Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Kiccha sudeep

ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

Posted on August 25, 2022 By Kannada Trend News No Comments on ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?
ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಶಂಕರ್ ಅದ್ಭುತ ಕಲಾವಿದ ವಾಯ್ಸ್ ಓವರ್ ಡಬ್ಬಿಂಗ್ ಆರ್ಟಿಸ್ಟ್, ಅಸಿಸ್ಟೆಂಟ್ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹಲವಾರು ಸಿನಿಮಾದಲ್ಲಿ ವಿಲನ್ ಆಗಿ ಹಾಸ್ಯಗಾರ ಪಾತ್ರದಲ್ಲಿ ಮತ್ತು ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದಕ್ಕಿಂತ ಮುಂಚೆ ರವಿಶಂಕರ್ ಅವರ ಬದುಕು ಹೇಗಿತ್ತು ಎಂಬುದನ್ನು ಯಾರಿಂದಲೂ ಕೂಡ ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೌದು ನಟ ರವಿಶಂಕರ್ ಅವರು ಮೂಲತಃ ತೆಲುಗು ನೆವರು ಇವರ ತಂದೆ ತಾಯಿ ಇಬ್ಬರು ಕೂಡ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡವರೇ. ಇನ್ನು…

Read More “ಸುದೀಪ್ ಇಲ್ಲ ಅಂದಿದ್ದರೆ ಇಂದು ನಾನು ಬದುಕುತ್ತಾನೆ ಇರಲಿಲ್ಲ ಎಂದು ಕಣ್ಣೀರು ಹಾಕಿದ ನಟ ರವಿಶಂಕರ್ ಅಷ್ಟಕ್ಕೂ ಆಗಿದ್ದೇನು ಗೊತ್ತಾ.?” »

Entertainment

ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?

Posted on August 25, 2022 By Kannada Trend News No Comments on ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?
ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?

ಒಬ್ಬ ನಟ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುವುದು ಅಂದರೆ ತಮಾಷೆಮಾತಲ್ಲ ಒಂದು ಸಿನಿಮಾವನ್ನು ಹಿಟ್ ಮಾಡಬಹುದು ಆದರೆ ನಿರಂತರವಾಗಿ ಐದು ಸಿನಿಮಾಗಳನ್ನು ಕೂಡ ಹಿಟ್ ಮಾಡುವುದು ಅಂದರೆ ಅದು ಒಂದು ದೊಡ್ಡ ಸಾಹಸನೆ ಅಂತ ಹೇಳಬಹುದು. ಈ ರೀತಿಯ ಯಶಸ್ಸು ಕಾಣುವುದಕ್ಕೆ ಆತ ಬಹಳಷ್ಟು ಪರಿಶ್ರಮವನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅಭಿಮಾನಿ ಬಳಗವು ಕೂಡ ಆತನ ಕೈ ಹಿಡಿಯಬೇಕಾಗುತ್ತದೆ ಇದರ ಜೊತೆಗೆ ಆತನ ಅದೃಷ್ಟವೂ ಕೂಡ ಚೆನ್ನಾಗಿ ಇರಬೇಕಾಗುತ್ತದೆ. ಈ ಮೂರರಲ್ಲಿ ಯಾವುದಾದರೂ ಒಂದು ಕಡಿಮೆಯಾದರೂ ಕೂಡ…

Read More “ಕನ್ನಡದಲ್ಲಿ ನಿರಂತರವಾಗಿ 5 ಕ್ಕಿಂತಲೂ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟ ಯಾರು ಗೊತ್ತಾ.?” »

Entertainment

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.

Posted on August 17, 2022August 17, 2022 By Kannada Trend News No Comments on ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.
ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಸಿನಿಮಾ ಕಳೆದ ತಿಂಗಳಿನಷ್ಟೇ ಬಿಡುಗಡೆಯಾಗಿತ್ತು. ಈ ಒಂದು ಸಿನಿಮಾ ಭರ್ಜರಿ ಮಟ್ಟದಲ್ಲಿ ಹಿಟ್ ಆಗಿರುವ ವಿಷಯ ನಿಮ್ಮೆಲ್ಲರಿಗೂ ತಿಳಿದೆ ಇದೆ. ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಡಬ್ಬಿಂಗ್ ಆಗಿತ್ತು‌. ನಮ್ಮ ಕನ್ನಡ ಭಾಷೆಗಿಂತಲೂ ಕೂಡ ಪರಭಾಷೆಯಲ್ಲಿ ಹೆಚ್ಚು ಸದ್ದು ಮಾಡಿತ್ತು ಒಂದು ರೀತಿಯಲ್ಲಿ ಹೇಳುವುದಾದರೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಹಿಂದೆಂದೂ ಮಾಡಿರೋದಂತಹ ದಾಖಲೆಯನ್ನು…

Read More “ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಕಿಚ್ಚ ಸುದೀಪ್ ವಿಕ್ರಂತ್ ರೋಣ ಸಿನಿಮಾ ನಂತರ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ನೋಡಿ.” »

Entertainment

ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

Posted on August 15, 2022August 15, 2022 By Kannada Trend News No Comments on ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?
ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?

ದರ್ಶನ್ ಅವರು ನೇರ ನುಡಿಗೆ ಬಾಜಿನಾರಾದಂತಹ ವ್ಯಕ್ತಿ ಕೆಲವೊಮ್ಮೆ ಇವರು ಹೇಳುವಂತಹ ನೇರ ನುಡಿಗಳಿಂದಲೇ ಹಲವಾರು ಕಾಂಟ್ರವರ್ಸಿ ಹುಟ್ಟಿಕೊಳ್ಳುತ್ತದೆ. ಆದರೆ ದರ್ಶನ್ ಅವರು ಎಷ್ಟೇ ವಿವಾದವಾದರೂ ಕೂಡ ಕಾಂಟ್ರವರ್ಸಿ ಹುಟ್ಟಿಕೊಂಡರೂ ಕೂಡ ಇವರಿಗೆ ವಿರೋಧಿಗಳ ಸಂಖ್ಯೆ ಹೆಚ್ಚಾದರೂ ಕೂಡ ಅದ್ಯಾವುದರ ಬಗ್ಗೆಯೂ ಕೂಡ ತಲೆ ಕೆಡಿಸಿಕೊಳ್ಳುವುದಿಲ್ಲ. ಯಾವುದೇ ವಿಚಾರವನ್ನು ಹೇಳಬೇಕಾದರೂ ಕೂಡ ಅದನ್ನು ಬಹಳ ಸ್ಪಷ್ಟವಾಗಿ ನಿಖರವಾಗಿ ಆ ವ್ಯಕ್ತಿಗೆ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ ಎಲ್ಲಿಯೂ ಕೂಡ ಇವರು ತಮ್ಮ ಮಾತಿನಲ್ಲಿ ಫಿಲ್ಟರ್ ಮಾಡುವುದಿಲ್ಲ. ಇತ್ತೀಚಿಗಷ್ಟೇ…

Read More “ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ನಾನು ಬೇರೆ ಅವರಿಗೆ ಕಾಕಾ ಹಿಡಿಯಲ್ಲ ಎಂದು ಖಡಕ್ಕ್ ಆಗಿ ಹೇಳಿದ ದರ್ಶನ್, ಯಾರಿಗೆ ಟಾಂಗ್ ಕೊಡಲು ಈ ರೀತಿ ಹೇಳಿರಬಹುದು.?” »

Entertainment

ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.

Posted on August 14, 2022 By Kannada Trend News No Comments on ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.
ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.

ಕರ್ನಾಟಕದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋವರ್ಸ್ ಹೊಂದಿರುವ ನಟರ ಪೈಕಿ ದರ್ಶನ್ ಅವರು ಕೂಡ ಒಬ್ಬರು ಅಂತ ಹೇಳಬಹುದು ದರ್ಶನ್ ಅವರಿಗೆ ಇರುವಂತಹ ಫ್ಯಾನ್ ಫಾಲೋವರ್ಸ್ ಬೇರೆ ಯಾವ ನಟನಿಗೂ ಕೂಡ ಇಲ್ಲ ಎಂಬ ಮಾತುಗಳು ಹಾಗಾಗಿ ಕೇಳಿ ಬರುತ್ತದೆ. ಇದಕ್ಕೆ ಕಾರಣ ಏನೆಂದರೆ ದರ್ಶನ್ ಅವರನ್ನು ಎಲ್ಲ ಮಾಧ್ಯಮಗಳು ಕೂಡ ಬ್ಯಾನ್ ಮಾಡಿದೆ ಹಾಗಾಗಿ ದರ್ಶನ ಅವರ ಕ್ರಾಂತಿ ಸಿನಿಮಾದ ಪ್ರಮೋಷನ್ ಅನ್ನು ಸ್ವತಃ ಅಭಿಮಾನಿಗಳೇ ತಾವೇ ಮಾಡುತ್ತಿದ್ದಾರೆ. ಇವೆಲ್ಲವನ್ನೂ ನೋಡಿದಂತಹ ನೆಟ್ಟಿಗರು ಹಾಗೂ ಸಿಹಿ…

Read More “ದರ್ಶನ್ 25ನೇ ವರ್ಷದ ಸಿನಿ ಜರ್ನಿ ಸೆಲೆಬ್ರೇಶನ್ ಗೆ ಬಂದ ಕಿಚ್ಚ ಸುದೀಪ್, ಇವರ ಎಂಟ್ರಿ ನೋಡಿ ಶಾ-ಕ್ ಆದ ಅಭಿಮಾನಿಗಳು.” »

Entertainment

ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

Posted on August 13, 2022 By Kannada Trend News No Comments on ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?
ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?

ಕಿಚ್ಚ ಸುದೀಪ್ ಮತ್ರು ದರ್ಶನ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರು ಸ್ನೇಹಿತರು ಅಂದರೆ ಹೀಗಿರಬೇಕು ಅಂತ ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು. ಒಂದು ಕಾಲಘಟ್ಟದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರನ್ನು ಸ್ನೇಹಕ್ಕೆ ಉದಾಹರಣೆಯನ್ನಾಗಿ ನೀಡುತ್ತಿದ್ದರು. ಅದೇ ರೀತಿಯಾಗಿ 2000ನೇ ಇಸ್ವಿಯ ಕಾಲಘಟ್ಟದಲ್ಲಿ ಸ್ನೇಹಿತರು ಅಂದರೆ ಸುದೀಪ್ ಮತ್ತು ದರ್ಶನ್ ಅವರ ಮಾದರಿಯಲ್ಲಿ ಇರಬೇಕು ಅಂತ ಗಾಂಧಿನಗರದವರು ಮಾತನಾಡಿಕೊಳ್ಳುತ್ತಿದ್ದರು. ಇಷ್ಟು ಅಚ್ಚುಕಟ್ಟಾಗಿ ಇದ್ದಂತಹ ಸ್ನೇಹ ಸಂಬಂಧದಲ್ಲಿ ಅದ್ಯಾರೋ ಹುಳಿ ಹಿಂಡಿದರು ಏನೋ ಗೊತ್ತಿಲ್ಲ ಈ ಬಾಂಧವ್ಯ ನಂಟು ಎಂಬುವುದು ಹೆಚ್ಚು ಕಾಲ…

Read More “ದರ್ಶನ್ ಮತ್ತು ಸುದೀಪ್ ಇಬ್ಬರ ಸಿನಿಮಾ ಒಂದೇ ದಿನ ಬಿಡುಗಡೆಯಾಗಿತ್ತು ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಸಿನಿಮಾ ಯಾವುದು ಗೊತ್ತಾ.?” »

Entertainment

ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?

Posted on August 4, 2022 By Kannada Trend News No Comments on ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?
ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಐದು ದಿನವಾಗಿದೆ ಐದು ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೂ ಕೂಡ ಕೆಲವು ಸಿನಿಮಾ ರಸಿಕರು ಮಾತ್ರ ಈ ಸಿನಿಮಾ ಸುದೀಪ್ ಅವರಿಗೆ ಹೊಂದುವಂತಹ ಸಿನಿಮಾ ಅಲ್ಲ‌ ಈ ಸಿನಿಮಾ ಸುದೀಪ್ ಅವರು ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಯಾವಾಗಲೂ ಮಾಸ್ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಕೆಲವೊಮ್ಮೆ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು…

Read More “ಅನುಪ್ ಭಂಡಾರಿಗೆ ದುಬಾರಿ ಬೆಲೆಯ ಕಾರ್ ಗಿಫ್ಟ್ ನೀಡಿದ ಕಿಚ್ಚ ಸುದೀಪ್ ಈ ಕಾರ್ ಬೆಲೆ ಎಷ್ಟು ಗೊತ್ತ.?” »

Entertainment

ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

Posted on August 4, 2022 By Kannada Trend News No Comments on ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?
ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ದರ್ಶನ್ ಅವರು ಮುಂಗೋಪಿ ಅಷ್ಟೇ ಅಲ್ಲದೆ ಇದ್ದ ವಿಚಾರವನ್ನು ನೇರವಾಗಿ ಹೇಳುತ್ತಾರೆ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ ಆದರೆ ಇವರಿಗೆ ಕೋಪಾ ವಿಪರೀತವಾಗಿ ಬರುತ್ತದೆ. ಈ ಕಾರಣದಿಂದಲೇ ತಮ್ಮ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಒಟ್ಟಿಗೆ ಸಂಸಾರದಲ್ಲಿ ಚಿಕ್ಕದೊಂದು ಬಿರುಕು ಮೂಡಿತು. ಆ ಸಂದರ್ಭದಲ್ಲಿ ಮಾತಿನ ಚಕ್ಕಮಕ್ಕಿಯಲ್ಲಿ ದರ್ಶನ್ ಅವರು ವಿಜಯಲಕ್ಷ್ಮಿ ಅವರ ಮೇಲೆ ಹ.ಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದವು. ಸ್ವತಃ ವಿಜಯಲಕ್ಷ್ಮಿ ಅವರೇ ತಮ್ಮ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ…

Read More “ಅಂದು ದರ್ಶನ್ ಪತ್ನಿಗೆ ಹ’ಲ್ಲೆ ಮಾಡಿದ ಪ್ರಕಾರದಲ್ಲಿ ಜೈಲಿಗೆ ಸೇರಿದಾಗ ದರ್ಶನ್ ಬೆನ್ನೆಲುಬಾಗಿ ನಿಂತ ಏಕೈಕ ನಟ ಯಾರು ಗೊತ್ತಾ.?” »

Entertainment

ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

Posted on July 31, 2022 By Kannada Trend News No Comments on ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?
ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಮೊನ್ನೆಯಷ್ಟೇ ತಡೆ ಕಂಡಿದೆ ಈ ಸಿನಿಮಾ ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ಹೊಂದಿವೆ ಎಂದು ಚಿತ್ರ ತಂಡ ಹೇಳಿದೆ. ಈ ಸಿನಿಮಾವಾಗಿ ಕಿಚ್ಚ ಸುದೀಪ್ ಅವರು ಸುಮಾರು ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಹಾಡುಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ವಿಕಾಂತ್ ರೋಣ ಸಿನಿಮಾ ತೆರೆ ಮೇಲೆ ಆವರಿಸಿದಾಗ ಅಭಿಮಾನಿಗಳ ನಿರೀಕ್ಷೆ ಸ್ವಲ್ಪ ಉಸಿಯಾಯಿತು ಅಂತ ಹೇಳಬಹುದು. ಏಕೆಂದರೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡು ಈ ಒಂದು ಸಿನಿಮಾಗೆ…

Read More “ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?” »

Entertainment

ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.

Posted on July 29, 2022 By Kannada Trend News No Comments on ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.
ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಕೇವಲ ಒಂದೇ ಒಂದು ದಿನವಾಗಿದೆ ಈ ಸಿನಿಮಾ ಗುರುವಾರ ಅಂದರೆ ಜುಲೈ 28 ನೇ ತಾರೀಕು ಬೆಳಿಗ್ಗೆ ಎಲ್ಲಾ ಚಿತ್ರಮಂದಿರದಲ್ಲಿಯೂ ಕೂಡ ಪ್ರಸಾರವಾಯಿತು.ಬಆದರೆ ಅದೇ ಗುರುವಾರದ ಸಾಯಂಕಾಲದ ಹೊತ್ತಿಗೆ ಎಲ್ಲರ ಮೊಬೈಲ್ ನಲ್ಲಿಯೂ ಕೂಡ ವಿಕ್ರಂತ್ ರೋಣ ಸಿನಿಮಾ ಲಿಕ್ ಔಟ್ ಆಗಿದೆ. ಅಷ್ಟಕ್ಕೂ ಈ ರೀತಿ ಹೈ ಬಜೆಟ್ ಸಿನಿಮಾ ಪೈರೇಸಿ ಆಗುವುದಕ್ಕೆ ಕಾರಣ ಯಾರು ಗೊತ್ತಾ ಈ ರೀತಿ ಪೈರೆಸಿ ಮಾಡಿದವರು…

Read More “ಬಿಡುಗಡೆಯಾದ ಒಂದೇ ದಿನಕ್ಕೆ ವಿಕ್ರಂತ್ ರೋಣ ಸಿನಿಮಾ ಲೀಕೌಟ್ ಪೈರೆಸಿ ಮಾಡಿದ್ದು ಯಾರು ಗೊತ್ತಾ.? ಕೊನೆಗೂ ಸಿಕ್ಕ ಅಸಾಮಿ.” »

Entertainment

Posts pagination

Previous 1 … 3 4 5 6 Next

Copyright © 2025 Kannada Trend News.


Developed By Top Digital Marketing & Website Development company in Mysore