ಸಿದ್ದರಾಮಯ್ಯ ಬಯೋಪಿಕ್ ಸಿನಿಮಾ ಸಿದ್ದವಾಗ್ತಿದೆ, ಯಾವ ನಟ ಸಿದ್ದರಾಮಯ್ಯ ಪಾತ್ರ ಮಾಡ್ತಿದ್ದಾರೆ ಗೊತ್ತ.?

  ಕಾಂಗ್ರೆಸ್ ಪಾಳಯದಲ್ಲಿ ಪ್ರಭಾವಿ ರಾಜಕಾರಣಿ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಬದುಕು ಖಂಡಿತವಾಗಿಯೂ ಒಂದು ಯಶೋಗಾಥೆ ಎಂದರೆ ತಪ್ಪಲ್ಲ. ಯಾಕೆಂದರೆ ಮೈಸೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಇವರು ಇಂದು ಅತಿ ಹೆಚ್ಚು ಬಾರಿ ಕರ್ನಾಟಕದ ಹಣಕಾಸು ಮಂತ್ರಿ ಆದ ಖ್ಯಾತಿಗೆ ಒಳಗಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಆಗಿಯೂ ಕೂಡ ಅಧಿಕಾರ ಹೊಂದಿದ್ದ ಇವರು ಆ ಸಮಯದಲ್ಲಿ ಪ್ರಜೆಗಳಿಗೆ ಕೊಟ್ಟ ಭಾಗ್ಯಗಳು ಕೂಡ ಇನ್ನು ಎಷ್ಟೇ ಪಕ್ಷ ಅಧಿಕಾರಕ್ಕೆ ಬಂದರು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತದ್ದು. ಇಲ್ಲಿಯವರೆಗಿನ … Read more

ಕೊನೆಗೂ ತನ್ನ ತಪ್ಪಿನ ಅರಿವಾಗಿ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಾತನಾಡಿರೋ ಆಡಿಯೋ ವೈರಲ್ ಈ ಕಾಲ್ ರೆಕಾರ್ಡ್ ಒಮ್ಮೆ ಕೇಳಿ ನಿಜಾಂಶ ತಿಳಿಯುತ್ತೆ.

ರಶ್ಮಿಕಾ ರಿಷಬ್ ಶೆಟ್ಟಿಗೆ ಕ್ಷಮೆ ಕೇಳಿದ್ದಾರೆ ಕನ್ನಡ ಚಿತ್ರರಂಗದಲ್ಲಿ ನಟಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಸುದ್ದಿಯಾಗಿದೆ ಹೌದು, ರಶ್ಮೀಕ ಮಂದಣ್ಣ ಅವರು ಒಂದೆಲ್ಲಾ ಒಂದು ವಿಷಯದಲ್ಲಿ ಸದಾ ಟ್ರೊಲ್ ಆಗುತ್ತಾ ಇರುತ್ತಾರೆ. ತಾವು ಮಾತನಾಡುವಾಗ ತಮ್ಮ ಮಾತಿನ ಮೇಲೆ ಸರಿಯಾಗಿ ನಿಗವಹಿಸದೆ ಕನ್ನಡಿಗರ ಬಗ್ಗೆ ಹಾಗೂ ಕನ್ನಡದ ನಟ ನಟಿಯರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ಕನ್ನಡಿಗರ ವಕ್ರದೃಷ್ಟಿಗೆ ನೇರವಾಗಿ ಗುರಿಯಾಗುತ್ತಾರೆ ಸದ್ಯ ರಶ್ಮಿಕ ಮಂದಣ್ಣ ರವರು ತಾವು ಮಾಡಿದ ತಪ್ಪಿಗೆ ನಟ ಹಾಗೂ ನಿರ್ದೇಶಕ … Read more

ಮದುವೆಗೆ ಮುನ್ನ ಹನಿಮೂನ್ ಗೆ ದುಬೈಗೆ ಹಾರಿದ ನಟಿ ಹರಿಪ್ರಿಯಾ & ವಿಶಿಷ್ಠ ಸಿಂಹ ವಿಡಿಯೋ ವೈರಲ್, ಏರ್ ಪೋರ್ಟ್ ನಲ್ಲಿ ಮುಖಮುಚ್ಚಿ ಕೈ ಕೈ ಹಿಡಿದು ತಿರುಗಾಡುತ್ತಿರುವ ಜೋಡಿ ಹಕ್ಕಿಗಳು.

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಯಾಂಡಲ್ ವುಡ್ ನ ಮತ್ತೊಂದು ಸ್ಟಾರ್ ಜೋಡಿ, ಒಟ್ಟೊಟ್ಟಿಗೆ ಕಾಣಿಸಿಕೊಂಡು ಊಹೆ ಅಲ್ಲ ನಿಜ ಎನ್ನುತ್ತಿರುವ ನವ ಜೋಡಿ. ಈ ವರ್ಷ ಸ್ಯಾಂಡಲ್ ವುಡ್ ಸ್ಟಾರ್ಗಳ ಪಾಲಿಗೆ ಸಾಲು ಸಾಲು ಸಿಹಿ ಸುದ್ದಿ ಕೊಟ್ಟ ವರ್ಷ .ಒಂದು ಕಡೆ ನಮ್ಮ ಕನ್ನಡದ ಕೆಜಿಎಫ್ 2, ಚಾರ್ಲಿ777, ವಿಕ್ರಾಂತ್ ರೋಣ, ಜೇಮ್ಸ್ ಕಾಂತರಾದಂತಹ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾ ವಾಗಿ ಇಡೀ ದೇಶದಲ್ಲೇ ಭರ್ಜರಿಯಾಗಿ ಪ್ರದರ್ಶನ ಕಂಡು ಎಲ್ಲರೂ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ … Read more

ನಾನಿನ್ನು ಹೆಚ್ಚು ದಿನ ಬದುಕಲ್ಲ ಎಂದು ಭಾವನಾತ್ಮಕ ಸ್ಟೇಟಸ್ ಹಾಕಿದ ನಟಿ ಧನುಶ್ರೀ. ಏನಾಗಿದೆ ಗೊತ್ತ ಈ ಯುವ ನಟಿಗೆ.!

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಧನುಶ್ರೀ. ಟಿಕ್ ಟಾಕ್ ಎನ್ನುವ ಜನಪ್ರಿಯ ಮನೋರಂಜನ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಅನೇಕ ಜನರಿಗೆ ಸೆಲೆಬ್ರಿಟಿ ಪಟ್ಟ ತಂದು ಕೊಟ್ಟಿತ್ತು. ಈ ಸಾಲಿನಲ್ಲಿ ನಿಖಿಲ್ ನಿಕಿತಾ, ಅಲ್ಲು ರಘು, ಸುಶ್ಮಿತಾ, ಸೋನು ಶ್ರೀನಿವಾಸ್ ಗೌಡ, ಭೂಮಿಕ ಬಸವರಾಜು, ಶಮಂತ್ ಬ್ರೋ, ಧನುಶ್ರೀ ಇನ್ನೂ ಅನೇಕರು ಇದ್ದಾರೆ. ಕರ್ನಾಟಕದ ಅನೇಕ ಟಿಕ್ ಟಾಕ್ ಪ್ರತಿಭೆಗಳಿಗೆ ಕಿರುತೆರೆ ಕಾರ್ಯಕ್ರಮಗಳು, ಧಾರಾವಾಹಿಗಳು ಹಾಗೂ ಸಿನಿಮಾಗಳನ್ನು ಅಭಿನಯಿಸುವ ಅವಕಾಶ ದೊರಕಿದ್ದು ಸದ್ಯಕ್ಕೆ ಜೀ … Read more

ಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.

ಎರಡನೇ ಮದುವೆಗೆ ಓಕೆ ಎಂದು ಹೇಳಿದ್ದಾರಾ ನಟಿ ಮೀನಾ. ಕೆಲವರ ಜೀವನದಲ್ಲಿ ಎಲ್ಲವೂ ತುಂಬಿರುತ್ತದೆ. ಹಣ, ವಿದ್ಯೆ, ಉದ್ಯೋಗ, ಸೌಂದರ್ಯ ಇಷ್ಟೆಲ್ಲ ಇದ್ದು ಇವರೇ ಸುಖಿಗಳು ಎಂದುಕೊಳ್ಳುವಷ್ಟರಲ್ಲಿ ಇನ್ಯಾವುದೋ ಒಂದು ಸಂಕಷ್ಟ ಎದುರಾಗಿ ಬದುಕು ಬಿರುಗಾಳಿಗೆ ಸಿಕ್ಕಂತಾಗಿ ಬಿಡುತ್ತದೆ. ಆ ವಿಧಿ ಎನ್ನುವುದು ಯಾರನ್ನು ಕೂಡ ಬಿಡುವುದಿಲ್ಲ ಎನ್ನುವುದು ಈ ನಟಿ ಬದುಕು ನೋಡಿದ ಮೇಲೆ ಅಕ್ಷರಶಃ ಸತ್ಯ ಎನಿಸುತ್ತದೆ. ಯಾಕೆಂದರೆ ನಟಿ ಮೀನಾ ಅವರ ಬದುಕು ಕೂಡ ಇದೇ ರೀತಿ ಆಗಿದೆ. ಬಾಲ್ಯದಲ್ಲಿಯೇ ಅಪ್ರತಿಮ ಸುಂದರಿ … Read more

ಈ 6 ಅಡಿ ಕಟೌಟ್ ನಾ ಮುಗಿಸಲು 5 ಅಡಿ ಕಟೌಟ್ ಗಳು ಏನೆಲ್ಲಾ ಒಳಸಂಚು ಮಾಡ್ತಿದ್ದಾರೆ ಗೊತ್ತ.? ಮೊದಲ ಬಾರಿಗೆ ಮಿಡಿಯಾ ಮುಂದೆ ಎಲ್ಲಾ ರಹಸ್ಯ ಬಯಲು ಮಾಡಿದ ಡಿ ಬಾಸ್

  ಕ್ರಾಂತಿ ಸಿನಿಮಾ ಸಂದರ್ಶನ ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಈಗ ಕ್ರಾಂತಿ ಸಿನಿಮಾದ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ದರ್ಶನ್ ಅವರ ನಿರೀಕ್ಷಿತ ಚಿತ್ರ ಕ್ರಾಂತಿ ಸಿನಿಮಾವು ಜನವರಿ ತಿಂಗಳಲ್ಲಿ ಬಿಡುಗಡೆಗೆ ರೆಡಿ ಆಗಿದ್ದು, ಈಗಾಗಲೇ ಚಿತ್ರತಂಡದಿಂದ ಪ್ರಚಾರ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಈ ಸಲುವಾಗಿ ನಾಯಕನಟ ದರ್ಶನ್ ಸೇರಿದಂತೆ ಎಲ್ಲರೂ ಸಹ ಕ್ರಾಂತಿ ಸಿನಿಮಾದ ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸ್ವತಃ ದರ್ಶನ್ ಅವರೇ ಯುಟ್ಯೂಬ್ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುವ ಮೂಲಕ ಕ್ರಾಂತಿ ಚಿತ್ರದ ಬಗ್ಗೆ ತಿಳಿಸಿಕೊಡುತ್ತಿದ್ದಾರೆ. … Read more

ವಿದ್ಯಾಭರಣ್ ಜೊತೆ ಎಂಗೇಜ್ಮೆಂಟ್ ಮುರಿದು ಬಿದ್ದು ಇನ್ನು ಒಂದು ವಾರ ಕೂಡ ಆಗಿಲ್ಲ, ಆಗಲೇ ನಟ ಗಗನ್ ಜೊತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ.

ಕಳೆದವಾರ ನಿಶ್ಚಯವಾಗಿದ್ದ ವೈಷ್ಣವಿ ಮದುವೆ ಅರ್ಧಕ್ಕೆ ಮುರಿದು ಬಿದ್ದಿದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿಯ ನಾಯಕ ನಟಿ ಪಾತ್ರವನ್ನು ಮಾಡುತ್ತಿದ್ದ ವೈಷ್ಣವಿಗೆ ಮದುವೆಯು ಇತ್ತೀಚಿಗಷ್ಟೇ ನಿಶ್ಚಯವಾಗಿತ್ತು ವೈಷ್ಣವಿಯವರು ವಿದ್ಯಾಭರಣ ಅವರ ಜೊತೆ ದಾಂಪತ್ಯ ಜೀವನವನ್ನು ಶುರು ಮಾಡಲು ಸಿದ್ದರಾಗಿದ್ದರು ಮದುವೆಯ ಮುಂಚೆ ಬುಟ್ಟು ಇಡುವ ಶಾಸ್ತ್ರವು ನಡೆಯಬೇಕಾದ ಕಾರಣ ವೈಷ್ಣವಿ ಅವರ ಮನೆಯಲ್ಲಿ ಕೇವಲ ನೆಂಟರು ಹಾಗೂ ತುಂಬಾ ಬೇಕಾದವರು. ಸುಮಾರು 75 ರಿಂದ 80 ಜನ ಸೇರಿ ಕಾರ್ಯವನ್ನು ಸಂತೋಷದಿಂದ ನಡೆಸಿಕೊಟ್ಟರು. ಆದರೆ … Read more

ಮದುವೆ ಆದ ನಾಲ್ಕೇ ದಿನಕ್ಕೆ ನನ್ನ ಅಣ್ಣ ಸಂಪೂರ್ಣ ಬದಲಾಗಿ ಬಿಟ್ಟ ಎಂದು ಕಣ್ಣೀರು ಹಾಕಿ ಬಿಗ್ ಬಾಸ್ ಮನೆಯಲ್ಲಿ ಜೀವನದ ಕಥೆ ಹೇಳಿಕೊಂಡ ನಟಿ ದೀಪಿಕಾ ದಾಸ್

ಇಷ್ಟು ದಿನ ಮುಚ್ಚಿಟ್ಟಿದ್ದ ಕಹಿ ಘಟನೆ ಹೊರ ಹಾಕಿದ ನಟಿ(Deepika Das) ದೀಪಿಕಾ ದಾಸ್. ಬದುಕು ಎಂಬುದು ಎಲ್ಲರಿಗೂ ಒಂದೇ ಅದು ಸೆಲೆಬ್ರಿಟಿ ಆಗಿರಲಿ ಅಥವಾ ಜನ ಸಮಾನ್ಯರಾಗಿರಲಿ (Deepika Das)ದೀಪಿಕಾ ದಾಸ್ ಅವರು ನಾಗಿಣಿ ಎನ್ನುವ ಕಿರುತೆರೆ ಧಾರಾವಾಹಿ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ಇದಾದ ಬಳಿಕ ಬಿಗ್ ಬಾಸ್ ಸೀಸನ್ ಎಂಟರ ಕಂಟೆಸ್ಟೆಂಟ್ ಆಗಿ ಮನೆ ಒಳಗಿದ್ದ ಇವರ ವ್ಯಕ್ತಿತ್ವವನ್ನು ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಸದ್ಯಕ್ಕೆ ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 9ನೇ ಅಲ್ಲೂ ಕೂಡ … Read more

ಅಪ್ಪುಗೆ ಪವರ್ ಸ್ಟಾರ್ ಎಂಬ ಬಿರುದು ಕೊಟ್ಟಿದ್ಯಾರು ಗೊತ್ತಾ.? ನಿಜಕ್ಕೂ ಆಶ್ಚರ್ಯ ಪಡ್ತಿರಾ ಪುನೀತ್ ಅ.ಗ.ಲಿ ಒಂದು ವರ್ಷದ ಬಳಿಕ ರಹಸ್ಯ ಬಯಲು.

ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು. ಚಿಕ್ಕ … Read more

“ನೋಡ್ತಿದಂಗೆ ಕಳ್ದೋಗ್ಬಿಟ್ಟೆ ರಾಮ ರಾಮ” ಎಂದು ಮನಬಿಚ್ಚಿ ಕುಣಿದ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

ಶ್ವೇತಾ ಚಂಗಪ್ಪ ಕ್ಯೂಟ್ ವಿಡಿಯೋ ಕೊಡಗಿನ ಚೆಲುವೆ ಶ್ವೇತ ಚಂಗಪ್ಪ ಕರ್ನಾಟಕದಾದ್ಯಂತ ಸೀರಿಯಲ್ ಕಲಾವಿದೆ ಆಗಿ ಪರಿಚಿತರು. ಉದಯ ಟಿವಿಯಲ್ಲಿ ಪ್ರಸಾರವಾದ ಕಾದಂಬರಿ ಎನ್ನುವ ಮೆಘಾ ದಾರವಾಹಿಯಲ್ಲಿ 10 ವರ್ಷಕ್ಕಿಂತಲೂ ಹೆಚ್ಚಿನ ಕಾಲ ನಾಯಕಿ ಪಾತ್ರದಲ್ಲಿ ಅಭಿನಯಿಸಿದ ಇವರನ್ನು ಮಜಾ ಟಾಕೀಸ್ ಬರುವವರೆಗೂ ಜನ ಅದೇ ಕಾದಂಬರಿ ಹೆಸರಿನಿಂದಲೇ ಗುರುತಿಸುತ್ತಿದ್ದರು. ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದ ಎರಡನೇ ಸೀಸನ್ನಲ್ಲಿ ಕೂಡ ಕಂಟೆಸ್ಟೆಂಟ್ ಆಗಿ ಮನೆ ಒಳಗೆ ಹೋಗಿದ್ದ ಇವರು ಅಂತಿಮ ದಿನದವರೆಗೂ ಮನೆಯಲ್ಲಿ ಇದ್ದುಕೊಂಡು ಟಫ್ ಫೈಟ್ … Read more