Home Blog Page 34

ಬೆಳಗ್ಗೆ ಎದ್ದ ತಕ್ಷಣ ಈ ವಸ್ತುಗಳನ್ನು ನೋಡಲೇಬಾರದು ಇಂದಿನಿಂದಲೇ ಈ ಅಭ್ಯಾಸಗಳನ್ನು ಬದಲಾಯಿಸಿ…

 

ಕೆಲವು ವಸ್ತುಗಳಲ್ಲಿ ನಕರಾತ್ಮಕವಾದ ಪ್ರಭಾವ ಇರುತ್ತದೆ. ಇಂತಹ ವಸ್ತುಗಳನ್ನು ದರ್ಶನ ಮಾಡಿದಾಗ ಮನಸ್ಸಿನಲ್ಲೂ ಕೂಡ ಕೆಟ್ಟ ಆಲೋಚನೆಗಳು ಮತ್ತು ನಕರಾತ್ಮಕತೆ ತುಂಬಿಕೊಳ್ಳುತ್ತದೆ. ಹಾಗಾಗಿ ಹಿರಿಯರು ಮನೆಯಿಂದ ಹೊರಗೆ ಹೋಗುವಾಗ ಒಳ್ಳೆ ಕೆಲಸಗಳಿಗೆ ಹೋಗುವಾಗ ಅಥವಾ ಯಾರ ಮನೆಗಾದರೂ ಹೋದಾಗ.

ಬೆಳಗ್ಗೆ ಎದ್ದ ಕೂಡಲೇ, ಶುಭ ಕಾರ್ಯಗಳಿಗೆ ಹೋಗುವಾಗ ಕೆಲವು ವಸ್ತುಗಳನ್ನು ನೋಡಬಾರದು ಎಂದು ಪದ್ಧತಿ ಮಾಡಿದ್ದರು. ಆ ಪ್ರಕಾರವಾಗಿ ಯಾವ ವಸ್ತುಗಳನ್ನು ನೋಡಬಾರದು ಮತ್ತು ಯಾವುದನ್ನು ನೋಡುವುದರಿಂದ ಏನು ಫಲ ಎನ್ನುವ ಮಾಹಿತಿಯನ್ನು ಈ ಲೇಖನದಲ್ಲಿ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

* ಬೆಳಗ್ಗೆ ಎದ್ದ ತಕ್ಷಣ ಗಡಿಯಾರ ನೋಡುವುದು ಒಳ್ಳೆಯ ಅಭ್ಯಾಸವಲ್ಲ ಆದರೆ ಕೆಲವರಿಗೆ ಸಮಯ ನೋಡಿ ಏಳುವ ಅಭ್ಯಾಸವೇ ಇರುತ್ತದೆ. ಬೇಕಾದರೆ ಅಲಾರಾಂ ಇಟ್ಟುಕೊಳ್ಳಿ ಅದನ್ನು ಆಫ್ ಮಾಡಿ ಸಾಕು. ಸಮಯ ಆಯಿತೆಂದು ಅರ್ಥ ಮಾಡಿಕೊಂಡು ಎದ್ದೇಳಿ ಹೊರತು ಸಮಯ ಎಷ್ಟಾಗಿದೆ ಎಂದು ನೋಡಿಕೊಂಡು ಏಳಬೇಡಿ ಹಾಗೆ ಒಡೆದಿರುವ ಕೆಟ್ಟು ನಿಂತಿರುವ ಗಡಿಯಾರಗಳನ್ನು ಅಂತೂ ನೋಡಲೇಬೇಡಿ ಎಂದು ಹೇಳುತ್ತದೆ ಶಾಸ್ತ್ರ

* ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ಮುಖ ನೋಡುವ ಅಭ್ಯಾಸ ಅನೇಕರಿಗೆ ಇದೆ ಇದು ಕೂಡ ತಪ್ಪು
* ಬೆಳಿಗ್ಗೆ ಎದ್ದ ತಕ್ಷಣ ಮತ್ತೊಬ್ಬರ ನೆರಳನ್ನು ನೋಡುವುದು ಕೂಡ ಅಪಶಕುನ ಎಂದು ಹೇಳಲಾಗುತ್ತದೆ ಮತ್ತು ಇದು ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎನ್ನಲಾಗಿದೆ.

ಈ ಸುದ್ದಿ ಓದಿ:-ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!

* ಮನೆಯಲ್ಲಿ ಯಾವುದೇ ಕಾರಣಕ್ಕೂ ಒಡೆದು ಹೋಗಿರುವ ಪಾತ್ರೆಗಳು ಕೆಟ್ಟ ನಿಂತಿರುವ ಮಿಷನ್ ಗಳು ಡ್ಯಾಮೇಜ್ ಆಗಿರುವ ಪೀಠೋಪಕರಣಗಳು ಇವುಗಳನ್ನು ಇಟ್ಟುಕೊಳ್ಳಬಾರದು ಮತ್ತು ಬೆಳಗ್ಗೆ ಎದ್ದ ಕೂಡಲೇ ಮತ್ತು ಆಗಾಗ ಇವುಗಳ ದರ್ಶನ ಆಗುವುದು ಕೂಡ ಒಳ್ಳೆಯ ಸೂಚನೆಯಲ್ಲ ಹಾಗಾಗಿ ಇವುಗಳನ್ನು ಇಡುವುದು ಮತ್ತು ನೋಡುವುದನ್ನು ತಪ್ಪಿಸಿ ಎಂದು ಹೇಳುತ್ತದೆ ಶಾಸ್ತ್ರ

* ಮುಂಜಾನೆ ಎತ್ತ ಯಾವುದೇ ಕಾರಣಕ್ಕೂ ಅಡುಗೆ ಮನೆಗೆ ಹೋಗಿ ಅಡುಗೆಮನೆಯನ್ನು ಪಾತ್ರೆಗಳನ್ನು ಧಾನ್ಯಗಳನ್ನು ಹಾಲು ಇತ್ಯಾದಿಗಳನ್ನು ನೋಡಬೇಡಿ ಎಂದು ಶಾಸ್ತ್ರ ಹೇಳುತ್ತದೆ. ಸ್ನಾನ ಮಾಡಿ ಶುಚಿಯಾಗಿ ಅಡುಗೆ ಮನೆಗೆ ಹೋಗಬೇಕು ಅಥವಾ ಮುಖವನ್ನಾದರೂ ತೊಳೆದುಕೊಂಡು ಅಡುಗೆ ಮನೆಗೆ ಹೋಗಬೇಕು ಇಲ್ಲದಿದ್ದರೆ ಇದು ಕೂಡ ದೋಷ ಇದರ ಮೂಲಕ ನಿಮ್ಮ ಜೀವನದಲ್ಲಿ ಕೆಟ್ಟ ಬದಲಾವಣೆಗಳು ಉಂಟಾಗುತ್ತದೆ ಹೇಳಲಾಗಿದೆ.

ಈ ಸುದ್ದಿ ಓದಿ:-ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

* ರಾತ್ರಿ ಹೊತ್ತು ಊಟ ಮಾಡಿದ ನಂತರ ಅಡುಗೆ ಮಾಡಿದ ಹಾಗೂ ಊಟ ಮಾಡಿದ ಪಾತ್ರೆಗಳನ್ನು ರಾತ್ರಿ ಹೊತ್ತು ಖಾಲಿ ಮಾಡಿ ಮಲಗಬೇಕು ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದು ಮುಸರೆ ಪಾತ್ರೆಗಳನ್ನು ದರ್ಶನ ಮಾಡಬಾರದು ಅಡುಗೆ ಮನೆಗೆ ಹೋದ ತಕ್ಷಣ ಈ ರೀತಿ ಮೊದಲು ಪಾತ್ರೆ ತೊಳೆಯುವುದಕ್ಕೆ ಕೈ ಹಾಕುವುದರಿಂದ ಮತ್ತು ಮೈಲಿಗೆ ಪಾತ್ರೆಗಳನ್ನು ನೋಡುವುದರಿಂದ ಧನ ಧಾನ್ಯ ದರಿದ್ರ ಉಂಟಾಗುತ್ತದೆ ಎಂದು ಹೇಳುತ್ತದೆ ಶಾಸ್ತ್ರ

* ಕುಂಬಳಕಾಯಿಯಲ್ಲಿ ದೇಹಕ್ಕೆ ಬೇಕಾದ ಹಲವಾರು ಪೋಷಕಾಂಶಗಳು ಇವೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಬೆಳಗ್ಗೆ ಎದ್ದ ಕೂಡಲೇ ಅಥವಾ ಶುಭ ಕಾರ್ಯಗಳಿಗೆ ಹೋಗುವಾಗ ಕುಂಬಳಕಾಯಿ ದರ್ಶನ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ಚಾಕು ಚೂರಿ ಕತ್ತರಿ ಈ ರೀತಿ ಚೂಪಾದ ಅಥವಾ ಕತ್ತರಿಸುವ ಸಾಧನಗಳನ್ನು ನೋಡುವುದು ಕೂಡ ಶುಭವಲ್ಲ ಎಂದು ಹೇಳಲಾಗಿದೆ.

ನಿಮ್ಮ ಬದುಕಿನಲ್ಲಿ ಎಂತಹದ್ದೇ ಕಷ್ಟ ಇರಲಿ 11 ಸಲ ಈ ಸ್ವಿಚ್ ವರ್ಡ್ ಹೇಳಿಕೊಳ್ಳಿ, ಒಂದೇ ರಾತ್ರಿಯಲ್ಲಿ ನಿಮಗೆ ಪರಿಹಾರ ಸಿಗುತ್ತದೆ.!

 

ಮನುಷ್ಯ ಎಂದ ಮೇಲೆ ಆತನಿಗೆ ನೂರೆಂಟು ಬಗೆಯ ಕಷ್ಟಗಳು ಬರುತ್ತವೆ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳು. ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುವುದಿಲ್ಲ, ಈ ರೀತಿ ಕಷ್ಟಗಳು ಬರುವುದೇ ನಾವು ಬದುಕಿನಲ್ಲಿ ಪ್ರಯತ್ನಿಸುತ್ತಿದ್ದೇವೆ ಎನ್ನುವುದನ್ನು ತೋರಿಸಲು.

ನಮ್ಮ ಮೇಲೆ ನಮಗೆ ಧೈರ್ಯ ಹುಟ್ಟಿಸಲು ಆದರೆ ಮತ್ತೊಬ್ಬರಿಗೆ ಕಷ್ಟ ಬಂದಾಗ ಅವರನ್ನು ಸಂತೈಸಲು ಈ ರೀತಿಯ ಸಮಾಧಾನದ ಮಾತುಗಳನ್ನು ಹೇಳುವ ನಾವು ನಮ್ಮ ಬದುಕಿನಲ್ಲಿ ನಮಗೆ ಬರುವ ಕಷ್ಟವನ್ನು ಪ್ರಪಂಚದಲ್ಲಿ ಈ ಕಷ್ಟ ಯಾರಿಗೂ ಬಂದಿಲ್ಲ, ಇದನ್ನು ದಾಟಿ ಮುಂದೆ ಹೋಗಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕುಸಿದು ಡಿಪ್ರೆಶನ್ ಗೆ ಹೋಗಿ ಬಿಡುತ್ತೇವೆ.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಸೋತು ಸಾಲವಾಗಬಹುದು, ಪ್ರೀತಿಸಿದ ಹುಡುಗಿ ಕೈಕೊಟ್ಟು ಭವಿಷ್ಯದ ಕನಸನ್ನು ಕಣ್ಣೆದುರೆ ನುಚ್ಚುನೂರು ಮಾಡಬಹುದು, ಕಷ್ಟಪಟ್ಟು ಪರೀಕ್ಷೆ ಬರೆದಿದ್ದರು ಯಾವುದೋ ಸಣ್ಣ ತಪ್ಪಿನಿಂದ ರಿಸಲ್ಟ್ ಶೂನ್ಯವಾಗಿರಬಹುದು, ನೂರಾರು ಕನಸು ಕಂಡು ಕಟ್ಟಿಕೊಂಡ ಬಾಂಧವ್ಯವು ಸುಳ್ಳಾಗಿ ನೋವು ನೀಡಬಹುದು ಅಥವಾ ಹೆತ್ತ ಮಕ್ಕಳು ಎದುರು ನುಡಿಯಬಹುದು,

ಕೆಲಸದ ಕಿರಿಕಿರಿ ಸ್ನೇಹಿತನ ಜೊತೆಗೆ ಮ’ನ’ಸ್ತಾ’ಪ ಒಂದೇ ಎರಡೇ ಇದರಲ್ಲಿ ಯಾವ ಸಮಸ್ಯೆ ಬಂದರೂ ಕೂಡ ಆ ಸಮಸ್ಯೆ ನಮಗೆ ಬಂದಾಗ ಇಲ್ಲಿಗೆ ಬದುಕು ಮುಗಿಯಿತು ಇದನ್ನು ನಾನು ಅರಗಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಈ ಸಮಸ್ಯೆ ಬಗೆಹರಿಯುವುದು ಇಲ್ಲ ಎಂದೆಲ್ಲಾ ಕಲ್ಪಿಸಿಕೊಂಡು ತಪ್ಪು ಯೋಚನೆ ಮಾಡುವುದನ್ನು ಬಿಡಿ.

ಸತ್ಯವೇನೋ ಗೊತ್ತಾ? ಈ ಪ್ರಪಂಚದಲ್ಲಿ ಎಲ್ಲವೂ ಕ್ಷಣಿಕ. ಸಂತೋಷದ ಸಮಯವೇ ಇರಲಿ, ಕಷ್ಟದ ಸಮಯವೇ ಇರಲಿ ನೋವಿನ ಸಮಯವೇ ಇರಲಿ, ಪರೀಕ್ಷೆಯ ಸಮಯವೇ ಇರಲಿ, ಈ ಸಮಯ ಕಳೆದು ಹೋಗುತ್ತದೆ. ಆದರೆ ಆ ವಿಷಯ ದಾಟುವವರೆಗೆ ತಾಳ್ಮೆ ಮುಖ್ಯ.

ಈ ಸುದ್ದಿ ಓದಿ:- ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

ನಿಮಗೆ ಆಗಲಿ ನಿಮ್ಮ ಹತ್ತಿರದವರಿಗೆ ಆಗಲಿ ಬದುಕಿನಲ್ಲಿ ಈ ರೀತಿಯ ಸಮಸ್ಯೆ ಬಂದು ತುಂಬಾ ಡಿಪ್ರೆಶನ್ ಗೆ ಹೋಗಿದ್ದೀರಾ ಎಂದರೆ ಅದನ್ನೇ ಯೋಚಿಸಿ ಕೊರಗುತ್ತ ಕೂರುವ ಬದಲು ಅದರಿಂದ ಹೊರಬರುವ ಪ್ರಯತ್ನ ಮಾಡಿ.

ಸಾಧ್ಯವಾಗದಿದ್ದರೆ ಪದೇಪದೇ ಗಾಯವನ್ನು ಕೆಣಕಿ ಇನ್ನು ಹುಣ್ಣು ಮಾಡಿಕೊಂಡ ರೀತಿ ನೋವನ್ನು ನೆನಪು ಮಾಡಿಕೊಳ್ಳುವ ಬದಲು ನಿಮ್ಮ ಬದುಕು ಇನ್ನು ಮುಂದೆ ಬದಲಾಯಿತು ಎಂದುಕೊಂಡು ಹೊಸ ಹೊಸ ಪ್ರಯತ್ನಗಳನ್ನು ಮಾಡಲು ಒಂದು ಹೆಜ್ಜೆ ಮುಂದೆ ಇಡಿ, ಮುಂದಿನ ಹಾದಿ ಸುಗಮವಾಗುತ್ತದೆ.

ಎಲ್ಲದಕ್ಕೂ ನಂಬಿಕೆ ಮುಖ್ಯ ಇದೇ ನಂಬಿಕೆಯಿಂದ ಒಂದು ಗೋಲ್ಡನ್ ಸ್ವಿಚ್ ವರ್ಡ್ ಇದೆ ಇದನ್ನು ನೀವು ದಿನದಲ್ಲಿ ಕನಿಷ್ಠ 11 ಬಾರಿ ಅಥವಾ ನಿಮಗೆ ಸಾಧ್ಯವಾದಷ್ಟು ಸಾರಿ ಹೇಳಿಕೊಳ್ಳುತ್ತಾ ಬನ್ನಿ ನಿಮ್ಮ ಮನಸ್ಸು ಪ್ರಫುಲ್ಲವಾಗುತ್ತದೆ, ಮನೆ ಮತ್ತು ಮನಸ್ಸಿನಲ್ಲಿ ಸಕಾರಾತ್ಮಕ ಆಲೋಚನೆಗಳು ಹುಟ್ಟುತ್ತವೆ.

ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಎಲ್ಲವು ಪಾಸಿಟಿವ್ ಆಗುತ್ತದೆ ಮತ್ತು ನೀವು ವಿಶ್ ಮಾಡಿದ್ದನ್ನೇ ಯುನಿವರ್ಸ್ ನಿಮಗೆ ರಿಟರ್ನ್ ಕೊಡುತ್ತದೆ. ನೀವು ಈ ಸಮಯದಲ್ಲಿ ಸ್ವಿಚ್ ವರ್ಡ್ ಯೂಸ್ ಮಾಡಿ ಸಂತೋಷ ಕೇಳುತ್ತಿರುವುದರಿಂದ ನಿಮಗೆ ಅಂತಹ ಉತ್ತಮ ಸಮಯವನ್ನೇ ಯೂನಿವರ್ಸ್ ಕೊಡುತ್ತದೆ.

ಯುನಿವರ್ಸ್ ಕನ್ನಡಿ ಇದ್ದಂತೆ ಇದು ನೀವು ಹೇಗಿರುತ್ತೀರೋ ಅದನ್ನೇ ರಿಟರ್ನ್ ಕೊಡುತ್ತದೆ, ಹಾಗಾಗಿ ಉತ್ತಮ ಸಮಯಕ್ಕಾಗಿ ಗೋಲ್ಡನ್ ಸನ್ ರೈಸ್ ಎನ್ನುವ ಸ್ವಿಚ್ ವರ್ಡ್ ಆಗಾಗ ಹೇಳುತ್ತಿರಿ. ಸಂಜೆ ಮುಳಗಿದ ಸೂರ್ಯ ಮರುದಿನ ಎಲ್ಲರಿಗಿಂತ ಮೊದಲು ಉದಯಿಸುವಂತೆ ನಿಮ್ಮ ಬದುಕು ಕೂಡ ಉಜ್ವಲವಾಗುತ್ತದೆ.

ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!

ಬಾಳೆ ಹಣ್ಣು ಒಂದು ಪರಿಪೂರ್ಣ ಆಹಾರ. ನಿದ್ರಾಹೀನತೆಗೆ ಮಲಬದ್ಧತೆಗೆ ಮಾನಸಿಕ ಖಿ’ನ್ನ’ತೆಗೆ ಬಾಳೆಹಣ್ಣು ಔಷಧಿ.
ಸಾಮಾನ್ಯವಾಗಿ ಬಾಳೆಹಣ್ಣನ್ನು ಮನೆಗೆ ಹೆಚ್ಚಾಗಿಯೇ ತರುತ್ತೇವೆ. ಕೆಲವು ಮನೆಗಳಲ್ಲಿ ತಮ್ಮ ಹಿತ್ತಲ ಹಿಂದೆ ಬಾಳೆ ಗಿಡ ನೆಟ್ಟಿರುತ್ತಾರೆ ಮತ್ತು ಬಾಳೆಗೊನೆ ಕಡಿದಾಗ ಎಲ್ಲವೂ ಒಟ್ಟಿಗೆ ಹಣ್ಣಾಗಿ ವೇಸ್ಟ್ ಆಗಿರುತ್ತದೆ.

ಇನ್ನು ಕೆಲವರು ಬಾಳೆಹಣ್ಣು ಕಡಿಮೆ ರೇಟ್ ಗೆ ಇದ್ದಾಗ ಹೆಚ್ಚಾಗಿ ತೆಗೆದುಕೊಂಡು ಬರುತ್ತಾರೆ, ಹಬ್ಬ ಹರಿದಿನವೋ ಅಥವಾ ಮನೆಯಲ್ಲಿ ಕಾರ್ಯಕ್ರಮಗಳು ಇದ್ದಾಗ ಹೆಚ್ಚಾಗಿ ಬಾಳೆಹಣ್ಣು ತಂದು ತಿನ್ನಲು ಸಮಯ ಇಲ್ಲದೆ ಅಥವಾ ಎಲ್ಲವೂ ಒಂದೇ ಬಾರಿಗೆ ಹಣ್ಣಾಗಿ ವೇಸ್ಟ್ ಆಗುತ್ತಿರುತ್ತದೆ.

ಬಾಳೆಹಣ್ಣು ಹಣ್ಣಾಗಿ ಹೋಗದೆ ಇದ್ದರೂ ಮೇಲೆ ಸಿಪ್ಪೆ ಕಪ್ಪು ಬಣ್ಣ ಬರುವಾಗ ಕೂಡ ಬೇಜಾರಾಗಿ ಕೆಟ್ಟು ಹೋಗಿದೆ ಎಂದುಕೊಂಡು ಬಿಸಾಕಿ ಬಿಡುತ್ತೇವೆ. ನಿಮಗೂ ಈ ಅನುಭವ ಆಗಿದ್ದರೆ ಈಗ ನಾವು ಹೇಳುವ ಈ ಟೆಕ್ನಿಕ್ ಗಳನ್ನು ಬಳಸಿದರೆ ಬಹಳ ದಿನಗಳವರೆಗೆ ನೀವು ಹಣ್ಣು ಫ್ರೆಶ್ ಆಗಿರುವಂತೆ ನೋಡಿಕೊಳ್ಳಬಹುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

* ಬಾಳೆಹಣ್ಣನ್ನು ಯಾವಾಗಲೂ ನೆಲದ ಮೇಲೆ ಇಡಬಾರದು, ಒಂದು ಬುಟ್ಟಿಯಲ್ಲಿ ಇಡಬೇಕು ಅಥವಾ ನೇತು ಹಾಕುವ ಕುಕ್ಕೆ ಇದ್ದರೆ ಅದರಲ್ಲಿ ಹಾಕಿ ಇಡಬೇಕು ಈ ರೀತಿ ಮಾಡುವುದರಿಂದ ಇದು ಬೇಗ ಕಪ್ಪಾಗುವುದಿಲ್ಲ, ಕೊಳೆಯುವುದಿಲ್ಲ

* ಬಾಳೆಹಣ್ಣನ್ನು ಇತರ ಯಾವುದೇ ಹಣ್ಣುಗಳ ಜೊತೆ ಸೇರಿಸಿ ಇಡಬಾರದು. ಯಾಕೆಂದರೆ ಬೇರೆ ಹಣ್ಣುಗಳು ಹಣ್ಣಾಗುವಾಗ ಬಿಡುಗಡೆಯಾಗುವ ಅನಿಲ ರಿಯಾಕ್ಷನ್ ಬಾಳೆಹಣ್ಣು ಬೇಗ ಹಣ್ಣಾಗುವಂತೆ ಮಾಡುತ್ತದೆ ಮತ್ತು ಇದು ನ್ಯಾಚುರಲ್ ಆಗಿ ಹಣ್ಣಾಗದೆ ಕೃತಕವಾಗಿ ಹೊರಗಿನಿಂದ ಒತ್ತಡ ಹಾಕಿ ಹಣ್ಣು ಮಾಡಿದ ರೀತಿ ಆಗುತ್ತದೆ. ಈ ರೀತಿ ಮಾಡಿದರೆ ಬಾಳೆಹಣ್ಣುಗಳು ಬೇಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ ಮತ್ತು ಕೆಟ್ಟು ಹೋಗುತ್ತದೆ. ಹಾಗಾಗಿ ಬಾಳೆಹಣ್ಣನ್ನು ಪ್ರತ್ಯೇಕವಾಗಿ ಇಡಿ

* ಬಾಳೆಹಣ್ಣನ್ನು ನೇರವಾಗಿ ಸೂರ್ಯನ ಬೆಳಕು ಬೀಳುವ ಕಡೆ ಅಥವಾ ಗ್ಯಾಸ್ ಬಳಿ ಈ ರೀತಿ ಬಿಸಿ ತಾಕುವ ಕಡೆ ಇಡಬಾರದು ಈ ತಾಪದಿಂದ ಕೂಡ ಅದು ಬಹಳ ಬೇಗ ಹಣ್ಣಾಗುತ್ತದೆ ಮತ್ತು ಮೇಲೆ ಕಪ್ಪಾಗುತ್ತದೆ ಆಗಲೂ ಅದು ಬಹಳ ದಿನ ಇಡಲು ಆಗುವುದಿಲ್ಲ.

ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ‌ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

* ಬಾಳೆಹಣ್ಣಿನ ಗೊನೆಯಲ್ಲಿ ಈಗಾಗಲೇ ಚಾಕು ಅಥವಾ ಇನ್ಯಾವುದರಿಂದಲೋ ಏಟು ಆಗಿರುವ ಹಣ್ಣುಗಳು ಇದ್ದರೆ ಅದನ್ನು ಮೊದಲು ತೆಗೆದುಬಿಡಿ. ಇದರಿಂದ ಇತರೆ ಹಣ್ಣುಗಳು ಹಾಳಾಗುತ್ತವೆ

* ಬಾಳೆಹಣ್ಣಿನ ಗೊನೆಯ ತುದಿಯನ್ನು ಗಾಳಿ ಆಡಲು ಬಿಡುವುದರಿಂದ ಇದು ಬೇಗ ಹಾಳಾಗುತ್ತದೆ ಹಾಗಾಗಿ ಇದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಕವರ್ ಮಾಡಿ ಒಂದು ದಾರಕಟ್ಟಿ ಇಡಬೇಕು. ಈ ಈ ರೀತಿ ಪ್ಲಾಸ್ಟಿಕ್ ಟೇಪ್ ನಿಂದ ಕವರ್ ಮಾಡುವುದರಿಂದ ಹೆಚ್ಚು ದಿನಗಳವರೆಗೆ ಬಾಳೆಹಣ್ಣು ಫ್ರೆಶ್ ಆಗಿ ಇರುವಂತೆ ನೋಡಿಕೊಳ್ಳಬಹುದು. ಬೇಕಾದರೆ ಇದನ್ನು ಫ್ರಿಡ್ಜ್ ನಲ್ಲಿ ಕೂಡ ಇಡಬಹುದು ಅಥವಾ ಹೊರಗೆ ಕೂಡ ಇಡಬಹುದು.

* ಫ್ರಿಡ್ಜ್ ನಲ್ಲಿ ಬಾಳೆಹಣ್ಣು ಇಟ್ಟರು ಕೂಡ ಅದು ಫ್ರೆಶ್ ಆಗಿರುತ್ತದೆ ಆದರೆ ಬಾಳೆಹಣ್ಣು ಸಿಪ್ಪೆ ಚುಕ್ಕಿ ಚುಕ್ಕಿ ಆಗಿರುತ್ತದೆ ಅಷ್ಟೇ
* ಡೀಪ್ ಫ್ರೀಜರ್ ನಲ್ಲಿ ಬಾಳೆಹಣ್ಣು ಇಡುವುದರಿಂದ ಬಹಳ ದಿನಗಳವರೆಗೆ ಫ್ರೆಶ್ ಆಗಿರುತ್ತದೆ ಆದರೆ ತಿನ್ನುವ ಸ್ವಲ್ಪ ಸಮಯಕ್ಕೂ ಮೊದಲೇ ಇದನ್ನು ಹೊರಗೆ ತೆಗೆದಿಟ್ಟು ತಿನ್ನುವುದು ಒಳ್ಳೆಯದು.

ಈ ಸುದ್ದಿ ಓದಿ:- ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

* ಬಾಳೆ ಹಣ್ಣನ್ನು ಈಗಾಗಲೇ ಹಣ್ಣಾಗಿ ಹೋಗಿದೆ ಇಡಲು ಆಗುವುದಿಲ್ಲ ಎಂಬ ಸ್ಥಿತಿ ಇದ್ದಾಗ ಅದನ್ನು ಉದ್ದಗೆ ಕಟ್ ಮಾಡಿ ಒಳಗಡೆ ಜೇನುತುಪ್ಪ ಅಥವಾ ನಿಂಬೆರಸ ಸವರಿ ಇಟ್ಟು ಫ್ರಿಡ್ಜ್ ನಲ್ಲಿ ಇಟ್ಟರೆ ಒಂದು ದಿನದವರೆಗೂ ಕೂಡ ಸೇವಿಸಬಹುದು.

ಸೊಳ್ಳೆ ಕಾಟವೇ? ಕೇವಲ ಐದು ನಿಮಿಷಗಳಲ್ಲಿ ಸೊಳ್ಳೆ ಓಡಿಸಲು ಈ ಉಪಾಯ ಮಾಡಿ.!

ಸೊಳ್ಳೆ ಕಾಟವನ್ನು ಸಹಿಸಿಕೊಡುವುದು ಬಹಳ ಕಷ್ಟ. ಯಾಕೆಂದರೆ ಸೊಳ್ಳೆಯಿಂದಲೇ ಅನೇಕ ಕಾಯಿಲೆಗಳು ಹರಡುತ್ತಿರುವುದು. ಮಲೇರಿಯ, ಡೆಂಗ್ಯೂ, ಚಿಕನ್ ಗುನ್ಯಾ, ಚರ್ಮ ಸಮಸ್ಯೆ, ಇತ್ಯಾದಿ ರೋಗಗಳನ್ನು ತರುವುದು ಮಾತ್ರವಲ್ಲದೇ ಸೊಳ್ಳೆ ಕಾಟದಿಂದ ನಿದ್ರೆ ಬರದೇ ಇರುವುದರಿಂದ ಮರುದಿನದ ಚಟುವಟಿಕೆಗಳು ಕೂಡ ಹಾಳಾಗುತ್ತವೆ.

ಸೊಳ್ಳೆ ಎನ್ನುವುದು ಚಿಕ್ಕ ವಿಚಾರವಾಗಿದ್ದರೂ ಇದರ ಕಷ್ಟವನ್ನು ಅನುಭವಿಸಿದವರಿಗೇ ಗೊತ್ತು. ಸೊಳ್ಳೆ ಬರೆದಂತೆ ತಡೆಯಲು ಅನೇಕ ಕ್ರಮಗಳಿವೆ. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಮತ್ತು ಮನೆಯಲ್ಲಿ ಅಕ್ಕಪಕ್ಕ ಹಸಿರು ಗಿಡಗಳು ಇದ್ದರೆ ನಮ್ಮ ಮನೆಯ ಕಿಟಕಿಗಳಿಗೆ ಮೆಷ್ ಹಾಕಬೇಕು ಮತ್ತು ಎಲ್ಲೂ ಮನೆ ಬಳಿ ಚರಂಡಿಯಲ್ಲಿ ಆಗಲಿ ಅಥವಾ ಪ್ಲಾಸ್ಟಿಕ್ ಒಡೆದ ಬಕೆಟ್ ಬಿಂದಿಗೆಗಳಲ್ಲಿ ಆಗಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.

ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

ಇದೆಲ್ಲ ಮೀರಿ ಸೊಳ್ಳೆ ಕಾಡಿದರೂ ತಪ್ಪಿಸಿಕೊಳ್ಳಲು ಅನೇಕ ಟೆಕ್ನಿಕ್ ಗಳನ್ನು ಮಾಡಲಾಗುತ್ತದೆ. ಸೊಳ್ಳೆ ಪರದೆ ಕಟ್ಟುತ್ತೇವೆ, ಸೊಳ್ಳೆ ಕಡಿಯದಂತೆ ಮಾಯ್ಶ್ಚರೈಸರ್ ಹಚ್ಚುತ್ತೇವೆ, ಸೊಳ್ಳೆ ಕಾಯಿಲ್ ಹಚ್ಚುತ್ತೇವೆ, ಗುಡ್ ನೈಟ್ ಹಾಕುತ್ತೇವೆ ಆದರೆ ಈ ರೀತಿ ಮಾಡುವುದರಿಂದ ಎಷ್ಟು ಅನುಕೂಲತೆ ಇದೆಯೋ ಅಷ್ಟೇ ಆರೋಗ್ಯಕ್ಕೆ ದುಷ್ಪರಿಣಾಮಗಳು ಕೂಡ ಇದೆ ಎಂದರೆ ತಪ್ಪಾಗುವುದಿಲ್ಲ.

ಯಾಕೆಂದರೆ ಇವು ಬಹಳ ಡೇಂಜರಸ್ ಕೆಮಿಕಲ್ ಆಗಿರುವುದರಿಂದ ಮನೆಯಲ್ಲಿರುವ ಮಕ್ಕಳ ಮೇಲೆ ತಕ್ಷಣ ದುಷ್ಪರಿಣಾಮ ಬೀರುತ್ತದೆ ಮತ್ತು ಆರೋಗ್ಯವಂತರ ಮೇಲೂ ಕೂಡ ಸ್ಲೋ ಪಾಯಿಸನ್ ಆಗಿ ವರ್ಕ್ ಆಗುತ್ತದೆ ಹಾಗಾಗಿ ಆದಷ್ಟು ನ್ಯಾಚುರಲ್ ಕ್ರಮಗಳಿಂದ ನಾವು ಸೊಳ್ಳೆ ಬರದಂತೆ ತಡೆಯಲು ಕ್ರಮ ಕೈಗೊಳ್ಳುವುದು ಒಳ್ಳೆಯದು. ಇದಕ್ಕಾಗಿ ಬಹಳ ಸಿಂಪಲ್ ಆದ ಟೆಕ್ನಿಕ್ ಒಂದನ್ನು ನಾವು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:- ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!

ಹಳ್ಳಿಗಳಲ್ಲಿ ಬೇವಿನ ಸೊಪ್ಪಿನ ಹೊಗೆ, ಹೊಂಗೆ ಸೊಪ್ಪಿನ ಹೊಗೆ ಹಾಕಿದರೆ ಕೊಟ್ಟಿಗೆಗಳಲ್ಲಿ ಬರುವ ಸೊಳ್ಳೆ ಕಾಟ ಕಡಿಮೆಯಾಗುತ್ತದೆ. ಕೊಟ್ಟಿಗೆ ಆದಮೇಲೆ ಮನೆ ಇರುವುದರಿಂದ ಮನೆಗಳಿಗೂ ಸೊಳ್ಳೆ ಪ್ರವೇಶ ಮಾಡುವುದಿಲ್ಲ ಆದರೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ಇರುವವರು ಅಥವಾ ಈ ಸೊಪ್ಪುಗಳು ಸಿಗುದೇ ಇದ್ದವರು ಏನು ಮಾಡಬೇಕು ಎಂದು ಟೆನ್ಶನ್ ಆಗೋದು ಬೇಡ ಇದಕ್ಕೂ ಕೂಡ ನಿಮ್ಮ ಮನೆಯಲ್ಲಿ ಸಿಗುವ ವಸ್ತುಗಳಿಂದ ಪರಿಹಾರ ಇದೆ.

ಪ್ರತಿಯೊಬ್ಬರ ಮನೆಯಲ್ಲಿ ಈರುಳ್ಳಿ ಬೆಳ್ಳುಳ್ಳಿ ಅಂತೂ ಬಳಸೇ ಬಳಸುತ್ತೇವೆ ಈ ಈರುಳ್ಳಿ-ಬೆಳ್ಳುಳ್ಳಿ ಸಿಪ್ಪೆಯಿಂದಲೇ ಸೊಳ್ಳೆಗಳಿಗೆ ಒಂದು ಔಷಧಿ ಮಾಡಿಕೊಳ್ಳಬಹುದು. ಒಂದು ಕಪ್ ನಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸಿಪ್ಪೆ ಹಾಕಿ ಸಂಜೆ 5:00ರ ಸಮಯದಲ್ಲಿ ಅದಕ್ಕೆ ಒಂದು ಕರ್ಪೂರ ಹಾಗೂ ಒಂದು ಲವಂಗ ಹಾಕಿ ಹಚ್ಚಿ ಇಟ್ಟರೆ ಆ ವಾಸನೆ ಸೊಳ್ಳೆಗಳಿಗೆ ಇಷ್ಟ ಆಗುವುದಿಲ್ಲ ಹಾಗಾಗಿ ಅವು ನಿಮ್ಮ ಮನೆಯತ್ತ ತಲೆ ಕೂಡ ಹಾಕುವುದಿಲ್ಲ ಮತ್ತು ಇದರ ಹೊಗೆಯು ಯಾವುದೇ ಕೆಟ್ಟ ಪ್ರಭಾವ ಬೀರುವುದಿಲ್ಲ.

ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಈ ಈರುಳ್ಳಿ ಬೆಳ್ಳುಳ್ಳಿ ಸಿಪ್ಪೆಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕುದಿವಾಗ ಕರ್ಪೂರ ಹಾಗೂ ಏಲಕ್ಕಿ ಹಾಕಿ ಕುದಿಸಿ, ಅದನ್ನು ಸ್ವಲ್ಪ ಹೊತ್ತು ಅರಲು ಬಿಡಿ. ಈಗ ಒಂದು ಕ್ಯಾನ್ ಗೆ ಅದನ್ನು ಸ್ಟೋರ್ ಮಾಡಿಕೊಂಡು ಸಂಜೆ ಸಮಯ ಮನೆ ಸುತ್ತ ಕಿಟಕಿಗಳ ಮೇಲೆ ಸೊಳ್ಳೆ ಬಂದು ಕೂರುವ ಜಾಗದಲ್ಲಿ ಸ್ಪ್ರೇ ಮಾಡಿ ನೋಡಿ. ಸೊಳ್ಳೆಗಳು ಕೂತರು ಅದು ಸತ್ತು ಹೋಗುತ್ತವೆ ಮತ್ತು ಒಮ್ಮೆ ಈ ಘಾಟು ಅವುಗಳಿಗೆ ತಾಕಿದರೆ ಮತ್ತೆ ಎಂದೂ ಕೂಡ ಈ ಕಡೆ ಅವು ಬರುವುದಿಲ್ಲ.

ಬಲಗಣ್ಣು ಅಥವಾ ಎಡಗಣ್ಣು ಯಾವ ಕಣ್ಣು ಅದುರಿದರೆ ಏನು ಫಲ? ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವೇನು ಗೊತ್ತಾ.?

ಇದ್ದಕಿದ್ದಂತೆ ಕಣ್ಣು ಅದುರುತ್ತಿದ್ದರೆ ಅಂದರೆ ಕಣ್ಣಿನ ರೆಪ್ಪೆಗೆ ಅಂಟಿಕೊಂಡಿರುವ ಚರ್ಮವು ಪದೇ ಪದೇ ಕಂಟ್ರೋಲ್ ಇಲ್ಲದೆ ಹೊಡೆದುಕೊಳ್ಳುತ್ತಿದ್ದರೆ ಅದನ್ನು ಶಕುನ ಎಂದು ಭಾವಿಸಲಾಗುತ್ತದೆ ಮತ್ತು ಇದು ಎಡಗಡೆಯ ಅಥವಾ ಬಡಗಡೆಯ ಕಣ್ಣೋ? ಪುರುಷನೋ? ಮಹಿಳೆಯೋ? ಎನ್ನುವುದರ ಮೇಲೆ ಶುಭ ಮತ್ತು ಅಶುಭಗಳು ನಿರ್ಧಾರ ಆಗುತ್ತದೆ ಎನ್ನುವುದನ್ನು ನಂಬಲಾಗಿದೆ.

ನಮ್ಮ ಮನೆಯಲ್ಲಿ ಕೂಡ ಹಿರಿಯರು ಈ ರೀತಿ ಕಣ್ಣು ಅದಿರುತ್ತಿದೆ ಎಂದಾಗ ಅದರ ಬಗ್ಗೆ ಒಳ್ಳೆಯದಾಗುತ್ತದೆ ಕೆಟ್ಟದಾಗುತ್ತದೆ ಎಂದು ಸಲಹೆ ಕೊಟ್ಟಿರುವುದನ್ನು ನಾವು ಬೇಕಾದರೆ ನೆನಯಬಹುದು. ಹಾಗಾದರೆ ಇದು ನಿಜವೇ ಅಥವಾ ಇದರ ಹಿಂದೆಯೂ ಯಾವುದಾದರೂ ವೈಜ್ಞಾನಿಕ ಕಾರಣ ಇದೆಯೇ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ಲೇಖನವನ್ನು ಕೊನೆಯವರೆಗೂ ಓದಿ.

ಈ ಸುದ್ದಿ ಓದಿ:- ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

ಈ ರೀತಿಯಾಗಿ ಹಿರಿಯರು ಯಾವುದೇ ಮಾತನ್ನು ಹೇಳಿದರು ಕೂಡ ಅದರ ಹಿಂದೆ ಖಂಡಿತ ಒಂದು ವೈಜ್ಞಾನಿಕ ಕಾರಣ ಇದ್ದೇ ಇರುತ್ತದೆ. ಆದರೆ ನೇರವಾಗಿ ಹೇಳಿದರೆ ಮಕ್ಕಳು ನಿರ್ಲಕ್ಷ ಮಾಡುತ್ತಾರೆ ಎಂದು ಕಿರಿಯರನ್ನು ಎಚ್ಚರಿಸಲು ಈ ರೀತಿ ಶಕುನಗಳ ಹೆಸರಿನಲ್ಲಿ ಅಥವಾ ಹಿಂದೆ ಆಗಿದ್ದ ಘಟನೆಗಳನ್ನು ಹೇಳಿ ಜಾಗ್ರತೆಯಿಂದ ಇರುವಂತೆ ಸೂಚಿಸಿರಬಹುದು.

ಇಂತಹದಕ್ಕೆ ಹಲವಾರು ಉದಾಹರಣೆಗಳಿದ್ದು ಈಗೀಗ ಅವುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಯಾವುದು ಕೂಡ ಮೂಢನಂಬಿಕೆಯು ಅಲ್ಲ ಮತ್ತು ಅತಿರೇಕವು ಅಲ್ಲ ಆದರೆ ಖಂಡಿತ ಹಿರಿಯರ ಪ್ರತಿಯೊಂದು ಮಾತಿನ ಹಿಂದೆಯೂ ಒಂದು ಕಾರಣ ಇತ್ತು ಎನ್ನುವುದನ್ನು ಈಗ ಅರ್ಥ ಮಾಡಿಕೊಂಡು ಒಪ್ಪುತ್ತಿದ್ದೇವೆ.

ಈ ಸುದ್ದಿ ಓದಿ:- ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಅದೇ ರೀತಿಯಾಗಿ ಕಣ್ಣು ಹೊಡೆದುಕೊಳ್ಳುವ ಶಕುನದ ಬಗ್ಗೆ ಹೇಳುವುದಾದರೆ ಇದರ ಹಿಂದೆಯೂ ಕೂಡ ವೈಜ್ಞಾನಿಕ ಕಾರಣ ಖಂಡಿತ ಇದೆ ಅದಕ್ಕೂ ಮೊದಲು ಇದಕ್ಕಿರುವ ಶಕುನದ ಬಗ್ಗೆ ನೋಡೋಣ. ಹೆಣ್ಣು ಮಕ್ಕಳಿಗೆ ಅವರ ಎಡ ಕಣ್ಣು ಹೊಡೆದುಕೊಂಡರೆ ಅದು ಶುಭ ಶಕುನ, ಬಲಗಣ್ಣು ಹೊಡೆದುಕೊಂಡರೆ ಅದು ಅಪಶಕುನ ಎಂದು ಹೇಳುತ್ತಾರೆ ಮತ್ತು ಗಂಡು ಮಕ್ಕಳಿಗೆ ಬಲಗಣ್ಣು ಶುಭ ಎಡಗಣ್ಣು ಹೊಡೆದುಕೊಂಡರೆ ಅಪಶಕುನ ಎಂದು ಹೇಳುತ್ತಾರೆ.

ಇನ್ನು ಕೆಲವು ಕಡೆ ಸರಿಯಾಗಿ ಕಣ್ಣು ಹೊಡೆದುಕೊಳ್ಳುವುದೇ ಅಪಶಕುನ ಎಂದು ನಿರ್ಧರಿಸಿ ಹೇಳುತ್ತಾರೆ. ಈ ಕೊನೆಯ ಮಾತು ಸತ್ಯ ಯಾಕೆಂದರೆ ಇದು ಅಪಶಕುನವೇ ಆದರೆ ಇದು ಆರೋಗ್ಯದ ದೃಷ್ಟಿಯಿಂದ ಆಗುತ್ತಿರುವ ಅಪಶಕುನ ಆಗಿದೆ. ನಿಮ್ಮ ಕಣ್ಣು ಈ ರೀತಿ ಹೊಡೆದುಕೊಳ್ಳುತ್ತಿದ್ದರೆ ಅದು ನಿಮ್ಮ ದೇಹದ ಆರೋಗ್ಯಕ್ಕೆ ಸಂಬಂಧಿಸಿದ ಎಚ್ಚರಿಕೆ ಆಗಿದ್ದು ದೇಹ ಕೊಡುವ ಮುನ್ಸೂಚನೆ ಆಗಿದೆ.

ಈ ಸುದ್ದಿ ಓದಿ:- ದಿಢೀರ್ ಎಂದು ಏಪ್ರಿಲ್ ತಿಂಗಳಿನಲ್ಲಿ ಈ ರಾಶಿಗಳ ಜನರಿಗೆ ಅದೃಷ್ಟ, ಮುಟ್ಟಿದ್ದೆಲ್ಲ ಚಿನ್ನ ಆಗುವ ಯೋಗ.!

ದೇಹದಲ್ಲಿ ಕೆಫಿನ್, ಕೊಲೆಸ್ಟ್ರಾಲ್ ಮುಂತಾದ ಟಾಕ್ಸಿನ್ ಅಂಶ ಹೆಚ್ಚಾದಾಗ ಮತ್ತು ವಿಟಮಿನ್ ಎ ಮತ್ತು ಡಿ ಹಾಗೂ ಪೋಷಕಾಂಶಗಳ ಕೊರತೆ ಉಂಟಾದಾಗ ಈ ರೀತಿ ಕಣ್ಣು ಅದುರುವುದಕ್ಕೆ ಆರಂಭ ಆಗುತ್ತದೆ. ಯಾವುದೋ ಒಂದು ದಿನ ಈ ರೀತಿ ಆದರೆ ಅದು ದೇಹದ ಉಷ್ಣತೆ ಹೆಚ್ಚಾಗಿರುವ ಸೂಚನೆ ಆಗಿದೆ ಅದನ್ನು ಹೊರತುಪಡಿಸಿ ಬೆಳಗ್ಗೆಯಿಂದ ಸಂಜೆವರೆಗೆ ಅಥವಾ ಪದೇಪದೇ ಹೀಗೆ ಆಗುತ್ತಿದೆ ಎಂದರೆ ಸೂಕ್ತ ವೈದ್ಯರನ್ನು ಒಮ್ಮೆ ಭೇಟಿ ಹಾಕಿ ಇದಕ್ಕೆ ಪರಿಹಾರ ಕೇಳುವುದು ಸೂಕ್ತ.

ನಿಮಗೆ ಆರೋಗ್ಯ ಸಮಸ್ಯೆ ಇದೆ ಎನ್ನುವ ಸೂಚನೆಯನ್ನು ಇದು ಕೊಡುತ್ತಿದೆ ಇದೇ ಶಕುನವನ್ನು ಅದು ಹೇಳುತ್ತಿದೆ ಎಂದು ಬಲವಾಗಿ ನಂಬಬಹುದು. ಈ ಬಗ್ಗೆ ನಿಮ್ಮ ಹಿರಿಯರು ಏನು ಹೇಳಿದ್ದಾರೆ ಮತ್ತು ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.

ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

 

ಕುತ್ತಿಗೆ ಕಪ್ಪಾದರೆ ಮುಖದ ಲಕ್ಷಣ ಕೂಡ ಹಾಳಾಗುತ್ತದೆ ಕುತ್ತಿಗೆ ಒಂದು ಬಣ್ಣ ಮುಖ ಒಂದು ಬಣ್ಣ ಆದರೆ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದರೂ ಅಥವಾ ಚಿನ್ನಾಭರಣ ಧರಿಸಿದ್ದರು ಇದನ್ನು ಕವರ್ ಮಾಡಲು ಆಗುವುದಿಲ್ಲ ಈ ರೀತಿ ಕುತ್ತಿಗೆ ಕಪ್ಪಾಗುವುದಕ್ಕೆ ಹಲವಾರು ಕಾರಣಗಳಿವೆ.

ಬಿಸಿಲಿನ ಕಾರಣದಿಂದ ಸ್ಕಿನ್ ಟ್ಯಾನ್ ಆಗಬಹುದು, ತೂಕ ಹೆಚ್ಚಾದಾಗ ಬಾಡಿ ಸ್ಟ್ರೆಚ್ ಮಾರ್ಕ್ ಬಂದು ಈ ರೀತಿ ಆಗಿರಬಹುದು ಅಥವಾ ವಾತಾವರಣದ, ಆಹಾರದ ವ್ಯತ್ಯಾಸದಿಂದಾಗಿ ಸ್ಕಿನ್ ನಲ್ಲಿಯೇ ಈ ರೀತಿ ಸಮಸ್ಯೆ ಉಂಟಾಗಿರಬಹುದು. ನಿಮಗೆ ಯಾವುದೇ ಕಾರಣದಿಂದಾಗಿ ಈ ರೀತಿ ಕುತ್ತಿಗೆ ಕಪ್ಪಾಗಿದ್ದರೆ ಅಥವಾ ಪಿಗ್ಮೆಂಟೇಷನ್ ಜಾಸ್ತಿ ಆಗಿದ್ದರೆ ನಾವು ಹೇಳುವ 3 ಸರಳ ಸ್ಟೆಪ್ ಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಅದನ್ನು ಮುಖದ ಕಲರ್ ಗೆ ಮ್ಯಾಚ್ ಆಗುವಂತೆ ಮಾಡಬಹುದು.

ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಒಂದು ಕಾಟನ್ ಬಟ್ಟೆಯನ್ನು ಅದಕ್ಕೆ ಅದ್ದಿ ಕುತ್ತಿಗೆ ನೀಟ್ ಆಗಿ ಕ್ಲೀನ್ ಮಾಡಿಕೊಳ್ಳಿ, ಕುತ್ತಿಯಲ್ಲಿರುವ ಕೊಳೆ ಸ್ವಲ್ಪ ಕ್ಲೀನ್ ಆಗಿರುತ್ತದೆ. ಇದಾದ ಬಳಿಕ ಸ್ಕ್ರಬ್ ಮಾಡಬೇಕು, ಸ್ಕ್ರಬ್ ಮಾಡಲು ಕೆಲವು ಪದಾರ್ಥಗಳನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಒಂದು ಹೋಳು ನಿಂಬೆರಸ ಒಂದು ಚಮಚ ಜೇನುತುಪ್ಪ ಹಾಗೂ ಎರಡು ಚಮಚ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಇದಕ್ಕೆ ಯಾವುದೇ ಕಾರಣಕ್ಕೂ ನೀರನ್ನಾಗಲಿ ಮೊಸರನ್ನಾಗಲಿ ಸೇರಿಸಬಾರದು, ನಿಂಬೆ ರಸವನ್ನು ಮಾತ್ರ ಸೇರಿಸಿ ಪೇಸ್ಟ್ ಮಾಡಬೇಕು.

ನಿಂಬೆ ರಸಕ್ಕೆ ಸ್ಕಿನ್ ಬ್ಲೀಚ್ ಮಾಡುವ ಗುಣ ಇದೆ. ಇದು ಎಲ್ಲ ರೀತಿ ಕಲೆಗಳನ್ನು ಹಳೆಯ ಕೊಳೆಗಳನ್ನು ತೆಗೆಯುತ್ತದೆ. ಹಾಗೆ ಜೇನುತುಪ್ಪ ಸಕ್ಕರೆ ಇದರಲ್ಲಿರುವ ಅಂಶಗಳು ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಗೋಧಿಹಿಟ್ಟು ಒಳ್ಳೆ ಸ್ಕ್ರಬ್ ಆಗಿ ಬಳಕೆ ಆಗುತ್ತದೆ.

ಈಗ ನಿಂಬೆ ಹೋಳಿನ ಸಹಾಯದಿಂದ ಇದನ್ನು ಹಚ್ಚಿ ನೀಟಾಗಿ ಸ್ಕ್ರಬ್ ಮಾಡಿ ಸ್ಕ್ರಬ್ ಮಾಡಿದ ಬಳಿಕ ಐದು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ನೀಟಾಗಿ ವಾಷ್ ಮಾಡಿಕೊಳ್ಳಿ ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿಕೊಳ್ಳಿ. ಇದಾದ ಮೇಲೆ ಕುತ್ತಿಗೆಗೆ ಪಾಕ್ ಹಾಕಲು ಮತ್ತೊಂದು ಪೇಸ್ಟ್ ರೆಡಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:-ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಇದನ್ನು ಮಾಡಲು ಒಂದು ಆಲೂಗಡ್ಡೆ ಹಾಗು ಒಂದು ಟೊಮೊಟೊ ತೆಗೆದುಕೊಳ್ಳಿ ಸಣ್ಣ ಚೂರುಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿಕೊಂಡು ಅದರ ರಸವನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಎರಡು ಚಮಚ ಅಕ್ಕಿ ಹಿಟ್ಟು ಹಾಕಿ ಒಂದು ವೇಳೆ ಅಕ್ಕಿ ಹಿಟ್ಟು ಇಲ್ಲದೆ ಇದ್ದಲ್ಲಿ ಕಡಲೆಹಿಟ್ಟನ್ನು ಬಳಸಬಹುದು.

ನೀಟಾಗಿ ಪೇಸ್ಟ್ ಮಾಡಿಕೊಂಡು ಇದನ್ನು ಮೇಲ್ಮುಖವಾಗಿ ಕುತ್ತಿಗೆಗೆ ಅಪ್ಲೈ ಮಾಡಿ 10 ನಿಮಿಷ ಬಿಟ್ಟು ಅದು ಗಟ್ಟಿಯಾಗಿ ಉದುರುತ್ತಿದ್ದೆ ಎನ್ನುವುದು ತಿಳಿದುಬಂದ ಮೇಲೆ ಮತ್ತೆ ಬೆಚ್ಚಗಿನ ನೀರಿನಿಂದ ತೊಳೆಯರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಲರ್ ಗೆ ಕುತ್ತಿಗೆ ಕಲರ್ ಕೂಡ ಮ್ಯಾಚ್ ಆಗುತ್ತದೆ ಯಾವುದೇ ರೀತಿಯ ಕಲೆ ಆಗಲಿ ಮಾರ್ಕ್ ಆಗಲಿ ಉಳಿಯುವುದಿಲ್ಲ.

ಈ ವೃಕ್ಷದ ನೆರಳೇನಾದರೂ ಮನೆ ಮೇಲೆ ಬಿದ್ದರೆ ಮನೆ ಉದ್ದಾರ ಆಗಲ್ಲ ಎಚ್ಚರ.!

 

ನಮ್ಮ ಹಿಂದೂ ಸಂಪ್ರದಾಯದಲ್ಲಿ ವೃಕ್ಷಗಳಿಗೂ ಕೂಡ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇವುಗಳನ್ನು ದೈವಾಂಶ ಸಂಭೂತ ಮರಗಳು ಎಂದು ಪರಿಗಣಿಸಿ ಪೂಜಿಸಲಾಗುತ್ತದೆ. ಅದೇ ರೀತಿಯಾಗಿ ವೃಕ್ಷಗಳು ಕೂಡ ಮನುಷ್ಯನ ದಿನನಿತ್ಯದ ಅನುಕೂಲತೆಗೆ ಬಳಕೆ ಆಗುವುದರ ಜೊತೆಗೆ ದೈವಸ್ವರೂಪವಾಗಿ ನಿಂತು ಆಶೀರ್ವಾದ ನೀಡುತ್ತಿದೆ. ಆಯುರ್ವೇದ, ವಾಸ್ತುಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಹೀಗೆ ಪ್ರತಿಯೊಂದರಲ್ಲೂ ಕೂಡ ಮರಗಿಡಗಳ ಉಲ್ಲೇಖ ಇದೆ.

ಅದರಲ್ಲೂ ಅರಳಿಮರ, ಕಲ್ಪವೃಕ್ಷ, ಔದಂಬರ, ತುಳಸಿ, ಬೇವಿನ ಮರ, ಬಿದಿರು ಎಕ್ಕ, ಬಿಲ್ವಪತ್ರೆ, ಗರಿಕೆ ಇನ್ನು ಮುಂತಾದ ಮರಗಳಿಗೆ ಇರುವ ಬೆಲೆಯೇ ಬೇರೆ. ಇವುಗಳನ್ನು ಪೂಜೆ ಮಾಡಿ ಆರಾಧಿಸಲಾಗುತ್ತದೆ ಇದೇ ಕಾರಣಕ್ಕಾಗಿ ಮನೆಯ ಬಳಿ ನೆಡುತ್ತಾರೆ ಕೂಡ ಆದರೆ ಹೀಗೆ ಮನೆ ಮುಂದೆ ಮರಗಳನ್ನು ನೆಡುವ ಮುನ್ನ ನಿಮಗೆ ಒಂದು ವಿಷಯ ಗೊತ್ತಿರಲಿ.

ಈ ಸುದ್ದಿ ಓದಿ:- ಬಟ್ಟೆಗಳ ಮೇಲಿನ ಅರಿಶಿಣದ ಕಲೆ ತೆಗೆಯುವುದು ಎಷ್ಟು ಸುಲಭ ಗೊತ್ತಾ? ಈ ಟ್ರಿಕ್ ಫಾಲೋ ಮಾಡಿ 100% ಕ್ಲೀನ್ ಆಗುತ್ತದೆ.!

ಎಲ್ಲ ಮರಗಳನ್ನು ಕೂಡ ಈ ರೀತಿ ಮನೆ ಹತ್ತಿರ ನೆಟ್ಟು ಪೂಜಿಸುವಂತಿಲ್ಲ, ಮನೆ ಒಳಗೆ ಇಡುವಂತಿಲ್ಲ. ಈಗಿನ ಕಾಲದಲ್ಲಿ ಮನೆ ಪಕ್ಕ ಮನೆ ಹೊರಗೆ ಹಿತ್ತಲಲ್ಲಿ ಮಾತ್ರವಲ್ಲದೆ ಮನೆ ಒಳಗೂ ಕೂಡ ಕೆಲವು ಪ್ಲಾಂಟ್ ಗಳನ್ನು ಇಡಲಾಗುತ್ತದೆ. ಕೆಲವೊಂದನ್ನು ಅಲಂಕಾರಿಕ ಉದ್ದೇಶದಿಂದ ಇಟ್ಟರೆ ಕೆಲವೊಂದು ವಾಸ್ತು ಸಸ್ಯಗಳಾಗಿರುತ್ತವೆ.

ಇನ್ನು ಮನೆ ಅಕ್ಕ ಪಕ್ಕದಲ್ಲೂ ಕೆಲವರು ಪೂಜೆ ಮಾಡುವ ಉದ್ದೇಶದಿಂದ ವೃಕ್ಷಗಳನ್ನು ನೆಡುತ್ತಾರೆ. ಹಬ್ಬ ಹರಿದಿನಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಪೂಜೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂಬುದು ಹಲವರ ಅಭಿಪ್ರಾಯ ನೀವು ಕೂಡ ಈ ರೀತಿ ಯೋಚನೆ ಮಾಡುತ್ತಿದ್ದರೆ ಒಂದು ಬಾರಿ ಈ ಸಂಗತಿಯನ್ನು ಪೂರ್ತಿಯಾಗಿ ನೋಡಿ.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಇದರಿಂದ ಮುಂದೆ ನಿಮಗೆ ಬರಬಹುದಾದ ಒಂದು ದೊಡ್ಡ ಅನಾಹುತ ತಪ್ಪುತ್ತದೆ ಯಾಕೆಂದರೆ ಶಾಸ್ತ್ರಗಳಲ್ಲಿ ಅರಳಿ ವೃಕ್ಷವನ್ನು ಮನೆ ಹತ್ತಿರ ನೆಡಬಾರದು ಎಂದು ಹೇಳಲಾಗಿದೆ. ಅರಳಿ ಮರಕ್ಕೆ ಎಷ್ಟು ಶಕ್ತಿ ಇದೆ ಎಂದರೆ ಬ್ರಹ್ಮಾದಿ ಸಮೇತವಾಗಿ ಮುಕ್ಕೋಟಿ ದೇವತೆಗಳು ಇದರಲ್ಲಿ ನೆಲೆಸಿದ್ದಾರೆ.

ಅರಳಿ ಮರವನ್ನು ಪೂಜೆ ಮಾಡುವುದರೆ ತ್ರಿಮೂರ್ತಿ ಗಳನ್ನು ಪೂಜೆ ಮಾಡಿದಂತೆ ಅದರಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಅರಳಿಮರದ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ದಿ ಆಗುವುದು ಮತ್ತು ಸಂತಾನಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಆಗೋದು ಶತಸಿದ್ಧ. ಅರಳಿಮರ ಹಾಗೂ ಬೇವಿನ ಮರವನ್ನು ಒಟ್ಟಿಗೆ ನೆಡುವುದರಿಂದ ವಾತಾವರಣ ಶುದ್ಧಿ ಆಗುತ್ತದೆ ಅವುಗಳನ್ನು ಆರಾಧನೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬಗೆಹರಿಸುತ್ತವೆ.

ಈ ಸುದ್ದಿ ಓದಿ:- ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಹಣಕಾಸಿನ ಸಮಸ್ಯೆಗಳಿಗೂ ಕೂಡ ಮತ್ತು ಮನುಷ್ಯ ಸಹಜವಾದ ಎಷ್ಟೋ ಕ’ಷ್ಟಗಳಿಗೆ ಇವು ಸ್ಪಂದಿಸುತ್ತವೆ ಎನ್ನುವುದನ್ನು ನಂಬಿ ಪೂಜಿಸಲಾಗುತ್ತಿದೆ. ಆದರೆ ಇವುಗಳನ್ನು ದೇವಸ್ಥಾನದ ಪಕ್ಕದಲ್ಲಿ ಇದ್ದರೆ ಪೂಜಿಸಬಹುದು ಅಥವಾ ಊರಿಂದ ಆಚೆ ಇದಕ್ಕಾಗಿ ಒಂದು ಕಟ್ಟೆ ಕಟ್ಟಿರಲಾಗುತ್ತದೆ ಅಲ್ಲಿ ನೆಡೆಯಬಹುದು.

ಯಾವುದೇ ಕಾರಣಕ್ಕೂ ಮನೆ ಅಕ್ಕ ಪಕ್ಕ ಬೇಕೆಂದು ಇವುಗಳನ್ನು ನೆಡುವಂತಿಲ್ಲ ಒಂದು ವೇಳೆ ಅದರ ಬೇರು ನಿಮಗೆ ಗೊತ್ತಿಲ್ಲದಂತೆ ಬಂದು ಬೆಳೆದು ಗಿಡವಾಗುತ್ತಿದ್ದರೆ ವಿಧಿ ವಿಧಾನದ ಮೂಲಕ ಪೂಜೆ ಮಾಡಿ ಅದನ್ನು ತೆಗೆದು ಬೇರೆ ಕಡೆ ನೆಡಬಹುದು ಹೊರತು ಯಾವುದೇ ಕಾರಣಕ್ಕೂ ಮನೆ ಹತ್ತಿರ ಇದನ್ನು ನೆಡುವಂತಿಲ್ಲ ಒಂದು ವೇಳೆ ಗೊತ್ತಿಲ್ಲದೆ ನೀವು ನೆಟ್ಟು ಬೆಳೆಸಿದರೆ ಅದರ ದೋಷ ನಿಮ್ಮ ಮೇಲೆ ಉಂಟಾಗುತ್ತದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಏಪ್ರಿಲ್ ತಿಂಗಳಿನಲ್ಲಿ ಗೃಹಲಕ್ಷ್ಮಿಯರಿಗೆ ಸಿಗಲಿದೆ 6,000 ಹಣ.!

ಮರ ಬೆಳೆಯುತ್ತಾ ಹೋದಂತೆ ನಿಮ್ಮ ಮನೆಯಲ್ಲಿ ಜಗಳ ಬೆಳೆಯುತ್ತಾ ಹೋಗುತ್ತದೆ ಇದರಿಂದ ಬಹಳ ಅಶುಭ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಎಚ್ಚರ ವಹಿಸಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

 

ಜೀವನದ ಆಟ ಬಹಳ ವಿಚಿತ್ರ. ಇಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಚಿಂತೆ, ಒಂದೊಂದು ರೀತಿಯ ಸಮಸ್ಯೆ. ಕೆಲವರಿಗೆ ಕಷ್ಟಗಳು ಚಿಕ್ಕವಯಸ್ಸಿಗೆ ಕಾಡಲು ಶುರು ಮಾಡಿ ಜೀವನ ಅನುಭವ ನೀಡಿದರೆ ಕೆಲವರಿಗೆ ಎಲ್ಲ ಸರಿ ಇದ್ದರೂ ಕೂಡ ಅನುಭವಿಸಲಾದ ನೋವು ಎದೆಯಲ್ಲಿ ತುಂಬಿಕೊಂಡಿರುತ್ತದೆ.

ಭೂಮಿಯಲ್ಲಿ ನಡೆಯುತ್ತಿರುವವನಿಗೆ ಆಕಾಶದ ಎತ್ತರಕ್ಕೆ ಹಾರುವ ಕನಸು ಆಕಾಶದಲ್ಲಿ ಅಲೆದಾಡುತ್ತಿರುವವರಿಗೆ ಆದಷ್ಟು ಬೇಗ ದಡ ಸೇರಬೇಕು ಎನ್ನುವ ಹಂಬಲ. ಆದರಗ ಕರ್ಮನುಸಾರ ಇವುಗಳನ್ನು ಅನುಭವಿಸದೆ ವಿಧಿ ಇಲ್ಲ. ನೀವು ಸಹ ಹೀಗೆ ಬದುಕಿನ ಸಂಧಿಗ್ದ ಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಿದ್ದರೆ ಭಗವಂತನ ಈ ಮಾತುಗಳನ್ನು ಆಗಾಗ ಕೇಳುತ್ತಿರಿ.

ಈ ಸುದ್ದಿ ಓದಿ:- ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

ಅರ್ಜುನನಿಗೂ ಕೂಡ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಇಂತಹದ್ದೇ ಒಂದು ಧರ್ಮ ಸಂ’ಕ’ಟದ ಪರಿಸ್ಥಿತಿ ಎದುರಾಗಿತ್ತು, ಆಗ ಶ್ರೀ ಕೃಷ್ಣ ಪರಮಾತ್ಮರು ಭಗವದ್ಗೀತೆ ಎನ್ನುವ ಬದುಕಿನ ಸಾರವನ್ನು ಮಧ್ಯಮ ಪಾಂಡವನಿಗೆ ಬೋಧಿಸಿದರು. ಇದು ಪ್ರಾರ್ಥನಿಗಷ್ಟೇ ಅಲ್ಲದೆ ಭೂಮಿ ಮೇಲೆ ನರ ಮನುಷ್ಯನಾಗಿ ಜೀವ ತಾಳುವ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ.

ಶ್ರೀ ಕೃಷ್ಣ ಹೇಳಿರುವ ಇಂತಹ ಸ್ಪೂರ್ತಿದಾಯಕ ಮಾತುಗಳು ಏನೆಂದರೆ ನಿನ್ನ ಕರ್ಮವನ್ನು ನೀನು ಮಾಡು ಮತ್ತು ಫಲನುಫಲಗಳನ್ನು ನನಗೆ ಬಿಡು ಎಂದು ಮತ್ತು ನೀನು ನಿನ್ನ ನಿತ್ಯ ಜೀವನ ನಡೆಸುವುದಕ್ಕಾಗಿ ಮಾಡುವ ಕೆಲಸದಲ್ಲಿ ಪ್ರಾಮಾಣಿಕನಾಗಿರು ಅದರಲ್ಲಿ ಎಂದಿಗೂ ಅದರಲ್ಲಿ ಮೋ’ಸ ಮಾಡಬೇಡ ಮತ್ತು ನಿನ್ನ ಕೆಲಸ ಕಾರ್ಯಗಳ ಬಗ್ಗೆ ನಿನಗೆ ಹೆಮ್ಮೆ ಇರಲಿ ಎಂದು.

ಈ ಭೂಮಿಯ ಮೇಲೆ ಎಲ್ಲವೂ ನಶ್ವರ ಅದು ಸಂತೋಷದ ಸಮಯವೇ ಆಗಿರಲಿ ದುಃ’ಖದ ಸಮಯವೇ ಆಗಿರಲಿ ಈ ಸಮಯ ಕಳೆದು ಹೋಗುತ್ತದೆ. ಹಾಗೆ ಸುಖ ದುಃ’ಖಗಳಿಗೆ ನಮಗೆ ವ್ಯಾಮೋಹ ಕಾರಣವಾಗುತ್ತದೆ ಹಾಗಾಗಿ ಯಾವುದರ ಜೊತೆಗೂ ಕೂಡ ಅತಿಯಾದ ವ್ಯಾಮೋಹ ಬೇಡ ಯಾಕೆಂದರೆ ಕಡೆಯವರೆಗೆ ಯಾವುದು ಕೂಡ ಮೊದಲಿನಂತೆ ಇರುವುದಿಲ್ಲ.

ಈ ಸುದ್ದಿ ಓದಿ:-ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

ಈ ರೀತಿ ಬದಲಾವಣೆಗಳು ಜಗದ ನಿಯಮ ಕೂಡ. ನೀನೇನಾದರೂ ಯಾವುದಕ್ಕಾದರೂ ಈ ರೀತಿ ಅಂಟಿಕೊಳ್ಳುವುದರಿಂದ ಅದರಲ್ಲಾಗುವ ಬದಲಾವಣೆ ನಿನಗೆ ನೋವು ತರುತ್ತದೆ ಹಾಗಾಗಿ ಈಗಿನಿಂದಲೇ ಅಂತರ ಬೆಳೆಸಿಕೊಂಡು ಅರ್ಥ ಮಾಡಿಕೋ ಈ ಪ್ರಪಂಚಕ್ಕೆ ಬರುವಾಗ ನೀನು ಒಬ್ಬಂಟಿ ಬರುವಾಗ ಏನನ್ನು ತಂದಿಲ್ಲ ಹೋಗುವಾಗಲೂ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ದುಃ’ಖಿಸುವುದಕ್ಕೆ ಕಳೆದುಕೊಳ್ಳಲು ಏನು ಇಲ್ಲ.

ನಿನ್ನೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ಮತ್ತೆ ನಾಳೆ ಇನ್ಯಾರದ್ದೋ ಆಗಲಿದೆ. ಹಾಗಾಗಿ ಇಂತಹ ಬದಲಾವಣೆಗಳಿಗೆ ಕುಗ್ಗದೆ ನೀನಾಗಿ ಬದುಕು. ಯಾವುದೇ ಕೆಲಸ ಮಾಡುವ ಮುನ್ನ ಬುದ್ದಿ ಮಾತನ್ನು ಕೇಳುವ ಮೊದಲು ಆತ್ಮಸಾಕ್ಷಿಯನ್ನು ಕೇಳಿಕೋ ಮತ್ತು ನಿನ್ನ ಆತ್ಮಸಾಕ್ಷಿ ಎಚ್ಚರಿಸಿದಾಗ ನಿರ್ಲಕ್ಷಿಸಬೇಡ. ನಿನ್ನ ಮನಸ್ಸನ್ನು ಮತ್ತು ಇಂದ್ರಿಯಗಳನ್ನು ನಿಗ್ರಹಿಸು ಎನ್ನುವ ಮಾತುಗಳನ್ನು ಹೇಳಿದರು.

ಇವುಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಬದುಕಿನಲ್ಲಿ ಬರುವ ಶೇಕಡವಾರು 90%ರಷ್ಟು ಸಮಸ್ಯೆಗಳಿಗೆ ಪರಿಹಾರ ಖಂಡಿತ ಸಿಗುತ್ತದೆ. ಇವುಗಳನ್ನು ಪಾಲಿಸುವುದರ ಜೊತೆಗೆ ನಿಮಗೆ ಜೀವನದಲ್ಲಿ ಈ ರೀತಿ ಯಾವುದಾದರೂ ವಿಷಯದಲ್ಲಿ ನೋ’ವಾಗಿ ದುಃ’ಖದಲ್ಲಿದ್ದಾಗ ಶ್ರೀಕೃಷ್ಣನ ನಿಮ್ಮನ್ನು ಪಾರು ಮಾಡಲು ಈ ವಿಶೇಷವಾದ ನಾಲ್ಕು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಶ್ರದ್ಧಾ ಭಕ್ತಿ ಗಳಿಂದ ನಿಮ್ಮ ಶಕ್ತಿಯನುಸಾರ ಪಠಿಸಿ.

ಈ ಸುದ್ದಿ ಓದಿ:-ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

1. ಗೋ ವಲ್ಲಭಾಯ ಸ್ವಾಹ
2. ಕ್ಲಿಂ ಗೈಂ ಕ್ಲಿಂ ಶಾಮಲಾಂಗಾಯ ನಮಃ
3. ಓಂ ದಾಮೋದರಾಯ ವಿದ್ಮಹೇ ರುಕ್ಮಿಣಿ
ವಲ್ಲಭಾಯ ಧೀಮಹಿ ತನ್ನೋ ಕೃಷ್ಣ
ಪ್ರಚೋದಯಾತ್
4. ಓಂ ಗೋವಿಂದಾಯ ವಿದ್ಮಹೇ
ಗೋಪಿವಲ್ಲಭಾಯ ಧೀಮಹಿ ತನ್ನೋ
ಕೃಷ್ಣ ಪ್ರಚೋದಯಾತ್

ಹೆಣ್ಣಿರಲಿ ಗಂಡಿರಲಿ ನಿಮ್ಮ ಬಳಿ ಯಾವಾಗಲೂ ರೂ.100 ಇಟ್ಟುಕೊಳ್ಳಿ, ಯಾರು ಕೇಳಿದರೂ ಕೊಡಬೇಡಿ ಕಾರಣ ಗೊತ್ತಾದರೆ ನೀವೇ ಶಾ-ಕ್ ಆಗುತ್ತೀರಿ.!

 

ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನ ಉತ್ಸಾಹ ಇರಬೇಕು. ಆಗ ನಾಳೆ ಬಗ್ಗೆ ಭರವಸೆ ಬರುತ್ತದೆ ಮತ್ತು ಹೊಸದಾಗಿ ದಿನ ಆರಂಭಿಸಲು ಒಂದು ಚೈತನ್ಯ ಬರುತ್ತದೆ. ಈ ರೀತಿಯ ಭಾವನೆ ಮನಸ್ಸಿನಲ್ಲಿ ಬರಬೇಕು ಎಂದರೆ ನಾವು ನಮಗಾಗಿ ಕೂಡ ಬದುಕಬೇಕು ಒಂದು ಗಂಡು ಮಗನೇ ಆಗಿರಲಿ ಅಥವಾ ಹೆಣ್ಣು ಮಗಳೇ ಆಗಿರಲಿ ಪ್ರತಿಯೊಬ್ಬರ ಕೂಡ ಮುಖ್ಯವೇ.

ಈಗ ಸಾಮಾನ್ಯವಾಗಿ ಯಾರನ್ನಾದರೂ ಕೇಳಿ ನೋಡಿ ನಾನು ಬದುಕುತ್ತಿರುವುದೇ ನನ್ನ ಗಂಡನಿಗೋಸ್ಕರ, ಮಕ್ಕಳಿಗೋಸ್ಕರ ಹೆತ್ತವರಿಗೋಸ್ಕರ ಎಂದು ಹೇಳುತ್ತಿರುತ್ತಾರೆ. ಇದು ಖಂಡಿತ ತಪ್ಪಲ್ಲ ಇದೊಂದು ಶ್ರೇಷ್ಠ ಭಾವನೆ. ಆದರೆ ಇದರ ಜೊತೆಗೆ ನಿಮಗಾಗಿ ಕೂಡ ನೀವು ಬದುಕಬೇಕು ಎನ್ನುವುದು ಕೂಡ ಅಷ್ಟೇ ಮುಖ್ಯ ಸಂಗತಿ ಇದನ್ನು ನಿರ್ಲಕ್ಷಿಸಬೇಡಿ.

ನಿಮಗಾಗಿ ಬದುಕಲು ಏನು ಮಾಡಬೇಕು ಎನ್ನುವ ವಿಚಾರವನ್ನು ಒಂದು ಚಿಕ್ಕ ವಿಷಯದಿಂದ ಆರಂಭ ಮಾಡಬಹುದು. ಉದಾಹರಣೆಯಾಗಿ ಹೇಳುವುದಾದರೆ ನಿಮಗಾಗಿ ರೂ.100 ಉಳಿಸಿ, ಸಾಮರ್ಥ್ಯವಿರುವವರು ಹೆಚ್ಚಿಗೂ ಮಾಡಬೇಕು. ನಿಮಗಾಗಿ ನೀವು ಹಣ ಇಡುವುದು ಕೊಡುವ ಧೈರ್ಯವನ್ನು ಬೇರಾವುದೂ ಕೊಡುವುದಿಲ್ಲ.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ಉಳಿತಾಯ ಮಾಡಿದರೆ ಸಾಕೇ ಎಂದರೆ ಈ ರೀತಿ ಹೂಡಿಕೆ ವಿಚಾರ ಮಾತ್ರ ಅಲ್ಲ ಉದ್ದೇಶ ನಿಮಗೆ ಸಂತೋಷ ನೀಡುವ ಕೆಲಸಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು ಎನ್ನುವುದು. ನಿಮ್ಮ ಖುಷಿಗಾಗಿ ನೀವು ರೂ.100 ಇಟ್ಟುಕೊಳ್ಳಲೇಬೇಕು ಆ ಹಣವನ್ನು ಪೂರ್ತಿಯಾಗಿ ನಿಮಗಾಗಿ ಮೀಸಲಿಡಿ.

ನಿಮ್ಮ ಹೆಸರಿನಲ್ಲಿ ಅರ್ಚನೆ ಮಾಡಿಸಲು ಅಥವಾ ನಿಮಗೆ ಬೇಕಾದವರಿಗೆ ಸಹಾಯ ಮಾಡಲು ಗಿಫ್ಟ್ ಕೊಡಲು ಅಥವಾ ನಿಮಗೆ ಇಷ್ಟವಾದ ಆಹಾರ ತಿನ್ನಲು ನಿಮಗಾಗಿ ಹೊರಗೆ ಹೋಗಿ ಬಟ್ಟೆಯನ್ನು ತೆಗೆದುಕೊಳ್ಳಲು ಪೂರ್ತಿಯಾಗಿ ಅದನ್ನು ನಿಮಗಾಗಿ ಖರ್ಚು ಮಾಡಿ.

ಈ ರೀತಿ ಆದಾಗ ನೀವು ನಿಮ್ಮ ಖುಷಿಗಾಗಿಯೂ ಬದುಕುತ್ತಿದ್ದೀರಾ ಎನ್ನುವುದು ಮನವರಿಕೆ ಆಗುತ್ತದೆ. ನಿಮ್ಮವರಿಗಾಗಿ ಎಷ್ಟು ಸಮಯ ಹಣ ಖರ್ಚು ಮಾಡಿದರು ನಮ್ಮದೇನು ತಕರಾರು ಇಲ್ಲ ಆದರೆ ನಿಮಗಾಗಿ ಕೂಡ ನೀವು ಅದರಲ್ಲಿ ಸಣ್ಣ ಭಾಗವನ್ನು ಎತ್ತಿರಲೇಬೇಕು ಸಂಪೂರ್ಣವಾಗಿ ನಿನಗೋಸ್ಕರ ಖರ್ಚು ಮಾಡಬೇಕು.

ಈ ಸುದ್ದಿ ಓದಿ:- ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಒಮ್ಮೆ ಈ ರೀತಿ ಪ್ರಯೋಗ ಮಾಡಿ ನೋಡಿ ಆಗ ಆಗುವ ಬದಲಾವಣೆಯು ನಿಮ್ಮಲ್ಲಿ ಹೊಸದೊಂದು ಪರಿವರ್ತನೆ ಉಂಟು ಮಾಡಿರುತ್ತದೆ. ನೀವು ನಿಮಗಾಗಿ ಹೊಸದೇನನ್ನೋ ಕಲಿಯಲು ಅಥವಾ ಈ ಹಿಂದೆ ಆಸಕ್ತಿ ಇದ್ದು ಬದುಕಿನ ಜಂಜಾಟಗಳ ಕಾರಣದಿಂದ ಮರೆತು ಹೋಗಿದ್ದನ್ನು ಮತ್ತೆ ಆರಂಭಿಸಲು ಶುರು ಮಾಡಿ ನೋಡಿ.

ಆಗ ಮನಸ್ಸಿಗೆ ಬೇಸರ ಆಗುವುದು, ಕೆಟ್ಟ ಆಲೋಚನೆಗಳು ಕೂಡ ಬರುವುದು ಇದೆಲ್ಲಾ ನಿಲ್ಲುತ್ತದೆ. ಆಗ ನೀವು ಖುಷಿಯಾಗಿವುದರ ಜೊತೆಗೆ ನಿಮ್ಮ ಸುತ್ತಮುತ್ತ ಇರುವವರನ್ನು ಕೂಡ ಪ್ರೇರೇಪಿಸುವ ಹೊಸ ಶಕ್ತಿ ನಿಮ್ಮ ಒಳಗೆ ಬರುತ್ತದೆ.

ನೀವು ಕೂಡ ಯಾರಿಗಿಂತ ಕಡಿಮೆ ಇಲ್ಲ ನಿಮ್ಮ ಜೀವನವು ಕೂಡ ಇಲ್ಲಿ ಮುಖ್ಯ ಎನ್ನುವುದು ಅರ್ಥ ಆಗುತ್ತದೆ. ಈ ಪ್ರಪಂಚ ಎನ್ನುವುದು ದೊಡ್ಡ ಪಝಲ್ ಆದರೆ ನೀವು ಕೂಡ ಇದರಲ್ಲಿ ಒಂದು ಪ್ರಮುಖವಾದ ಚಿಕ್ಕ ಭಾಗ ಹಾಗಾಗಿ ನಿಮ್ಮನ್ನು ನೀವು ಕಡೆಗಣಿಸಬೇಡಿ ನಿಮ್ಮ ಖುಷಿ ಶಾಂತಿ ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಇದೆಲ್ಲದಕ್ಕೂ ಕೂಡ ಬೆಲೆ ನೀಡಿ.

ವೃಷಭ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಎಲ್ಲರೂ ಆಶ್ಚರ್ಯ ಪಡುವಂತಹ ವಿಶೇಷ ಸಾಧನೆ ಮಾಡಲಿದ್ದೀರಿ.!

 

ಬುಧಗ್ರಹವು ಏಕಾದಶ ಸ್ಥಾನದಲ್ಲಿದೆ. ಇದರಿಂದ ಖುಷಿ, ಶಾಂತಿ ಮತ್ತು ಸಂಪತ್ತು ಯಾವುದಕ್ಕೂ ಕೊರತೆ ಇರುವುದಿಲ್ಲ. ಹಾಗಾಗಿ ಏಪ್ರಿಲ್ 25 ರವರೆಗೂ ಕೂಡ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಪರಿಸ್ಥಿತಿ ಸುಧಾರಿಸಿಕೊಂಡು ಹೋಗುವಷ್ಟು ಖಂಡಿತ ಆರ್ಥಿಕವಾಗಿ ಸದೃಢರಾಗಿ ಇರುತ್ತೀರಿ.

ಹೂಡಿಕೆಗಳನ್ನು ಹಿಂಪಡೆಯುವುದಕ್ಕೆ ಶುಭ ಸಮಯ ಅಥವಾ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ನಿರ್ಧಾರ ಕೈಗೊಂಡರೂ ನಿಮ್ಮ ಯೋಜನೆ ಪ್ರಕಾರವಾಗಿಯೇ ನಡೆಯುತ್ತದೆ. ಕೌಟುಂಬಿಕ ವಿಚಾರದಲ್ಲೂ ಕೂಡ ಸಮಾಧಾನವಿರುತ್ತದೆ ಸ್ನೇಹಿತರು ಮತ್ತು ಸಂಬಂಧಿಕರು ಈ ರೀತಿ ಆಪ್ತವಲಯದಲ್ಲಿ ಆನಂದವನ್ನು ಕಾಣುತ್ತೀರಿ ಆದರೆ ಏಪ್ರಿಲ್ 25 ರ ನಂತರ ಇದು ಬದಲಾಗಿ ಇದೇ ನೆಗೆಟಿವ್ ಆಗುವ ಸಾಧ್ಯತೆಗಳು ಇವೆ.

ನಿಮ್ಮ ರಾಶಿಯಾಧಿಪತಿಯಾದ ಶುಕ್ರನು ನಿಮಗೆ ಹಣಕಾಸಿನ ವಿಚಾರವಾಗಿ ಲಾಭ ಉಂಟು ಮಾಡಿದರೂ ಕೂಡ ಉದ್ಯಮ ಹಾಗೂ ಉದ್ಯೋಗಗಳಲ್ಲಿ ಕೆಲ ಸಮಸ್ಯೆಗಳನ್ನು ಕೂಡ ಎದುರಿಸುವ ಫಲಗಳನ್ನು ನೀಡುತ್ತಿದ್ದಾರೆ ನಿಮ್ಮ ಸಹೋದ್ಯೋಗಿಗಳೊಂದಿಗೆ ಮ’ನ’ಸ್ತಾ’ಪವಾಗಬಹುದು ಇದು ಮೇಲಾಧಿಕಾರಿಗಳವರೆಗೂ ಕೂಡ ತಲುಪಿ ನಿಮಗೆ ವಾರ್ನಿಂಗ್ ಬರಬಹುದು.

ಈ ಸುದ್ದಿ ಓದಿ:- ಯುಗಾದಿ ಹಬ್ಬದಲ್ಲಿ ಯಾರು ಈ 2 ಕೆಲಸ ಮಾಡುತ್ತಾರೆ, ಅವರ ಜೀವನದ ದೆಶೆ ಬದಲಾಗುತ್ತಿದೆ, ಎಂದು ಊಹಿಸಿದ ಅಭಿವೃದ್ಧಿ.!

ನೀವು ಎಷ್ಟೇ ಸಹಿಸಿಕೊಳ್ಳಲು ಪ್ರಯತ್ನ ಪಟ್ಟರು ಅದನ್ನೇ ನಿಮ್ಮ ವೀಕ್ನೆಸ್ ಎಂದುಕೊಂಡು ತೊಂದರೆ ಕೊಡಬಹುದು ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ದೊಡ್ಡ ಮೊತ್ತದ ಲಾಭವು ಬಂದರು ಅದು ಕೈಯಿಂದ ಕೈಗೆ ತಲುಪುವಷ್ಟರಲ್ಲಿ ಕರಗಿ ನಿಮಗೆ ಬೇಸರ ಉಂಟಾಗಬಹುದು. ಈ ರೀತಿ ಸ್ವಲ್ಪ ಅ’ಸ’ಮಾ’ಧಾ’ನ ವಾತಾವರಣ ಇರುತ್ತದೆ.

ನೀವು ಪರಿಸ್ಥಿತಿಯನ್ನು ಹೇಗೆ ತಾಳ್ಮೆಯಿಂದ ತೆಗೆದುಕೊಂಡು ಬುದ್ಧಿವಂತಿಕೆಯಿಂದ ನಿಭಾಯಿಸಿಕೊಳ್ಳುತ್ತೀರ ಎನ್ನುವುದರ ಮೇಲೆ ಶುಭಾಶುಭಗಳು ನಿರ್ಧಾರ ಆಗುತ್ತವೆ. ಇದರೊಂದಿಗೆ ಶನಿಯ ಕೂಡ ದಶಮ ಸ್ಥಾನದಲ್ಲಿ ಇರುವುದು ನಿಮ್ಮ ಪ್ರಾಮಾಣಿಕತೆಗೆ ಗೌರವ ಸಂದುವ ರೀತಿ ಮಾಡುತ್ತದೆ, ಬದುಕಿನಲ್ಲಿ ಧೈರ್ಯವನ್ನು ನೀಡುತ್ತದೆ.

ನೀವು ಲವಲವಿಕೆಯಿಂದ ಹೊಸ ಹೊಸ ಪ್ರಯತ್ನಗಳಲ್ಲಿ ಶ್ರಮ ಹಾಗೂ ಹಣ ಹೂಡಿಕೆ ಮಾಡುತ್ತಲೇ ಹೋಗುತ್ತೀರಿ. ಆರಂಭದಲ್ಲಿ ಅನುಮಾನಸ್ಪದವಾಗಿ ಪರಿಸ್ಥಿತಿ ಇದ್ದರೂ ಮುಂದಿನ ದಿನಗಳಲ್ಲಿ ಅದು ನಿಮಗೆ ಖಂಡಿತವಾಗಿಯೂ ಲಾಭದ ರೂಪದಲ್ಲಿ ವಾಪಸ್ಸು ಬರುತ್ತದೆ.

ಈ ಸುದ್ದಿ ಓದಿ:-ಮೇಷ ರಾಶಿಗಿದೆ ಏಪ್ರಿಲ್ ತಿಂಗಳಿನಲ್ಲಿ ಜಾಕ್ ಪಾಟ್, ಏಪ್ರಿಲ್ ನಲ್ಲಿ ಬಹುತೇಕ ಎಲ್ಲಾ ಗ್ರಹ ಬಲಗಳು ಕೂಡ ನಿಮ್ಮೊಂದಿಗೆ ಇದೆ.!

ಹಾಗಾಗಿ ಯಾವುದೇ ಆತಂಕ ಬೇಡ ಯಾವುದನ್ನು ಮಾಡಿದರು ಶ್ರದ್ಧೆಯಿಂದ ಮಾಡಿ ಅದಕ್ಕೆ ಫಲ ನಿಶ್ಚಿತ. ಶನಿಯು ನ್ಯಾಯ, ನೀತಿ, ಧರ್ಮವನ್ನು ಸೂಚಿಸುವುದರಿಂದ ನೀವು ಕೆಲ ವಿಚಾರಗಳಲ್ಲಿ ನಿಷ್ಠೂರವಾಗಿ ನಡೆದುಕೊಳ್ಳಲೂಬಹುದು. ಪರಿಸ್ಥಿತಿ ಹೇಗೆ ಬಂದರೂ ಸತ್ಯ ಹಾಗೂ ನ್ಯಾಯದ ಪರವಿರಿ, ಪರಿಸ್ಥಿತಿ ತಿಳಿಯಾದ ಮೇಲೆ ಎದುರಿನವರು ಕೂಡ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ.

ಇದೆಲ್ಲದಕ್ಕಿಂತ ವಿಶೇಷವಾದ ಫಲ ಒಂದರ ಬಗ್ಗೆ ವೃಷಭ ರಾಶಿಯವರಿಗೆ ತಿಳಿಸಲೇಬೇಕು. ಅದೇನೆಂದರೆ, ಈ ವರ್ಷ ಪೂರ್ತಿ ಕೂಡ ವೃಷಭ ರಾಶಿಯವರಿಗೆ ಅದೃಷ್ಟದ ಸಮಯ ಆಗಿದೆ. ಹಾಗಾಗಿ ಏಪ್ರಿಲ್ ತಿಂಗಳಿನಲ್ಲಿ ಕೂಡ ಈ ಶುಭ ಸಂಗತಿಗಳಿಗೆ ಕೊರತೆ ಏನಿಲ್ಲ.

ನಿಮ್ಮ ಬಹುದಿನಗಳ ಕನಸೊಂದು ನನಸಾಗುವುದಕ್ಕೆ ಬುನಾದಿ ಅಥವಾ ಕೈಗೂಡಿ ಕೈಗೆ ಸೇರುವುದಕ್ಕೆ ಇದು ಪ್ರಾಶಸ್ತ್ಯವಾದ ಸಮಯ ಆಗಿದೆ. ನೀವು ನಿಮ್ಮ ಗುರಿಯತ್ತ ಪ್ರಯತ್ನವನ್ನು ತೀವ್ರಗೊಳಿಸದ್ದೇ ಆದಲ್ಲಿ ಆದಷ್ಟು ಶೀಘ್ರವಾಗಿ ಅದನ್ನು ತಲುಪಲಿದ್ದೀರಿ ಮತ್ತು ಅದು ಈ ತಿಂಗಳು ಸಾಧ್ಯವಾಗಲು ಗ್ರಹಾನುಗ್ರಹಗಳ ಯೋಗ ಹೆಚ್ಚಾಗಿದೆ.

ಈ ಸುದ್ದಿ ಓದಿ:-ಸ್ವಂತ ಮನೆ ಕಟ್ಟಿಸುವ ಕನಸಿದ್ದರೆ, ಆಸ್ತಿ ವಿಚಾರವಾಗಿ ಸಮಸ್ಯೆ ಇದ್ದರೆ ವರಾಹ ಪುರಾಣದಲ್ಲಿ ಸೂಚಿಸಿರುವ ಈ ಒಂದು ಮಂತ್ರವನ್ನು ಭಕ್ತಿಯಿಂದ ಪಠಿಸಿ ಎಲ್ಲವೂ ಪರಿಹಾರವಾಗುತ್ತದೆ.!

ಹಾಗಾಗಿ ಬೇಡದ ವಿಚಾರಗಳಿಗೆ ಸಮಯ ಕೊಡುವುದನ್ನು ಕಡಿಮೆ ಮಾಡಿ ಹಣಕಾಸಿನ ವಿಚಾರವಾಗಿ ಎಚ್ಚರಿಕೆಯಿಂದ ಇದ್ದು ಸಾಧನೆ ಕಡೆ ಗಮನ ಕೊಟ್ಟಿದ್ದೆ ಆದರೆ ಬಹಳ ಬೇಗ ನೀವು ಅಂದುಕೊಂಡಿದ್ದನ್ನು ಸಾಧಿಸಲಿದ್ದೀರಿ. ಏಪ್ರಿಲ್ ತಿಂಗಳು ಪೂರ್ತಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.

https://youtu.be/gub_hwNAuIg?si=xzd1H-DlRDZ6d0U0