ನಿವೇದಿತಾಳ ಹೊಸ ಅವತಾರ ನೋಡಿ, ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿರಿ ಎಂಬ ಹಾಡಿಗೆ ಕುಣಿದ ಕುಪ್ಪಳಿಸಿದ ಈ ವಿಡಿಯೋ ನೋಡಿ.

ನಟಿ ನಿವೇದಿತಾ ಗೌಡ ಅವರು ಸದ್ಯಕ್ಕೆ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದಾರೆ ಸದಾಕಾಲ ಯಾವುದಾದರೂ ಒಂದು ವಿಚಾರಕ್ಕೆ ಹೆಚ್ಚು ಟ್ರೋಲ್ ಆಗುವಂತಹ ನಿವೇದಿತ ಗೌಡ ಅವರು ಈ ಬಾರಿ ಗಂಡು ವೇಷ ಧರಿಸಿ ಎಷ್ಟು ಬೇಕಾದರೂ ಕುಡಿಯಿರಿ ಅಂತ ಚಂದನ್ ಶೆಟ್ಟಿ ಅವರು ಸಿದ್ಧಪಡಿಸಿರುವಂತಹ ಆಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಅವರು ಈ ರೀತಿ ಪುರುಷನ ವೇಷ ಹಾಕಿರುವುದನ್ನು ನೋಡಿದರೆ ಯಾರಿಂದಲೂ ಕೂಡ ಇದು ನಿವೇದಿತಾ ಗೌಡ ಅಂತ ಕಂಡು ಹಿಡಿಯುವುದಕ್ಕೆ ಸಾಧ್ಯವಿಲ್ಲ ಆ ರೀತಿ … Read more

ಬಿಗ್ ಬಾಸ್ ಮನೆಯ ಆರ್ಯವರ್ಧನ್ ಗುರೂಜಿಗೆ 22 ವರ್ಷದ ಸಾನ್ಯಾ ಲವ್ ಪ್ರಪೋಸ್ ಮಾಡಿದ್ದಾಳೆ, ಅಯ್ಯೋ ಈ ಹುಡುಗಿಗೆ ಅದೇನು ಬಂತೋ ನೋಡಿ.

ಆಗಸ್ಟ್ 8ನೇ ತಾರೀಕು ಓಟಿಟಿ ಯಲ್ಲಿ ಮಿನಿ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ ಈ ಮಿನಿ ಬಿಗ್ ಬಾಸ್ ಓಟಿಟಿಯಲ್ಲಿ 16 ಜನ ಕಂಟೆಸ್ಟೆಂಟ್ಗಳು ಭಾಗವಹಿಸಿದ್ದಾರೆ. ಅದರ ಪೈಕಿ ಸಂಖ್ಯಾಶಾಸ್ತ್ರದ ಪ್ರಾವೀಣ್ಯತೆ ಪಡೆದಂತಹ ಆರ್ಯವರ್ಧನ್ ಗುರೂಜಿ ಅವರು ಮೊದಲನೇ ಕಂಟೆಸ್ಟೆಂಟ್ ಆಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟ ಇವರು ಪ್ರತಿನಿತ್ಯವೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವುದು ನಿಮಗೆ ತಿಳಿದೇ ಇದೆ. ನೆನ್ನೆಯ ಎಪಿಸೋಡ್ … Read more

ರಕ್ಷಾಬಂಧನಕ್ಕೆ ಯಶ್ ತಂಗಿ ಕಟ್ಟಿದ ರಾಖಿಗೆ ಫಿದಾ ಆಗಿ ಯಶ್ ಕೊಟ್ಟ ದುಬಾರಿ ಉಡುಗೊರೆ ಏನು ಗೊತ್ತಾ.?

ಸ್ಯಾಂಡಲ್ ವುಡ್ ಅನ್ನು ಇಂಟರ್ನ್ಯಾಷನಲ್ ಮಟ್ಟಕ್ಕೆ ಕರೆದುಕೊಂಡು ಹೋದ ನಟ ಅಂದರೆ ಅದು ಯಶ್ ಅಂತಾನೆ ಹೇಳಬಹುದು ಮೊದಲೆಲ್ಲಾ ಕನ್ನಡ ಸಿನಿಮಾ ಇಂಡಸ್ಟ್ರಿ ಎಂದರೆ ಸಾಕು ಎಲ್ಲರೂ ಬಹಳ ಅಸಡ್ಡೆಯಿಂದ ನೋಡುತ್ತಿದ್ದರು. ಅಷ್ಟೇ ಅಲ್ಲದೆ ಈ ಸಿನಿಮಾ ರಂಗ ಉದ್ಧಾರ ಆಗುವುದಿಲ್ಲ ಅಂತ ಮಾತನಾಡಿಕೊಳ್ಳುತ್ತಿದ್ದರು ಈ ರೀತಿ ಮಾತನಾಡುತ್ತಿರುವಂತಹ ವ್ಯಕ್ತಿಗಳಿಗೆ ಕೆಲವೇ ದಿನಗಳಲ್ಲಿ ತಿರುಗೇಟು ನೀಡಿದಂತಹ ವ್ಯಕ್ತಿ ಅಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡ … Read more

ರಾಖಿ ಹಬ್ಬದಲ್ಲೂ ಅರಳಿದ ಅಪ್ಪು ಪೋಟೋ, ಅಪ್ಪು ಇರುವ ರಾಖಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಈ ಮನಮೋಹಕ ರಾಖಿಯನ್ನೊಮ್ಮೆ ನೋಡಿ.

ಪರಮಾತ್ಮ ನಮ್ಮೆಲ್ಲರನ್ನು ಬಿಟ್ಟು ಹೋಗಿ ಒಂಬತ್ತು ತಿಂಗಳಾಗಿದೆ ಆದರೂ ಕೂಡ ಆತನ ನಾಮಸ್ಮರಣೆಯನ್ನು ನಾವು ಒಂದು ದಿನವೂ ಕೂಡ ತಪ್ಪಿಸಿಲ್ಲ. ಈಗಾಗಲೇ ಸಾಕಷ್ಟು ಕಾರ್ಯಕ್ರಮ ಹಬ್ಬ ಹರಿದಿನ ಪೂಜೆ ಪುನಸ್ಕಾರ ಮುಂತಾದ ಎಲ್ಲಾ ಧಾರ್ಮಿಕ ಮತ್ತು ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮದಲ್ಲೂ ಕೂಡ ಅಪ್ಪು ಅವರನ್ನು ನಾವು ಸ್ಮರಿಸಿಕೊಂಡಿದ್ದೇವೆ. ಅದೇ ರೀತಿಯಾಗಿ ಅಣ್ಣ ಮತ್ತು ತಂಗಿಯ ಸಂಬಂಧವನ್ನು ಎತ್ತಿ ತೋರಿಸುವಂತಹ ರಾಖಿ ಹಬ್ಬದಲ್ಲಿಯೂ ಕೂಡ ಇದೀಗ ಅಪ್ಪು ಅವರ ನಾಮಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಕೂಡ ವಿಶೇಷ ಅಂತಾನೆ ಹೇಳಬಹುದು. … Read more

ಮಂದ್ದಣ್ಣ ಒಳ ಉಡುಪಿಗೆ ಕೈ ಹಾಕಿದ ಅಭಿಮಾನಿ, ರಶ್ಮಿಕಾ ಪರಿಸ್ಥಿತಿ ಹೇಗಿದೆ ನೋಡಿ, ವೈರಲ್ ವಿಡಿಯೋ ನೋಡಿ.

ರಶ್ಮಿಕಾ ಮಂದ್ದಣ್ಣ ಸದ್ಯಕ್ಕೆ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆ ಇರುವಂತಹ ನಟಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು ಕಿರಿಕ್ ಪಾರ್ಟಿ ಎಂಬ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡುವುದರ ಮೂಲಕ ಮೊಟ್ಟ ಮೊದಲಬಾರಿಗೆ ಇವರು ತಮ್ಮ ಸಿನಿಮಾ ಜರ್ನಿಯನ್ನು ಆರಂಭ ಮಾಡುತ್ತಾರೆ. ಇವರು ನಟಿಸಿದಂತಹ ಕಿರಿಕ್ ಪಾರ್ಟಿ ಎಂಬ ಒಂದೇ ಒಂದು ಸಿನಿಮಾದಲ್ಲಿ ಉತ್ತಮವಾದಂತಹ ಹೆಸರು ಮತ್ತು ಖ್ಯಾತಿಯನ್ನು ಗಳಿಸುತ್ತಾರೆ. ನಂತರ ತೆಲುಗಿನ ಗೀತಾ ಗೋವಿಂದಂ ಎಂಬ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರ ಜೊತೆಗೆ ನಾಯಕ ನಟಿಯಾಗಿ … Read more

ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಾಲಿನಿಂದಲೇ ಬಾಟಲ್ ಮುಚ್ಚಳ ಹೇಗೆ ತೆಗೆಯುತ್ತಾರೆ ನೋಡಿ ಗುರಿ ಅಂದ್ರೆ ಇದು.

ನಟ ಅರ್ಜುನ್ ಸರ್ಜಾ ಅವರು ಕನ್ನಡದ ಹಿರಿಯ ನಟ ಆದಂತಹ ಶಕ್ತಿ ಪ್ರಸಾದ್ ಅವರ ಎರಡನೇ ಪುತ್ರ ತಂದೆಯಂತೆ ಮಗನು ಕೂಡ ನಟನೆಯಲ್ಲಿ ಕರಗತ ಮಾಡಿಕೊಂಡಿದ್ದಾರೆ. ಬಾಲ್ಯದಿಂದಲೂ ಕೂಡ ಸಿನಿಮಾಗಳಲ್ಲಿ ನಟನೆ ಮಾಡುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಮೂಲತಃ ಕನ್ನಡದವರೇ ಆಗಿದ್ದರು ಕೂಡ ಹೆಚ್ಚು ಸದ್ದು ಮಾಡಿದ್ದು ತಮಿಳು ಮತ್ತು ತೆಲುಗು ಅಂತಾನೆ ಹೇಳಬಹುದು. ಹೌದು ನಟ ಅರ್ಜುನ್ ಸರ್ಜಾ ಅವರ ಕನ್ನಡದವರು ಕನ್ನಡದಲ್ಲಿ ಸಾಕಷ್ಟು ಸಿನಿಮಾದಲ್ಲಿ ಹೀರೋ ಆಗಿ ಆಕ್ಟ್ ಮಾಡಿದ್ದಾರೆ ಆದರೂ ಕೂಡ … Read more

ಕೊಟ್ಟ ಮಾತನ್ನು ತಪ್ಪಿದ ಅಪ್ಪು 9 ತಿಂಗಳ ನಂತರ ಬಯಲಿಗೆ ಬಂದ ಸತ್ಯ.

ಅಪ್ಪು ಇದು ಒಂದು ಹೆಸರಲ್ಲ ಬದಲಾಗಿ ಒಂದು ಭಾವನೆ ಅಂತಾನೆ ಹೇಳಬಹುದು ಏಕೆಂದರೆ ಅಪ್ಪು ಎಂಬ ಹೆಸರನ್ನು ಕೇಳುತ್ತಿದ್ದ ಹಾಗೆ ಎಲ್ಲರ ಕಣ್ಣಂಚಲು ಕೂಡ ನೀರು ಬರುತ್ತದೆ‌. ಅಷ್ಟೇ ಅಲ್ಲದೆ ಹೃದಯದಲ್ಲಿ ಹೇಳಲು ಆಗದಷ್ಟು ಅನುಭವ ಆಗುತ್ತದೆ ಈ ಕಾರಣಕ್ಕಾಗಿ ಅಪ್ಪು ಅವರನ್ನು ನಾವೆಲ್ಲರೂ ಮನುಷ್ಯನ ಮಾದರಿಯಲ್ಲಿ ನೋಡುತ್ತಿಲ್ಲ ಬದಲಾಗಿ ದೈವ ಸಂಭೂತನ ಮಾದರಿಯಲ್ಲಿ ನೋಡುತ್ತೇವೆ‌. ಬದುಕಿದ್ದರೆ ಅಪ್ಪು ಮಾದರಿಯಲ್ಲಿ ಬದುಕಬೇಕು ಅವರ ಆದರ್ಶಗಳನ್ನು ನಾವು ನಮ್ಮಲ್ಲಿ ರೂಢಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಅಪ್ಪು ಅವರನ್ನು ಕಳೆದುಕೊಂಡು 9 ತಿಂಗಳು … Read more

ಸಿಹಿ ಸುದ್ದಿ ಹಂಚಿಕೊಂಡ ನಟಿ ಪ್ರೇಮ, ಪ್ರೇಮ ಒಟ್ಟಿಗೆ ಇರುವ ಈ ವ್ಯಕ್ತಿ ಯಾರು ಗೊತ್ತಾ.?

ಒಂದು ಕಾಲದ ಟಾಪ್ ಹೀರೋಯಿನ್ ಗಳಲ್ಲಿ ನಟಿ ಪ್ರೇಮ ಅವರು ಕೂಡ ಒಬ್ಬರು ಶಿವಣ್ಣ ಅವರ ಓಂ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ತದನಂತರ ಒಂದರ ಹಿಂದೆ ಮತ್ತೊಂದರಂತೆ ಹಿಟ್ ಸಿನಿಮಾಗಳನ್ನು ನೀಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ವಿಷ್ಣುವರ್ಧನ್, ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಉಪೇಂದ್ರ ಹೀಗೆ ಕನ್ನಡದ ಎಲ್ಲಾ ದಿಗ್ಗಜ ನಟರ ಜೊತೆ ತೆರೆಯನ್ನು ಹಂಚಿಕೊಂಡು ಸೈ ಎನಿಸಿಕೊಂಡಿದ್ದರೆ. ಆದರೆ ಪ್ರೇಮ ಅವರು 2009ರಲ್ಲಿ … Read more

ದರ್ಶನ್ ಗೆ ಮತ್ತೊಂದು ಸಂಕಷ್ಟ ಮಾಲಾಶ್ರೀ ಮಗಳ ಜೊತೆ ನಟಿಸುತ್ತಿರುವುದಕ್ಕೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ ಏನದು ನೋಡಿ.

ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಅನನ್ಯ ರಾಮ ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಹೌದು ಮಾಲಾಶ್ರೀ ಅವರ ಮಗಳು ನಟ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಸಕಲ ತಯಾರಿಯನ್ನು ಮಾಡಿಕೊಂಡಿದ್ದಾರೆ. ವಿಶೇಷ ಏನೆಂದರೆ ಸಿನಿಮಾ ರಂಗಕ್ಕೆ ಕಾಲಿಡುತ್ತಿರುವ ಅನನ್ಯ ಅವರು ಈ ಸಿನಿಮಾಗಾಗಿಯೇ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳ ಹುಟ್ಟಿನ ಹೆಸರು ಅನನ್ಯ ಆದರೆ ಸಿನಿಮಾಗಾಗಿ ರಾಧಾನರಾಮ್ ಎಂದು ಹೆಸರನ್ನು ಬದಲಿಸಿಕೊಂಡಿದ್ದಾರೆ. ಮಾಲಾಶ್ರೀ ಅವರ ಮಗಳಿಗೆ ಈ ಹೆಸರನ್ನು ಬದಲಾಯಿಸಬೇಕು ಅಂತ ಮಾಲಾಶ್ರೀ ಮತ್ತು … Read more

ಬಿಗ್ ಬಾಸ್ ಸ್ಪರ್ಧಿ ಆರ್ಯವರ್ಧನ್ ಗುರೂಜಿ ಬಳಿ ಇದೆಯಂತೆ 5 ಸಾವಿರ ಕೋಟಿ ಆಸ್ತಿ, ಚಿತ್ರರಂಗಕ್ಕೂ ಕೊಟ್ಟಿದ್ದಾರಂತೆ ಸಾಲ.

ಈಗಿನ ದಿನಗಳಲ್ಲಿ ಮನೋರಂಜನೆ ಎಂದರೆ ಜನರು ಟಿವಿಯನ್ನು ಹೆಚ್ಚಾಗಿ ಆರಿಸಿಕೊಂಡಿದ್ದಾರೆ. ಅದರಲ್ಲೂ ಜನರಿಗೆ ರಿಯಾಲಿಟಿ ಶೋಗಳು ಎಂದರೆ ಬಹಳ ಕುತೂಹಲ, ಸಂತೋಷ, ಕಣ್ಣಿಗೆ ಏನೋ ಒಂದು ಹಬ್ಬದ ಹಾಗೆ. ಈ ಪೈಕಿ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ವಾರದ ಏಳು ದಿನವೂ ಕೂಡ ಪ್ರಸಾರವಾಗುತ್ತದೆ. ಬಿಗ್ ಬಾಸ್ ಕನ್ನಡ ಒಂದು ಕನ್ನಡದ ಮನೋರಂಜನೆಯ ರಿಯಾಲಿಟಿ ಶೋ ಆಗಿದೆ. ಕಲರ್ಸ್ ಕನ್ನಡದ ಚಾನೆಲ್ ನ ಮೂಲಕ ಭಾರತಾದ್ಯಂತ ಪ್ರಸಾರವಾಗುತ್ತಿದೆ. ಕಿಚ್ಚ ಸುದೀಪ್ ರವರು ಈ ಶೋ ಅನ್ನು … Read more