ, ಯಾವುದೇ ಗಾಯವಾಗದೇ ಇದ್ದರೂ ದೇಹದ ಮೇಲೆ ನೀಲಿ ಬಣ್ಣದ ಗುರುತುಗಳು ಕಾಣಿಸಿಕೊಳ್ಳುತ್ತವೆ. ಈತನು ಬಹಳ ಕಿರಿಕಿರಿ ಅನುಭವಿಸುತ್ತಾನೆ ಯಾವ ಕಾರ್ಯದಲ್ಲೂ ಕೂಡ ಯಶಸ್ವಿ ಆಗುವುದಿಲ್ಲ, ಎಷ್ಟೇ ಪ್ರಯತ್ನ ಮಾಡಿದರು ಕೂಡ ಕೈ ಹಾಕಿದ ಕೆಲಸ ನೆರವೇರುಗವುದಿಲ್ಲ. ಆರ್ಥಿಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಕೂಡ ಎದುರಿಸುತ್ತಾನೆ. ಹೃದಯ ಭಾರ ಎನಿಸುತ್ತದೆ ಯಾವಾಗಲೂ ಭಯವಾಗುತ್ತಿರುತ್ತದೆ. ಸರಿಯಾಗಿ ನಿದ್ರೆ ಕೂಡ ಬರುವುದಿಲ್ಲ.

ಮನೆಯಲ್ಲಿಯೇ ಕರೆಂಟ್ ತಯಾರಿಸಿ ಸರ್ಕಾರಕ್ಕೆ ಮಾರುತ್ತಿರುವ ಬೆಂಗಳೂರಿನ ಯುವಕ, ತಿಂಗಳ ಆದಾಯ ಎಷ್ಟು ಗೊತ್ತಾ.?

● ಬ್ಲಾಕ್ ಮ್ಯಾಜಿಕ್ ಪ್ರಯೋಗವಾಗಿದ್ದರೆ ಆ ವ್ಯಕ್ತಿಯು ಹೃದಯದ ಹಾಗೂ ಮೆದುಳಿನ ಸಮಸ್ಯೆಯಿಂದ ಬಳಲುತ್ತಾರೆ. ಅವರಿಗೆ ಹಸಿವಾಗುವುದಿಲ್ಲ, ಭಯಾನಕ ಕೆಟ್ಟ ಕನಸುಗಳು ಬೀಳುತ್ತವೆ, ಒಂಟಿತನವನ್ನು ಅನುಭವಿಸುತ್ತಾರೆ. ನಿಧಾನವಾಗಿ ಎಲ್ಲ ವಿಷಯದಲ್ಲೂ ಕೂಡ ಆಸಕ್ತಿ ಕಡಿಮೆ ಆಗುತ್ತದೆ. ವಿಚಿತ್ರವಾದ ಮಾನಸಿಕ ವೇದನೆ ಪಡುತ್ತಾರೆ. ಈ ಮೊದಲು ಅವರಿದ್ದ ಗ್ರೋಥ್, ಆಕ್ಟಿವಿನೆಸ್, ಮುಖದಲ್ಲಿ ಕಳೆ ಎಲ್ಲವೂ ಕೂಡ ನಿಧಾನವಾಗಿ ಕುಂದುತ್ತಾ ಹೋಗುತ್ತದೆ. ಒಂದು ಮನೆಯ ಮೇಲೆ ಬ್ಲಾಕ್ ಮ್ಯಾಜಿಕ್ ಪ್ರಯೋಗವಾಗಿದ್ದರೆ ಆ ಮನೆಯ ತುಳಸಿ ಗಿಡವು ಒಣಗುತ್ತಾ ಹೋಗುತ್ತದೆ. ಮತ್ತೆ ಹೊಸ ಗಿಡ ತಂದು ಹಾಕಿದರು ಕೂಡ ಅದು ಚೆನ್ನಾಗಿ ಬೆಳೆಯುವುದಿಲ್ಲ.

● ವಾಸ್ತು ಶಾಸ್ತ್ರದಲ್ಲಿ ಈ ರೀತಿ ಮಾಟಮಂತ್ರ ಪ್ರಯೋಗ ಆಗಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಸರಳ ಪರಿಹಾರಗಳನ್ನು ಸೂಚಿಸಲಾಗಿದೆ. ಇದಕ್ಕೆ ಇರುವ ಸುಲಭ ಪರಿಹಾರಗಳೇನೆಂದರೆ, ನೀವು ಒಂದು ರೂಪಾಯಿ ನಾಣ್ಯ ಹಾಗೂ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ಯಾವುದಾದರೂ ದೇವಾಲಯಕ್ಕೆ ಹೋಗಿ ಯಾರು ನೋಡದ ಜಾಗದಲ್ಲಿ ಇಟ್ಟು ಬಂದರೆ ನಿಮ್ಮ ಮೇಲೆ ಅಥವಾ ನಿಮ್ಮ ಮನೆಯಲ್ಲಿ ಬ್ಲಾಕ್ ಮ್ಯಾಜಿಕ್ ಆಗಿದ್ದರೆ ಅದು ಕಳೆಯುತ್ತದೆ.

ಇವುಗಳ ಹಿಂದಿರುವ ರಹಸ್ಯವನ್ನು ಹೆಣ್ಣು ಮಕ್ಕಳು ತಪ್ಪದೇ ತಿಳಿದುಕೊಂಡಿರಬೇಕು.!

ಹಾಗೆ ಶುಕ್ರವಾರದಂದು ಮನೆಯಲ್ಲಿ ದೇವರಕೋಣೆಯಲ್ಲಿ ನೀರು ತುಂಬಿದ ಚೊಂಬು ಇಟ್ಟು ಸ್ವಸ್ತಿಕ್ ಬರೆದು ಕಳಸದ ಮೇಲೆ ಒಂದು ರೂಪಾಯಿ ನಾಣ್ಯ ಇಟ್ಟು ಪೂಜೆ ಮಾಡಿದರೂ ಕೂಡ ಈ ಮಾಟ ಮಂತ್ರದ ಪ್ರಯೋಗಗಳು ಕಳೆಯುತ್ತದೆ. ಅದೇ ರೀತಿ ಪ್ರತಿದಿನ ಸಂಜೆ ಮನೆದೇವರಿಗೆ ದೀಪ ಹಚ್ಚಿ ಮನೆ ಮುಖ್ಯದ್ವಾರದ ಎರಡು ಕಡೆ 4 ಬತ್ತಿಯ ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿದರೆ ಬಡತನ ನಿವಾರಣೆ ಆಗುವುದರ ಜೊತೆಗೆ ಲಕ್ಷ್ಮಿ ಆಗಮನವಾಗಿ ಮನೆಯಲ್ಲಿರುವ ನಕಾರಾತ್ಮಕತೆ ಹೊರ ಹೋಗುತ್ತದೆ.