Home Blog Page 167

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Central and State Government) ಕೃಷಿಯಲ್ಲಿ ತೊಡಗಿಕೊಂಡಿರುವ ರೈತನ (Farmers) ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದೆ. ರೈತನಿಗೆ ಸಹಾಯಧನ ನೀಡುವುದು, ಬೆಳೆ ವಿಮೆ ನೀಡುವುದರ ಜೊತೆಗೆ ಕೃಷಿ ಚಟುವಟಿಕೆ, ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ರೂಪದ ಸಾಲ ಮತ್ತು ಬಡ್ಡಿರಹಿತ ಸಾಲ ಇನ್ನು ಮುಂತಾದ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ.

ಈಗ ಅದೇ ರೀತಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರಾಕ್ಟರ್ 2023 (PM Kisan Tractor Scheme 2023) ಯೋಜನೆ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದು ಕೃಷಿ ಕ್ಷೇತ್ರದಲ್ಲಿ ಅಗತ್ಯ ಪರಿಕರವಾಗಿರುವ ಟ್ರಾಕ್ಟರ್ ಖರೀದಿಗೆ ಸಹಾಯ ಹಸ್ತ ಚಾಚಿದೆ. ಈ ಯೋಜನೆಗೆ ಸೂಚಿಸಿರುವ ಅರ್ಹತೆಗಳನ್ನು ಹೊಂದಿರುವ ರೈತರು ಸರ್ಕಾರದ ಸಹಾಯದೊಂದಿಗೆ ಟ್ರಾಕ್ಟರ್ ಖರೀದಿಸಿ ಅದನ್ನು ತನ್ನ ಕೃಷಿ ಚಟುವಟಿಕೆ ಉಪಯೋಗಿಸಿಕೊಳ್ಳಬಹುದು.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

ಇತ್ತೀಚಿನ ದಿನಗಳಲ್ಲಿ ಕೃಷಿ ಕೂಡ ಆಧುನಿಕರಣ ಗೊಳ್ಳುತ್ತಿರುವುದರಿಂದ ಯಂತ್ರೋಪಕರಣಗಳ ಬಳಕೆ ಅನಿವಾರ್ಯ. ಇದರಿಂದ ಕಡಿಮೆ ಸಮಯದಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಮಾನವ ಶಕ್ತಿ ಅವಶ್ಯಕತೆ ಇಲ್ಲದೆ ಸರಾಗವಾಗಿ ಪರಿಣಾಮಕಾರಿಯಾಗಿ ಕೃಷಿ ಚಟುವಟಿಕೆಗಳನ್ನು ಮಾಡಿ ಮುಗಿಸಬಹುದು. ಉಳುಮೆ ಕೆಲಸದಿಂದ ಹಿಡಿದು ಕಟಾವಿನ ಮತ್ತು ಸಾಗಣೆ ತನಕ ಅನೇಕ ಕೆಲಸಗಳಿಗೆ ಟ್ರಾಕ್ಟರ್ ಉಪಯೋಗಕ್ಕೆ ಬರುತ್ತದೆ.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!

ಇದನ್ನು ಮನಗಂಡ ಸರ್ಕಾರವು ರೈತನಿಗಾಗಿ ಈ ಯೋಜನೆಯನ್ನು ರೂಪಿಸಿ ಈ ಯೋಜನೆಯಡಿ ಟ್ರಾಕ್ಟರ್ ಖರೀದಿ ಮಾಡುವ ರೈತನಿಗೆ 50% ಸಬ್ಸಿಡಿ (50% Subsidy for tractor purchase) ನೀಡುತ್ತಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುವುದು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಪಿ.ಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ನಿಬಂಧನೆಗಳು:-

● ರೈತನು ಭಾರತದ ಖಾಯಂ ಪ್ರಜೆಯಾಗಿರಬೇಕು
● 18 – 60 ವರ್ಷದ ವಯೋಮಾನದವರಾಗಿರಬೇಕು, ವಯಸ್ಸಿನ ಸಡಿಲಿಕೆಯು ಆಯಾ ರಾಜ್ಯ ಸರ್ಕಾರದ ನಿರ್ಧಾರವನ್ನು ಅವಲಂಬಿಸಿರುತ್ತದೆ.
● ರೈತನ ಕುಟುಂಬದ ವಾರ್ಷಿಕ ಆದಾಯವು 1.5 ಲಕ್ಷಕ್ಕಿಂತ ಕಡಿಮೆಯಿರಬೇಕು.
● ಅರ್ಜಿದಾರರು ಈಗಾಗಲೇ ಟ್ರಾಕ್ಟರ್ ಹೊಂದಿರಬಾರದು.
● ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಯೋಜನೆಯಡಿ ಫಲಾನುಭವಿಯಾಗಿರಬಾರದು.
● ಯೋಜನೆಗೆ ಅರ್ಜಿ ಸಲ್ಲಿಸಿದ ರೈತನು ತನ್ನ ಹೆಸರಿನಲ್ಲಿ ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು.
● ಅರ್ಜಿದಾರರು ಸಣ್ಣ ಅಥವಾ ಅತಿ ಸಣ್ಣ ರೈತ ವರ್ಗದ ಅಡಿಯಲ್ಲಿ ಬರಬೇಕು.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ, ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದು ಹಾಕುವುದು ಎಲ್ಲಾದಕ್ಕೂ 1 ತಿಂಗಳ ಸಮಯಾವಕಾಶ ಒದಗಿಸಿದ ಸರ್ಕಾರ.!

ಬೇಕಾಗುವ ದಾಖಲೆಗಳು:-

● ರೈತನ ಆಧಾರ್ ಕಾರ್ಡ್
● ಗುರುತಿನ ಚೀಟಿಯಾಗಿ ಮತದಾರರ ಐಡಿ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಚಾಲನಾ ಪರವಾನಗಿಗಳಲ್ಲಿ ಒಂದು
● ಜಮೀನಿಗೆ ಸಂಬಂಧಿಸಿದ ದಾಖಲೆಗಳು.
● ಬ್ಯಾಂಕ್ ಖಾತೆ ವಿವರಗಳು
● ಟ್ರ್ಯಾಕ್ಟರ್ ಖರೀದಿಗೆ ಸಂಬಂಧಿಸಿದ ದಾಖಲೆಗಳು
● ಆಧಾರ್ ಮತ್ತು ಜಾತಿ ಪ್ರಮಾಣಪತ್ರ
● ಇತ್ತೀಚಿನ ಭಾವಚಿತ್ರ
● ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ಅರ್ಜಿ ಸಲ್ಲಿಸುವ ವಿಧಾನ:-

● ಹತ್ತಿರದ CSC ಕೇಂದ್ರಗಳು ಅಥವಾ ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ ಹೋಗಿ ವೈಯುಕ್ತಿಕ ವಿವರ ಹಾಗೂ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.
● ಸದ್ಯಕ್ಕೀಗ ಅಸ್ಸಾಂ, ಬಿಹಾರ, ಹರಿಯಾಣ, ಗೋವಾ, ಮಹಾರಾಷ್ಟ್ರ, ಮಧ್ಯಪ್ರದೇಶ ಈ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸಲು ಅನುಮತಿ ನೀಡಲಾಗಿದೆ. ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಕೂಡ ಅರ್ಜಿ ಸ್ಪೀಕಾರ ಪ್ರಕ್ರಿಯೆ ಆರಂಭ ಆಗಲಿದೆ.
● ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರ ಅಥವಾ ಟ್ರಾಕ್ಟರ್ ಶೋರೂಮ್ ಗೆ ಕೂಡ ಹೋಗಿ ಪಿ.ಎಂ ಕಿಸಾನ್ ಟ್ರಾಕ್ಟರ್ ಯೋಜನೆ ಬಗ್ಗೆ ಮಾಹಿತಿ ಪಡೆಯಬಹುದು.

ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?

 

ಇತ್ತೀಚೆಗೆ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಮಾಡಿಕೊಂಡು ಮೊಬೈಲ್ ಟವರ್ ಏರುತ್ತಿರುವ ಘಟನೆಗಳು ಎಲ್ಲೆಡೆ ಸರ್ವೇಸಾಮಾನ್ಯ ಎನಿಸುತ್ತಿವೆ. ಮನೆಯಲ್ಲಿ ಮಕ್ಕಳು ತಮ್ಮ ಪೋಷಕರು ಕೇಳಿದ್ದು ಕೊಡಿಸಲಿಲ್ಲ ಎಂದು, ಹೆಂಡತಿ ಜಗಳ ಮಾಡಿಕೊಂಡು ತವರಿಗೆ ಹೋದಳು ಎಂದು, ಎಷ್ಟೇ ಪ್ರಯತ್ನ ಪಟ್ಟರು ಉದ್ಯೋಗ ಸಿಗುತ್ತಿಲ್ಲ ಎಂದು ಅಥವಾ ಯಾವುದಾದರೂ ವಿಷಯಕ್ಕೆ ಮೋ’ಸ ಆಗಿದ್ದರೆ ನ್ಯಾಯ ಸಿಗುವವರೆಗೂ ಬಿಡುವುದಿಲ್ಲ ಎಂದು, ಪ್ರೀತಿ ಪ್ರೇಮದ ವಿಚಾರದಲ್ಲಿ ಸೋತವರು ಹೀಗೆ ಎಲ್ಲರೂ ಕೂಡ ಮೊಬೈಲ್ ಟವರ್ ತುದಿಯೇರಿ ಪ್ರತಿಭಟನೆ ಮಾಡುತ್ತೇನೆ ಎಂದು ಹೈಡ್ರಾಮಾ ಕ್ರಿಯೇಟ್ ಮಾಡಿರುವ ಸುದ್ದಿ ಸಾಕಷ್ಟು ವರದಿಯಾಗಿದೆ.

ನಾವು ಎಷ್ಟೇ ಪೂಜೆ ಮಾಡಿದರೆ ಕೆಲವೊಮ್ಮೆ ಆ ಪೂಜೆಗೆ ಫಲ ಸಿಗುವುದಿಲ್ಲ, ಯಾವ ತಪ್ಪುಗಳಿಂದ ಹೀಗಾಗುತ್ತದೆ ಗೊತ್ತಾ?…

ಈಗ ಇದೇ ಸಾಲಿಗೆ ಇನ್ನೊಂದು ಪ್ರಕರಣ ಸೇರುತ್ತದೆ ಈ ಬಾರಿ ಪ್ರಿಯಕರನ ಸಲುವಾಗಿ ಪ್ರಿಯತಮೆ ವಿದ್ಯುತ್ ಟವರ್ (Electrical Tower) ಏರಿ ಕುಳಿತಿದ್ದಾಳೆ. ಈ ಘಟನೆ ನಡೆದಿರುವುದು ಪಂಜಾಬ್ ರಾಜ್ಯದ ರಾಯಪುರ (Panjab state Raypura ) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಕೊಡ್ಗರ್ ಎನ್ನುವ ಗ್ರಾಮದಲ್ಲಿ. ಅನಿತಾ ಭೈನಾ (Anitha Baina) ಎನ್ನುವ ವಿವಾಹಿತ ಮಹಿಳೆ ಈ ರೀತಿ ವಿದ್ಯುತ್ ಟವರ್ ಏರಿ ಕುರಿತಿದ್ದಾಳೆ.

ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ ಇದಕ್ಕೆ ಕಾರಣ ಆಗಿರುವುದು ಪ್ರಿಯಕರ ಮುಕೇಶ್ (Boy friend Mukhesh) ಹಾಗೂ ಅನಿತಾ ಭೈನಾ ನಡುವೆ ನಡೆದಿರುವ ಜಗಳ. ಅನಿತಾ ಭೈನಾ ಹೆಸರಿನ ಯುವತಿಗೆ ಈಗಾಗಲೇ ಮದುವೆ ಆಗಿತ್ತು ಆದರೂ ಕೂಡ ವಿವಾಹೇತರ ಸಂಬಂಧವನ್ನು ಮುಕೇಶ್ ನೊಂದಿಗೆ ಹೊಂದಿದ್ದಳು. ಒಂದು ವರ್ಷದಿಂದ ಪರಿಚಯವಿದ್ದ ಇವರಿಬ್ಬರು ಮುಂದೆ ಒಟ್ಟಿಗೆ ಬಾಳುವ ಉದ್ದೇಶ ಹೊಂದಿದ್ದರು.

ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?

ಇದೇ ಕಾರಣಕ್ಕಾಗಿ ಪತಿಯನ್ನು ತೊರೆದು ಅನಿತಾ ಭೈನ ಪ್ರಿಯಕರನ ಜೊತೆಗೆ ಬಂದು ಪ್ರಿಯಕರ ಗ್ರಾಮವಾದ ಕೊಟ್ಗಾರ್ ನಲ್ಲಿ ನೆಲೆಸಿದ್ದಳು. ಈ ಮಧ್ಯೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಇಬ್ಬರ ನಡುವೆ ವೈ’ಮ’ನ’ಸ್ಸು ಏರ್ಪಟ್ಟಿದೆ. ಸಣ್ಣ ಪುಟ್ಟ ಜಗಳ ಆಗುತ್ತಿದ್ದ ವಿಷಯವೊಂದು ತೀರ ವಿಪರೀತಕ್ಕೆ ಹೋದಾಗ ಅನಿತಾ ಭೈನಾ ಸಿಟ್ಟಿಗೆದ್ದು ಪ್ರಿಯಕರನ ಜೊತೆ ಜಗಳ ಮಾಡಿಕೊಂಡು ಹೈ ವೋಲ್ಟೇಜ್ ವಿದ್ಯುತ್ ಟವರ್ ಏರಿ ಕುಳಿತು ಕ್ಷಣಕಾಲ ಎಲ್ಲರನ್ನೂ ಗಾಬರಿಗೊಳಿಸಿದ್ದಾಳೆ.

ಪ್ರಿಯಕರ ಮುಕೇಶ್ ಕೆಳಗೆ ಇಳಿಯುವಂತೆ ಎಷ್ಟೇ ಬೇಡಿಕೊಂಡರು ಅನಿತಾ ಕೆಳಗಿಳಿಯುವ ಮನಸ್ಸು ಮಾಡಲಿಲ್ಲ. ಕೊನೆಗೆ ಬೇರೆ ದಾರಿ ಇಲ್ಲದೆ ಪೊಲೀಸ್ ಠಾಣೆಗೆ (Police station) ಕರೆ ಮಾಡಿ ಈತನೇ ಎಲ್ಲ ವಿವರವನ್ನು ತಿಳಿಸಿದ್ದಾನೆ. ಪೊಲೀಸರು ಹಾಗೂ ಅಗ್ನಿಶಾಮಕ ಮತ್ತು ರಕ್ಷಣಾ ದಳದವರು (Fire and rescue team) ಬಂದು ಕೆಳಗಿಳಿಸುವ ಕೆಲಸ ಮಾಡಿದ್ದಾರೆ. ಇಬ್ಬರೂ ರಾಜಿಯಾಗಿ ಸಮಾಧಾನವಾಗಿ ಒಟ್ಟಿಗೆ ಮುಕೇಶ್ ಮನೆಗೆ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

ಅನಿತಾ ಭೈನಾ ಹಾಗೂ ಮುಕೇಶ್ ಇಬ್ಬರು ರಾಜಿಯಾಗಿ ಇನ್ನು ಮುಂದೆ ಈ ರೀತಿ ಜಗಳ ಆಡುವುದಿಲ್ಲ ಹಾಗೂ ಇಂತಹ ಕೃತ್ಯಗಳಿಗೆ ಕೈ ಹಾಕುವುದಿಲ್ಲ ಎನ್ನುವುದನ್ನು ಒಪ್ಪಿಕೊಂಡು ಮನೆಗೆ ಹೋಗಿದ್ದರೂ ಕೂಡ ಪೊಲೀಸರು ಮಾತ್ರ ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲೂ ಕೂಡ ಸುದ್ದಿಯಾಗುತ್ತಿದೆ. ನೆಟ್ಟಿಗರು ಕೂಡ ಇದರ ಬಗ್ಗೆ ತರಹೇವಾರಿ ಕಮೆಂಟ್ ಮಾಡಿ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರೀತಿ ಮೊಬೈಲ್ ಟವರ್ ಅಥವಾ ವಿದ್ಯುತ್ ಟವರ್ ಏರಿ ಕುಳಿತು ಅವಾಂತರ ಮಾಡುವ ಅಪಾಯಕ್ಕೆ ಸಿಲುಕುವ ಉದಾಹರಣೆಗಳು ಹೆಚ್ಚಾಗುತ್ತಿವೆ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ನಾವು ಎಷ್ಟೇ ಪೂಜೆ ಮಾಡಿದರೆ ಕೆಲವೊಮ್ಮೆ ಆ ಪೂಜೆಗೆ ಫಲ ಸಿಗುವುದಿಲ್ಲ, ಯಾವ ತಪ್ಪುಗಳಿಂದ ಹೀಗಾಗುತ್ತದೆ ಗೊತ್ತಾ?…

 

ಮನುಷ್ಯನಿಗೆ ದಿನನಿತ್ಯದ ಜಂಜಾಟಗಳು ಸಾಮಾನ್ಯವೇ, ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಾ ಅವುಗಳನ್ನು ಬಗೆಹರಿಸುತ್ತಾ ಸರಿದೂಗಿಸಿಕೊಂಡು ಜೀವಿಸುವುದನ್ನು ಕಲಿಯಲೇಬೇಕು. ಭಗವಂತನ ಕೃಪೆ ಇದ್ದರೆ ಬೆಟ್ಟದಂತೆ ಬಂದ ಕಷ್ಟಗಳು ಕೂಡ ಮಂಜಿನಂತೆ ಕರಗಿ ಹೋಗುತ್ತವೆ.

ಒಣಗಿದ ಹುಲ್ಲಿನಲ್ಲೂ ಚಿಗುರು ಚಿಗುರುವಂತೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವುದು ನಮ್ಮ ನಂಬಿಕೆ. ಹೀಗಾಗಿ ನಮ್ಮ ಕೈಲಾದಷ್ಟು ಎಲ್ಲಾ ಪ್ರಯತ್ನ ಮಾಡಿ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗದ ವೇಳೆ ನಾವು ನೇರವಾಗಿ ಭಗವಂತನ ಮೊರೆ ಹೋಗುತ್ತದೆ. ವಿಶೇಷವಾದ ವ್ರತ, ಪೂಜೆ, ಪುನಸ್ಕಾರ ಮಾಡಿ ಭಗವಂತನ ಕೃಪೆಕಟಾಕ್ಷಕ್ಕಾಗಿ ಪ್ರಾರ್ಥಿಸುತ್ತೇನೆ.

ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?

ದಿನನಿತ್ಯವೂ ಮನೆಗಳಲ್ಲಿ ಪೂಜೆಮಾಡುವಾಗಲೂ ಸಮಸ್ಯೆಗಳು ಬಾರದಂತೆ ಕಾಪಾಡು ಎಂದು ಕೇಳಿಕೊಳ್ಳುತ್ತೇವೆ. ಆದರೂ ಸಮಸ್ಯೆಗಳು ತಪ್ಪಿದ್ದಲ್ಲ ಇದಕ್ಕೆಲ್ಲ ಕಾರಣ ಏನಿರಬಹುದು ಎನ್ನುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ.

● ಯಾವುದೇ ಕೆಲಸ ಮಾಡಿದರು ಅದಕ್ಕೆ ಗುರುಗಳ ಮಾರ್ಗದರ್ಶನ ಮುಖ್ಯ, ಹಾಗೆ ಮನೆಯಲ್ಲಿ ಮಾಡುವ ವ್ರತ ಆಚರಣೆ, ಹೋಮ, ಹವನ, ಪೂಜೆ, ಪುನಸ್ಕಾರ ಇವುಗಳ ಆಚರಣೆಗೂ ಕೂಡ ಹಿರಿಯರ ಮತ್ತು ಗುರುಗಳ ಆಶೀರ್ವಾದ ಇಲ್ಲದೆ ಮಾರ್ಗದರ್ಶನ ಇಲ್ಲದೇ ನೆರವೆರಿದರೆ ಆ ಪೂಜೆಗಳು ಫಲ ಕೊಡುವುದಿಲ್ಲ ಎಂದು ಹೇಳುತ್ತದೆ ಶಾಸ್ತ್ರ.

 

● ಯಾವುದಾದರೂ ಪೂಜೆ ಹೋಮ ಹವನ ಮಾಡಿಸುವುದು ಅಥವಾ ವ್ರತಗಳ ಆಚರಣೆ ಮಾಡುವುದು ಮಾತ್ರ ಮುಖ್ಯವಲ್ಲ ಅದಕ್ಕೆ ಇರುವ ನೀತಿ ನಿಯಮಗಳನ್ನು ತಪ್ಪದೇ ಪಾಲನೆ ಮಾಡುವುದು ಕೂಡ ಬಹಳ ಮುಖ್ಯವಾದ ವಿಷಯ ಆಗಿರುತ್ತದೆ. ಹೀಗಾಗಿ ಸರಿಯಾದ ಅನುಷ್ಠಾನ ಇಲ್ಲದೆ ಯಾವುದೇ ರೀತಿ ಪೂಜೆ ಮಾಡಿದರೆ ಕೂಡ ಪ್ರಯೋಜನವಿಲ್ಲ.

● ನೀವು ದೇವರ ಕೊಣೆಯಲ್ಲಿ ಇಟ್ಟಿರುವ ಫೋಟೋಗಳು ಅಥವಾ ದೇವರ ವಿಗ್ರಹಗಳು ಚೆನ್ನಾಗಿರಬೇಕು. ಭಿನ್ನವಾದ ವಿಗ್ರಹಗಳು, ಒಡೆದ ಫೋಟೋಗಳು ಬೆಸುಗೆ ಹಾಕಿಸಿರುವ ವಿಗ್ರಹಗಳನ್ನು ಇಟ್ಟುಕೊಂಡು ಅದಕ್ಕೆ ಪೂಜೆ ಮಾಡಿದರೆ ನೀವು ಮಾಡಿರುವಂತಹ ಪೂಜೆ ಆ ದೇವರಿಗೆ ಸಲ್ಲುವುದಿಲ್ಲ ಆದ್ದರಿಂದ ನಿಮಗೆ ಅದರ ಫಲ ಸಿಗುವುದಿಲ್ಲ. ಶಾಸ್ತ್ರಗಳಲ್ಲಿ ಅವುಗಳಿಗೆ ಪೂಜೆ ಮಾಡುವುದು ನಿಶಿದ್ಧ ಎಂದು ಸೂಚಿಸಲಾಗಿದೆ.

● ಮನೆದೇವರ ಪೂಜೆ ಎಂದಿಗೂ ಮರೆಯಬಾರದು, ಇಷ್ಟದೈವ ಯಾವುದೇ ಇದ್ದರೂ ಮನೆ ದೇವರಿಗೆ ಪೂಜೆ ಮಾಡುವುದನ್ನು ತಪ್ಪಿಸಬಾರದು. ಈ ರೀತಿ ಮನೆದೇವರನ್ನು ನೆನೆಯದೆ ಪೂಜೆ ಮಾಡಿದರೆ ಕಷ್ಟಗಳು ಇನ್ನೂ ಹೆಚ್ಚಾಗುತ್ತದೆ.

● ನಾವು ವಿಗ್ರಹದಲ್ಲಿ ಅಥವಾ ಫೋಟೋಗಳಲ್ಲಿ ದೇವರನ್ನು ಪೂಜಿಸುತ್ತಿದ್ದರು. ನಾವು ಪೂಜಿಸಿರುವ ದೇವರ ಮುಖದಲ್ಲಿ ಮಂದಹಾಸ ಇರಬೇಕು, ನಗುಮುಖವಿರಬೇಕು, ಖರೀದಿಸುವಾಗಲೇ ಅದನ್ನು ನೋಡಿ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಕಳೆಯಿಲ್ಲದ ಫೋಟೋಗಳು ಅಥವಾ ವಿಗ್ರಹಗಳನ್ನು ಪೂಜೆ ಮಾಡುವುದರಿಂದ ಪ್ರಯೋಜನವಾಗುವುದಿಲ್ಲ.

● ನಾವು ಯಾರನ್ನಾದರೂ ಮೆಚ್ಚಿಸಲು ಅವರಿಗೆ ಇಷ್ಟ ಆಗಿದ್ದನ್ನು ಕೊಡುತ್ತೇವೆ ಹಾಗೆ ಭಗವಂತನಿಗೆ ಕೂಡ ಪ್ರಿಯವಾದ ಹೂವುಗಳಿರುತ್ತದೆ ಹಾಗೆ ಇಷ್ಟವಾದ ತಿನಿಸುಗಳು ಇರುತ್ತವೆ. ಅವುಗಳನ್ನು ಮಾಡಿ ನೈವೇದ್ಯ ಮಾಡುವುದರಿಂದ ಭಗವಂತ ಒಲಿಯುತ್ತಾನೆ ಹಾಗೆಯೇ ನೈವೇದ್ಯ ಮಾಡದೆ ಪೂಜೆ ಮಾಡುವುದರಿಂದ ಪೂಜೆ ಪೂರ್ತಿಗೊಳ್ಳುವುದಿಲ್ಲ.

● ಮನೆಯಲ್ಲಿ ದೊಡ್ಡ ವಿಗ್ರಹಗಳನ್ನು ಇಟ್ಟುಕೊಂಡಿದ್ದರೆ ನಿತ್ಯ ಎರಡು ಬಾರಿ ಅವುಗಳಿಗೆ ಅಭಿಷೇಕ ಎರಡು ಬಾರಿ ನೈವೇದ್ಯ ಹಾಗೂ ಎರಡು ಬಾರಿ ಧೂಪ ದೀಪ ಹಚ್ಚಿ ಪೂಜೆ ಮಾಡಬೇಕು ಇಲ್ಲವಾದಲ್ಲಿ ದೋಷ ಉಂಟಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಅಂಗೈ ಮುಷ್ಟಿಗಿಂತ ಚಿಕ್ಕದಾದ ವಿಗ್ರಹಗಳನ್ನು ಇಟ್ಟು ಸರಿಯಾದ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು.

● ಹೆಣ್ಣು ಮಕ್ಕಳು ಮುಟ್ಟಾದ 5 ದಿನಗಳ ನಂತರ ತಲೆಗೆ ಎಣ್ಣೆ ಸ್ನಾನ ಮಾಡಿ ಮನೆಯಲ್ಲಿ ಶುದ್ಧೀಕರಣ ಮಾಡಿ ಪೂಜೆ ಮಾಡಬೇಕು ಇಲ್ಲವಾದಲ್ಲಿ ಮನೆಯಲ್ಲಿ ಮಾಡುವ ಪೂಜೆಗಳು ಫಲ ಕೊಡುವುದಿಲ್ಲ.
● ಪೂಜೆಗಳಲ್ಲಿ ಮಂತ್ರೋಚ್ಛಾರಣೆ ಕೂಡ ಮುಖ್ಯ, ಸರಿಯಾಗಿ ಮಂತ್ರೋಚ್ಛಾರಣೆ ಇಲ್ಲದಿದ್ದರೆ ಆ ಪೂಜೆಗೂ ಫಲ ಸಿಗುವುದಿಲ್ಲ.

● ಹಾಗೆಯೇ ಸದಾ ಒಳ್ಳೆಯದನ್ನು ಮಾಡುತ್ತಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾ ಒಳ್ಳೆಯವರಾಗಿ ನಡೆದುಕೊಂಡರೆ ಕೂಡ ದೇವರಿಗೆ ಪ್ರಿಯರಾಗುತ್ತೇವೆ. ಈ ರೀತಿ ಯಾವುದೇ ಪೂಜೆ ಮಾಡಬೇಕಾದರೂ ಭಕ್ತಿಯಿಂದ, ನಂಬಿಕೆಯಿಂದ ಮೇಲೆ ತಿಳಿಸಿದ ನಿಯಮಗಳನ್ನು ಫಾಲೋ ಮಾಡಿ ಪೂಜೆ ಮಾಡಿ ಸಮಸ್ಯೆಯಿಂದ ಪಾರಾಗಿ.

https://youtu.be/N7bd4mGrvr8

ನೀನು ಯೋಗ್ಯ ಅಲ್ಲ ಎಂದು ಕೈ ಬಿಟ್ಟು ಹೋದ್ಳು, ಅದರಿಂದಲೇ ನಾನು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದೆ ಎಂದ ನಟ ರಾಜ್ ಬಿ. ಶೆಟ್ಟಿ.! ಆ ಹುಡುಗಿ ಯಾರು ಗೊತ್ತ.?

 

ಪ್ರೀತಿಯ ಹಾದಿಯು ಹೂವಿನ ಹಾಸಿಗೆಯಲ್ಲ, ಆದರೆ ಅದನ್ನು ದಾಟಿ ಹೋಗದ ಮನುಷ್ಯನಿಲ್ಲ. ಸಾಮಾನ್ಯನಿಂದ ಹಿಡಿದು ಸೆಲೆಬ್ರಿಗೂ ಕೂಡ ಪ್ರತಿಯೊಕಬ್ಬನ ಜೀವನದಲ್ಲೂ ಪ್ರೀತಿ, ಪ್ರೇಮ, ಪ್ರಣಯ, ಬ್ರೇ’ಕ’ಪ್ ಮದುವೆ ಇತ್ಯಾದಿಗಳು ಸರ್ವೇಸಾಮಾನ್ಯ. ಆದರೆ ಮೊದಲ ಪ್ರೀತಿ ಅದೇನೋ ವಿಶೇಷ, ಮನಸನ್ನು ಕಾಡಿದ ಆ ಪ್ರೀತಿಯನ್ನು ಉಳಿಸಿಕೊಳ್ಳಲಾಗದಿದ್ದರೂ ಬದುಕಿನ ಕೊನೆವರೆಗೂ ನೆನೆಸಿಕೊಳ್ಳುತ್ತಾರೆ.

ಈಗ ತಮ್ಮ ಮೊದಲನೇ ಪ್ರೀತಿಯ ಬಗ್ಗೆ ಸ್ಯಾಂಡಲ್ ವುಡ್ ನಟ ರಾಜ್ ಬಿ ಶೆಟ್ಟಿ (Actor Raj B Shetty) ಮಾತನಾಡಿದ್ದಾರೆ. ತಮ್ಮದೇ ಆದ ವಿಶೇಷ ಅಭಿನಯ ಮತ್ತು ನಿರ್ದೇಶನದಿಂದ ಸೌತ್ ದುನಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ರಾಜ್ ಬಿ. ಶೆಟ್ಟಿಯವರ ಟೋಬಿ ಸಿನಿಮಾ (Toby Movie) ರಿಲೀಸ್ ಗೆ ರೆಡಿಯಾಗಿದೆ. ಇದರ ಪ್ರಮೋಷನ್ ಗಾಗಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಬಂದಿದ್ದ ರಾಜ್ ಶೆಟ್ಟರು ವೇದಿಕೆಯಲ್ಲಿ ಪ್ರೀತಿ ಬಗ್ಗೆ ಕೂಡ ಮಾತನಾಡಿದ್ದಾರೆ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

ರಾಜ್ ಶೆಟ್ಟಿ ಅವರಿಗೆ ಕಾರ್ಯಕ್ರಮದಲ್ಲಿ ಪ್ರೀತಿಯ (Love relationship) ಬಗ್ಗೆ ಪ್ರಶ್ನೆ ಎದುರಾಗಿದೆ. ಆಗ ಮಾತನಾಡಿದ ರಾಜ್ ಬಿ ಶೆಟ್ಟಿಯವರು ನಾನು ಪದವಿಗೆ ಹೋಗುತ್ತಿದ್ದಾಗ ಮೊದಲ ಬಾರಿಗೆ ಪ್ರೀತಿಯಾಯಿತು, ನಾನು ಅಂದೇ ಅವಳಿಗೆ ಹೇಳಿದ್ದೆ ಒಂದು ವೇಳೆ ನೀನು ಹೋಗುವುದಾದರೆ ನಾನು ಕಾರಣ ಕೇಳುವುದಿಲ್ಲ ಎಂದು ಆದರೆ ಅದ್ಯಾವ ಘಳಿಗೆಯಲ್ಲಿ ಅದನ್ನು ಹೇಳಿದೆನೋ ಅದು ಅದೇ ರೀತಿ ಆಯ್ತು.

ಬಹಳ ದಿನಗಳವರೆಗೆ ನನಗೆ ಆ ಪ್ರೀತಿ ಕಾಡುತ್ತಿತ್ತು ಆದರೆ ಅವಳು ಹೋಗಲಿಲ್ಲ ಎಂದರೆ ನಾನು ಒಳ್ಳೆಯ ಮನುಷ್ಯನೇ ಆಗುತ್ತಿರಲಿಲ್ಲ. ಈಗ ನಾನು ಒಳ್ಳೆಯವನಾಗಿದ್ದೇನೆ ಎಂದು ಅರ್ಥವಲ್ಲ, ಆದರೆ ನಾನು ಇಷ್ಟು ಕೂಡ ಇರುತ್ತಿರಲಿಲ್ಲ ನಾನು ಹೀಗಿರುವುದಕ್ಕೆ ಅವಳೇ ಕಾರಣ. ಅವಳು ಬಿಟ್ಟು ಹೋದ ಮೇಲೆ ನನಗೆ ಅನಿಸಿತು ನಾನು ಅವಳಿಗೆ ಪ್ರೀತಿಯನ್ನೇ ಕೊಡಲಿಲ್ಲ ಎಂದು.

ನೀವು ಮಲಗುವ ಕೋಣೆ ಹೀಗಿರಲಿ, ಇಲ್ಲವಾದರೆ ಈ ತೊಂದರೆ ತಪ್ಪಿದ್ದಲ್ಲ ಪ್ರತಿಯೊಬ್ಬರೂ ಕಡ್ಡಾಯವಾಗಿ ತಪ್ಪದೆ ತಿಳಿದುಕೊಳ್ಳಬೇಕಾದ ವಿಚಾರ ಇದು.!

ಆಕೆಯ ಬಗ್ಗೆ ಯಾವುದೇ ಬೇಸರ ಇಲ್ಲ ಅವಳ ನಿರ್ಧಾರವನ್ನು ನಾನು ಗೌರವಿಸುತ್ತೇನೆ ನಾನು ಯೋಗ್ಯನಲ್ಲ ಎಂದು ಅವಳು ಅರ್ಥ ಮಾಡಿಸಿದಳು. ಅದರ ಬಳಿಕವೂ ಒಂದು ಪ್ರೀತಿ ಆಯಿತು, ಆದರೆ ಅದು ಕೂಡ ಹೆಚ್ಚಿನ ದಿನ ಉಳಿಯಲಿಲ್ಲ. ಈಗಲೂ ಸಹ ಒಂದು ರಿಲೇಷನ್ಶಿಪ್ ನಲ್ಲಿ ಇದ್ದೇನೆ ಈಗಲೂ ನಾವೀಗ ಇಬ್ಬರೂ ಸೇರಿ ಜೀವನವನ್ನು ಹುಡುಕುತ್ತಿದ್ದೇವೆ ಅವಳಿಗೂ ಸಾಕಷ್ಟು ಹುಡುಕಾಟಗಳಿವೆ ನನಗೂ ಹುಡುಕಾಟಗಳಿವೆ.

ನಂದೇನೂ ರೂಲ್ಸ್‌ ಇಲ್ಲ, ಅವಳದ್ದೂ ಏನೂ ರೂಲ್ಸ್‌ ಇಲ್ಲ. ಇಬ್ಬರು ಹ್ಯಾಪಿಯಾಗಿರಬೇಕು ಅಷ್ಟೇ. ನೀನು ಬದುಕು ಕಲಿ, ನಾನೂ ಕಲಿಯುತ್ತೇನೆ. ನೋಡೋಣ ಎಂದಿದ್ದಾರೆ. ಒಟ್ನಲ್ಲಿ ನಡೆಯುತ್ತಿದೆ ಎಂದಿದ್ದಾರೆ ರಾಜ್‌ ಶೆಟ್ಟರು. ನನ್ನ ಪ್ರಕಾರ ಲವ್ ಮ್ಯಾರೇಜ್ ಬೆಟರ್ ಎನಿಸುತ್ತದೆ. ಪ್ರೀತಿ ಇದೆ ಎನ್ನುವ ಕಾರಣಕ್ಕೆ ಮದುವೆ ಆಗಬೇಕು ಹೊರತು ಮದುವೆ ಆಗಿದ್ದೇವೆ ಎನ್ನುವ ಕಾರಣಕ್ಕೆ ಪ್ರೀತಿ ಮಾಡಬಾರದು ಅಥವಾ ಒಟ್ಟಿಗೆ ಇರಬಾರದು.

ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ

ಒಂದು ವೇಳೆ ವಿ’ಚ್ಚೇ’ದ’ನಾದರೂ ಕೂಡ ಅದರ ಬಗ್ಗೆ ನನಗೆ ದೊಡ್ಡದಾಗಿ ಏನು ಅನಿಸುವುದಿಲ್ಲ ಯಾಕೆಂದರೆ ಇಬ್ಬರೂ ಒಟ್ಟಿಗೆ ಪ್ರೀತಿಯಿಂದ ಬದುಕಲು ಆಗುತ್ತಿಲ್ಲ ಎಂದರೆ ಬೇರೆ ಹೋಗುವುದೇ ಒಳ್ಳೆಯದು ಎನಿಸುತ್ತದೆ ಎಂದು ತಾವು ಕಂಡುಕೊಂಡ ಪ್ರೀತಿಯ ಹಾಗೂ ಬದುಕಿನ ಅರ್ಥವನ್ನು ಈ ರೀತಿ ವ್ಯಾಖ್ಯಾನಿಸಿದ್ದಾರೆ. ರಾಜ್ ಬಿ ಶೆಟ್ಟಿ ಯವರ ಟೋಬಿ ಚಿತ್ರಕ್ಕೆ ಶುಭವಾಗಲಿ. ಅವರ ನಿರ್ದೇಶನ ಮತ್ತು ನಟನೆಯ ಮೂಲಕ ಇನ್ನಷ್ಟು ಒಳ್ಳೆ ಸಿನಿಮಾಗಳು ಸಿಗಲಿ ಎಂದು ನಾವು ಶುಭ ಹಾರೈಸೋಣ.

ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!

 

ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ (Karnataka building and other construction worker board) ನೋಂದಣಿಯಾಗಿ ಲೇಬರ್ ಕಾರ್ಡ್ (Labour’s card) ಹೊಂದಿರುವ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳ ನೆರವು ಸಿಗುತ್ತಿದೆ.

ಅಸಂಘಟಿತ ವಲಯದಲ್ಲಿ ದುಡಿಯುವ ಈ ಕಾರ್ಮಿಕರಿಗಾಗಿ ಸರ್ಕಾರವು (government) ಹೊಸ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತರುತ್ತಿದೆ. ಇತ್ತೀಚೆಗೆ ಲೇಬರ್ ಕಾರ್ಡ್ ದಾಖಲೆಗಳನ್ನು ಕೊಟ್ಟು ಲೇಬರ್ ಕಾರ್ಡ್ ರಿನೀವಲ್ (Labiur card renewal) ಮಾಡಿಸಿಕೊಳ್ಳಬೇಕು ಎನ್ನುವ ಆದೇಶವನ್ನು ಕೂಡ ಹೊರಡಿಸಿದೆ.

ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ

ಮತ್ತು ಲೇಬರ್ ಕಾರ್ಡ್ ಹೊಂದಿರುವ ಫಲಾನುಭವಿಗಳಾಗಲು ಅದರ ಪ್ರಯೋಜನವನ್ನು ಪಡೆಯಲು ಹೊಸದಾದ ತಂತ್ರಾಂಶವನ್ನು (New website) ಕೂಡ ಬಿಡುಗಡೆ ಮಾಡಿದೆ. ಆ ಹೊಸ ವೆಬ್ ಸೈಟ್ ಅಲ್ಲಿ ನೀವು ಲೇಬರ್ ಕಾರ್ಡ್ ಗೆ ಅರ್ಜಿ ಹಾಕಬಹುದು, ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು, ಅರ್ಜಿ ಸ್ಥಿತಿಯನ್ನು ಪರೀಕ್ಷಿಸಬಹುದು ಹಾಗೂ QR ಕೋಡ್ ಹೊಂದಿರುವ ಹೊಸ ಇ-ಕಾರ್ಡ್ (e-card) ಪಡೆಯಬಹುದು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಮೊದಲಿಗೆ https://labouronline.kar.nic.in ವೆಬ್ಸೈಟ್ ಗೆ ಭೇಟಿಕೊಡಿ.
● ಲೇಬರ್ ಕಾರ್ಡ್ ಮುಖಪುಟ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಮೂರು ಆಪ್ಷನ್ ಗಳು ಕಾಣುತ್ತದೆ. ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿ ಈ ಮೂರು ಆಯ್ಕೆಗಳಲ್ಲಿ ಮೊದಲನೇ ಆಯ್ಕೆ ಆದ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಮಂಡಳಿ ಎನ್ನುವ ಆಪ್ಷನ್ ಅನ್ನು ಆಯ್ಕೆ ಮಾಡಬೇಕು.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ, ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದು ಹಾಕುವುದು ಎಲ್ಲಾದಕ್ಕೂ 1 ತಿಂಗಳ ಸಮಯಾವಕಾಶ ಒದಗಿಸಿದ ಸರ್ಕಾರ.!

● ಸ್ಕ್ರೀನ್ ಮೇಲೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಮಂಡಳಿ ಯೋಜನೆಗಳ ಕುರಿತು ಒಂದಷ್ಟು ಮಾಹಿತಿ ಸಿಗುತ್ತದೆ ಅದನ್ನು ಪೂರ್ತಿ ಓದಿಕೊಳ್ಳಿ.
● ಸ್ಕ್ರೋಲ್ ಮಾಡುತ್ತಾ ಕೆಳಗೆ ಬಂದರೆ ಯೋಜನೆಗಳ ಪಟ್ಟಿಯೇ ಸಿಗುತ್ತದೆ.

● ಅಪ.ಘಾ.ತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಪಿಂಚಣಿ ಮುಂದುವರೆಯುವಿಕೆ, ಹೆರಿಗೆ ಸೌಲಭ್ಯ, ದುರ್ಬಲತೆ ಪಿಂಚಣಿ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯ ವೆಚ್ಚ, ವೈದ್ಯಕೀಯ ಸಹಾಯಧನ, ಮದುವೆಗೆ ಸಹಾಯಧನ, ಪಿಂಚಣಿ ಸೌಲಭ್ಯ, ಉಚಿತ ಬಸ್ ಸೌಲಭ್ಯ, ಶ್ರಮ ಸಾಮರ್ಥ್ಯ ಕಿಟ್, ಕಾರ್ಮಿಕರ ಮಕ್ಕಳಿಗೆ UPSC, KPSC ಪರೀಕ್ಷೆಗಳಿಗೆ ಉಚಿತವಾಗಿ ಪೂರ್ವ ತರಬೇತಿ ಸೌಲಭ್ಯ ಇನ್ನೂ ಮುಂತಾದ ಎಲ್ಲಾ ಯೋಜನೆಗಳ ಲಿಸ್ಟ್ ಇರುತ್ತದೆ.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

● ಇಲ್ಲಿ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಬೇಕಿದ್ದರೂ ರಿಜಿಸ್ಟ್ರೇಷನ್ ಆಸ್ ಕನ್ಸ್ಟ್ರಕ್ಷನ್ ವರ್ಕರ್ ಲಾಗಿನ್ (registration as construction worker / log in) ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
● ನೀವು ಈಗಾಗಲೇ ರಿಜಿಸ್ಟರ್ ಆಗಿದ್ದರೆ ಅದಕ್ಕೂ ಆಪ್ಷನ್ ಇರುತ್ತದೆ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ರೆಫರೆನ್ಸ್ ನಂಬರ್ ಹಾಕಿ ವೆರಿಫೈ ಮಾಡಿ ಲಾಗಿನ್ ಆಗಿ ಅಥವಾ ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದರೆ ಮೊಬೈಲ್ ಸಂಖ್ಯೆಯನ್ನು ಹಾಕಿ ಒಟಿಪಿ ವೆರಿಫೈ ಮಾಡುವ ಮೂಲಕ ಕೂಡ ಲಾಗಿನ್ ಆಗಬಹುದು

● ಲಾಗಿನ್ ಆದಾಗ ಮತ್ತೊಂದು ಡ್ಯಾಶ್ ಬೋರ್ಡ್ ಕಾಣಿಸುತ್ತದೆ ಅದರಲ್ಲಿ ಹೊಸ ನೋಂದಣಿ, ನವೀಕರಣ, ಯೋಜನೆಗಳು, ಯೋಜನೆಗಳ ಸ್ಥಿತಿ ಪರಿಶೀಲನೆ ಮತ್ತು ಇ-ಕಾರ್ಡ್ ಎನ್ನುವ ಆಪ್ಷನ್ ಇರುತ್ತದೆ ಇದರಲ್ಲಿ ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ ಮುಂದುವರಿಯಬಹುದು.

ರೈತ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸುತ್ತಿದ್ದ ಯುವತಿಯರಿಗೆ ಸವಾಲು ಹಾಕಿ ಟಮೋಟೋ ಬೆಳೆದು ಕಾರು ಖರೀದಿಸಿ ಹೆಣ್ಣು ನೋಡಲು ಹೋದ ರೈತ

 

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎನ್ನುವಂತೆ ಈಗ ಟಮೋಟೊ ಗೂ (Tomato) ಕೂಡ ಒಂದು ಕಾಲ ಬಂದಿದೆ. ಸದ್ಯಕ್ಕೆ ದೇಶದಲ್ಲಿ ಕೆಂಪು ಚಿನ್ನ ಎಂದೇ ಕರೆಸಿಕೊಳ್ಳುತ್ತಿರುವ ಟೊಮೊಟೊ ದಾಖಲೆಯ ದರದಲ್ಲಿ ಮಾರಾಟ ಆಗುತ್ತಿದೆ. ಹಲವು ಬಾರಿ ಟೊಮೊಟೊ ಅದರ ಖರ್ಚಿಗೂ ಗಿಟ್ಟದೇ ಕಣ್ಣೀರಿಡುತ್ತಿದ್ದ ರೈತ ಕನಿಷ್ಠ ಬೆಂಬಲ ಬೆಲೆಯು ಇಲ್ಲದೆ ರಸ್ತೆಗೆ ಸುರಿದು ಹೋಗುತ್ತಿದ್ದ ಆದರೆ ಈಗ ಟಮೊಟೊ ಬೆಳೆದ ರೈತನಿಗೆ (Farmers) ಜಾಕ್ ಪಾಟ್ ಹೊಡೆದಿದೆ.

ರಾತ್ರೋ ರಾತ್ರಿ ಅದೃಷ್ಟ ಕುಲಾಯಿಸಿ ಲಕ್ಷಾಧಿಪತಿ, ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಇದೇ ಸಂಭ್ರಮದಲ್ಲಿ 12 ಎಕರೆ ಜಮೀನಿನಲ್ಲಿ ಟೊಮೊಟೊ ಬೆಳೆ ಬೆಳೆದಿದ್ದ ರೈತನೊಬ್ಬ ಟಮೋಟೋ ಬೆಳೆದ ಹಣದಿಂದ ಮಾರುತಿ XUV 700 ಕಾರ್ (Maruyhi XUV 700) ಕೊಂಡು ಇದೇ ಕಾರಿನಲ್ಲಿ ಹೆಣ್ಣು ನೋಡಲು ಹೋಗುತ್ತೇನೆ ಎಂದಿದ್ದಾನೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ, ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದು ಹಾಕುವುದು ಎಲ್ಲಾದಕ್ಕೂ 1 ತಿಂಗಳ ಸಮಯಾವಕಾಶ ಒದಗಿಸಿದ ಸರ್ಕಾರ.!

ಚಾಮರಾಜನಗರ ಜಿಲ್ಲೆಯ (Chamarajanagara) ಲಕ್ಷ್ಮಿಪುರ ಗ್ರಾಮದ ರಾಜೇಂದ್ರ (Rajendra) ಎನ್ನುವ ಯುವ ರೈತ ತನ್ನ 12 ಎಕರೆ ಜಮೀನಿನಲ್ಲಿ ಟಮೊಟೊ ಬೆಳೆದು ಕೋಟ್ಯಾಧಿಪತಿಯಾಗಿದ್ದಾನೆ. ಆತ ಅದೇ ಖುಷಿಯಲ್ಲಿ ಕಾರ್ ಕೊಂಡುಕೊಂಡಿದ್ದಾನೆ. ಅದೇ ಭರದಲ್ಲಿ ಈ ರೀತಿ ಮಾತು ಹೇಳಲು ಕಾರಣ ಕೂಡ ಇದೆ. ಯಾಕೆಂದರೆ, ಈ ಹಿಂದೆ ಅನೇಕ ಬಾರಿ ಹೆಣ್ಣು ನೋಡಲು ಹೋಗಿದ್ದಾಗ ಬೈಕ್ ಅಲ್ಲಿ ಬಂದಿದ್ದಾನೆ.

ಸರ್ಕಾರಿ ಕೆಲಸ ಇಲ್ಲ, ITBT ಯಲ್ಲಿ ದುಡಿಯುವ ಹುಡುಗನೇ ಬೇಕು, ಸಿಟಿಯಲ್ಲಿ ಇರುವವನೇ ಆಗಬೇಕು ಎಂದು ಅನೇಕ ಹುಡುಗಿಯರು ರಿಜೆಕ್ಟ್ ಮಾಡಿದ್ದರಂತೆ. ಹೆಣ್ಣು ಹೆತ್ತ ಪೋಷಕರು ಕೂಡ ರೈತನಾಗಿರುವ ಕಾರಣಕ್ಕೆ ಹೆಣ್ಣು ಕೊಡಲು ಒಪ್ಪುತ್ತಿರಲಿಲ್ಲವಂತೆ. ಇದನೆಲ್ಲ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ರಾಜೇಂದ್ರ ಈಗ ಕೃಷಿಯಲ್ಲಿ ಸಾಧನೆ ಮಾಡಿ ಕಾರು ಕೊಂಡುಕೊಂಡು ಹೆಣ್ಣು ನೋಡಲು ಅದರಲ್ಲೇ ಹೋಗುತ್ತೇನೆ.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

ಆಗ ಬೇಡ ಎಂದವರೆ ಕರೆದು ಪಾದ ತೊಳೆದು ಮಕ್ಕಳನ್ನು ಕೊಡುವಂತಾಗಿದೆ ಎಂದು ಹೇಳಿದ್ದಾರೆ. ರೈತರ ಮಕ್ಕಳನ್ನು ಮದುವೆಯಾಗಲು ಹಿಂದೇಟು ಆಗುವ ಹೆಣ್ಣು ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಮನವಿ ಮಾಡಿರುವ ರಾಜೇಂದ್ರ ಅವರು ಶ್ರಮಪಟ್ಟು ದುಡಿಯುವವರಿಗೆ ಭೂಮಿ ತಾಯಿ ಕೈ ಹಿಡಿಯುತ್ತಾರೆ, ಒಂದಲ್ಲ ಒಂದು ಬಾರಿ ಅದೃಷ್ಟ ಖುಲಾಯಿಸುತ್ತದೆ.

6 ತಿಂಗಳಿನಲ್ಲಿ ಶ್ರಮ ಪಟ್ಟು ಕೋಟಿಗಟ್ಟಲೆ ಟಮೊಟೊ ಬೆಳೆದಿದ್ದೇನೆ ಎಲ್ಲರಿಗೂ ಕೂಡ ಅಂತ ಸಮಯ ಬರುತ್ತದೆ ರೈತ ಎನ್ನುವ ಕಾರಣಕ್ಕೆ ಅವಮಾನಿಸಬೇಡಿ ಎಂದು ಹೇಳಿದ್ದಾರೆ. ಹಾಗೆಯೇ ತನ್ನ 12 ಎಕರೆಯ ಜಮೀನಿನಲ್ಲಿ ಇರುವ ಟಮೋಟೋ ಬೆಳೆಗೆ ಕಿಡಿಗೇಡಿಗಳ ಕಾಟ ಇರುವುದರಿಂದ ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಕೂಡ ಮಾಡಿ ಕೊಂಡಿದ್ದಾನೆ (Police protection for tomato farm).

ಕಾರು ಇದ್ದವರ BPL ಕಾರ್ಡ್ ರದ್ದು.! ಅಕ್ಕಿ ಬದಲು ಹಣ ಯೋಜನೆ ಬಂದ್ ಸಾಕಷ್ಟು ರೂಲ್ಸ್ ಜಾರಿ. ಆಹಾರ ಸಚಿವರಿಂದ ಮಹತ್ವದ ಆದೇಶ ಬಿಡುಗಡೆ.!

ಕಳೆದ ನಾಲ್ಕು ದಿನಗಳ ಹಿಂದೆ ಇದೇ ಚಾಮರಾಜನಗರ ಜಿಲ್ಲೆಯ ಕೆಬ್ಬೇಪುರ ಗ್ರಾಮದ ಮಂಜುನಾಥ್‌ ಎಂಬುವವರ 1.5 ಎಕರೆ ಜಮೀನಿನ ಟಮೋಟೊ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿ ತೊಂದರೆ ಕೊಟ್ಟಿದ್ದರು. ಆದ ಕಾರಣ ಕೆಬ್ಬೇಪುರ ಪಕ್ಕದಲ್ಲಿ ಇರುವ ಲಕ್ಷ್ಮಿಪುರದ ತನ್ನ ಜಮೀನಿಗೆ ರಕ್ಷಣೆ ಕೊಡಿ ಎಂದು ರಾಜೇಂದ್ರ ಕೇಳಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ರೈತನ ಮನವಿಗೆ ಓಗೊಟ್ಟು ಪೊಲೀಸರು ಕೂಡ ಟೊಮೆಟೊ ಬೆಳೆಯ ಕಾವಲಿಗೆ ಮುಂದಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗಳ ಆದೇಶ ಕೂಡ ಇರುವ ಕಾರಣ ಚಾಮರಾಜನಗರ ಪೊಲೀಸರು ರಾತ್ರಿ ಸಮಯ ನಾಲ್ಕೈದು ಬಾರಿ ಜಿಲ್ಲೆಯಲ್ಲಿರುವ ಟಮೋಟೊ ಜಮೀನುಗಳ ಸುತ್ತಾ ಪೊಲೀಸರು ಗಸ್ತು ಹೊಡೆಯುತ್ತಿದ್ದಾರೆ.

ನೀವು ಮಲಗುವ ಕೋಣೆ ಹೀಗಿರಲಿ, ಇಲ್ಲವಾದರೆ ಈ ತೊಂದರೆ ತಪ್ಪಿದ್ದಲ್ಲ ಪ್ರತಿಯೊಬ್ಬರೂ ಕಡ್ಡಾಯವಾಗಿ ತಪ್ಪದೆ ತಿಳಿದುಕೊಳ್ಳಬೇಕಾದ ವಿಚಾರ ಇದು.!

ವಾಸ್ತು ಶಾಸ್ತ್ರದ ಪ್ರಕಾರ ನಾವು ಮಲಗುವಂತಹ ಕೋಣೆಯಲ್ಲಿ ಕೆಲವೊಂದಷ್ಟು ವಸ್ತುಗಳನ್ನು ಇಡಲೇಬಾರದು ಎಂದು ಹೇಳಿರುತ್ತಾರೆ. ಆದರೂ ಸಹ ಕೆಲವೊಂದಷ್ಟು ಜನ ಅಂತಹ ವಸ್ತುಗಳನ್ನು ತಮ್ಮ ಮಲಗುವ ಕೋಣೆಯಲ್ಲಿ ಇಟ್ಟುಕೊಂಡಿರುತ್ತಾರೆ. ಇದರಿಂದ ಅವರು ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನರಿಗೆ ನಾವು ಮಾಡುವಂತಹ ತಪ್ಪಿನಿಂದಲೇ ಈ ರೀತಿಯಾದಂತಹ ಪರಿಸ್ಥಿತಿಗಳು ಅಂದರೆ ತೊಂದರೆಗಳು ನಡೆಯುತ್ತಿದೆ ಎಂದು ಆಲೋಚನೆಯನ್ನು ಸಹ ಮಾಡಲು ಬರುವುದಿಲ್ಲ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ, ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದು ಹಾಕುವುದು ಎಲ್ಲಾದಕ್ಕೂ 1 ತಿಂಗಳ ಸಮಯಾವಕಾಶ ಒದಗಿಸಿದ ಸರ್ಕಾರ.!

ಬದಲಿಗೆ ತಾವು ಮಾಡುವಂತಹ ತಪ್ಪಿನಿಂದಲೇ ತಮ್ಮ ಜೀವನದಲ್ಲಿ ಹಲವಾರು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ವಿಚಾರವಾಗಿ ಸಂಬಂಧಿಸಿದಂತೆ ಯಾವ ವಿಧಾನಗಳನ್ನು ನಾವು ನಮ್ಮ ಮನೆಯಲ್ಲಿ ಅನುಸರಿಸಬೇಕು ಎಂದು ಹೇಳಿರುತ್ತಾರೆ ಅಂತಹ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ ಇಲ್ಲವಾದರೆ ನಾವು ನಮ್ಮ ಜೀವನದಲ್ಲಿ ಹಲವಾರು ಕಷ್ಟದ ಪರಿಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ.

ಸುಕನ್ಯಾ ಸಮೃದ್ಧಿ ಹಣ ಕಟ್ಟುತ್ತಿರುವವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.! ಇಲ್ಲಿದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತೆ.!

ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಲ್ಲಿ ಅಂದರೆ ಮಲಗುವಂತಹ ಕೋಣೆಯಲ್ಲಿ ಯಾವ ಕೆಲವು ವಸ್ತುಗಳನ್ನು ಇಡಬಾರದು ಹಾಗೇನಾ ದರೂ ಅವುಗಳನ್ನು ನಾವು ಮಲಗುವ ಕೋಣೆಯಲ್ಲಿ ಇಟ್ಟರೆ ಯಾವ ರೀತಿಯಾದಂತಹ ಸಮಸ್ಯೆಗಳು ತೊಂದರೆಗಳು ಉಂಟಾಗುತ್ತದೆ ಎನ್ನು ವಂತಹ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

* ನಿಮ್ಮ ಮಲಗುವ ಕೋಣೆಯಲ್ಲಿ ಮರದ ಅಥವಾ ತಾಮ್ರದ ಪಿರ ಮಿಡ್‌ ಅನ್ನು ಇಡಿ. ಇದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.
* ನಿಮ್ಮ ಮಲಗುವ ಕೋಣೆಯ ಬಣ್ಣ ಹಸಿರು, ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳನ್ನು ಒಳಗೊಂಡಿರಬೇಕು.
* ಉಪ್ಪು, ಅರಿಶಿಣ ಹಾಕಿ ನೆಲ ಒರೆಸುತ್ತಿರಾ ಆದರೆ ಇಂದೆ ಬಿಟ್ಟು ಬಿಡಿ ಏಕೆಂದರೆ ಉಪ್ಪು ಮಹಾಲಕ್ಷ್ಮಿಯ ಸ್ವರೂವಾಗಿದೆ ಉಪ್ಪನ್ನು ನೆಲದ ಮೇಲೆ ಚೆಲ್ಲಲೇಬಾರದು ಅಂತಹುದರಲ್ಲಿ ಮನೆ ಒರೆಸಿ ಒಡಾದಿದ್ದೆ ಆದರೆ ಅಂತವರ ಮನೆಯಲ್ಲಿ ಆರ್ಥಿಕವಾಗಿ ನಷ್ಟ ಮನೆಯಲ್ಲಿ ನೆಮ್ಮದಿ ಇಲ್ಲದೆ ಕಷ್ಟಕ್ಕೆ ಗುರಿಯಾಗುತ್ತೀರ.

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

* ಬೆಡ್ ರೂಮಿನಲ್ಲಿ ಡ್ರೆಸ್ಸಿಂಗ್ ಟೇಬಲು ಕಿಟಕಿ ಬಳಿ ಯಾವತ್ತೂ ಇಡ ಬೇಡಿ ಏಕೆಂದರೆ ಕಿಟಕಿಯಿಂದ ಬರುವ ಬೆಳಕು ಪರಿವರ್ತನೆಯಾಗುವುದರಿಂದ ಟೆನ್ಸನ್ ಹೆಚ್ಚುತ್ತದೆ.
* ಬೆಡ್ ಎದುರು ಕನ್ನಡಿ ಇಡಬೇಡಿ. ಹೀಗೆ ಇದ್ದರೆ ದಂಪತಿ ನಡುವೆ ಒಂದಲ್ಲ ಒಂದು ಸಮಸ್ಯೆಗಳು ಕಾಡುತ್ತಿರುತ್ತವೆ.
* ಬೆಡ್‌ರೂಮಿನಲ್ಲಿ ಫರ್ನಿಚರ್ ದುಂಡಾಗಿ ಇರಲಬಾರದು ಅಲ್ಲಿ ಮಲಗುವವರ ಅರೋಗ್ಯ ಹಾಳಾಗುತ್ತದೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

* ಮಲಗುವ ಕೋಣೆಯಲ್ಲಿ ಕಿಟಕಿ ಇರಲೇಬೇಕು ಮುಂಜಾನೆ ಕಿರಣಗಳು ರೂಮಿಗೆ ಬಿದ್ದರೆ ಅದರಿಂದ ಆರೋಗ್ಯ ಉತ್ತಮವಾಗುತ್ತದೆ.
* ಶೌಚಾಲಯವನ್ನು ಬಳಸಿದ ನಂತರ ಬಾಗಿಲು ಮುಚ್ಚಿ ಏಕೆ ಎಂದರೆ ಶೌಚಾಲಯದಲ್ಲಿ ಹಲವಾರು ಕ್ರಿಮಿಕೀಟಗಳು ಇರುತ್ತದೆ ಅವುಗಳು ಹೊರಗಡೆ ಬಂದು ಕೆಲವೊಂದು ಪದಾರ್ಥದ ಮೇಲೆ ಕೂರಬಹುದು ಅದರಿಂದ ನಮ್ಮ ಆರೋಗ್ಯದಲ್ಲಿಯೂ ಕೂಡ ಹಲವಾರು ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಶೌಚಾಲಯವನ್ನು ಬಳಸಿದ ನಂತರ ಬಾಗಿಲನ್ನು ಮುಚ್ಚುವುದು ಒಳ್ಳೆಯದು.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

* ಮುರಿದ ವಸ್ತುಗಳನ್ನು ರೂಮಿನಲ್ಲಿ ಇಡಬೇಡಿ. ಮುರಿದ ವಸ್ತುಗಳನ್ನು ಕೋಣೆಯಲ್ಲಿ ಇಟ್ಟರೆ ಪತಿ-ಪತ್ನಿ ಇಬ್ಬರ ನಡುವೆ ಜಗಳ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಮನೆಯಲ್ಲಿ ಯಾವುದೇ ಮುರಿದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ತಕ್ಷಣವೇ ಅದನ್ನು ಮನೆಯಿಂದ ಆಚೆ ಹಾಕಿ.

ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!

* ರೂಮಿನಲ್ಲಿ ಗತಿಸಿದ ಹಿರಿಯರ ಮತ್ತು ದೇವರ ಫೋಟೋ ಇಡ ಬಾರದು ಇದರಿಂದ ನಕಾರಾತ್ಮಕ ಶಕ್ತಿ ಉತ್ಪತ್ತಿಗೆ ಸಹಾಯ ಆಗುತ್ತದೆ. ಬದಲಿಗೆ ಮನೆಯ ಹಾಲ್ ನಲ್ಲಿ ಗತಿಸಿದ ಹಿರಿಯರ ಫೋಟೋ ಹಾಕುವುದು ಉತ್ತಮ. ಹಾಗೂ ದೇವರ ಕೋಣೆಯಲ್ಲಿಯೂ ಸಹ ಹೆಚ್ಚಿನ ಫೋಟೋಗಳನ್ನು ಇಡಬಾರದು ಮುಖ್ಯವಾಗಿ ನಿಮ್ಮ ಮನೆಯ ದೇವರ ಫೋಟೋ ಇಟ್ಟು ಪೂಜೆ ಮಾಡುವುದು ಒಳ್ಳೆಯದು.

 

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಆಹ್ವಾನ, ಹೊಸ ಸದಸ್ಯರ ಸೇರ್ಪಡೆ, ತಿದ್ದುಪಡಿ, ಹೆಸರು ತೆಗೆದು ಹಾಕುವುದು ಎಲ್ಲಾದಕ್ಕೂ 1 ತಿಂಗಳ ಸಮಯಾವಕಾಶ ಒದಗಿಸಿದ ಸರ್ಕಾರ.!

 

ಎಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವಾರು ಗ್ಯಾರಂಟಿಗಳನ್ನು ಈಡೇರಿಸುತ್ತಿದೆ ಹೌದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ನಾವೇನಾದರೂ ಪಕ್ಷಕ್ಕೆ ಬಂದರೆ ನಾವು ಜನರಿಗೆ 5 ಗ್ಯಾರಂಟಿಯನ್ನು ಕೊಡುತ್ತೇವೆ ಹಾಗೂ ಅದು ತುಂಬಾ ಪ್ರಯೋಜನಕಾರಿಯಾಗಬೇಕು ಎನ್ನುವ ಉದ್ದೇಶದಿಂದ ಅವರು ಈ ಐದು ಯೋಜನೆಗಳನ್ನು ಜಾರಿಗೆ ತರುವಲ್ಲಿ ಬಹಳ ಪ್ರಮುಖವಾದ ಪಾತ್ರ ವಹಿಸಿದ್ದರು.

ಅದರಂತೆ ಅವರು ಅಂದುಕೊಂಡಿದ್ದಂತಹ 5 ಗ್ಯಾರಂಟಿಯಲ್ಲಿ ಈಗ ನಾಲ್ಕು ಗ್ಯಾರಂಟಿ ಯೋಜನೆ ಜಾರಿಯಲ್ಲಿ ಬರುತ್ತಿದ್ದು ಇದರ ಕೆಲವೊಂದು ಪ್ರಯೋಜನಗಳನ್ನು ಸಹ ಜನಸಾಮಾನ್ಯರು ಪಡೆದು ಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಹೌದು ಶಕ್ತಿ ಯೋಜನೆಯ ಅಡಿ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಗೃಹಲಕ್ಷ್ಮಿ ಯೋಜನೆ ಗೃಹಜ್ಯೋತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿಯನ್ನು ಕೊಡಬೇಕು ಎನ್ನುವಂತಹ ಮಾಹಿತಿಯನ್ನು ಸಹ ಹೇಳಿದ್ದರು.

ಸುಕನ್ಯಾ ಸಮೃದ್ಧಿ ಹಣ ಕಟ್ಟುತ್ತಿರುವವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.! ಇಲ್ಲಿದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತೆ.!

ಅದರಂತೆಯೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಈ ಒಂದು ಗ್ಯಾರಂಟಿಯ ಬಗ್ಗೆ ಬಹಳ ಪ್ರಮುಖವಾದಂತಹ ತೀರ್ಮಾನವನ್ನು ಕೈಗೊಂಡಿದ್ದು ಪ್ರತಿ ಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿ ಬರುವ ಹಾಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದರು. ಆದರೆ ಅಕ್ಕಿಯ ಕೊರತೆ ಇರುವದರ ಕಾರಣ ಈಗ ಸದ್ಯದಲ್ಲಿ ಪ್ರತಿಯೊಬ್ಬರಿಗೂ ಕೂಡ ತಲ 5 ಕೆಜಿ ಅಕ್ಕಿಯ ಹಣವನ್ನು ಹಾಕಲಾಗುತ್ತದೆ. ಆನಂತರದ ದಿನದಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ತೀರ್ಮಾನವನ್ನು ಕೈಗೊಂಡು

ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ತಲಾ 10 ಕೆಜಿ ಅಕ್ಕಿ ಬರುವ ಹಾಗೆ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎನ್ನು ವಂತಹ ಮಾಹಿತಿಯನ್ನು ಹೊರಡಿಸಿದ್ದಾರೆ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ 5 ಕೆ.ಜಿ ಅಕ್ಕಿಯನ್ನು ಪಡೆದುಕೊಳ್ಳುವುದಕ್ಕೆ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರೂ ಮುಂದಾಗಿದ್ದು.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

ಕೆಲವೊಂದಷ್ಟು ಜನ ಈ ಒಂದು ಬಿಪಿಎಲ್ ಕಾರ್ಡ್ ಅನ್ನು ಹೊಂದಿಲ್ಲ ಅಂತವರು ಈ ಸಮಯದಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಹಾಗೂ ಈ ಸಮಯದಲ್ಲಿ ಯಾರೆಲ್ಲ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಮುಂದಾಗುತ್ತಿರುತ್ತಾರೋ ಅವರೆಲ್ಲರಿಗೂ ಕೂಡ ಒಂದು ಮಹತ್ವದ ಘೋಷಣೆಯನ್ನು ಹೊರಡಿಸಿದ್ದಾರೆ. ಹೌದು ಬಿಪಿಎಲ್ ಕಾರ್ಡ್ ಪಡೆಯಬೇಕು ಎಂದರೆ ಈ ಎಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ನೂತನವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಬೇಕು ಎನ್ನುವವರು. ಕಡ್ಡಾಯವಾಗಿ ವೈಟ್ ಬೋರ್ಡ್ ಕಾರ್ ಅನ್ನು ಹೊಂದಿರಬಾರದು ಹಾಗೇನಾದರೂ ವೈಟ್ ಬೋರ್ಡ್ ಕಾರ್ ಹೊಂದಿರುವವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ರದ್ದು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಹಾಗೆಯೇ ಎಲ್ಲೋ ಬೋರ್ಡ್ ಹೊಂದಿರುವಂತಹ ಜನರು ಯಾವುದೇ ನಿಶ್ಚಿಂತೆ ಇಲ್ಲದೆ ಬಿಪಿಎಲ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ಈ ವಿಚಾರವಾಗಿ ಹಲವಾರು ಮಾಹಿತಿಗಳ ಬಗ್ಗೆ ಚರ್ಚಿಸಿ ಇದರ ವಿಷಯ ಕ್ಕೆ ಸಂಬಂಧಿಸಿದಂತೆ ಒಂದು ಮಹತ್ವವಾದ ತೀರ್ಮಾನವನ್ನು ತೆಗೆದು ಕೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆಎಚ್ ಮುನಿಯಪ್ಪ ಅವರು ತಿಳಿಸಿದ್ದಾರೆ. ದುಡಿಮೆಗಾಗಿ ಯಾರು ಕಾರನ್ನು ಹೊಂದಿರುತ್ತಾರೋ ಅವರು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರಿರುತ್ತಾರೆ ಎಂದು ಸಹ ತಿಳಿಸಿದ್ದಾರೆ.

ಸುಕನ್ಯಾ ಸಮೃದ್ಧಿ ಹಣ ಕಟ್ಟುತ್ತಿರುವವರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.! ಇಲ್ಲಿದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯವಾಗುತ್ತೆ.!

 

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಹಾಗಾಗಿ ಮನೆಯಲ್ಲಿರುವಂತಹ ತಂದೆ ತಾಯಿಗಳು ಅದರಲ್ಲೂ ಯಾರಿಗೆ ಹೆಣ್ಣು ಮಕ್ಕಳು ಇರುತ್ತಾರೋ ಅವರು ತಪ್ಪದೇ ಈ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಏಕೆಂದರೆ ಅವರಿಗೆ ಈ ಮಾಹಿತಿ ತುಂಬಾ ಅವಶ್ಯ ಕತೆ ಇದ್ದು ಇದರ ನಿಯಮಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಹಾಗಾದರೆ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರ ಯಾವ ರೀತಿಯಾದಂತಹ ಬದಲಾವಣೆ ಯನ್ನು ತಂದಿದೆ ಹಾಗೂ ಅದು ಎಷ್ಟರಮಟ್ಟಿಗೆ ಪ್ರಯೋಜನವಾಗ ಬಹುದು ಅಥವಾ ನಷ್ಟವಾಗಬಹುದು ಎನ್ನುವುದರ ಮಾಹಿತಿಯ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

ಈಗಾಗಲೇ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳ ಅಂದರೆ ಹೆಣ್ಣು ಮಗಳ ಸುಕನ್ಯಾ ಸಮೃದ್ಧಿ ಅಕೌಂಟ್ ಮಾಡಿಸಿದ್ದರೆ ಪೋಸ್ಟ್ ಆಫೀಸ್ ನಲ್ಲಿ ಅಥವಾ ಬ್ಯಾಂಕ್ ನಲ್ಲಿ ಈ ಯೋಜನೆಗೆ ನೋಂದಾಯಿಸಿಕೊಂಡಿ ದ್ದರೆ ಈ ಯೋಜನೆಯಲ್ಲಿ ಬದಲಾವಣೆಯನ್ನು ಮಾಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಮಾಹಿತಿ ಳನ್ನು ತಿಳಿದುಕೊಂಡಿದ್ದು ಕೆಲವೊಂದಷ್ಟು ಬದಲಾವಣೆಯನ್ನು ಮಾಡಿಸಿಕೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ಬಹಳ ಪ್ರಮುಖವಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಹಾಗಾದರೆ ಕೇಂದ್ರ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಯಾವ ಕೆಲವು ಬದಲಾವಣೆಗಳನ್ನು ತಂದಿದೆ ಹಾಗೂ ಆ ಬದಲಾವಣೆಯ ಮೂಲ ಉದ್ದೇಶ ಏನು ಹಾಗೂ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈಗ ತಿಳಿಯೋಣ.
ಮೊದಲು ಈ ಒಂದು ಯೋಜನೆಯ ಉದ್ದೇಶ ಏನು ಎಂದು ತಿಳಿದು ಕೊಳ್ಳೋಣ.

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

ಹೆಣ್ಣು ಮಗಳ ಭವಿಷ್ಯಕ್ಕಾಗಿ ಅಂದರೆ ಅವಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವಳ ಮುಂದಿನ ಮದುವೆಯ ವಿಚಾರವಾಗಿ ಅವಳಿಗೆ ಈ ಹಣ ತುಂಬಾ ಅನುಕೂಲವಾಗಬೇಕು ಎನ್ನುವ ಉದ್ದೇಶ ದಿಂದ ಈ ಯೋಜನೆಯನ್ನು ಜಾರಿಗೆ ತಂದಿತು. ಆದರೆ ಈಗ ಈ ಒಂದು ಯೋಜನೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿ ಸರ್ಕಾರವು ಆದೇಶವನ್ನು ಹೊರಡಿಸಿದೆ.

ದೇಶದ ಪ್ರಧಾನಿಗಳಾಗಿರುವಂತಹ ನರೇಂದ್ರ ಮೋದಿ ಅವರು ಭೇಟಿ ಪಡಾವೋ ಭೇಟಿ ಬಚಾವೋ ಯೋಜನೆ ಅಡಿಯಲ್ಲಿ ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಹಾಗಾಗಿ ಪ್ರತಿಯೊಬ್ಬ ತಂದೆ-ತಾಯಿಗಳು ಕೂಡ ತಮ್ಮ ಹೆಣ್ಣು ಮಗಳ ಹೆಸರಿನಲ್ಲಿ ತಿಂಗಳಿಗೆ ಅಥವಾ ವರ್ಷಕ್ಕೆ ಇಂತಿಷ್ಟು ಎಂಬಂತೆ ಹಣವನ್ನು ಕಟ್ಟುತ್ತಾ ಬಂದಿದ್ದಾರೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ಒಟ್ಟಾರೆಯಾಗಿ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಇವುಗಳು ಸಣ್ಣ ಉಳಿತಾಯ ಯೋಜನೆಯ ರೂಪದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ. ಇವುಗಳಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ ಆದಾಯ ವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಯಾವುದೇ ತೊಂದರೆ ಇಲ್ಲದೆ ನೀವು ಹೂಡಿಕೆ ಮಾಡಿದಂತಹ ಹಣ ಸಂಪೂರ್ಣವಾಗಿ ನಿಮಗೆ ಬಂದು ಸೇರುತ್ತದೆ.

ಆದ್ದರಿಂದಲೇ ಹೆಚ್ಚಿನ ಜನ ಇಂತಹ ಕೆಲವೊಂದು ಯೋಜನೆಗಳನ್ನು ಪ್ರಯೋಜನಕಾರಿಯಾಗಿ ಬಳಸಿಕೊಳ್ಳುತ್ತಾರೆ ಎಂದೇ ಹೇಳಬಹುದು.
ಅವುಗಳಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಅಗ್ರಸ್ಥಾನದಲ್ಲಿ ಇದೆ ಎಂದು ಹೇಳಬಹುದು. ಹಿರಿಯರ ಉಳಿತಾಯ ಯೋಜನೆಯ ನಂತರ ಸುಕನ್ಯಾ ಸಮೃದ್ಧಿ ಯೋಜನೆ ಅತ್ಯಧಿಕ ಬಡ್ಡಿದರ ಹೊಂದಿದೆ ಹಾಗೇನಾದರೂ ನೀವು ಕೂಡ ಈ ಒಂದು ಯೋಜನೆಗೆ ಸೇರಿದರೆ ಶೇಕಡ 8ರಷ್ಟು ಬಡ್ಡಿ ಹಣವನ್ನು ಪಡೆಯುತ್ತೀರಿ.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ನೀವು ಅಂಚೆ ಕಚೇರಿ ಅಥವಾ ಬ್ಯಾಂಕ್ ಗಳಿಗೆ ಹೋಗಿ ಈ ಒಂದು ಯೋಜನೆಗೆ ಸೇರಬಹುದಾಗಿದೆ ಹತ್ತು ವರ್ಷ ಒಳಗಿನ ಹೆಣ್ಣು ಮಕ್ಕಳು ಈ ಒಂದು ಯೋಜನೆಗೆ ಅರ್ಹರಿರುತ್ತಾರೆ ಎಂದೇ ಹೇಳಬಹುದು. ಒಂದು ಕುಟುಂಬದಲ್ಲಿ ಶೇಕಡ ಇಬ್ಬರ ಹೆಣ್ಣು ಮಕ್ಕಳಿದ್ದರೆ ಅವರಿ ಬ್ಬರೂ ಸಹ ಈ ಒಂದು ಯೋಜನೆಗೆ ಸೇರಬಹುದು.

ಯಾವ ತಂದೆ ತಾಯಿಗಳು ತಮ್ಮ ಹೆಣ್ಣುಮಕ್ಕಳ ಭವಿಷ್ಯ ಚೆನ್ನಾಗಿರಲಿ ಅವರ ಮುಂದಿನ ದಿನದಲ್ಲಿ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಬರಬಾರದು ಅವರಿಗೆ ಸಮಯಕ್ಕೆ ಹಣ ಬರಬೇಕು ಎನ್ನುವ ಉದ್ದೇಶ ಯಾರಲ್ಲಿ ಇರುತ್ತದೆಯೋ ಅಂತವರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ನೀವು ಈ ಒಂದು ಖಾತೆಯನ್ನು 250 ರೂಪಾಯಿ ಹಣದಿಂದ ತೆರೆಯಬಹುದಾಗಿದೆ ಒಟ್ಟಾರೆಯಾಗಿ ಈ ಒಂದು ಯೋಜನೆಗೆ ನೀವು 15 ವರ್ಷಗಳವರೆಗೆ ಹಣವನ್ನು ಕಟ್ಟಬೇಕಾಗುತ್ತದೆ. ತದನಂತರ ಆ ಹೆಣ್ಣು ಮಗಳಿಗೆ 21 ವರ್ಷ ತುಂಬಿದ ಮೇಲೆ ನೀವು ಇದರ ಸಂಪೂರ್ಣವಾದಂತಹ ಮೊತ್ತವನ್ನು ಬಡ್ಡಿ ಸಹಿತ ಪಡೆಯಬಹುದು.

ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!

 

ಇತ್ತೀಚಿನ ದಿನದಲ್ಲಿ ಡಿವೋರ್ಸ್ ಎನ್ನುವಂತಹ ಒಂದು ವಿಷಯ ಹಲವಾರು ಜನರ ಜೀವನದಲ್ಲಿ ಒಂದು ಆಟದ ಸನ್ನಿವೇಶವೇ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಪ್ರತಿಯೊಬ್ಬರ ಕುಟುಂಬದಲ್ಲಿಯೂ ಕೂಡ ಈ ರೀತಿಯಾದಂತಹ ಪರಿಸ್ಥಿತಿಗಳು ಬರುವುದಿಲ್ಲ. ಕೆಲವೊಂದಷ್ಟು ಜನರ ಕುಟುಂಬದಲ್ಲಿ ಯಾವುದೋ ಒಂದು ಕಾರಣದಿಂದ ಅವರಿಬ್ಬರ ನಡುವೆ ಯಾವುದೇ ರೀತಿಯ ಹೊಂದಾಣಿಕೆ ಇಲ್ಲದೆ ಇರುವಂತಹ ಸಮಯದಲ್ಲಿ ಅವರಿಬ್ಬರ ನಡುವೆ ಯಾವುದೇ ರೀತಿಯ ಪ್ರೀತಿ ವಿಶ್ವಾಸ ಬಾಂಧವ್ಯ ಇಲ್ಲದೆ ಇರುವಂತಹ ಸಮಯದಲ್ಲಿ ಅಥವಾ ಇಬ್ಬರಲ್ಲಿ ಯಾವುದಾದರೂ ಅನುಮಾನದ ಘಟನೆ ನಡೆಯುತ್ತಿದ್ದರೆ.

ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ವಿಧಿವಶ..!

ಹೀಗೆ ಹಲವಾರು ಕಾರಣಗಳಿಂದ ಗಂಡ ಹೆಂಡತಿ ನಡುವೆ ಹಲವಾರು ಮನಸ್ತಾಪಗಳು ಉಂಟಾಗುತ್ತದೆ. ಆದರೆ ಕೆಲವೊಂದಷ್ಟು ಜನ ಇದನ್ನು ತಿಳಿಯದ ಹಾಗೆ ಸುಮ್ಮನೆ ಇರುತ್ತಾರೆ. ಆದರೆ ಕೆಲವೊಂದಷ್ಟು ಜನ ಈ ರೀತಿಯಾದಂತಹ ಸಂದರ್ಭ ಇದ್ದಾಗ ಅವರ ಜೊತೆ ಬದುಕಲು ಇಷ್ಟಪಡುವುದಿಲ್ಲ. ಅವರಿಂದ ವಿಚ್ಛೇದನವನ್ನು ಪಡೆದುಕೊಂಡು ತಾವೇ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಜೀವನವನ್ನು ಸಾಗಿಸಬೇಕು ಎನ್ನುವಂತಹ ಪರಿಸ್ಥಿತಿಗೆ ಹೋಗಿರುತ್ತಾರೆ.

ಯಾವುದೇ ಕಾರಣಕ್ಕೂ ನಾನು ಅವರಿಗೆ ಹೊರೆಯಾಗಬಾರದು ಎನ್ನುವ ಉದ್ದೇಶದಿಂದ ಅವರು ಇಂತಹ ಒಂದು ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ ಆದ್ದರಿಂದ ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅವರವರ ಜೀವನ ಅವರವರಿಗೆ ಬಿಟ್ಟಿದ್ದು ಹಾಗೂ ಅವರಿಬ್ಬರ ನಡುವೆ ಯಾವ ರೀತಿಯಾದಂತಹ ಹೊಂದಾಣಿಕೆ ಇರುತ್ತಿತ್ತು ಎನ್ನುವುದನ್ನು ನಾವು ದೂರದಿಂದ ನೋಡಬಹುದಷ್ಟೇ ಆದರೆ ಅವರ ಜೊತೆ ಸಂಸಾರ ಮಾಡಿದವರಿಗೆ ಅವರ ಒಂದು ಮನಸ್ಥಿತಿ ಎಲ್ಲವೂ ಸಹ ಗೊತ್ತಿರುತ್ತದೆ.

ಮನೆ ಕಟ್ಟಲು 5 ಲಕ್ಷ, ಮನೆ ದುರಸ್ತಿಗೆ 3 ಲಕ್ಷ ಸಹಾಯಧನ ಘೋಷಿಸಿದ ಸರ್ಕಾರ ಪರಿಹಾರ ಪಡೆಯಲು ಈ ನಿಯಮ ಅನುಸರಿಸಿ.!

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಸಂದರ್ಭದಲ್ಲಿ ನಾವು ಅವರು ತೀರ್ಮಾನ ತೆಗೆದುಕೊಂಡದ್ದು ತಪ್ಪು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಕುಟುಂಬದಲ್ಲಿ ಗಂಡನ ಮೇಲೆ ಹೆಂಡತಿ ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬೇಕು ಎಂದರೆ ಅಥವಾ ಹೆಂಡತಿಯಿಂದ ಗಂಡ ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬೇಕು ಎಂದರೆ ಅವರಿಬ್ಬರ ನಡುವೆ ಯಾವ ಒಂದು ಕಾರಣಕ್ಕಾಗಿ ಈ ಒಂದು ತೀರ್ಮಾನ ಬಂದಿದೆ ಎನ್ನುವುದನ್ನು ಕೋರ್ಟ್ಗೆ ಹೇಳಬೇಕಾಗುತ್ತದೆ.

ತಕ್ಷಣವೇ ನೀವು ಈ ಒಂದು ತೀರ್ಮಾನವನ್ನು ತೆಗೆದುಕೊಂಡು ಪರಿಹಾರವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವಾರು ವರ್ಷಗಳ ತನಕ ನೀವು ಜೊತೆಯಲ್ಲಿಯೇ ಇರಬೇಕಾಗುತ್ತದೆ ಹಾಗೂ ಕೋರ್ಟ್ ನಿಮಗೆ ಇಂತಿಷ್ಟು ಎಂಬಂತೆ ಸಮಯವನ್ನು ಸಹ
ಕೊಡುತ್ತದೆ. ಆ ಸಮಯದಲ್ಲಿ ಏನಾದರೂ ನಿಮ್ಮಿಬ್ಬರ ನಡುವೆ ಯಾವುದೋ ಒಂದು ಕಾರಣದಿಂದ ಎಲ್ಲ ಮನಸ್ತಾಪ ದೂರವಾಗಿ ಪ್ರೀತಿ ವಿಶ್ವಾಸ ಬಾಂಧವ್ಯ ಹೆಚ್ಚಾಗಿ ಇಬ್ಬರು ಜೊತೆಯಾಗಬಹುದು ಎನ್ನುವ ಉದ್ದೇಶದಿಂದ ಕೋರ್ಟ್ ಈ ರೀತಿಯಾದಂತಹ ತೀರ್ಮಾನವನ್ನು ಕೊಟ್ಟಿರುತ್ತದೆ.

ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಗೃಹಜ್ಯೋತಿ ಉಚಿತ ಕರೆಂಟ್ ಬಂದ್.! ಮತ್ತೊಂದು ಹೊಸ ರೂಲ್ಸ್ ಜಾರಿ ಮಾಡಿದ ಸರ್ಕಾರ.!

ಆದರೆ ಯಾವುದೇ ಕಾರಣಕ್ಕೂ ನಿಮ್ಮಿಬ್ಬರ ನಡುವೆ ಯಾವುದೇ ಪ್ರೀತಿ-ವಿಶ್ವಾಸ ಭಾಂದವ್ಯ ಹುಟ್ಟಲು ಸಾಧ್ಯವಿಲ್ಲ ಆದರೂ ಜೊತೆ ಇರಬೇಕು ಎಂದು ಕೊಂಡು ನೀವು ಒಟ್ಟಿಗೆ ಬದುಕಲು ಪ್ರಯತ್ನಿಸಿದರೆ ಅದು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಈ ರೀತಿ ಬದುಕುವುದಕ್ಕಿಂತ ಇಬ್ಬರೂ ಪರಸ್ಪರ ಮಾತನಾಡಿಕೊಂಡು ಕೋರ್ಟ್ ಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಇಬ್ಬರು ವಿವಾಹ ವಿ.ಚ್ಛೇ.ದನವನ್ನು ಪಡೆದುಕೊಳ್ಳಬಹುದು. ಇಬ್ಬರಲ್ಲಿ ಯಾವ ಒಂದು ವಿಚಾರಕ್ಕಾಗಿ ಈ ಒಂದು ಸಂದರ್ಭ ಬಂದಿದೆ ಎನ್ನುವುದನ್ನು ತಿಳಿದುಕೊಂಡು ಅದು ಸರಿಯ ತಪ್ಪ ಎನ್ನುವುದನ್ನು ನೀವೇ ಪರಸ್ಪರ ಆಲೋಚನೆ ಮಾಡಿ ಪರಸ್ಪರ ದೂರ ಇರುವುದೇ ಒಳ್ಳೆಯದು ಎಂದೇ ಹೇಳಬಹುದು.

ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲರ ಪಿಂಚಣಿ ಪಡೆಯುತ್ತಿರುವವರಿಗೆ ಶಾ-ಕಿಂಗ್ ನ್ಯೂಸ್, ಇನ್ಮುಂದೆ ಪಿಂಚಣಿ ಹಣ ಬಂದ್.!