Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Tag: Ravichandran

ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?

Posted on September 25, 2022 By Kannada Trend News No Comments on ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?
ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?

ಕನಸುಗಾರ ರವಿಚಂದ್ರನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಿನಿಮಾ ಆಗಿರಬಹುದು, ನಿಜ ಜೀವನ ಆಗಿರಬಹುದು ಎಲ್ಲದರಲ್ಲೂ ಕೂಡ ವಿಭಿನ್ನತೆಯನ್ನು ಹುಡುಕುವ ಏಕೈಕ ವ್ಯಕ್ತಿ ಅಂದರೆ ಅದು ರವಿಚಂದ್ರನ್ ಅಂತಾನೆ ಹೇಳಬಹುದು. ಹೌದು ರವಿಚಂದ್ರನ್ ಅವರು ಸಿನಿಮಾದಲ್ಲಿ ಮಾಡುವಂತಹ ನಟನೆ ಆಗಿರಬಹುದು ಅಥವಾ ಅವರು ನಿಜ ಜೀವನದಲ್ಲಿ ಇರುವಂತಹ ವ್ಯಕ್ತಿತ್ವ ಆಗಿರಬಹುದು ಯಾರಿಂದಲೂ ಕೂಡ ಇವರನ್ನು ಮೀರಿಸಲು ಸಾಧ್ಯವಿಲ್ಲ‌. ರವಿಚಂದ್ರನ್ ಅಂದರೆ ಸಿನಿಮಾ ಸಿನಿಮಾ ಅಂದರೆ ರವಿಚಂದ್ರನ್ ಅಷ್ಟರ ಮಟ್ಟಿಗೆ ಈ ಸಿನಿಮಾ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಜಾಹೀರಾತು:-…

Read More “ಬಹಳ ಇಷ್ಟಪಟ್ಟು ಕಟ್ಟಿದ್ದ ಕನಸಿನ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ ಯಾಕೆ ಗೊತ್ತಾ.?” »

Entertainment

ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on September 23, 2022 By Kannada Trend News No Comments on ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.
ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕವನ್ನು ಸೃಷ್ಟಿಸಿದಂತಹ ಸೃಷ್ಟಿಕರ್ತ ಅಂತಾನೆ ಹೇಳಬಹುದು ಇಂದು ಕನ್ನಡ ಇಂಡಸ್ಟ್ರಿ ಬಹುದೊಡ್ಡ ಮಟ್ಟಕ್ಕೆ ಬೆಳೆದಿದೆ ಅಂದರೆ ಆ ಕಾಲದಲ್ಲಿ ಅದಕ್ಕೆ ರವಿಚಂದ್ರನ್ ಅವರ ಕೊಡುಗೆಯು ಕೂಡ ಅಪಾರ ಅಂತಾನೆ ಹೇಳಬಹುದು. ಕನ್ನಡ ಸಿನಿಮಾ ಇಂಡಸ್ಟ್ರಿಯವರಿಗೆ ಪೌರಾಣಿಕ ಕಥೆ ಸಾಂಸಾರಿಕ ಕಥೆಗಳನ್ನು ಬಿಟ್ಟರೆ ಬೇರೆ ಯಾವ ರೀತಿಯಾದಂತಹ ಕಥೆಗಳನ್ನು ಹೇಳುವುದಕ್ಕೆ ಬರುವುದಿಲ್ಲ ಎಂದು ಅಂದಿನ ಕಾಲದಲ್ಲಿ ದಕ್ಷಿಣ ಭಾರತದ ಸಿನಿ ರಂಗದವರು ಮಾತನಾಡಿಕೊಳ್ಳುತ್ತಿದ್ದರು. ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ…

Read More “ರವಿಚಂದ್ರನ್ & ಸುದೀಪ್ ಯಾವುದೇ ಕಾರ್ಯಕ್ರಮಕ್ಕೆ ಹೋದರು ಕಪ್ಪು ಬಣ್ಣದ ಬಟ್ಟೆಯನ್ನೇ ಧರಿಸುತ್ತಾರೆ ಯಾಕೆ ಗೊತ್ತಾ.? ಇದರ ಹಿಂದಿರುವ ಕಾರಣ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.

Posted on September 13, 2022 By Kannada Trend News No Comments on ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.
ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.

ಪ್ರೇಮಲೋಕದ ಹಾಡಿಗೆ ಹೆಜ್ಜೆ ಹಾಕಿದ ರವಿಚಂದ್ರನ್ ಮತ್ತು ರಚಿತಾ ರಾಮ್ ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಒಂದು ಕಾಲದಲ್ಲಿ ಪ್ರೇಮಲೋಕ ಸಿನಿಮಾದ ಹಾಡುಗಳು ಎಷ್ಟರ ಮಟ್ಟಿಗೆ ಕ್ರೇಜು ಹುಟ್ಟಿಸಿತು ಅಂದರೆ ಯಾರದೆ ಮನೆಯಲ್ಲಿ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಇರಬಹುದು ಅಥವಾ ಇನ್ನಿತರ ಸಮಾರಂಭ ಇರಬಹುದು ಎಲ್ಲದರಲ್ಲಿಯೂ ಕೂಡ ಪ್ರೇಮಲೋಕದ ಹಾಡುಗಳೇ ರಾರಾಜಿಸುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸಿನಿಮಾ ಸಾಂಗ್ ಗಳು ಹಿಟ್ ಪಡೆದಿತ್ತು ಇನ್ನೇನು ಪ್ರೇಮಲೋಕ ತೆರೆಕಂಡು…

Read More “ಸ್ಟೇಜ್ ಮೇಲೆ ರವಿಚಂದ್ರನ್ ಜೊತೆ ರಚಿತಾ ರಾಮ್ ಮಾಡಿದ ಈ ರೋಮ್ಯಾಂಟಿಕ್ ಡ್ಯಾನ್ಸ್ ಒಮ್ಮೆ ನೋಡಿ.” »

Entertainment

ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.

Posted on August 24, 2022 By Kannada Trend News No Comments on ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.
ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.

ಸದ್ಯಕ್ಕೆ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವವರ ಪೈಕಿ ನಿವೇದಿತಾ ಗೌಡ ಅವರು ಕೂಡ ಒಬ್ಬರು ಅಂತನೇ ಹೇಳಬಹುದು ನಿವೇದಿತಾ ಗೌಡ ಅವರು ತಮ್ಮ ದಿನದ ಬಹುತೇಕ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿಯೇ ಕಳೆಯುತ್ತಾರೆ. ಹೌದು ನಿವೇದಿತಾ ಗೌಡ ಫೇಮಸ್ ಆಗಿದ್ದೆ ಈ ಸೋಶಿಯಲ್ ಮೀಡಿಯಾದಲ್ಲಿ ಅಂತ ಹೇಳಬಹುದು. ಫೇಸ್ ಬುಕ್, ಟಿಕ್ ಟಾಕ್ ಹೀಗೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳನ್ನು ಬಳಸಿಕೊಂಡು ಫೇಮಸ್ ಆದಂತಹ ವ್ಯಕ್ತಿ ಎಂದರೆ ಅದು ನಿವೇದಿತ ಗೌಡ ಅಂತಾನೆ ಹೇಳಬಹುದು. ಈ…

Read More “ಲಂಗ ದಾವಣಿ ತೊಟ್ಟು ಹಳ್ಳಿ ಸೊಗಡಿನಲ್ಲಿ ರಾಮಾಚಾರಿ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತ ಗೌಡ. ಈ ವಿಡಿಯೋ ನೋಡಿ ಎಷ್ಟು ಮನಮೋಹಕವಾಗಿದೆ.” »

Entertainment

ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!

Posted on August 24, 2022August 24, 2022 By Kannada Trend News No Comments on ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!
ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!

ನಟ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ತುಂಬಾ ಸ್ಪೆಷಲ್ ಆಗಿ ಮತ್ತು ಡಿಫರೆಂಟ್ ಆಗಿ ಮಾಡುತ್ತಾರೆ ಇದು ಕೇವಲ ಅವರ ಸಿನಿಮಾಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ ನಿಜ ಜೀವನದಲ್ಲಿಯೂ ಕೂಡ ಇದನ್ನೇ ರೂಡಿಸಿಕೊಂಡಿದ್ದಾರೆ. ಹೌದು ನಟ ರವಿಚಂದ್ರನ್ ಅವರು ತೊಡುವಂತಹ ಉಡುಪು ಇರಬಹುದು ವಾಸವಾಗಿರುವಂತಹ ಮನೆ ಇರಬಹುದು ಅವರು ಬಳಕೆ ಮಾಡುವ ಕಾರು ಹಾಗೂ ದಿನನಿತ್ಯದ ಸಾಮಗ್ರಿ ಪ್ರತಿಯೊಂದು ಕೂಡ ವಿಭಿನ್ನ ಇರುತ್ತದೆ. ಸಾಮಾನ್ಯ ಜನರಿಗಿಂತಲೂ ಕೂಡ ವಿಶೇಷವಾದದ್ದನ್ನೇ ಬಳಕೆ ಮಾಡುವುದು ಇವರ ಹವ್ಯಾಸ. ಸಿನಿಮಾ…

Read More “ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!” »

Entertainment

ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಗೊತ್ತ.!

Posted on August 23, 2022 By Kannada Trend News No Comments on ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಗೊತ್ತ.!
ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಗೊತ್ತ.!

ಸ್ಯಾಂಡಲ್ ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ಅವರ ಮದುವೆ ಕಳೆದ ಎರಡು ತಿಂಗಳ ಹಿಂದೆಯಷ್ಟೇ ನೆರವೇರಿದೆ. ರವಿಚಂದ್ರನ್ ಅವರು ಯಾವುದೇ ಸಮಾರಂಭವಿರಲಿ ಮದುವೆ ಇರಲಿ ಅಥವಾ ಸಿನಿಮಾ ಇರಲಿ ಇನ್ನಿತರ ಯಾವುದೇ ರೀತಿಯಾದಂತಹ ಕಾರ್ಯಕ್ರಮವಾದರೂ ಕೂಡ ಬಹಳ ವಿಭಿನ್ನವಾಗಿ ಮತ್ತು ವಿಶೇಷವಾಗಿ ಯಾರು ಮಾಡಿರದ ರೀತಿಯಲ್ಲಿ ಮಾಡಬೇಕು ಎಂಬ ಆಸೆ ಇಚ್ಛೆಯನ್ನು ಹೊಂದಿರುತ್ತಾರೆ. ಈ ಕಾರಣಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆ ನೆರವೇರಿದಂತಹ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಅವರ ಮದುವೆಯನ್ನು ಬಹಳ…

Read More “ರವಿಚಂದ್ರನ್ ಪುತ್ರ ಮನೋರಂಜನ್ ಮದುವೆಯ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ ಮದುವೆಯನ್ನು ಎಷ್ಟು ಅದ್ದೂರಿಯಾಗಿ ಮಾಡಿದ್ದಾರೆ ಗೊತ್ತ.!” »

Entertainment

ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?

Posted on August 23, 2022August 23, 2022 By Kannada Trend News No Comments on ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?
ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?

ಹಂಸಲೇಖ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಂಗೀತ ಮಾಂತ್ರಿಕ ಇಲ್ಲಿಯವರೆಗೂ ಕೂಡ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡನ್ನು ರಚನೆ ಮಾಡಿದ್ದಾರೆ. ಪ್ರೇಮಲೋಕದಿಂದ ಪ್ರಾರಂಭವಾದಂತ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಹಲವಾರು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದುಕೊಟ್ಟಂತಹ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಕೂಡ ಹಂಸಲೇಖ ಅವರೇ ಸಂಗೀತ ಸಂಯೋಜನೆಯನ್ನು ಮಾಡಿರುವುದು. ಹಲವಾರು ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಇತ್ತೀಚಿನ ದಿನದಲ್ಲಿ…

Read More “ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?” »

Entertainment

ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭೇಟಿ ಕೊಟ್ಟಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ.

Posted on August 21, 2022 By Kannada Trend News No Comments on ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭೇಟಿ ಕೊಟ್ಟಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ.
ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭೇಟಿ ಕೊಟ್ಟಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಇಂದು ಮದುವೆಯ ಸಂಭ್ರಮ. ರವಿಚಂದ್ರನ್ ಅವರು ಈಗಷ್ಟೇ ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯವಾಗಿ ಮಾಡಿದ್ದು ಎಲ್ಲರ ಕಣ್ಣಿನಲ್ಲಿ ಕಟ್ಟಿದೆ ಈಗ ಅವರ ಮನೆಯಲ್ಲಿ ಮತ್ತೊಂದು ನಡೆಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೇಷ್ಠ ಪುತ್ರ ಮನೋರಂಜನ್ ಅವರು ಇಂದು ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಾಹೇಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡಿದ್ದ ಮನೋರಂಜನ್ ಅವರ ತ್ರಿವಿಕ್ರಮ ಸಿನಿಮಾ ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ರಚಾರವನ್ನು…

Read More “ರವಿಚಂದ್ರನ್ ಅವರ ಮಗನ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭೇಟಿ ಕೊಟ್ಟಿದ್ದಾರೆ ಗೊತ್ತಾ.? ಈ ವಿಡಿಯೋ ನೋಡಿ.” »

Entertainment

ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?

Posted on August 19, 2022 By Kannada Trend News No Comments on ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?
ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?

ರವಿಚಂದ್ರನ್ ಹಾಗೂ ಹಂಸಲೇಖ ಅವರ ಸ್ನೇಹ ಎಂತಹದ್ದು ಅಂತ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಏಕೆಂದರೆ ಇಬ್ಬರೂ ಕೂಡ ಒಂದೇ ಕಾಲಘಟ್ಟದಲ್ಲಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದವರು. ಪ್ರೇಮಲೋಕ ಎಂಬ ಸಿನಿಮಾದಿಂದ ರವಿಚಂದ್ರನ್ ಅವರು ನಾಯಕ ನಟರಾಗಿ ಹೊರಹೊಮ್ಮಿದರೆ ಅದೇ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಹಂಸಲೇಖಾ ಅವರು ಕೂಡ ಹೊರಹೊಮ್ಮುತ್ತಾರೆ. ಹಂಸಲೇಖ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಆಗಬೇಕು ಎಂಬ ಆಸೆ ಕನಸು ಇರುತ್ತದೆ ಅದಕ್ಕೆ ಸಕಲ ತಯಾರಿಯನ್ನು ಕೂಡ ಮಾಡಿಕೊಂಡಿರುತ್ತಾರೆ. ಆದರೆ ಹಂಸಲೇಖ ಅವರಿಗೆ ಯಾರೂ ಕೂಡ…

Read More “ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?” »

Entertainment

ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.

Posted on August 17, 2022 By Kannada Trend News No Comments on ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.
ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದಂತಹ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಪ್ರೇಮ ಲೋಕವನ್ನು ಸೃಷ್ಟಿ ಮಾಡಿ ಕನ್ನಡಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟರು ಅಂದಿನ ಕಾಲದಲ್ಲಿ ರವಿಚಂದ್ರನ್ ಅವರು ಯಾವ ಸಿನಿಮಾ ಮಾಡಿದರು ಕೂಡ ಅದು ಹಿಟ್ ಆಗುತ್ತಿತ್ತು ಅಷ್ಟೇ ಅಲ್ಲದೆ 100 ದಿನಗಳ ಕಾಲವನ್ನು ಪೂರೈಸುತ್ತಿತ್ತು. ಆದರೆ ಇತ್ತೀಚಿಗೆ ರವಿಚಂದ್ರನ್ ಅವರ ತೆಗೆಯುತ್ತಿರುವಂತಹ ಸಿನಿಮಾಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ ಆದರೂ ಕೂಡ ವಿಭಿನ್ನವಾದ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಬೇಕು ಹಾಡನ್ನು…

Read More “ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.” »

Entertainment

Posts pagination

Previous 1 2 3 4 Next

Copyright © 2025 Kannada Trend News.


Developed By Top Digital Marketing & Website Development company in Mysore