Home Blog Page 285

ತಮ್ಮ ಯುವರಾಜ್ ಮದುವೆಯಾಗಿ 4 ವರ್ಷವಾದ್ರು, ಅಣ್ಣ ವಿನಯ್ ಯಾಕಿನ್ನು ಮದುವೆಯಾಗಿಲ್ಲ ಗೊತ್ತ.? ಇಷ್ಟು ದಿನ ಮುಚ್ಚಿಟಿದ್ದ ಗುಟ್ಟು ಬಯಲು ಅಸಲಿ ಸತ್ಯ ಇಲ್ಲಿದೆ ನೋಡಿ.!

ಕರ್ನಾಟಕ ರತ್ನ ಡಾ ರಾಜಕುಮಾರ್ ಹಾಗೂ ಅವರ ಕುಟುಂಬ ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಅಭಿಮಾನ ಅವರ ಅವರ ಕುಟುಂಬವು ಕನ್ನಡ ಚಿತ್ರರಂಗದಲ್ಲಿ ನೀಡಿರುವ ಕೊಡುಗೆಯು ಅಷ್ಟಿಷ್ಟಲ್ಲ. ರಾಜಕುಮಾರ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಎಲ್ಲರೂ ಸಿನಿಮಾ ರಂಗದಲ್ಲಿ ಇದ್ದಾರೆ. ಅದರಲ್ಲೂ ರಾಜಕುಮಾರ ಅವರ ಎರಡನೇಯ ಮಗನಾದ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಇಬ್ಬರ ಮಕ್ಕಳು ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ವಿನಯ್ ರಾಜಕುಮಾರ ತಮ್ಮನ್ನು ಕನ್ನಡ ಚಿತ್ರರಂಗದಲ್ಲಿ ಚಿಕ್ಕವಯ್ಸಿನಲ್ಲಿಯೇ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಅನುರಾಗದ ಅಲೆಗಳು, ಆಕಸ್ಮಿಕ, ಒಡಹುಟ್ಟಿದವರು ಈ ಚಿತ್ರಗಳಲ್ಲಿ ವಿನಯ್ ರಾಜಕುಮಾರ್ ಅವರು ಬಾಲ ನಟನಾಗಿ ಪಾತ್ರವನ್ನು ಮಾಡಿದ್ದಾರೆ ವಿನಯ್ ರಾಜಕುಮಾರ ಅವರು ಸಿದ್ದಾರ್ಥ್ ಚಿತ್ರದಲ್ಲಿ ನಾಯಕನಟನಾಗಿ ಮೊದಲು ಅಭಿನಯಿಸಿದ್ದಾರೆ.

ರನ್ ಆಂಟೋನಿ, ಆರ್ ದಿ ಕಿಂಗ್ ಇವೆಲ್ಲವೂ ವಿನಯ್ ರಾಜಕುಮಾರ್ ಅವರ ಚಿತ್ರಗಳಾಗಿವೆ. ಇನ್ನು ವಿನಯ್ ರಾಜಕುಮಾರ್ ಅವರು ಈಗಾಗಲೇ ಇವರಿಗೆ 30 ವರ್ಷ ಕಳೆದರೂ ಇನ್ನೂ ವಿವಾಹವನ್ನು ಮಾಡಿಕೊಂಡಿಲ್ಲ ಎಂಬುವುದು ಅಭಿಮಾನಿಗಳ ಪ್ರಶ್ನೆಯಾಗಿದೆ. ವಿನಯ್ ರಾಜಕುಮಾರ್ ಅವರ ತಮ್ಮನಾದ ಯುವ ರಾಜಕುಮಾರ್ ಅವರಿಗೆ ಈಗಾಗಲೇ 25 ವರ್ಷಕ್ಕೆ ಶ್ರೀದೇವಿ ಭೈರಪ್ಪ ಎನ್ನುವವರನ್ನು ಮದುವೆಯಾಗಿದ್ದಾರೆ.

ತಮ್ಮ ಮದುವೆಯಾದರು ಅಣ್ಣನಾದ ವಿನಯ್ ರವರು ಮದುವೆಯಾಗಿಲ್ಲ ಇನ್ನೂ ಏಕೆ ಎಂಬುವುದು ಜನಗಳ ಕುತೂಹಲವಾಗಿದೆ. ತಮ್ಮನ ಮದುವೆಯಲ್ಲಿ ರನ್ ಆಂಟೋನಿ ಚಿತ್ರದ ನಾಯಕ ನಟಿಯಾದ ವೃಕ್ಷ ರವರ ಜೊತೆ ವಿನಯ್ ರವರ ಓಡಾಟವನ್ನು ನೋಡಿ ಜನರು ವಿನಯ್ ರವರು ವೃಕ್ಷಾರವರನ್ನು ಪ್ರೀತಿಸುತ್ತಿರಬಹುದು ಇವರು ಮುಂದೆ ಮದುವೆಯಾಗಬಹುದು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅದಕ್ಕೆ ವಿನಯ್ ರಾಜಕುಮಾರ್ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ ನಾವಿಬ್ಬರು ಮದುವೆಯಾಗುತ್ತಿಲ್ಲ ನಾವು ಚಿತ್ರದ ಕೆಲಸಗಳಲ್ಲಿ ತೊಡಗಿದ್ದೇವೆ, ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಉತ್ತರಿಸಿದ್ದಾರೆ. ಇದಾದ ಬಳಿಕ ತಮಿಳು ಹಾಗೂ ಕನ್ನಡ ಚಿತ್ರರಂಗಗಳಲ್ಲಿ ಹೆಚ್ಚು ಅಭಿನಯಿಸಿರುವ ಪಾರ್ವತಿ ನಾಯರ್ ಅವರ ಹೆಸರು ಕೇಳಿಬಂದಿತು. ಪಾರ್ವತಿ ನಾಯರವರು ವಿನಯ್ ರವರ ಜೊತೆ ಓಡಾಡುತ್ತಿರುವುದು ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು.

ಈ ಬಗ್ಗೆ ಪಾರ್ವತಿ ನಾಯರ್ ಅವರನ್ನು ವಿಚಾರಿಸಿದಾಗ, ಪರ್ವತಿಯವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ, ನಾವಿಬ್ಬರು ಸ್ನೇಹಿತರು ಹಾಗೂ ಕ್ಲಾಸ್ ಮೇಟ್ಸ್, ನಾವಿಬ್ಬರು ಸಿನಿಮಾಗಾಗಿ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರ ಮಧ್ಯೆ ಯಾವುದೇ ತರಹದ ಪ್ರೀತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ವಿನಯ್ ರಾಜಕುಮಾರ್ ಅವರನ್ನು ಪ್ರಶ್ನೆ ಮಾಡಿದಾಗ ನಾನು ಯಾರನ್ನು ಪ್ರೀತಿಸುತ್ತಿಲ್ಲ, ನನಗೆ ಯಾರು ಮೋಸ ಮಾಡಿಲ್ಲ, ಅವರೆಲ್ಲ ನನ್ನ ಸ್ನೇಹಿತರು ನಾವು ಸಿನಿಮಾಗಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ ಎಂದು ಉತ್ತರ ನೀಡಿ, ಪ್ರೇಕ್ಷಕರ ಹಾಗೂ ಅಭಿಮಾನಿಗಳ ಗೊಂದಲಗಳಿಗೆ ಉತ್ತರವನ್ನು ನೀಡಿ ಅನುಮಾನಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ ವಿನಯ್ ರಾಜಕುಮಾರ್.

ಇದರ ಜೊತೆ ಮಾಧ್ಯಮದವರಿಗೆ ವಿನಯ್ ರಾಜಕುಮಾರ ಅವರ ಮದುವೆಯ ಬಗ್ಗೆ ಕುರಿತು ರಾಘವೇಂದ್ರ ರಾಜಕುಮಾರ್ ಅವರು ಹೀಗೆ ಹೇಳಿದ್ದಾರೆ. ಸದ್ಯಕ್ಕೆ ನನ್ನ ಮಗನಿಗೆ ಮದುವೆ ಮಾಡುವುದಿಲ್ಲ, ನನ್ನ ದೊಡ್ಡ ಮಗನ ಮೇಲೆ ಸಾಕಷ್ಟು ಜವಾಬ್ದಾರಿಗಳು ಇದೆ, ಡಾಕ್ಟರ್ ರಾಜ್ ಕುಮಾರ್ ಅವರ ಕನಸುಗಳನ್ನು ಇವನು ನೆರವೇರಿಸಬೇಕಾಗಿದೆ, ಸಾಲು ಸಾಲು ಸಿನಿಮಾಗಳನ್ನೂ ಮಾಡಬೇಕಾಗಿದೆ, ಹಾಗಾಗಿ ಸದ್ಯಕ್ಕೆ ವಿನಯ್ ರಾಜಕುಮಾರ್ ಅವರ ಮದುವೆಯ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದು ಹೇಳಿ ಸ್ಪಷ್ಟನೆಯನ್ನು ನೀಡಿದ್ದಾರೆ.

ಡಿ ಬಾಸ್ ದಿನ ಸಂಜೆ ಎಷ್ಟು ಖರ್ಚು ಮಾಡ್ತಾರಂತೆ ಗೊತ್ತ.? ಈ ವಿಡಿಯೋ ನೋಡಿ ನಿಜಕ್ಕೂ ಶಾ-ಕ್ ಆಗುತ್ತೀರಾ, ಇವರ ಒಂದು ದಿನದ ಖರ್ಚಲ್ಲಿ ನಾವು ವರ್ಷಪೂರ್ತಿ ಜೀವ್ನ ಮಾಡ್ಬೋದು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸುಮ್ಮನೆ ಈ ಸ್ಟಾರ್ ಪಟ್ಟ ಪಡೆದಿಲ್ಲ, ತನ್ನ ಕೆರಿಯರನ್ನು ಒಂದು ಚಾಲೆಂಜ್ ಆಗಿ ಸ್ವೀಕರಿಸಿ ಅಸಿಸ್ಟೆಂಟ್ ಕ್ಯಾಮೆರಾ ಆಗಿದ್ದ ಇವರು ಹೀರೋ ಆಗಿ ಬೆಳೆದಿದ್ದೆ ಒಂದು ರೋಚಕ ಕಥೆ. ತಂದೆ ಸಿನಿಮಾ ಇಂಡಸ್ಟ್ರಿಯ ಪ್ರಸಿದ್ಧ ಖಳನಾಯಕ ಆಗಿದ್ದರು ಸಿನಿಮಾ ರಂಗದಲ್ಲಿ ದರ್ಶನ್ ತುಳಿದಿದ್ದು ಕಲ್ಲು ಮುಳ್ಳಿನ ಹಾದಿ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ತನ್ನ ಸ್ವಂತ ಪ್ರಯತ್ನದಿಂದ ಈ ದಿನ ಈ ಹಂತಕ್ಕೆ ಬೆಳೆದು ಇಡೀ ಕರುನಾಡಲ್ಲಿ ಹೆಚ್ಚಿನ ಫ್ಯಾನ್ಸ್ ಹೊಂದಿರುವ ಖ್ಯಾತಿಗೆ ಒಳಗಾಗಿರುವ ದರ್ಶನ್ ಅವರನ್ನು ಕಂಡರೆ ಕರ್ನಾಟಕದ ಅಭಿಮಾನಿಗಳಿಗೆ ಹುಚ್ಚು ಪ್ರೀತಿ. ದರ್ಶನ್ ಅವರ ಪ್ರತಿ ವಿಷಯವನ್ನು ಕೂಡ ಅಭಿಮಾನಿಗಳು ಪ್ರೀತಿಸುತ್ತಾರೆ. ಅಂಬರೀಶ್ ಅವರಂತೆ ದರ್ಶನ್ ಅವರು ಕೂಡ ನೇರ ನುಡಿಕೆ ಫೇಮಸ್ ಆಗಿದ್ದಾರೆ ಇದ್ದದ್ದನ್ನು ಇದ್ದ ಹಾಗೆ ಹೇಳುವ ಅವರ ನೇರವಂತಿಕೆ ಅವರ ಪ್ಲಸ್ ಪಾಯಿಂಟ್ ಆಗಿದೆ.

ಫಿಲ್ಟರ್ ಇಲ್ಲದಂತೆ ಮನಸ್ಸಿನಲ್ಲಿ ಇರುವುದನ್ನೆಲ್ಲ ಮಾತನಾಡುವ ದರ್ಶನ್ ಅವರು ಹೊರಗೆ ಎಷ್ಟೇ ಒರಟಾಗಿ ಕಂಡರೂ ಮನದೊಳಗೆ ಮಾತ್ರ ಮುಗ್ಧ ಮಗು, ಅದು ಅವರ ಮಾತುಗಳಲ್ಲೇ ಗೊತ್ತಾಗುತ್ತದೆ. ಇತ್ತೀಚೆಗೆ ದರ್ಶನ್ ಅವರ ಬಗ್ಗೆ ಹಲವಾರು ವಿವಾದಗಳು ಎದ್ದಿವೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಡಿ ಬಾಸ್ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ.

ಅವರ ಕ್ರಾಂತಿ ಸಿನಿಮಾವು ಅಂತಿಮ ಹಂತ ತಲುಪಿದ್ದು ಸದ್ಯದಲ್ಲೇ ಅಭಿಮಾನಿಗಳಿಗೆ ಥಿಯೇಟರ್ ಅಲ್ಲಿ ದರ್ಶನ ಕೊಡಲಿದ್ದಾರೆ ಮತ್ತು ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಡಿ-56 ಸಿನಿಮಾ ತಯಾರಾಗುತ್ತಿದ್ದು ಮಾಲಾಶ್ರೀ ಅವರ ಪುತ್ರಿ ರಾಧನ ಅದರಲ್ಲಿ ನಾಯಕಿ ಆಗಿ ಡಿ ಬಾಸ್ ಜೊತೆ ಲಾಂಚ್ ಆಗುತ್ತಿದ್ದಾರೆ. ಎರಡು ಸಿನಿಮಾಗಳ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದ್ದು ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಸಂದರ್ಶನಗಳಲ್ಲಿ ಮಾತನಾಡುವ ವೇಳೆ ಎಂದಿನಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವ ಇವರು ತಮ್ಮ ದಿನದ ಖರ್ಚು ಎಷ್ಟು ಎನ್ನುವುದನ್ನು ಕೂಡ ಹೇಳಿದ್ದಾರೆ. ಕ್ರಾಂತಿ ಸಿನಿಮಾವು ಶಿಕ್ಷಣದ ಕ್ರಾಂತಿ ಮಾಡಲು ಬರುತ್ತಿರುವ ಸಿನಿಮಾ ಆದ ಕಾರಣ ಸಿನಿಮಾ ಬಗ್ಗೆ ವಿವರಣೆ ಕೊಡುವಾಗ.

ತನ್ನ ಮಗನ ವರ್ಷದ ಶಾಲೆಯ ಫೀಸ್ ಎಷ್ಟು ಎಂದು ಹೇಳಿದ್ದ ಡಿ ಬಾಸ್ ಅವರು ಈಗ ದಿನವೊಂದಕ್ಕೆ ತಾವೇಷ್ಟು ಖರ್ಚು ಮಾಡುತ್ತಾರೆ ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ. ದರ್ಶನ್ ಅವರು ಒಂದು ದಿನಕ್ಕೆ ಒಂದೂವರೆಯಿಂದ ಎರಡು ಲಕ್ಷ ಖರ್ಚು ಮಾಡುತ್ತಾರಂತೆ. ತಿಂಗಳಿಗೆ ಕಡಿಮೆ ಎಂದರೆ 45 ಲಕ್ಷ ಖರ್ಚಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೆಲ್ಲಾ ಅವರು ಅನಾವಶ್ಯಕವಾಗಿ ವ್ಯರ್ಥ ಖರ್ಚು ಮಾಡುತ್ತಿಲ್ಲ.

ಮೈಸೂರಿನಲ್ಲಿ ಸ್ವಂತ ಫಾರ್ಮ್ ಹೌಸ್ ಮಾಡಿ ಅಲ್ಲಿ ಹಲವು ಪ್ರಾಣಿಗಳನ್ನು ದತ್ತು ತೆಗೆದು ಕೊಂಡು ಸಾಗುತ್ತಿರುವ ದರ್ಶನ್ ಅವರು ಆ ಪ್ರಾಣಿಗಳ ಆಹಾರಕ್ಕಾಗಿ, ಅವರ ಬಳಿ ಇರುವ ದುಬಾರಿ ಕಾರುಗಳ ಮೇಂಟೆನೆನ್ಸ್ ಗಾಗಿ ಮತ್ತು ಅನಾಥಾಶ್ರಮಗಳಿಗೆ ಕೊಡುವ ದೇಣಿಗೆಗಳಿಗಾಗಿ ಮತ್ತು ಸಹಾಯ ಅರಸಿ ಬರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಇಷ್ಟು ಖರ್ಚಾಗುತ್ತದೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆ ನಟ ಆಗಿರುವ ದರ್ಶನ ಅವರು ಒಂದು ಸಿನಿಮಾಗೆ 10 ರಿಂದ 12 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಾರೆ. ಅಲ್ಲದೆ ರಿಯಲ್ ಎಸ್ಟೇಟ್ ಮತ್ತು ಇನ್ನಿತರ ಉದ್ಯಮಗಳಲ್ಲೂ ಬಂಡವಾಳ ಹೂಡಿದ್ದಾರೆ ದರ್ಶನ್ ಒಂದು ದಿನಕ್ಕೆ ಮಾಡುವ ಖರ್ಚಿನಲ್ಲಿ ಸಾಮಾನ್ಯ ಜನರು ಒಂದು ವರ್ಷ ಜೀವನ ಮಾಡಬಹುದು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಪ್ರಶಾಂತ್ ತಬ್ಬಿಕೊಳ್ಳುವಾಗ, ಟಚ್ ಮಾಡುವಾಗ ಅದು ನಾರ್ಮಲ್ ತರ ಇರಲ್ಲ ಬೇರೆ ತರನೇ ಫಿಲ್ ಬರುತ್ತೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಸತ್ಯ ಹೇಳಿದ ನೇಹಗೌಡ ಈ ವಿಡಿಯೋ ನೋಡಿ.

ಬಿಗ್ ಬಾಸ್ ಮನೆಯ ಆಟ ದಿನದಿಂದ ದಿನಕ್ಕೆ ರೋಚಕವಾಗುತ್ತಿದೆ. ಒಂಬತ್ತನೇ ಸೀಸನ್ ನ ಕಾಲು ಭಾಗ ಮುಗಿದಿದ್ದು ದಿನೇ ದಿನೇ ಆಟದ ಬಿಸಿ ಕಾವೇರುತ್ತಿದೆ. ಈಗಾಗಲೇ ಮನೆಯಲ್ಲಿ ಇರುವ ಇತರ ಸ್ಪರ್ಧಿಗಳ ಜೊತೆ ಸಾಕಷ್ಟು ಸಮಯ ಕಳೆದಿರುವ ಕಂಟೆಸ್ಟೆಂಟ್ ಗಳಿಗೆ ಮುಖ ಹಾಗೂ ಮುಖವಾಡಗಳ ವ್ಯತ್ಯಾಸ ಚೆನ್ನಾಗಿ ಅರ್ಥ ಆಗಿದ್ದು, ಒಬ್ಬರನ್ನು ಮೀರಿಸಿ ಒಬ್ಬರು ಉಳಿದು ಕೊಳ್ಳುವುದಕ್ಕೆ ತಮ್ಮಿಂದ ಆದಷ್ಟು ಎಫರ್ಟ್ ಹಾಕುತ್ತಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆದರೂ ಕೂಡ ಅದೃಷ್ಟ ಇರದ ಸ್ಪರ್ಧಿಗಳು, ಮತ್ತು ಜನ ಮೆಚ್ಚುಗೆ ಪಡೆಯದ ಸ್ಪರ್ಧಿಗಳು ವಾರಕ್ಕೊಬ್ಬರಂತೆ ಪ್ರತಿವಾರ ಮನೆಯಿಂದ ಆಚೆ ಬರುತ್ತಿದ್ದಾರೆ. ಅದೇ ರೀತಿ ಐದನೇ ವಾರ ಮನೆಯಿಂದ ಆಚೆ ಬಂದ ಸ್ಪರ್ಧಿ ನೇಹಾ ಗೌಡ. ಅವರು ಬಹಳ ಬೇಗ ಮನೆಯಿಂದ ಹೊರ ಬಿದ್ದಿದ್ದು ಸದ್ಯಕ್ಕೆ ಆಚೆ ಬಂದ ಮೇಲೆ ಬಿಗ್ ಬಾಸ್ ಆಟದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮನೆಯಿಂದ ಆಚೆ ಬಂದ ದಿನದಿಂದಲೂ ಸತತವಾಗಿ ಇಂಟರ್ವ್ಯೂಗಳನ್ನು ಕೊಡುತ್ತಿರುವ ನೇಹಾ ಗೌಡ ಅವರು ಬಿಗ್ ಬಾಸ್ ಮನೆಯ ಅನುಭವಗಳ ಬಗ್ಗೆ ಅಲ್ಲಿರುವ ಸಹ ಸ್ಪರ್ಧಿಗಳ ವರ್ತನೆಗಳ ಬಗ್ಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಎನ್ನುವ ಪಾತ್ರದಿಂದ ಬಹಳ ಫೇಮಸ್ ಆಗಿದ್ದ ನೇಹಾ ಗೌಡ ಅವರು ಕರ್ನಾಟಕದಲ್ಲಿ ಅದೇ ಹೆಸರಿನಿಂದ ಗುರುತಿಸಿ ಕೊಳ್ಳುತ್ತಿದ್ದಾರೆ ಮತ್ತು ರಾಜಾರಾಣಿ ಎನ್ನುವ ರಿಯಾಲಿಟಿ ಶೋ ಅನ್ನು ಕೂಡ ಕಾಣಿಸಿಕೊಂಡಿದ್ದ ನೇಹ ಗೌಡ ಅವರು ಕಿರುತರೆ ಪ್ರೇಕ್ಷಕರಿಗೆ ಆ ಮೂಲಕ ಮತ್ತಷ್ಟು ಹತ್ತಿರವಾಗಿದ್ದರು.

ಸುಂದರ ಮುಖದ ಈ ಬೆಡಗಿ ಅಷ್ಟೇ ಮುದ್ದು ಮನಸ್ಸಿನ ಹುಡುಗಿ. ಆದರೂ ಕೂಡ ಮನೆ ಒಳಗಿನ ಜನರಿಗೆ ಇವರ ಆಟ ಇಷ್ಟ ಆಗದೆ ಪ್ರತಿವಾರ ನಾಮಿನೇಟ್ ಮಾಡುತ್ತಿದ್ದರು ಮನೆಯಲ್ಲಿ ಟಾಸ್ಕಗಳ ವಿಚಾರದಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದ ಗೊಂಬೆ ಮನೆಯಲ್ಲಿದ್ದ ಸಹ ಸ್ಪರ್ಧಿಗಳ ಜೊತೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.

ಆದರೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದದ್ದು ತನ್ನ ಗುಂಪಿನ ಜೊತೆಗೆ ಆಗಿದ್ದ ಇವರು ಅನುಪಮ ಮತ್ತು ಅಮೂಲ್ಯ ಅವರ ಜೊತೆಗೆ ಮಾತ್ರ ಹೆಚ್ಚಾಗಿ ಇರುತ್ತಿದ್ದರು. ಇದೇ ಕಾರಣದಿಂದ ಕೆಲವೊಮ್ಮೆ ಮನೆಯಲ್ಲಿ ಇದ್ದು ಇರದವರಂತೆ ಅನಿಸುತ್ತಿದ್ದರು. ಇದೇ ಅವರ ಆಟಕ್ಕೆ ನೆಗೆಟಿವ್ ಆಗಿ ಮನೆಯಿಂದ ಆಚೆ ಬಂದಿದ್ದಾರೆ ಎನ್ನುವುದು ಹಲವರ ಅಭಿಪ್ರಾಯ. ಮನೆಯಲ್ಲಿ ಇದ್ದಷ್ಟು ದಿನ ತನಗನಿಸಿದ್ದನ್ನು ನೇರವಾಗಿ ಮಾತನಾಡುತ್ತಿದ್ದ ಇವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಕ್ಕುಗಳ ಬಗ್ಗೆ ಕೂಡ ಧ್ವನಿ ಎತ್ತಿದರು.

ಇದ್ದಿದ್ದು ಕಡಿಮೆ ಸಮಯ ಆದರೂ ಉತ್ತಮ ಪ್ರದರ್ಶನ ನೀಡಿದ ಇವರು ಆಚೆ ಬಂದ ಮೇಲೆ ಸಹಸ್ಪರ್ಧಿಗಳ ಜೊತೆಗಿದ್ದ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ರೂಪೇಶ್ ರಾಜಣ್ಣ ಅವರ ಬಗ್ಗೆ ಮಾತನಾಡಿರುವ ನೇಹ ಗೌಡ ಅವರು ರೂಪೇಶ್ ರಾಜಣ್ಣ ಉದ್ದೇಶಪೂರ್ವಕವಾಗಿ ಮನೆಯಲ್ಲಿ ಜಗಳ ಆಡುತ್ತಿಲ್ಲ, ಅವರಿಗೆ ಆ ಕ್ಷಣಕ್ಕೆ ನಿಜವಾಗಿಯೂ ಅಷ್ಟೇ ಕೋಪ ಬರುತ್ತದೆ. ಆದರೆ ಸಮಯ ಕಳೆದ ಬಳಿಕ ಅವರ ಅರ್ಥ ಮಾಡಿಕೊಂಡು ಸುಮ್ಮನಾಗಿಬಿಡುತ್ತಾರೆ ಅವರು ತುಂಬಾ ಸ್ವೀಟ್ ವ್ಯಕ್ತಿ ಎಂದು ಹೊಗಳಿದ್ದಾರೆ.

ಆದರೆ ಪ್ರಶಾಂತ್ ಸಂಬರ್ಗಿ ವರ್ತನೆ ಬಗ್ಗೆ ಬೇಸರ ಮಾಡಿಕೊಂಡಿರುವ ನೇಹ ಗೌಡ ಅವರು ಹೆಣ್ಣು ಮಕ್ಕಳನ್ನು ಟಚ್ ಮಾಡುವಾಗ, ಕೈ ಕುಲುಕುವಾಗ, ಹಗ್ ಮಾಡುವಾಗ ಅವರ ಭಾವನೆ ಸರಿ ಇರುತ್ತಿರಲಿಲ್ಲ, ಅದು ಕ್ಲಿಯರ್ ಆಗಿಯೇ ಅವರ ಮುಖದ ಮೇಲೆ ಕಾಣುತ್ತದೆ. ನನಗಂತೂ ಅದು ಫೀಲ್ ಆಗಿದೆ ಹಾಗಾಗಿ ನಾನು ಅವರಿಗೆ ಹಗ್ ಕೊಡಲು ಇಷ್ಟ ಪಡುತ್ತಿರಲಿಲ್ಲ ಎಂದು ಹೇಳಿದ್ದಾರೆ. ನೇಹಗೌಡ ಮಾತನಾಡಿದ ವಿಡಿಯೋ ಈ ಕೆಳಗಿದೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ

ಗಂಧದ ಗುಡಿ ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಏನ್ ಮಾಡ್ತಾರಂತೆ ಗೊತ್ತ.? ದೊಡ್ಮನೆ ಸೊಸೆಯ ದೊಡ್ಡ ಗುಣ, ಅಪ್ಪು ಹೆಂಡ್ತಿ ಆಗಿದ್ಕೂ ಸಾರ್ಥಕ ಅನ್ಸುತ್ತೆ.

ಗಂಧದಗುಡಿ ಸಿನಿಮಾವು ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಕರ್ನಾಟಕದ ಹೆಮ್ಮೆಯ ಸಿನಿಮಾ ಎನ್ನಬಹುದು. ಪುನೀತ್ ಅವರ ಕಡೆಯ ಸಿನಿಮಾ ಆಗಿರುವ ಗಂಧದಗುಡಿ ಸಿನಿಮಾ ಅವರ ಕನಸಿನ ಪ್ರಾಜೆಕ್ಟ್ ಆಗಿತ್ತು. ತಮ್ಮದೇ ಪಿ ಆರ್ ಕೆ ಪ್ರೊಡಕ್ಷನ್ ಅಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ ಪುನೀತ್ ಅವರು ನಮ್ಮನ್ನು ಅಗಲುವ ಮುನ್ನ ಇಡೀ ಕರ್ನಾಟಕದ ವೈಭವವನ್ನು ಕಣ್ಣಲ್ಲಿ ನೋಡಿ ನಮಗೂ ಸಹ ಕಣ್ತುಂಬಿಕೊಳ್ಳುವ ಅವಕಾಶ ನೀಡಿ ಕನ್ನಡಿಗರಿಗೆ ಎಂದು ತುಂಬಲಾಗದ ಋಣದ ಹೊರೆ ಹೊರೆಸಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ನಿಜಕ್ಕೂ ಪುನೀತ್ ರಾಜಕುಮಾರ್ ಅವರಿಗೆ ಈ ಸಿನಿಮಾ ಮಾಡಬೇಕೆನ್ನುವ ಆಸೆ ಯಾಕೆ ಬಂದಿತ್ತು ,ಇದೇ ಅವರ ಕೊನೆಯ ಸಿನಿಮಾ ಯಾಕಾಯಿತು ಎನ್ನುವುದನ್ನು ನೆನೆಸಿಕೊಂಡರೆ ಈ ಪರಮಾತ್ಮನ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗುತ್ತದೆ. ಸಿನಿಮಾದಲ್ಲಿ ಕರ್ನಾಟಕದ ಮಲೆನಾಡಿನಲ್ಲಿ ಹಿಡಿದು ಬಯಲು ಸೀಮಲೆವರೆಗೂ.

ಚಾಮರಾಜನಗರದಿಂದ ಹಿಡಿದು ರಾಜ್ಯದ ಮೂಲೆ ಮೂಲೆಗೂ ಪುನೀತ್ ಹಾಗೂ ಅಮೋಘವರ್ಷ ಅವರು ಪ್ರಯಾಣ ಮಾಡಿ ಕರ್ನಾಟಕದ ಪ್ರಾಕೃತಿಕ ಸೊಬಗು, ವನ್ಯಜೀವಿ ವಲಯ, ಕಾಡು, ಬೆಟ್ಟ, ಗುಡ್ಡ, ನದಿ, ಜಲಪಾತ ಎಲ್ಲದರ ವೈಭವವನ್ನು ಸೆರೆ ಹಿಡಿದು ಚಿತ್ರವಾಗಿ ಕನ್ನಡಿಗರ ಮುಂದಿಟ್ಟಿದ್ದಾರೆ. ನಿಜಕ್ಕೂ ಇಂತಹ ಅದ್ಭುತ ಪ್ರಯತ್ನ ಮತ್ತು ಆಲೋಚನೆಗೆ ಮತ್ತೊಮ್ಮೆ ಅಪ್ಪುಗೆ ಹ್ಯಾಟ್ಸಾಫ್ ಹೇಳಲೇಬೇಕು.

ಸಿನಿಮಾದಲ್ಲಿ ಕಾಡಿನಲ್ಲಿ ಸಮಯ ಕಳೆಯುವ ಅಪ್ಪು ಅವರು ಆ ಅನುಭವಗಳ ಬಗ್ಗೆ ಹೇಳುತ್ತಿದ್ದಾಗ ನಾವೇ ಕಾಡಿನ ಮಧ್ಯೆ ಕಾರಿರುಳ ರಾತ್ರಿಯಲ್ಲಿ ಇರುವ ಅನುಭವ ಬರುತ್ತದೆ. ಗಾಜನೂರಿನ ಮನೆ ಒಳಗೆ ಹೊಕ್ಕು, ಅಣ್ಣಾವ್ರ ಬಗ್ಗೆ ಹೇಳುವಾಗ ನಾವೇ ಗಾಜನೂರಿಗೆ ಹೋಗಿದ್ದೇವೆನೋ ಎನ್ನುವ ಅನುಭವ ಬರುತ್ತದೆ. ಅಣ್ಣಾವ್ರ ಬಗ್ಗೆ ಕೂಡ ಸಿನಿಮಾದಲ್ಲಿ ಸಾಕಷ್ಟು ವಿಷಯ ಹೇಳಿರುವ ಇವರು ತಮ್ಮ ಅಣ್ಣಂದಿರು ಹಾಗೂ ಅಣ್ಣಂದಿರ ಸಿನಿಮಾ ಬಗ್ಗೆ ಕೂಡ ಮಾತನಾಡಿದ್ದಾರೆ.

ಅರಣ್ಯ ಸಿಬ್ಬಂದಿ ಅವರ ಕಷ್ಟ ಸುಖವನ್ನು ಕೇಳುವ ಅಪ್ಪು ಅವರು ಅವರೊಂದಿಗೆ ಅಲ್ಲಿ ಕೋಟ್ಯಾಧಿಪತಿ ಆಟವನ್ನು ಆಡಿದ್ದಾರೆ, ವಿಶೇಷತೆ ಏನು ಎಂದರೆ ಅಪ್ಪು ಅವರು ಪುನೀತ್ ರಾಜಕುಮಾರ್ ಆಗಿಯೇ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕಿನುದ್ದಕ್ಕೂ ಪರರ ಕಷ್ಟಗಳಿಗೆ ಮಿಡಿಯುತ್ತಿದ್ದ ಅಪ್ಪು ಹೃದಯ ವೈಶಾಲತೆ ಬಗ್ಗೆ ಎಷ್ಟು ಹೊಗಳಿದರು ಕಡಿಮೆಯೇ.

ಕರ್ನಾಟಕದ ಜನ ಇಂತಹ ಒಬ್ಬ ನಟನನ್ನು ಮತ್ತು ಶ್ರೇಷ್ಠ ವ್ಯಕ್ತಿಯನ್ನು ಪಡೆಯಲು ಅದೆಷ್ಟು ಪುಣ್ಯ ಮಾಡಿತ್ತೋ. ತನ್ನ ಜವಾಬ್ದಾರಿಯನ್ನು ಈಗ ಪತ್ನಿಯ ಹೇಗಲೇರಿಸಿ ತಂದೆ ತಾಯಿಯ ಮಡಿಲಿನಲ್ಲಿ ಲೀನವಾಗಿರುವಾಗ ಅಪ್ಪು ಅವರ ಗಂಧದಗುಡಿ ಸಿನಿಮಾ ಪ್ರೇಕ್ಷಕರ ಮಡಿಲಿನಲ್ಲಿದೆ. ಅಪ್ಪು ಅವರ ಪುಣ್ಯ ದಿನದ ಸ್ಮರಣಾರ್ಥ ಕೊನೆಯ ಸಿನಿಮಾದ ಗಂಧದಗುಡಿ ಅನ್ನು ರಿಲೀಸ್ ಮಾಡಲಾಗಿತ್ತು. ರಿಲೀಸ್ ಆಗಿರುವ ಒಂದು ವಾರಕ್ಕೆ 23 ಕೋಟಿ ಕಲೆಕ್ಷನ್ ಬಾಚಿಕೊಂಡಿರುವ ಸಿನಿಮಾವು ಅದರ ಬಜೆಟ್ಗಿಂತ ದುಪ್ಪಟ್ಟು ಹಣವನ್ನು ಪಡೆದಿದೆ ಎನ್ನುವ ಮಾಹಿತಿಗಳು ಬರುತ್ತಿವೆ.

ಅಪ್ಪು ಅವರ ಪ್ರತಿ ವಿಷಯವನ್ನು ಹಬ್ಬದಂತೆ ಆಚರಿಸುವ ಕರ್ನಾಟಕದ ಜನತೆ ಗಂಧದಗುಡಿ ಸಿನಿಮಾವನ್ನು ಅಪ್ಪಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ಎಲ್ಲರೂ ಗುಂಪು ಗುಂಪಾಗಿ ಬಂದು ಸಿನಿಮಾವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಇನ್ನು ಈ ಸಿನಿಮಾದಿಂದ ಬಂದ ಹಣದ ಬಗ್ಗೆ ಮಾತನಾಡಿರುವ ಅಶ್ವಿನಿ ಪುನೀತ್ ಅವರು ಸಿನಿಮಾ ತುಂಬಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಇದರಿಂದ ಬರುವ ಹಣದಲ್ಲಿ ಅರ್ಧದಷ್ಟು ಶಕ್ತಿ ದಾಮ ಕೇಂದ್ರಕ್ಕೆ ಕೊಡುತ್ತೇನೆ. ಇನ್ನೂ ಕಾಲು ಭಾಗದಷ್ಟು ಸಮಾಜ ಸೇವೆಗೆ ಮೀಸಲಿಡುತ್ತೇನೆ ಇನ್ನು ಕಾಲು ಭಾಗದ ಹಣವನ್ನು ಅಪ್ಪು ಹೆಸರಿನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಅಪ್ಪು ಅವರಂತೆ ನಾನು ಕೂಡ ಅವರ ಸಮಾಜ ಸೇವೆಯನ್ನು ಮುಂದುವರಿಸಲು ಬಳಸಿಕೊಳ್ಳುತ್ತೇನೆ ಅಂತ ಅಶ್ವಿನಿ ಅವರು ಹೇಳಿದ ಮಾತು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಗಂಧದಗುಡಿ ಸಿನಿಮಾದಿಂದ ಬರುವ ಅಷ್ಟು ಹಣವನ್ನು ಎಫ್ ಡಿ ಮಾಡಿ ಕರ್ನಾಟಕದ ಜನಸೇವೆಗೆ ಮೀಸಲಿಡುತ್ತೇನೆ ಎಂದಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಾಮೆಂಟ್ ಮಾಡಿ

ಬೆಳ್ಳಂ ಬೆಳಗ್ಗೆ ದೇವಸ್ಥಾನದಲ್ಲಿ ನಟ ಡಾಲಿ ಧನಂಜಯ್ ಕೈ ಹಿಡಿದ ಮೋಹಕ ತಾರೆ ನಟಿ ರಮ್ಯಾ.

ಮೋಹಕ ತಾರೆ ರಮ್ಯ ಸ್ಯಾಂಡಲ್ ವುಡ್ ಕ್ವೀನ್ ಎಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತಿ ಪಡೆದಿದ್ದಾರೆ. ಸಿನಿಮಾ ಇಂಡಸ್ಟ್ರಿಯಿಂದ ದೂರವಾಗಿ ಇಷ್ಟು ವರ್ಷ ಕಳೆದರೂ ಕೂಡ ಬಹಳ ಬೇಡಿಕೆ ಉಳಿಸಿಕೊಂಡಿರುವ ಇವರು ಚಂದನವನದ ಒಬ್ಬಳೇ ಪದ್ಮಾವತಿ. ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಸಿನಿಮಾ ರಂಗವನ್ನು ತೊರೆದು ರಾಜಕೀಯದಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲು ಹೊರಟ ಇವರು ಅಲ್ಲೂ ಕೂಡ ತಮ್ಮನು ಸಮಾಜ ಸೇವೆಯಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ರಾಜಕೀಯದಿಂದ ಬೇಸತ್ತು ಹೋಗಿದ್ದ ರಮ್ಯಾ ಅವರು ಹಲವು ದಿನಗಳವರೆಗೆ ಯಾರಿಗೂ ಕಾಣದಂತೆ ಅಜ್ಞಾತ ಸ್ಥಳದಲ್ಲಿ ಸೈಲೆಂಟ್ ಆಗಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಬಹಳ ಆಕ್ಟಿವ್ ಆಗಿದ್ದ ರಮ್ಯ ಅವರನ್ನು ಅಭಿಮಾನಿಗಳು ಮತ್ತೆ ಸಿನಿಮಾಗಳಲ್ಲಿ ನಟಿಸುವಂತೆ ಯಾವಾಗಲೂ ಕೇಳುತ್ತಿದ್ದರು. ಈಗ ಅವರ ಅಭಿಮಾನಿಗಳ ಆಸೆ ಈಡೇರುತಿದೆ, ರಮ್ಯಾ ಅವರು ನಾಯಕಿಯಾಗಿ ಮತ್ತೆ ಕಂಬ್ಯಾಕ್ ಮಾಡುತ್ತಿದ್ದಾರೆ.

ಈಗಾಗಲೇ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎನ್ನುವ ಭರವಸೆ ನೀಡಿದ ರಮ್ಯಾ ಅವರು ಉತ್ತಮ ಕಥೆಗಳು ಸಿಗದ ಕಾರಣ ಯಾವ ಸಿನಿಮಾದಲ್ಲೂ ಅಭಿನಯಿಸಿರಲಿಲ್ಲ. ಆದರೆ ಸಿನಿಮಾ ಇಂಡಸ್ಟ್ರಿಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರಮ್ಯಾ ಅವರು ಸ್ವಾತಿ ಮುತ್ತಿನ ಮಳೆಹನಿಗೆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗಳು ಹರಿದಾಡಿದ್ದವು.

ಇವರದೇ ಆಪಲ್ ಬಾಕ್ಸ್ ಸಂಸ್ಥೆ ವತಿಯಿಂದ ರಾಜ್‌ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಇವರೇ ನಾಯಕಿ ಆಗಬೇಕಿತ್ತು, ಅದು ಯಾಕೋ ರಮ್ಯಾ ಅವರೇ ಈ ಸ್ಥಾನವನ್ನು ಸಿರಿ ರವಿಕುಮಾರ್ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಆದರೆ ನಿರ್ಮಾಪಕ್ಕೆ ಆಗಿ ಮಾತ್ರ ಆ ಟೀಮ್ ಅಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾವು ಕಮ್ ಬ್ಯಾಕ್ ಆದರೆ ಪುನೀತ್ ರಾಜಕುಮಾರ್ ಅವರೊಂದಿಗೆ ಆಗಬೇಕು ಎನ್ನುವುದು ರಮ್ಯಾ ಅವರ ಮನದಾಳದ ಆಸೆ ಆಗಿತ್ತು.

ಜೇಮ್ಸ್ ಸಿನಿಮಾದಲ್ಲೂ ಕೂಡ ರಮ್ಯಾ ಅವರಿಗೆ ಪುನೀತ್ ಕಡೆಯಿಂದ ಈ ಆಫರ್ ಹೋಗಿತ್ತು ಆದರೆ ಆ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಮಹತ್ವ ಇಲ್ಲ ಹಾಗಾಗಿ ಬೇರೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿಕೊಂಡಿದ್ದ ಇವರು ಆ ಸಿನಿಮಾ ಆಫರ್ ಕಳೆದುಕೊಂಡಿದ್ದಕ್ಕಾಗಿ ಅಪ್ಪು ಅವರ ಅಗಲಿಕೆಯ ನಂತರ ಬಹಳ ಪಶ್ಚಾತ್ತಾಪ ಕಟ್ಟಿಕೊಂಡಿದ್ದರು.

ಅಪ್ಪು ಅವರ ದ್ವಿತ್ವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತೇನೆ ಎಂದು ರಮ್ಯಾ ಅವರು ಒಪ್ಪಿಕೊಂಡಿದ್ದರು ಎನ್ನುವ ಸುದ್ದಿಗಳು ಕೂಡ ಆ ಸಮಯದಲ್ಲಿ ಬಹಳ ಸದ್ದು ಮಾಡಿದ್ದವು. ಈಗ ರಮ್ಯಾ ಅವರ ಎರಡನೇ ಇನ್ನಿಂಗ್ಸ್ ಕುರಿತು ತೆರೆ ಮೇಲೆ ಅವರು ಕಾಣಿಸಿಕೊಳ್ಳುವುದು ಯಾರ ಜೊತೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈ ಬಾರಿ ರಮ್ಯಾ ಅವರು ಧನಂಜಯ್ ಜೊತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಅದಕ್ಕೆ ಸಾಕ್ಷಿಯಾಗಿ ಭಾನುವಾರ ನಡೆದ ಉತ್ತರಕಾಂಡ ಎನ್ನುವ ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ರಮ್ಯ ಅವರು ಭಾಗಿಯಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ವತಃ ಧನಂಜಯ್ ಅವರೇ ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ರತ್ನನ್ ಪ್ರಪಂಚ ತಂಡದ ಮತ್ತೊಂದು ಪ್ರಯತ್ನ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಡಾಲಿ ನಾಯಕ ಆದರೆ ರಮ್ಯಾ ಅವರು ನಾಯಕಿ ಆಗಿರಲಿದ್ದಾರೆ. ಉತ್ತರಕಾಂಡ ಮುಹೂರ್ತ ಕಾರ್ಯಕ್ರಮದಲ್ಲಿ ವಿಜಯ ಕಿರಂಗದೂರ್ ಅಶ್ವಿನಿ ಪುನೀತ್ ರಾಜಕುಮಾರ್ ಮುಂತಾದವರು ಕಾಣಿಸಿಕೊಂಡಿದ್ದಾರೆ. ಉತ್ತರಕಾಂಡ ಸಿನಿಮಾಗೆ ರೋಹಿತ್ ಪದಕಿ ಅವರ ನಿರ್ದೇಶನ ಇದ್ದು ಡಾಲಿ ರೋಹಿತ್ ಕಾಂಬಿನೇಷನ್ನ ಎರಡನೇ ಸಿನಿಮಾ ಇದಾಗಿದೆ. ಸದ್ಯಕ್ಕೆ ಸಿನಿಮಾ ಬಗ್ಗೆ ಇದಿಷ್ಟು ಅಪ್ಡೇಟ್ ಹೊರ ಬಿದ್ದಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.

ಅಭಿಷೇಕ್ ಮದುವೆಯಾಗುತ್ತಿರುವ ಹುಡುಗಿ ಬಗ್ಗೆ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ ಸುಮಲತಾ.!

 

ಕರ್ನಾಟಕದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ರವರಿಗೆ ಅವರದೇ ಆದ ಅಭಿಮಾನಿಗಳ ಬಳಗವೇ ಇದೆ. ಇನ್ನು ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಸದ್ಯ ಮಂಡ್ಯ ಜಿಲ್ಲೆಯ ಸಂಸದೆ ಸುಮಲತರವರ ಪುತ್ರನಾದ ಅಭಿಷೇಕ್ ಅಂಬರೀಶ್ ರವರು ಕೂಡ ಅಮರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದಾರೆ ಇನ್ನು ಇವರು ಇತ್ತೀಚೆಗೆ ಅಂದರೆ ಅಕ್ಟೋಬರ್ 3 ರಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಅಭಿಷೇಕ್ ಅಂಬರೀಶ್ ರವರಿಗೆ ಕನ್ನಡ ಚಿತ್ರರಂಗದವರು, ಸ್ನೇಹಿತರು, ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ. ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ರವರು ಅಕ್ಟೋಬರ್ 2 ಮಧ್ಯರಾತ್ರಿಯಿಂದಲೇ ಹುಟ್ಟುಹಬ್ಬದ ಆಚರಣೆಯನ್ನು ಅಭಿಮಾನಿಗಳ ಜೊತೆ ಮನೆಯ ಮುಂದೆ ಮಾಡಿಕೊಂಡಿದ್ದಾರೆ.

ಅಭಿಷೇಕ್ ರವರ ಮನೆ ಮುಂದೆ ಅಪಾರವಾದ ಅಭಿಮಾನಿಗಳು ಹಾಗೂ ಸ್ನೇಹಿತರ ಜೊತೆ ತಮ್ಮ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಸಂತೋಷದಿಂದ ಆಚರಿಸಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ರವರು ಚಿಕ್ಕ ವಯಸ್ಸಿನಿಂದಲೇ ವಿದ್ಯಾಭ್ಯಾಸಕ್ಕೆ ಹೆಚ್ಚು ಮಾನ್ಯತೆಯನ್ನು ಕೊಟ್ಟಿದ್ದಾರೆ.

ಇವರು ಕ್ರೈಸ್ಟ್ ವಿಶ್ವವಿದ್ಯಾನ ನಿಲಯದಲ್ಲಿ ಪದವಿಯನ್ನು ಪಡೆದಿದ್ದಾರೆತದನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‌ನ ವೆಸ್ಟ್‍ಮಿನಿಸ್ಟರ್ ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದರು. ಶಿಕ್ಷಣವನ್ನು ಪೂರ್ತಿ ಮಾಡಿಕೊಂಡು ಭಾರತಕ್ಕೆ ಮತ್ತೆ ಹಿಂತುರುಗಿದ ನಂತರ ಮೊದಲು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆಯನ್ನು ಮಾಡಿದರು.

2019ರಲ್ಲಿ ಅಮರ್ ಚಿತ್ರದ ಮೂಲಕ ಮೊದಲು ಚಲನಚಿತ್ರ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾಗಶೇಖರ್ ಅವರ ನಿರ್ದೇಶನ ಇರುವುದು ವಿಶೇಷ. ಅಭಿಷೇಕ್ ಅಂಬರೀಶ್ ಅವರ ನಟನೆಯು ಮೊದಲನೆಯ ಸಿನಿಮಾದಲ್ಲಿ ವೀಕ್ಷಕರನ್ನು ಆಕರ್ಷಿಸಿದೆ. ಈ ಚಿತ್ರದ ನಾಯಕಿಯಾದ ತಾನ್ಯಾ ಹೋಪ್ ಹಾಗೂ ಅಭಿಷೇಕ ಅವರು ಉತ್ತಮವಾಗಿ ಅಭಿಮಾನಿಗಳಿಂದ ಮಿಶ್ರ ಫಲಿತಾಂಶಗಳನ್ನು ಕಂಡಿದ್ದಾರೆ.

ಆದರೂ ಈ ಚಿತ್ರದ ಹಾಡುಗಳು ಜನರ ಮೆಚ್ಚುಗೆಯನ್ನು ಪಡೆದಿದೆ. ಅಭಿಷೇಕ್ ರವರ ಮುಂದಿನ ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿದ್ದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ವಿಭಿನ್ನವಾದ ಹೆಸರನ್ನು ಇಡಲಾಗಿದೆ. ಈಗಾಗಲೇ ಬ್ಯಾಡ್ ಮ್ಯಾನರ್ಸ್ ಚಿತ್ರ ಟೀಸರ್ ರಿಲೀಸ್ ಆಗಿದ್ದು ಜೂನಿಯರ್ ರೆಬೆಲ್ ಸಾರ್ ಅಭಿಷೇಕ್ ಅಂಬರೀಶ್ ಅವರ ಲುಕ್ ಬಹಳ ಚೆನ್ನಾಗಿದೆ ಎಂದು ಹೇಳಬಹುದು.

ಇನ್ನು ಅಭಿಷೇಕ್ ರವರ ಹುಟ್ಟಿದ ಹಬ್ಬದಂದೆ ಬ್ಯಾಡ್ ಮಾನರ್ಸ್ ಚಿತ್ರದ ಟೀಸರ್ ಬಿಡುಗಡೆಯನ್ನು ಮಾಡಿದ್ದು, ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಉಂಟು ಮಾಡಿದೆ. ಕನ್ನಡ ಚಿತ್ರರಂಗದಲ್ಲಿ ಅಭಿಷೇಕ್ ರವರ ಬೆಳವಣಿಗೆಯು ತುಂಬಾ ಚೆನ್ನಾಗಿದೆ. ಈ ಬೆಳವಣಿಗೆಯನ್ನು ಕಂಡ ಅಭಿಷೇಕ್ ರವರ ತಾಯಿ ಸುಮಾಲತರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಅಭಿಷೇಕ್ ರವರು ಕೂಡ ತನ್ನ ತಂದೆ ರೆಬೆಲ್ ಸ್ಟಾರ್ ಅಂಬರೀಶ್ ಅವರಂತೆ ತಂದೆಯ ಹಾದಿಯಲ್ಲಿ ಹೋಗಬೇಕು ಎಂಬುವುದು ಸುಮಲತರವರ ಆಶಯವಾಗಿದೆ. ಅಭಿಷೇಕ್ ರವರು ಕೂಡ ಅಂಬರೀಶ್ರವರ ಗುಣಗಳನ್ನು ಅವರಂತೆ ಜೀವನದಲ್ಲಿ ಕೆಲವು ವ್ಯಕ್ತಿತ್ವಗಳನ್ನು ಹೊಂದಬೇಕು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅದೇ ಸಂದರ್ಶನದಲ್ಲಿ ಮಾತನಾಡುವಾಗ ಅಭಿಷೇಕ್ ರವರ ಮದುವೆ ಬಗ್ಗೆ ಕೂಡ ಮಾತನಾಡಿದ್ದಾರೆ ಈಗಾಗಲೇ ಹುಡುಗಿಯನ್ನು ಹುಡುಕುತ್ತಿದ್ದಾರೆ ಎಂದು ಹೇಳಿದರು ಇದಕ್ಕೆ ಅಭಿಷೇಕ್ ರವರು ತಾಯಿ ಸುಮಲತಾ ರವರ ಮೇಲೆ ಸ್ವಲ್ಪ ಕೋಪಗೊಂಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಅಭಿಮಾನಿಗಳು ತಮ್ಮ ಅನಿಸಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಬೇಸರದಲ್ಲಿ ಇದ್ದ ಅಶ್ವಿನಿ ಮೇಡಂ ಮುಖದಲ್ಲಿ ಮುಂದಹಾಸ ಮೂಡಿಸಿದ ವಂಶಿಕಾ ಈ ಕ್ಯೂಟ್ ವಿಡಿಯೋ ನೋಡಿ.

ವಂಶಿಕ ಸದ್ಯಕ್ಕೆ ಇಡೀ ಕರ್ನಾಟಕದಾದ್ಯಂತ ಫೇಮಸ್ ಆಗಿರುವ ಸೆಲೆಬ್ರಿಟಿ ಕಿಡ್ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ ವನ್ ಮತ್ತು ಗಿಚ್ಚ ಗಿಲಿಗಿಲಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ವಂಶಿಕ ಅವರು ಈ ಎರಡು ರಿಯಾಲಿಟಿ ಶೋಗಳ ವಿನ್ನರ್ ಕೂಡ ಆಗಿದ್ದಾರೆ. ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯ ಅದ್ಭುತ ಪ್ರತಿಭೆ ಮಾಸ್ಟರ್ ಆನಂದ್ ಅವರ ಪುತ್ರಿ ಆಗಿರುವ ವಂಶಿಕ ಅಪ್ಪನಂತೆಯೇ ಅಭಿನಯದ ವಿಷಯದಲ್ಲಿ ಮಾಸ್ಟರ್ ಆಗಿದ್ದಾಳೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಇಷ್ಟು ಚಿಕ್ಕ ವಯಸ್ಸಿಗೆ ವಂಶಿಕ ಅವರು ಯಾವುದೇ ಪಾತ್ರ ಕೊಟ್ಟರೂ ಕೂಡ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ಮತ್ತು ಗಿಚ್ಚ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ವಂಶಿಕ ಅವರ ಟ್ಯಾಲೆಂಟ್ ಅನ್ನು ಕನ್ನಡಿಗರು ನೋಡಿ ಬೆರಗಾಗಿ ಹೋಗಿದ್ದಾರೆ.

ಇವುಗಳು ಮುಗಿದ ಬಳಿಕ ಮತ್ತೊಮ್ಮೆ ಮತ್ತೊಂದು ರಿಯಾಲಿಟಿ ಶೋ ಅಲ್ಲಿ ಕೂಡ ವಂಶಿಕ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ಕಂಟೆಸ್ಟೆಂಟ್ ಆಗಿ ಅಲ್ಲ ನಿರೂಪಕ್ಕೆ ಆಗಿ ಈ ಮೂಲಕ ಅತಿ ಚಿಕ್ಕ ವಯಸ್ಸಿಗೆ ನಿರುಪಕಿ ಆಗಿರುವ ಖ್ಯಾತಿ ಕೂಡ ಇವರಿಗೆ ಸಲ್ಲಬೇಕು. ಇವರು ಸದ್ಯಕ್ಕೆ ನಿರೂಪಣೆ ಮಾಡುತ್ತಿರುವುದು ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಕಾರ್ಯಕ್ರಮಕ್ಕೆ.

ಇದರಲ್ಲಿ ಮೇನ್ ಆಂಕರ್ ಆಗಿ ನಿರಂಜನ್ ದೇಶಪಾಂಡೆ ಅವರು ಕಾಣಿಸಿಕೊಂಡಿದ್ದಾರೆ. ನಿರಂಜನ್ ಅವರ ಜೊತೆಗೆ ವಂಶಿಕ ಕೂಡ ನಿರೂಪಣೆ ಮಾಡುತ್ತಿದ್ದು ಇವರಿಬ್ಬರ ಜುಗಲ್ ಬಂದಿ ಪ್ರೇಕ್ಷಕರಿಗೆ ಮತ್ತಷ್ಟು ಮನರಂಜನೆ ನೀಡುತ್ತಿದೆ. ಹೀಗೆ ಒಂದಾದ ಮೇಲೆ ಒಂದರಂತೆ ಕಿರುತರೆಯಲ್ಲಿ ಅವಕಾಶಗಳನ್ನು ಪಡೆದಿರುವ ವಂಶಿಕ ಸದ್ದಿಲ್ಲದೆ ಹಿರಿತೆರೆಗೂ ಕೂಡ ಕಾಲಿಟ್ಟಿದ್ದಾರೆ. ಇದರ ಬಗ್ಗೆ ವಂಶಿಕ ಅವರ ತಂದೆ ಮಾಸ್ಟರ್ ಆನಂದ್ ಅವರೇ ವಿಷಯ ಹಂಚಿಕೊಂಡಿದ್ದಾರೆ.

ನನ್ನ ಮಗಳಿಗೆ ವೆಬ್ ಸೀರೀಸ್ ಅಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಬರುತ್ತಿವೆ. ಅವಳಿಗೆ ಇಷ್ಟ ಇದ್ದರೆ ನಟಿಸಲಿ ಯಾವುದೇ ವಿಷಯದಲ್ಲೂ ನಾವು ಫೋರ್ಸ್ ಮಾಡುವುದಿಲ್ಲ. ಸದ್ಯಕ್ಕೆ ಅಭಿನಯದಲ್ಲಿ ತೊಡಗಿಕೊಂಡಿದ್ದಾಳೆ ಮುಂದೆ ಅವಳಿಗೆ ಬೇರೆ ಕ್ಷೇತ್ರಗಳಲ್ಲಿ ಆಸಕ್ತಿ ಬಂದರೆ ಅದಕ್ಕೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮತ್ತು ವಶಿಷ್ಟ ಸಿಂಹ ಅವರು ಮುಖ್ಯ ಭೂಮಿಯಲ್ಲಿ ನಟಿಸುತ್ತಿರುವ ಸಿನಿಮಾದಲ್ಲೂ ಕೂಡ ವಂಶಿಕ ಅಭಿನಯಿಸಿದ್ದಾರಂತೆ. ಇದನ್ನು ವಸಿಷ್ಠ ಸಿಂಹ ಅವರೇ ಹೇಳಿಕೊಂಡಿದ್ದರು. ಇದೀಗ ವಂಶಿಕಾ ಅವರು ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರ ಜೊತೆ ಕಾಣಿಸಿಕೊಂಡಿದ್ದು ಅಶ್ವಿನಿ ಅವರು ವಂಶಿಕ ಅವರನ್ನು ಎತ್ತಿಕೊಂಡು ಮುದ್ದಾಡುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗುತ್ತಿದೆ.

ಕುಟುಂಬ ಸಮೇತ ಗಂಧದಗುಡಿ ಸಿನಿಮಾ ವನ್ನು ವಂಶಿಕ ಅವರು ಹೋಗಿದ್ದರು. ಅದೇ ಥಿಯೇಟರ್ ಅಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕೂಡ ಇದ್ದರು. ಆ ಸಮಯದಲ್ಲಿ ಆನಂದ್ ಕುಟುಂಬ ಅಶ್ವಿನಿ ಅವರನ್ನು ಭೇಟಿ ಆಗಿದೆ. ವಂಶಿಕ ಅವರನ್ನು ಗುರುತಿಸಿದ ಅಶ್ವಿನಿ ಅವರು ಪುಟ್ಟ ಮಗುವನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.

ಸದ್ಯಕ್ಕೆ ಗಂಧದ ಗುಡಿ ಎನ್ನುವ ಡಾಕ್ಯುಮೆಂಟರಿ ಚಿತ್ರವು ಇಡೀ ಕರ್ನಾಟಕದ ಹೆಮ್ಮೆಯ ಸಿನಿಮಾವಾಗಿ ರಾಜ್ಯದ್ಯಂತ ಭರ್ಜರಿಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇಡೀ ಕರ್ನಾಟಕವನ್ನು ಒಂದು ಸಿನಿಮಾದಲ್ಲಿ ತೋರಿಸಿರುವ ಅಪ್ಪು ಅವರ ಕನಸಿಗೆ ಕನ್ನಡಿಗರು ಕೈ ಮುಗಿಯುತ್ತಿದ್ದಾರೆ. ಸಿನಿಮಾ ತನ್ನ ಹೊಸತನದಿಂದ ಹಾಗೂ ದೃಶ್ಯ ಶ್ರೀಮಂತಿಕೆಯಿಂದ ಶಾಲಾ ಮಕ್ಕಳಿಂದ ಹಿಡಿದು ಎಲ್ಲರನ್ನೂ ಥಿಯೇಟರತ್ತ ಸೆಳೆಯುತ್ತಿದೆ.

ಕರ್ನಾಟಕ ರತ್ನ ಪ್ರಶಸ್ತಿ ಬಳಿಕ ಅಪ್ಪುವಿಗೆ ಸರ್ಕಾರದಿಂದ ಸಿಗಲಿದೆ ಮತ್ತೊಂದು ಪ್ರಶಸ್ತಿ ಯಾವುದು ಗೊತ್ತ.?

ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇದೀಗ ಬರಿ ಪವರ್ ಸ್ಟಾರ್ ಮಾತ್ರ ಆಗಿ ಉಳಿದಿಲ್ಲ ಬದಲಾಗಿ ಇಡೀ ಕರ್ನಾಟಕದ ಆಸ್ತಿಯಾಗಿ ಕನ್ನಡಿಗರ ಮನೆ ಮಗನಾಗಿ ಕನ್ನಡದ ಕಣ್ಮಣಿ ಆಗಿ ಮರೆಯಲಾಗದ ಮಾಣಿಕ್ಯನಾಗಿದ್ದಾರೆ. ಅಪ್ಪು ಅವರ ಅಭಿನಯಕ್ಕಾಗಿ ಬಾಲ್ಯದಿಂದಲೇ ಅವರಿಗೆ ಸಾಕಷ್ಟು ಪ್ರಶಸ್ತಿಗಳು ಅರಸಿ ಬಂದಿವೆ.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಆಡುವ ವಯಸ್ಸಿನಲ್ಲಿಯೇ ರಾಷ್ಟ್ರಪತಿಯ ಬಳಿ ಹೋಗಿ ಬೆಟ್ಟದ ಹೂ ಸಿನಿಮಾ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಗಳಿಸಿ ಬಂದ ದಿಟ್ಟ ಬಾಲಕ ಪುನೀತ. ಇದಲ್ಲದೆ ಸಿನಿಮಾ ವಿಚಾರವಾಗಿ ಈಗಾಗಲೇ ಸಾಕಷ್ಟು ಅವಾರ್ಡ್ಗಳು ಅವರನ್ನು ಅರಸಿ ಬಂದಿವೆ. ಆದರೆ ಕರ್ನಾಟಕದ ಮಂದಿ ಅವರ ಮೇಲಿರುವ ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನದ ಮುಂದೆ ಬೇರೆ ಯಾವ ಅವಾರ್ಡ್ ಕೂಡ ಇಲ್ಲ ಎಂದರೆ ಅದು ಅತಿಶೋಕ್ತಿ ಆಗಲಾರದು.

ಅಷ್ಟ ಮಟ್ಟಿಗೆ ಅಪ್ಪುವನ್ನು ಇಂದು ಅಖಂಡ ಕರ್ನಾಟಕ ಕೊಂಡಾಡುತ್ತಿದೆ. ಅಪ್ಪು ಅವರು ಮಾಡಿರುವ ಸಮಾಜ ಸೇವೆ ಅವರ ಅಗಲಿಕೆಗೆ ಮುನ್ನ ಜನಸಾಮಾನ್ಯರಿಗೆ ತಿಳಿಯದೆ ಹೋಯಿತು. ಅವರು ಮಾಡಿದ ಎಷ್ಟೋ ಸಹಾಯಗಳು ಅವರ ಹತ್ತಿರದ ಬಳಗಕ್ಕೂ ಕೂಡ ತಿಳಿದಿರಲಿಲ್ಲ. ಅಷ್ಟರಮಟ್ಟಿಗೆ ಬಲಗೈ ಕೊಟ್ಟದ್ದು ಎಡಗೈ ಗೂ ತಿಳಿಯಬಾರದು ಎನ್ನುವ ಸಂಸ್ಕಾರ ಹೊಂದಿದ್ದ ಈತ ಕರ್ನಾಟಕಕ್ಕಾಗಿ ಮಾಡಿರುವುದು ಅಷ್ಟಿಷ್ಟು ಉಪಕಾರ ಅಲ್ಲ.

ಕರ್ನಾಟಕದ ರೈತರಿಗಾಗಿ ಉಚಿತವಾಗಿ ನಂದಿನಿ ಹಾಲಿನ ಜಾಹಿರಾತುಗಳಲ್ಲಿ ಅಭಿನಯಿಸಿದ್ದರು. ಬೇರೆ ಸಿನಿಮಾಗಳಿಗಾಗಿ ಹಾಡುತ್ತಿದ್ದ ಹಾಡುಗಳಿಂದ ಹಾಗೂ ಬೇರೆ ಜಾಹೀರಾತುಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪಡೆಯುತ್ತಿದ್ದ ಸಂಭಾವನೆಯನ್ನು ಪೂರ್ತಿಯಾಗಿ ಸಮಾಜಸೇವೆಕ್ಕಾಗಿ ಮೀಸಲಿಟ್ಟಿದ್ದರು. ಮೈಸೂರಿನ ಶಕ್ತಿಧಾಮ, ಅದೆಷ್ಟೋ ಅನಾಥಾಶ್ರಮ, ವೃದ್ಧಾಶ್ರಮ, ಗೋಶಾಲೆ ಇವುಗಳಿಗೆಲ್ಲಾ ಸಾಕಷ್ಟು ಹಣವನ್ನು ಠೇವಣಿ ಇಟ್ಟು ನೋಡಿಕೊಳ್ಳುತ್ತಿದ್ದ ಅಪ್ಪು ಇಲ್ಲದೆ ಮತ್ತೊಮ್ಮೆ ಎಲ್ಲರೂ ಅನಾಥರಾಗಿದ್ದಾರೆ.

ಇವರ ಸಮಾಜ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ಈ ವರ್ಷದಂದು ಕನ್ನಡ ರಾಜ್ಯೋತ್ಸವದ ದಿನ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು ಮತ್ತು ಇದಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಮ.ರ.ಣೋ.ತ್ತ.ರ ಗೌರವ ಡಾಕ್ಟರೇಟ್ ಅನ್ನು ಕೂಡ ನೀಡಿತ್ತು. ಇದಾದ ಬಳಿಕ ಅಪ್ಪು ಅವರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಮತ್ತೊಂದು ಸನ್ಮಾನ ನಡೆಯುತ್ತಿದೆ.

ಈ ಬಾರಿ ಬೆಂಗಳೂರಿನ ಪ್ರಮುಖ ರಸ್ತೆ ಒಂದಕ್ಕೆ ಅಪ್ಪು ಹೆಸರು ಇಡುವ ಮೂಲಕ ಅಪ್ಪು ಅವರಿಗೆ ಗೌರವ ನೀಡಲಾಗುತ್ತಿದೆ. ಅಪ್ಪು ಅವರ ಸ್ಮಾರಕ ಇರುವ ಎಂಟು ಕಿಲೋಮೀಟರ್ ಉದ್ದದ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ಘೋಷಣೆ ಮಾಡುವುದಾಗಿ ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ. ಈಗಾಗಲೇ ಕರ್ನಾಟಕದ ಪ್ರತಿ ಗ್ರಾಮದ ತಾಲೂಕಿನ ಜಿಲ್ಲೆಯ ಪ್ರಮುಖ ರಸ್ತೆಗಳಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಟ್ಟು ಅಭಿಮಾನ ತೋರಿದ್ದಾರೆ.

ಅಲ್ಲದೆ ಎಷ್ಟೋ ಸರ್ಕಲ್ಗಳಲ್ಲಿ ಪುನೀತ್ ರಾಜಕುಮಾರ್ ಅವರ ಪ್ರತಿಮೆಯನ್ನು ನಿಲ್ಲಿಸಿ ಆ ಸರ್ಕಲ್ ಗೆ ಪುನೀತ್ ರಾಜಕುಮಾರ್ ಸರ್ಕಲ್ ಅಂದು ಹೆಸರು ಕೊಟ್ಟು ತಮ್ಮ ಅಭಿಮಾನ ಮೆರೆದಿದ್ದಾರೆ. ಆದರೆ ಬೆಂಗಳೂರಿನ ವಿಷಯದಲ್ಲಿ ಮೊದಲಿನಿಂದಲೂ ಅಪ್ಪು ಅವರ ಹೆಸರನ್ನು ರಸ್ತೆಗೆ ಇಡುವ ವಿಚಾರದಲ್ಲಿ ಸ್ವಲ್ಪ ಗೊಂದಲ ಇತ್ತು ಹೀಗಾಗಿ ತಡವಾದರೂ ಸರಿಯಾದ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ.

ಅಪ್ಪು ಅವರು ಮಾಡಿರುವ ಸೇವೆಯನ್ನು ನೆನೆದರೆ ಸದ್ಯಕ್ಕೆ ಸರ್ಕಾರ ಮಾಡುತ್ತಿರುವುದು ಬಹಳ ಕಡಿಮೆಯೇ, ಏನನ್ನು ಬಯಸದೆ ಪರೋಪಕಾರ ಮಾಡುತ್ತಿದ್ದ ಅಪ್ಪು ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ. ಅವರಿಲ್ಲದೆ ಇಂದು ನಾವು ಏನು ಮಾಡಿದರು ಕೂಡ ಅದು ತುಂಬಾ ಕಡಿಮೆ ಎನಿಸುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

 

ಬಿಗ್ ಬಾಸ್ ಮನೆಯಿಂದ ಹೊರ ನಡೆದ ಸಾನ್ಯ ಐಯ್ಯರ್

ಓಟಿಟಿಯಲ್ಲಿ ಪ್ರಾರಂಭವಾದ ಮಿನಿ ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ಧಿ ಆಗಿದ್ದಂತಹ ಸಾನ್ಯಾ ಯಾರವರು ಈ ಬಾರಿಯ ಬಿಗ್ ಬಾಸ್ ಮನೆಯ ಆರನೇ ವಾರದ ಎಲಿಮಿನೇಟ್ ಸ್ಪರ್ಧಿಯಾಗಿದ್ದಾರೆ. ಹೌದು ಪುಟ್ಟಗೌರಿ ಧಾರವಾಹಿಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಂತಹ ಬಾಲ ನಟಿ ಸಾನಿಯಾ ಐಯ್ಯರ್ ಅವರು ಬಿಗ್ ಬಾಸ್ ಓಟಿಟಿಯಲ್ಲಿ ಸ್ಪರ್ಧಿ ಆಗುವುದರ ಮೂಲಕ ಮೆನಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಾಲಿಟ್ಟಿದ್ದರು.

ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164

ಮಿನಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸುಮಾರು 40 ದಿನಗಳ ಕಾಲ ವಾಸ ಮಾಡುವ ಮೂಲಕ ಟಾಪ್ ನಾಲ್ಕನೇ ಸ್ಪರ್ಧಿಯಾಗಿ ಹೊರ ಹೊಮ್ಮಿದರು ಇದರಿಂದ ಬಿಗ್ ಬಾಸ್ ಸೀಸನ್ 9ರಲ್ಲಿಯೂ ಕೂಡ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದರು. ಮೊದ ಮೊದಲು ಎಲ್ಲಾ ಟಾಸ್ಕ್ ಗಳನ್ನು ಚೆನ್ನಾಗಿ ಆಡುತ್ತಿದ್ದರು ಆದರೆ ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾದ ಒಡನಾಟದಿಂದ ಟಾಸ್ಕ್ ಗಳ ಕಡೆ ಗಮನ ನೀಡುವುದು ಕಡಿಮೆಯಾಗುತ್ತದೆ.

ಅಷ್ಟೇ ಅಲ್ಲದೆ ಕಳೆದ ವಾರ ಕ್ಯಾಪ್ಟನ್ ಆದಾಗಲೂ ಕೂಡ ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲಿಲ್ಲ ಎಂಬ ಕಾರಣಕ್ಕಾಗಿ ಮನೆ ಮಂದಿ ಎಲ್ಲಾ ಸಾನ್ಯಾ ಅವರ ವಿರುದ್ಧ ತಿರುಗಿ ಬಿದ್ದಿದ್ದರು. ಮತ್ತೊಂದು ಕಡೆ ಕಿಚ್ಚ ಸುದೀಪ್ ಅವರು ಕೂಡ ಸಾನ್ಯಾ ಐಯ್ಯರ್ ಅವರು ಕಳಪೆ ಪ್ರದರ್ಶನ ನೀಡಿದ್ದರು ಎಂದು ಹೇಳಿದ್ದರು ಅಷ್ಟೇ ಅಲ್ಲದೆ ಅವರ ಮನೆಯಲ್ಲಿ ಆದಂತಹ ಆದಷ್ಟು ಅಹಿತಕರ ಘಟನೆಗೆ ಸಾನ್ಯಾ ಐಯ್ಯರ್ ಅವರೇ ನೇರ ಕಾರಣ ಎಂದು ಕೂಡ ತಿಳಿಸಿದರು.

ದಿನದಿಂದ ದಿನಕ್ಕೆ ಸಾನ್ಯಾ ಐಯ್ಯರ್ ಅವರು ತಮ್ಮ ಆಟದ ಕಡೆ ಗಮನ ನೀಡುವುದು ಕಡಿಮೆ ಮಾಡಿದರು ರೂಪೇಶ್ ಶೆಟ್ಟಿ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಇದು ಒಂದು ರೀತಿಯಲ್ಲಿ ನೋಡಿದರು ಕೂಡ ಮುಜುಗರ ಉಂಟಾಯತು. ಇದರ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಹಿಂಟ್ ಕೊಟ್ಟಿದ್ದರು ಇನ್ನು ಮುಂದೆ ಕೇವಲ ನಿಮ್ಮ ಆಟದ ಬಗ್ಗೆ ಮಾತ್ರ ಗಮನವಹಿಸಿ ಅಂತ. ಆದರೆ ಸಾನ್ಯಾ ಅವರಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಕೂಡ ಅವರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಲಿಲ್ಲ.

ಕಳೆದ ನಾಲ್ಕು ವಾರಗಳಿಂದಲೂ ಕೂಡ ನಿರಂತರವಾಗಿ ನಾಮಿನೇಷನ್ ಆಗುತ್ತಿದ್ದಂತಹ ಸಾನ್ಯಾ ಅವರು ಆರನೇ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗಿದ್ದಾರೆ. ಇದು ನಿಜಕ್ಕೂ ಕೂಡ ಆ.ಘಾ.ತ ಉಂಟಾಗಿದೆ. ಏಕೆಂದರೆ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾದ ಮೊದಲ ವಾರದಿಂದ ಹಿಡಿದು ಐದನೇ ವಾರದವರೆಗೂ ಕೂಡ ಹೊಸ ಸ್ಪರ್ಧಿಗಳೇ ಹೊರ ಹೋಗುತ್ತಿದ್ದರು.

ಇನ್ನು ಒ ಟಿ ಟಿ ಯಲ್ಲಿ ಸ್ಪರ್ಧಿಸಿ ಅಲ್ಲಿಂದ ವಿಜೇತರಾದಂತಹ ನಾಲ್ಕು ಜನರು ಇದುವರೆಗೂ ಎಲಿಮಿನೇಷನ್ ಆಗಿರಲಿಲ್ಲ ಹಾಗಾಗಿ ಈ ಬಾರಿ ಓಟಿಟಿಯಲ್ಲಿ ಸ್ಪರ್ಧಿಸಿದಂತಹ ಯಾರಾದರೂ ವ್ಯಕ್ತಿಯೊಬ್ಬರು ಎಲಿಮಿನೇಷನ್ ಆಗಬಹುದು ಎಂದು ಪ್ರೇಕ್ಷಕರು ಊಹೆ ಮಾಡಿದ್ದರು. ಅವರ ಊಹೆ ಇದೀಗ ನಿಜವಾಗಿದೆ ಓಟಿಟಿಯಲ್ಲಿ ಹೆಚ್ಚು ಗಮನ ವಹಿಸಿದಂತಹ ಸಾನ್ಯಾ ರವರು ಇದೀಗ ಮನೆಯಿಂದ ಹೊರ ನಡೆದಿದ್ದಾರೆ.

ಇನ್ನು ರೂಪೇಶ್ ಶೆಟ್ಟಿ ಜೊತೆ ಬಹಳ ಆತ್ಮೀಯವಾಗಿ ಇದ್ದಂತಹ ಸಾನ್ಯಾ ಐಯ್ಯರ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಹೋಗುವುದಕ್ಕೆ ಸಾಕಷ್ಟು ದುಃಖ ಪಟ್ಟಿದ್ದರೆ ಮತ್ತೊಂದು ಕಡೆ ರೂಪೇಶ್ ಶೆಟ್ಟಿಯವರಿಗೂ ಕೂಡ ಇದು ದೊಡ್ಡ ಶಾ.ಕ್ ಅನ್ನು ಉಂಟು ಮಾಡಿದೆ ನಿಮ್ಮ ಪ್ರಕಾರ ಈ ವಾರ ಮನೆಯಿಂದ ಯಾವ ಸ್ಪರ್ಧೆ ಹೊರ ಹೋಗಬೇಕಿತ್ತು ತಪ್ಪದೆ ಕಾಮೆಂಟ್ ಮಾಡಿ.

ನಟಿ ಪ್ರೇಮಾ ಮೊದಲ ಬಾರಿಗೆ ತಮ್ಮ ಲವರ್ ಅನ್ನು ಪರಿಚಯಿಸುತ್ತಿದ್ದಾರೆ. ಈ ವಿಡಿಯೋ ನಿಜಕ್ಕೂ ಶಾ-ಕ್ ಆಗ್ತೀರಾ

ಪ್ರೇಮಾ ಅವರು ಕನ್ನಡ ಮತ್ತು ಕೆಲವು ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ಭಾರತೀಯ ನಟಿ. ಅವರು ಅನೇಕ ವಾಣಿಜ್ಯಿಕವಾಗಿ ಯಶಸ್ವಿ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಹೌದು ಸ್ನೇಹಿತರೆ ನಮ್ಮ ಕನ್ನಡದ ಚಿತ್ರರಂಗದ ಪ್ರಸಿದ್ಧ ಹಾಗೂ ಒಂದು ಕಾಲದ ಬಹುಬೇಡಿಕೆಯ ನಟಿ ಅಂದರೆ ಪ್ರೇಮ.

ಉಪೇಂದ್ರ ನಿರ್ದೇಶನದ ಶಿವರಾಜಕುಮಾರ್ ಅಭಿನಯದ ಓಂ ಚಿತ್ರದಲ್ಲಿ ಅವರಿಗೆ ಪ್ರಮುಖ ಪಾತ್ರವನ್ನು ನೀಡಲಾಯಿತು . ಈ ಚಿತ್ರವು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿತು ಮತ್ತು ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದರು. ಪ್ರೇಮ ರವರು ಈಗಾಗಲೇ ಬಹಳ ವರ್ಷಗಳ ಕಾಲ ತಮ್ಮ ವೈಯಕ್ತಿಕ ವಿಚಾರಗಳ ಕಾರಣದಿಂದಾಗಿ ನಟನೆಯನ್ನು ಮಾಡುತ್ತಿರಲಿಲ್ಲ. ಸದ್ಯ ಈಗ ಬಹಳ ವರ್ಷಗಳ ನಂತರ ನಟಿ ಪ್ರೇಮಾರವರು ಚಿತ್ರ ಒಂದರಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ.

ಈ ಚಿತ್ರವು ತುಂಬಾ ವಿಶೇಷವಾದ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಪ್ರೇಮ ರವರ ಪಾತ್ರವೂ ವಿಭಿನ್ನವಾಗಿದೆ. ಈ ಸಿನಿಮಾದ ಹೆಸರು ವೆಡ್ಡಿಂಗ್ ಗಿಫ್ಟ್ ಎಂದು ಹೇಳಲಾಗಿದೆ. ನಟಿ ಪ್ರೇಮಾರವರು ತಮ್ಮ ವಿಶೇಷವಾದ ಶೈಲಿಯ ನಟನೆಯಿಂದ ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪನ್ನೂ ಮೂಡಿಸಿದ್ದಾರೆ. ಪ್ರೇಮ ರವರು ಹಲವು ಚಿತ್ರಗಳಲ್ಲಿ ನಾಯಾಕ ನಟಿಯಾಗಿ ಅಭಿನಯಿಸಿದ್ದಾರೆ ಹಾಗೂ ಅವರ ಹೆಚ್ಚಿನ ಚಿತ್ರಗಳು ಯಶಸ್ಸಿನ ಹಾದಿಯಲ್ಲಿ ಬಂದಿದೆ.

ಅವರು ಚಿತ್ರರಂಗದಿಂದ ದೂರ ಉಳಿದಿರುವುದು ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿತು. ಸದ್ಯ ಇವರು ಚಲನಚಿತ್ರಕ್ಕೆ ಹಿಂದಿರುಗಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ನಟಿ ಪ್ರೇಮ ರವರು ತೆರೆ ಮೇಲೆ ಮತ್ತೆ ಬರುವುದು ಅಭಿಮಾನಿಗಳ ಬಹಳ ದಿನದ ಆಸೆ ಕೂಡ ಆಗಿದೆ. ಸದ್ಯ ಈಗ ಪ್ರೇಮ ರವರು ವೆಡ್ಡಿಂಗ್ ಗಿಫ್ಟ್ ಚಿತ್ರದ ಮೂಲಕ ಮತ್ತೆ ಅಭಿನಯಿಸುತ್ತಿದ್ದು ಈ ಚಿತ್ರವು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಈ ಚಿತ್ರಕ್ಕೆ ವಿಕ್ರಂ ಕೆ ಪ್ರಭು ಎನ್ನುವರು ನಿರ್ಮಾಣ ಮಾಡಿ ಹಾಗು ನಿರ್ದೇಶನವನ್ನು ಮಾಡಿದ್ದಾರೆ. ಹಾಗೂ ಈ ಚಿತ್ರಕ್ಕೆ ಕಥೆಯು ಕೂಡ ಇವರೇ ಬರೆದಿದ್ದಾರೆ ಎನ್ನುವುದು ವಿಶೇಷ. ಇನ್ನು ಈ ಚಿತ್ರಕ್ಕೆ ಉದಯ್ ಲೀಲಾ ರವರು ಛಾಯಾಗ್ರಹಣವನ್ನು ಮಾಡಿದ್ದಾರೆ. ಈ ಚಿತ್ರದ ವಿಶೇಷವೇನೆಂದರೆ ಇದರಲ್ಲಿ ದೊಡ್ಡ ತಾರೆಯರ ಬಳಗವೇ ಇದೆ ಎಂದು ಹೇಳಬಹುದು.

ಈ ಚಿತ್ರವು ಮದುವೆಯ ಸುತ್ತ ಹೆಣದಿರುವ ಸಂಬಂಧಗಳ ಬಗ್ಗೆಯ ಕಥೆಯಾಗಿದೆ. ನಟಿ ಪ್ರೇಮ ರವರು ವಿಶೇಷವಾದ ಪಾತ್ರದಿಂದ ಅಂದರೆ ಈ ಚಿತ್ರದಲ್ಲಿ ವಕೀಲರ ಪಾತ್ರವನ್ನು ಮಾಡದಿದ್ದರೆ. ಹಾಗೂ ಪವಿತ್ರ ಲೋಕೇಶ್, ನಿಶಾನ್ ಸೋನು ಗೌಡ, ಹಿರಣ್ಣಯ್ಯ ಇನ್ನು ಮುಂತಾದ ಅದ್ಭುತವಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಇಷ್ಟು ದಿನ ನಟನೆಯಿಂದ ದೂರ ಉಳಿದಿರುವ ಕಾರಣವೇನು ಎಂದು ಪ್ರೇಮಾರವರನ್ನು ಕೇಳಿದಾಗ ಅವರು ಹೀಗೆ ಉತ್ತರಿಸಿದ್ದಾರೆ‌

ನಾನು ಇದುವರೆಗೂ ನನಗೆ ಇಷ್ಟವಾದ ಪಾತ್ರವನ್ನು ಮಾತ್ರ ನಟಿಸಿದ್ದೇನೆ. ಸರಿಯಾದ ಪಾತ್ರವೂ ಸಿಗದೆ ಇರುವ ಕಾರಣ, ಸದ್ಯ ವೆಡ್ಡಿಂಗ್ ಗಿಫ್ಟ್ ಚಿತ್ರದಲ್ಲಿ ನನಗೆ ಇಷ್ಟವಾಗಿರುವ ಪಾತ್ರವನ್ನು ಕೊಟ್ಟಿದ್ದಾರೆ ಹಾಗಾಗಿ ನಾನು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಉತ್ತರಿಸಿದ್ದಾರೆ. ಇನ್ನು ಅವರ ಲವರ್ ಬಗ್ಗೆ ಕೇಳಿದಾಗ ಪ್ರೇಮರವರು ಹೀಗೆ ಹೇಳಿದ್ದಾರೆ, ನಾನು ಇದುವರೆಗೂ ಕ್ಯಾಮರವನ್ನೇ ಜನರು ಎಂದು ಭಾವಿಸಿ ಅಭಿನಯಿಸಿದ್ದೇನೆ ಹಾಗಾಗಿ ನನಗೆ ನನ್ನ ಕ್ಯಾಮರಾನೇ ನನ್ನ ಲವರ್ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.