ನಟ ಚಂದನ್ ಕಪಾಲಮೋಕ್ಷ ಮಾಡಿದ ತೆಲುಗು ಟೆಕ್ನಿಷಿಯನ್, ಹೈದರಾಬಾದ್ ನಲ್ಲಿ ಶೂಟಿಂಗ್ ನಡೆಯುವ ವೇಳೆ ಈ ಅವಘಡ ಸಂಭವಿಸಿದೆ ಯಾವ ಕಾರಣಕ್ಕಾಗಿ ನೋಡಿ.

ಲಕ್ಷ್ಮೀ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಅವರು ಸದ್ಯಕ್ಕೆ ಕನ್ನಡ ತೆಲುಗು ಎರಡು ಇಂಡಸ್ಟ್ರಿಯಲ್ಲೂ ಕೂಡ ಸಖತ್ ಬ್ಯುಸಿ ಇದ್ದಾರೆ ಅಷ್ಟೇ ಅಲ್ಲದೆ ಹೆಚ್ಚು ಬೇಡಿಕೆಯನ್ನು ಗಳಿಸಿಕೊಂಡಿರುವ ನಟ. ಕನ್ನಡ ತೆಲುಗು ಎರಡು ಕಿರುತರೆ ಲೋಕದಲ್ಲಿಯೂ ಕೂಡ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡಕ್ಕಿಂತಲೂ ಕೂಡ ತೆಲುಗುನಲ್ಲಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ತಿಂಗಳ ಬಹುತೇಕ ಸಮಯ ಹೈದರಾಬಾದ್ ನಲ್ಲಿ ಕಳೆಯುತ್ತಾರೆ‌. ಇನ್ನು ತೆಲುವಿನ ಖ್ಯಾತ ಧಾರಾವಾಹಿ ಆದಂತಹ “ಸಾವಿತ್ರಿಗಾರು ಅಬ್ಬಾಯಿ” ಎಂಬ ಧಾರಾವಾಹಿಯಲ್ಲಿ ಚಂದನ್ ಕುಮಾರ್ ಅವರು … Read more

ಅಪ್ಪು ಆತ್ಮದ ಜೊತೆ ಮಾತನಾಡಿದ ರಾಮಚಂದ್ರ ಗುರೂಜಿ, ರೋಚಕ ಸತ್ಯವೊಂದನ್ನು ಹೊರ ಹಾಕಿದ ಗುರೂಜಿ ಏನದು ಅಂತ ನೋಡಿ.

ಕರ್ನಾಟಕದಲ್ಲಿ ತಾನೊಬ್ಬ ಆತ್ಮ ತಜ್ಞ, ಪುನರ್ಜನ್ಮ ತಜ್ಞ, ಸಮೋಹಿನಿ ತಜ್ಞ ಎಂದು ಹೆಸರುವಾಸಿ ಆಗಿರುವ ಬ್ರಹ್ಮಶ್ರೀ ರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಜೊತೆ ಸಂವಾದ ನಡೆಸಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರೇ ಹೇಳುವ ಮಾತುಗಳ ಪ್ರಕಾರ ಮನುಷ್ಯನಿಗೆ ಸಾ.ವು ಎನ್ನುವುದು ಬರುವುದಕ್ಕಿಂತ ಮುಂಚೆ ಮುನ್ಸೂಚನೆಯನ್ನು ಕೊಡುತ್ತದೆಯಂತೆ. ನಮ್ಮಲ್ಲಿ ಅನೇಕ ಹಿರಿಯರು ವಯಸ್ಸಾಗಿ ಸಾ.ಯು.ವ ಮುನ್ನ ಇಂತಹ ದಿನ ನಾನು ಸಾ.ಯು.ತ್ತೇ.ನೆ ಎಂದು ಹೇಳಿ ಆ ದಿನವೇ ಸತ್ತಿರುವ ಉದಾಹರಣೆಗಳನ್ನು ಕೇಳಿದ್ದೇವೆ ಅಥವಾ ಸಾಯುವ ದಿನಗಳಲ್ಲಿ ಬಹಳ ಹತ್ತಿರ ಇದ್ದವರಿಗೆ … Read more

ಅಬ್ಬಬ್ಬಾ ರಾಧಿಕಾ ಕುಮಾರಸ್ವಾಮಿ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿ ಏನ್ ಸ್ಟೆಪ್ ಹಾಕ್ತಾರಪ್ಪ ನೋಡುವುದಕ್ಕೆ ಎರಡು ಕಣ್ಣು ಸಾಲದು, ಈ ಡಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ.

ನಟಿ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು ಎರಡು ದಶಕಗಳಿಂದಲೂ ಕೂಡ ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ, ಅಣ್ಣ ತಂಗಿ, ಸ್ವೀಟಿ, ಧಮಯಂತಿ, ಅನಾಥರು, ಇನ್ನು ಮುಂತಾದ ಸಿನಿಮಾದಲ್ಲಿ ನಟಿಸಿ ಸೈನಿಸಿಕೊಂಡಿದ್ದಾರೆ. ಅದರಲ್ಲೂ ಕೂಡ ದರ್ಶನ್, ಆದಿತ್ಯ, ಶಿವರಾಜ್ ಕುಮಾರ್ ಇನ್ನು ಮುಂತಾದ ದಿಗ್ಗಜರ ನಟರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಆದರೆ ಸದ್ಯಕ್ಕೆ ರಾಧಿಕಾ ಕುಮಾರಸ್ವಾಮಿ ಅವರು ಯಾಕೋ ಚಿತ್ರರಂಗದಿಂದ ದೂರ ಉಳಿದಿದ್ದರೆ ನಟಿಯಾಗಿ ಕಾಣಿಸಿಕೊಳ್ಳದೆ ಇದ್ದರೂ ಕೂಡ ಶಮಿಕಾ ಎಂಟರ್ಪ್ರೈಸಸ್ ಎಂಬ ಸಂಸ್ಥೆ ಒಂದನ್ನು ತೆರೆದು ಆ … Read more

ನನ್ನ ಕೋಪವನ್ನು ಯಾವನಿಂದಲೂ ತಡೆಯೋಕೆ ಆಗಲ್ಲ ಅಂತ ಪರೋಕ್ಷವಾಗಿ ಟಂಗ್ ಕೊಟ್ಟಿದ್ದು ಯಾರಿಗೆ ಗೊತ್ತ.?

ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ಮೊನ್ನೆಯಷ್ಟೇ ತಡೆ ಕಂಡಿದೆ ಈ ಸಿನಿಮಾ ನಿರೀಕ್ಷೆ ಮಟ್ಟದಲ್ಲಿ ಪ್ರದರ್ಶನ ಹೊಂದಿವೆ ಎಂದು ಚಿತ್ರ ತಂಡ ಹೇಳಿದೆ. ಈ ಸಿನಿಮಾವಾಗಿ ಕಿಚ್ಚ ಸುದೀಪ್ ಅವರು ಸುಮಾರು ಎರಡು ವರ್ಷಗಳ ಕಾಲ ಪರಿಶ್ರಮ ಪಟ್ಟಿದ್ದಾರೆ. ಹಾಡುಗಳಿಗೆ ಸಿಕ್ಕಾಪಟ್ಟೆ ಸದ್ದು ಮಾಡಿದಂತಹ ವಿಕಾಂತ್ ರೋಣ ಸಿನಿಮಾ ತೆರೆ ಮೇಲೆ ಆವರಿಸಿದಾಗ ಅಭಿಮಾನಿಗಳ ನಿರೀಕ್ಷೆ ಸ್ವಲ್ಪ ಉಸಿಯಾಯಿತು ಅಂತ ಹೇಳಬಹುದು. ಏಕೆಂದರೆ ತುಂಬಾನೇ ನಿರೀಕ್ಷೆ ಇಟ್ಟುಕೊಂಡು ಈ ಒಂದು ಸಿನಿಮಾಗೆ … Read more

ಮುದುವೆಗೂ ಮುನ್ನ ಗರ್ಭಿಣಿ ಆದ್ರ ನಟಿ ಅನುಪಮ ಗೌಡ, ಏನಿದು ಆಶ್ಚರ್ಯ.

ನಟಿ ಅನುಪಮ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಅಕ್ಕ ಎಂಬ ಧಾರಾವಾಹಿಯಿಂದ ಖ್ಯಾತಿ ಪಡೆದರು ತದನಂತರ ಮಜಾ ಭಾರತ ಎಂಬ ಕಾರ್ಯಕ್ರಮದಲ್ಲೂ ಕೂಡ ಕಾಣಿಸಿಕೊಂಡರು. ಇದಕ್ಕೂ ಮುಂಚೆ ಇವರು ಬಿಗ್ ಬಾಸ್ ಸೀಸನ್ 5 ರಲ್ಲಿ ಸ್ಪರ್ಧಿಯಾಗಿದ್ದರು ಈ ಕಾರ್ಯಕ್ರಮದಲ್ಲಿ 100 ದಿನಗಳ ಕಾಲ ಪೂರೈಸಿ ಬಿಗ್ ಬಾಸ್ ಮನೆಯಿಂದ ಹೊರ ಬಂದರೂ. ಆದರೂ ಕೂಡ ಅನುಪಮಾ ಅವರು ಅನುಭವಿಸಿದಂತಹ ಕಷ್ಟ ಒಂದೆರಡು ಅಲ್ಲ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. … Read more

ನೆನ್ನೆಗೆ ಅಪ್ಪು ಕಳೆದುಕೊಂಡ ಕರುನಾಡಿಗೆ 9 ತಿಂಗಳು ಅಶ್ವಿನಿ ಅಪ್ಪು ಸ.ಮಾ.ಧಿ.ಗೆ ಪೂಜೆ ಸಲ್ಲಿಸಿ ಬಂದ ಈ ವಿಡಿಯೋ ನೋಡಿ ಮನಕಲಕುತ್ತೆ.

ರಾಜನಿಲ್ಲದ ರಾಜ್ಯಕ್ಕೆ 9 ತಿಂಗಳು ಅಪ್ಪು ಅವರನ್ನು ನಾವು ಕಳೆದುಕೊಂಡು 9 ತಿಂಗಳು ಆಗಿದೆ ನಿಜಕ್ಕೂ ಕೂಡ ಯಾರಿಂದಲೂ ಊಹೆ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡು ನಾವು ಒಂಬತ್ತು ತಿಂಗಳು ಆಯ್ತಾ ಅಂತ. ನೆನ್ನೆ ಮೊನ್ನೆ ಅಷ್ಟೇ ಅವರನ್ನು ಕಳೆದುಕೊಂಡವೇನೋ ಎಂಬ ರೀತಿಯಲ್ಲಿ ನಮ್ಮ ಮನಸ್ಸಿಗೆ ಭಾಸವಾಗುತ್ತದೆ. ಅಪ್ಪು ಅವರು ನಮ್ಮನ್ನು ಶಾರೀರಿಕವಾಗಿ ಮಾತ್ರ ಬಿಟ್ಟು ಹೋಗಿದ್ದಾರೆ ಅಂತ ಅನಿಸುತ್ತದೆ ಇನ್ನು ಎಷ್ಟೋ ಕ್ಷಣದಲ್ಲಿ ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಬದಲಿಗೆ ನಮ್ಮೊಟ್ಟಿಗೆ … Read more

ಮೇಗಾ ಟ್ವಿಸ್ಟ್ ಪಡೆದುಕೊಂಡ ಪವಿತ್ರ ಲೋಕೇಶ್ ನರೇಶ್ ಪ್ರಕರಣ, ಇಷ್ಟು ದಿನ ಗಂಡ ಹೆಂಡತಿ ಅನ್ನುತ್ತಿದ್ದವರು ಇದೀಗ ಅಣ್ಣ ತಂಗಿ ಅನ್ನುತ್ತಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಯಾವುದೇ ಮಾಧ್ಯಮ ನೋಡಿದರೂ ಕೂಡ ಅಲ್ಲಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣಗಳೇ ಕೇಳಿ ಬರುತ್ತಿತ್ತು. ಇವರಿಬ್ಬರೂ ಕೂಡ ಮದುವೆಯಾಗುತ್ತಾರೆ ನರೇಶ್ ಗೆ ಪವಿತ್ರ ಲೋಕೇಶ್ ನಾಲ್ಕನೇ ಹೆಂಡತಿ ಪವಿತ್ರ ಲೋಕೇಶ್ ಮೂರನೇ ಗಂಡ ಇವರಿಬ್ಬರು ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ನರೇಶ್ ಒಟ್ಟಿಗೆ ಇದ್ದಂತಹ ಖಾಸಗಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು … Read more

ಅಣ್ಣಾವ್ರ ಹಾಗೇನೇ ಯೋಗ ಮಾಡುತ್ತಿರುವ ನಿಶ್ವಿತಾ ನಾಯ್ಡು ಅವರ ಈ ವಿಡಿಯೋ ನೋಡಿ ಇವರ ಫಿಟ್ನೆಸ್ ನೋಡಿದರೆ ಹಬ್ಬಬ್ಬಾ ಅಂತೀರ.

ನಿಶ್ವಿತಾ ನಾಯ್ಡು “ವಾಸು ನನ್ ಪಕ್ಕ ಲವ್ ಸ್ಟೋರಿ” ಎಂಬ ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪಾದರ್ಪಣ ಮಾಡಿದರು. ನಿಶ್ವಿಕ ನಾಯ್ಡು ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಏಳು ವರ್ಷಗಳಾಗಿದೆ ಈ ಏಳು ವರ್ಷಗಳಲ್ಲಿ ಸಾಲು ಸಾಲು ಸಿನಿಮಾದಲ್ಲಿ ನಟನೆ ಮಾಡುವುದರ ಮೂಲಕ ಸೈ ಅನಿಸಿಕೊಂಡಿದ್ದಾರೆ ಕನ್ನಡಿಗ ಸಿನಿ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೆ. ಈ ಸಿನಿಮಾದ ಬಳಿಕ ಡೈನಮಿಕ್ ಸ್ಟಾರ್ ಪ್ರಜ್ವಲ್ ದೇವರಾಜ್ ಅವರ ಜೆಂಟಲ್ ಮ್ಯಾನ್, ಚಿರಂಜೀವಿ ಸರ್ಜಾ ಅವರ ಅಮ್ಮ … Read more

ಸ್ಟೇಜ್ ಮೇಲೆ ರವಿಚಂದ್ರನ್ & ಶ್ವೇತ ಚಂಗಪ್ಪ ಮಾಡಿದ ಈ ಹಾಟ್ ಡಾನ್ಸ್ ನೋಡಿ ತಲೆ ಮೇಲೆ ಕೈ ಇಟ್ಟ ರಚಿತಾ ರಾಮ್, ಈ ಚಂದಿ ವಿಡಿಯೋ ನೋಡಿ.

ರವಿಚಂದ್ರನ್ ಅವರು ಸದ್ಯಕ್ಕೆ ಬೆಳ್ಳಿತರೆ ಮಾತ್ರವಲ್ಲದೆ ಕಿರಿತರೆಯಲ್ಲೂ ಕೂಡ ಬಿಜಿಯಾಗಿದ್ದಾರೆ, ಡ್ರಾಮಾ ಜೂನಿಯರ್ ಸೇರಿದಂತೆ ಡಾನ್ಸ್ ಕರ್ನಾಟಕ ಡಾನ್ಸ್ ಹೀಗೆ ಕೆಲವೊಂದಿಷ್ಟು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಹಾಕಿ ಭಾಗವಹಿಸುತ್ತಿದ್ದಾರೆ. ಈ ವಾರದ ಎಪಿಸೋಡ್ ನಲ್ಲಿ ಶ್ವೇತಾ ಚಂಗಪ್ಪ ಅವರೊಟ್ಟಿಗೆ ಮಾಡಿದಂತಹ ಈ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುವಂತಹ ಪ್ರತಿಯೊಂದು ಕಾರ್ಯಕ್ರಮವು ಕೂಡ ಹೆಚ್ಚು ಸದ್ದು ಮಾಡುತ್ತದೆ. ಅದರಲ್ಲಿಯೂ ಕೂಡ ಡ್ರಾಮಾ ಜೂನಿಯರ್ಸ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ … Read more

ಚಿಕ್ಕಣ್ಣ ಅವರ 35ನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ದರ್ಶನ್, ಚಿಕ್ಕನಿಗೆ ದರ್ಶನ್ ಕೊಟ್ಟ ದುಬಾರಿ ಗಿಫ್ಟ್ ಏನು ಅಂತ ನೋಡಿ.!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸ್ನೇಹಕ್ಕೆ ಎಷ್ಟು ಬೆಲೆ ನೀಡುತ್ತಾರೆ ಎಂಬುದನ್ನು ನಾವು ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಅವರು ಯಾರನ್ನಾದರೂ ಒಬ್ಬರನ್ನು ಸಂಪೂರ್ಣವಾಗಿ ನಂಬಿದರೆ ಆ ವ್ಯಕ್ತಿಯ ಜೀವನದಲ್ಲಿ ಆಗುವಂತಹ ಆಗುವ ಎಲ್ಲವನ್ನು ಕೂಡ ದರ್ಶನ್ ಅವರು ತಮ್ಮ ಸ್ವಂತ ಜೀವನದಂತೆ ಅನುಭವಿಸುತ್ತಾರೆ. ಸುಖ ಇರಬಹುದು ದುಃಖ ಇರಬಹುದು ನೋವು ನಲಿವು ಏನೇ ಇರಲಿ ಅವೆಲ್ಲವನ್ನು ಕೂಡ ತಮ್ಮ ಹೆಗಲ ಮೇಲೆ ಹಾಕಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ದರ್ಶನವರನ್ನು ಹೆಚ್ಚು ಜನ ಇಷ್ಟಪಡುತ್ತಾರೆ ಎನ್ನುವ ದರ್ಶನವರಿಗೆ ಸ್ನೇಹಿತರು … Read more