Home Blog Page 145

ದೇಶದಾದ್ಯಂತ ಇರುವ ಎಲ್ಲ LIC ಏಜೆಂಟ್ ಮತ್ತು ನೌಕರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ.!

 

ಕಳೆದ ಕೆಲ ದಿನಗಳ ಹಿಂದೆ LIC ತನ್ನ ಗ್ರಾಹಕರುಗಳಿಗೆ ಸಿಹಿ ಸುದ್ದಿ ನೀಡಿತ್ತು. ಲ್ಯಾಪ್ಸ್ ಆಗಿದ್ದ ತಮ್ಮ ಪಾಲಿಸಿಗಳನ್ನು ದಂಡ ಕಟ್ಟಿ ಪುನರಾರಂಭಿಸಿಕೊಳ್ಳಲು ಅವಕಾಶ ನೀಡಿತ್ತು. ಇದರಿಂದ ದೇಶದ ಅನೇಕ ಗ್ರಾಹಕರಿಗೆ ಅನುಕೂಲತೆವಾಗಿತ್ತು ಈ ಮೂಲಕ LIC ಮತ್ತೊಮ್ಮೆ ತಾನು ಗ್ರಾಹಕ ಸ್ನೇಹಿ ಎನ್ನುವುದನ್ನು ನಿರೂಪಿಸಿಕೊಂಡಿತು.

ಈಗ ಇದರ ಬೆನ್ನಲ್ಲೇ ಕೇಂದ್ರ ಕಳೆದ ಹಣಕಾಸು ಸಚಿವಾಲಯ ಈ ಬಾರಿ LIC ನೌಕರರು ಹಾಗೂ ಏಜೆಂಟ್ ಗಳಿಗೆ ಸಿಹಿ ಸುದ್ದಿ ನೀಡಿದೆ. ಈ ವಿಚಾರವನ್ನು ತನ್ನ ಅಧಿಕೃತ ಎಕ್ಸ್ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದೆ. ಹಣಕಾಸು ಸಚಿವಾಲಯವು ಭಾರತೀಯ ಜೀವ ವಿಮಾ ನಿಗಮ (LIC) ಉದ್ಯೋಗಿಗಳು ಮತ್ತು LIC ಏಜೆಂಟ್‌ಗಳ ಕೆಲವು ಪ್ರಯೋಜನಗಳಿಗೆ ಅನುಮೋದನೆಯನ್ನು ನೀಡಿದೆ.

ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!

ಆ ಪ್ರಕಾರವಾಗಿ ಭಾರತೀಯ ಹಣಕಾಸು ಸಚಿವಾಲಯವು LIC ನೌಕರರಿಗೆ ಮತ್ತು ಏಜೆಂಟ್ ಗಳಿಗೆ ಗ್ರಾಚ್ಯುಟಿಯ ಮಿತಿ, ಅವರ ರಿನ್ಯೂಯೇಬಲ್ ಕಮಿಷನ್ ಅರ್ಹತೆ, ಟರ್ಮ್ ಇನ್ಸ್ಯೂರೆನ್ಸ್ ರಕ್ಷಣೆ ಮತ್ತು ಕುಟುಂಬ ಪಿಂಚಣಿಗೆ ಏಕರೂಪದ ದರಕ್ಕೆ ಅನುಮೋದನೆಯನ್ನು ನೀಡಿ ಗೌರಿ ಮತ್ತು ಗಣೇಶ ಹಬ್ಬದ ಈ ಬೇಳೆ ಸಚಿವಾಲಯದ ಘೋಷಣೆ LIC ಏಜೆಂಟ್ ಮತ್ತು ನೌಕರರಿಗೆ ಇದು ಬಹಳ ದೊಡ್ಡ ಉಡುಗೊರೆಯಂತೆ ಸಿಕ್ಕಿದೆ.

LIC ಪ್ರಮುಖ ಭಾಗವಾಗಿ ಸಂಸ್ಥೆಯ ಶ್ರೇಯೋಭಿವೃದ್ಧಿಯ ಅತಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ 13 ಲಕ್ಷಕ್ಕೂ ಹೆಚ್ಚು LIC ಏಜೆಂಟರು ಒಂದು ಲಕ್ಷಕ್ಕೂ ಹೆಚ್ಚು LIC ಕಚೇರಿಗಳ ಸಿಬ್ಬಂದಿ ಈ ಪ್ರಯೋಜನ ಪಡೆಯಲಿದ್ದಾರೆ. ಸದ್ಯಕ್ಕೆ ಅವರುಗಳಿಗೆ ಸಿಕ್ಕಿರುವ ಅನುಕೂಲತೆಗಳೇನು ಎಂದು ನೋಡುವುದಾದರೆ ಇದುವರೆಗೂ ಇದ್ದ LIC ಏಜೆಂಟ್‌ಗಳ ಗ್ರಾಚ್ಯುಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

ಇದು ಅವರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲಿದೆ ಮತ್ತು LIC ಏಜೆಂಟ್ ಗಳಿಗೆ ಇದರಿಂದ ಸಾಕಷ್ಟು ಪ್ರಯೋಜನಗಳು ಸಿಗಲಿದೆ. ಇದರೊಂದಿಗೆ ಮರು ನೇಮಕಾತಿಯ ನಂತರ ಬರುವ LIC ಏಜೆಂಟ್‌ಗಳನ್ನು ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರನ್ನಾಗಿ ಮಾಡಲು ಹಣಕಾಸು ಸಚಿವಾಲಯವು ಅನುಮೋದಿಸಿದೆ, ಇದರಿಂದ ಅವರು ಹೆಚ್ಚಿದ ಆರ್ಥಿಕ ಸ್ಥಿರತೆಯನ್ನು ಪಡೆಯುತ್ತಾರೆ.

ಪ್ರಸ್ತುತ, LIC ಏಜೆಂಟ್‌ಗಳು ಯಾವುದೇ ಹಳೆಯ ಏಜೆನ್ಸಿ ಅಡಿಯಲ್ಲಿ ಪೂರ್ಣಗೊಂಡ ಯಾವುದೇ ವ್ಯವಹಾರಕ್ಕಾಗಿ ರಿನ್ಯೂಯೇಬಲ್ ಕಮಿಷನ್ ಗೆ ಅರ್ಹರಾಗಿರುವುದಿಲ್ಲ. LIC ಏಜೆಂಟ್‌ಗಳಿಗೆ ಟರ್ಮ್ ಇನ್ಶೂರೆನ್ಸ್ ಕವರ್ ಅನ್ನು ಹೆಚ್ಚಿಸಲಾಗಿದೆ ಮತ್ತು ಅದರ ವ್ಯಾಪ್ತಿಯನ್ನು 3000-10,000 ರೂ.ನಿಂದ 25,000-1,50,000 ರೂ.ಗೆ ಹೆಚ್ಚಿಸಲಾಗಿದ್ದು ಟರ್ಮ್ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಲಾಗಿದೆ.

8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

ಈ ಅನುಕೂಲತೆಯು LIC ಏಜೆಂಟ್ ಕುಟುಂಬಕ್ಕೆ ಸಾಕಷ್ಟು ಪ್ರಯೋಜನವನ್ನುಂಟು ಮಾಡುತ್ತದೆ. ಇದರಿಂದ ನಿಧನರಾದ LIC ಏಜೆಂಟರ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸಾಧ್ಯವಾಗಲಿದೆ, ಇನ್ನೂ ಹೆಚ್ಚಿನ ಕಲ್ಯಾಣ ಪ್ರಯೋಜನಗಳು ಸಿಗಲಿವೆ. LIC ಉದ್ಯೋಗಿಗಳ ಏಳಿಗೆಗಾಗಿ, ಅವರ ಕುಟುಂಬ ಪಿಂಚಣಿಯ ಲಾಭವನ್ನು ಏಕರೂಪದ ಶೇಕಡಾ 30%ರಷ್ಟು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.

LIC ಏಜೆಂಟ್ ಗಳು ಮತ್ತು LIC ಸಂಸ್ಥೆಯಲ್ಲಿ ದುಡಿಯುವ ನೌಕರನ ಅನೇಕ ದಿನದ ಕೋರಿಕೆಗಳು ಈಗ ಈ ರೀತಿಯಾಗಿ ಪೂರ್ತಿಗೊಂಡಿವೆ ಎಂದೇ ಹೇಳಬಹುದು. ದಿನದಿಂದ ದಿನಕ್ಕೆ LIC ಸಂಸ್ಥೆಯು ಕೂಡ ಇಂದಿನ ಕಾಲಘಟ್ಟಕ್ಕೆ ಹೋಲುವಂತಹ ಹೊಸ ಹೊಸ ಪಾಲಿಸಿಗಳನ್ನು ಪರಿಚಯಿಸುವ ಮೂಲಕ ತನ್ನ ಇರುವಿಕೆಯನ್ನು ಮತ್ತಷ್ಟು ಭದ್ರಗೊಳಿಸುತ್ತಿದೆ ಇದರೊಂದಿಗೆ ಸಿಬ್ಬಂದಿ ಹಾಗೂ ಸಂಸ್ಥೆಯ ಬುನಾದಿ ಎಂದು ಹೇಳಬಹುದಾದ ಏಜೆಂಟ್ಗಳ ಕ್ಷೇಮಕ್ಕಾಗಿ ಸರ್ಕಾರ ಕೂಡ ಚಿಂತಿಸುತ್ತಿರುವುದು ಅಭಿನಂದನಾರ್ಹವಾಗಿದೆ.

ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್.!

 

ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಗ್ಯಾರಂಟಿ ಯೋಜನೆಗಳದ್ದೇ (Guarantee Schemes) ಅತಿ ಹೆಚ್ಚು ಚರ್ಚೆ, ಅದರಲ್ಲೂ ಮಹಿಳೆಯರ ಪಾಲು ಹೆಚ್ಚು ಎಂದು ಹೇಳಿದರೆ ತಪ್ಪಲ್ಲ. ಯಾಕೆಂದರೆ ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲತೆ ಇರುವುದರಿಂದ ಈ ವಿಚಾರದಲ್ಲಿ ಮಹಿಳೆಯರೇ ಹೆಚ್ಚು ಸದ್ದು ಮಾಡುತ್ತಿದ್ದಾರೆ ಎಂದು ಕೂಡ ಹೇಳಬಹುದು.

ಯಾಕೆಂದರೆ, ಸರ್ಕಾರ ಘೋಷಿಸಿರುವ ಈ ಗ್ಯಾರೆಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣ ಹಾಗೂ ಗೃಹಲಕ್ಷ್ಮಿ ಯೋಜನೆಯ ಸಹಾಯಧನವು ಕುಟುಂಬದ ಹಿರಿಯ ಮಹಿಳೆಯ ಖಾತೆಗೆ (Annabhagya and Gruhalakshmi Scheme amount credited to head of the family Bank accout) ಬರುತ್ತಿದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

ಅದರೊಂದಿಗೆ ಶಕ್ತಿ ಯೋಜನೆಯಡಿ (Shakthi Scheme) ವಿದ್ಯಾರ್ಥಿನಿಯರು ಸೇರಿದಂತೆ ರಾಜ್ಯದ ಎಲ್ಲಾ ಮಹಿಳೆಯರು ಕೂಡ ಉಚಿತವಾಗಿ ಪ್ರಯಾಣ (Free travel) ಮಾಡಬಹುದಾಗಿದೆ ಹಾಗಾಗಿ ಗ್ಯಾರೆಂಟಿ ಯೋಜನೆಗಳ ಬಹುಪಾಲು ಮಹಿಳೆಯರದ್ದೇ ಎಂದೇ ಹೇಳಬಹುದು. ಸರ್ಕಾರ ಜಾರಿ ಮಾಡಿದ ಮೊದಲನೇ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಯಾಗಿದೆ.

ಆ ಯೋಜನೆ ಕುರಿತು ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಸರ್ಕಾರ ನೀಡಿರುವ ಈ ಅವಕಾಶದಿಂದ ಕರ್ನಾಟಕ ರಾಜ್ಯದ ಮಹಿಳೆಯರು ಕರ್ನಾಟಕದ ಗಡಿಯೊಳಗೆ ರಾಜ್ಯ ಸರ್ಕಾರದ ನಾಲ್ಕು ನಿಗಮದ ಬಸ್ ಗಳಲ್ಲಿ ಶುಲ್ಕ ರಹಿತವಾಗಿ ಓಡಾಡುತ್ತಿದ್ದಾರೆ. ಆದರೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುವ ಟಿಕೆಟ್ ಪಡೆದುಕೊಳ್ಳುತ್ತಿದ್ದಾರೆ.

8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

ಶೂನ್ಯ ದರ ಟಿಕ್ಮೆಟ್ ಆಗಿದ್ದರೂ ಕರ್ನಾಟಕದ ಮಹಿಳೆ ಎಂದು ಗುರುತಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಕಂಡಕ್ಟರ್ ಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದಲ್ಲಿ ನೀಡಿರುವ ಯಾವುದೇ ಗುರುತಿನ ಚೀಟಿ ತೋರಿಸಬೇಕು. ಸದ್ಯಕ್ಕೆ ಮಹಿಳೆಯರು ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳನ್ನು ತೋರಿಸಿ ಈ ಉಚಿತ ಪ್ರಯಾಣದ ಅನುಕೂಲತೆ ಪಡೆಯುತ್ತಿದ್ದಾರೆ.

ಯೋಜನೆ ಆರಂಭ ಆದಾಗಲೇ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ (Ramalinga Reddy) ಅವರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣ ಮಾಡುವುದಕ್ಕೆ ಮೂರು ತಿಂಗಳ ಒಳಗೆ ಸ್ಮಾರ್ಟ್ ಕಾರ್ಡ್ (Shakthi Smart card) ಪಡೆಯಬೇಕು ಆದರೆ ಅಲ್ಲಿಯವರೆಗೂ ಯಾವುದೇ ಗುರುತಿನ ಚೀಟಿ ತೋರಿಸಿ ಪ್ರಯಾಣಿಬಹುದು ಎಂದು ಹೇಳಿದ್ದರು. ಆದರೆ ಈಗ ಯೋಜನೆ 100 ದಿನಗಳತ್ತ ಕಾಲಿಡುತ್ತಿದ್ದರೂ ಸ್ಮಾರ್ಟ್ ಕಾರ್ಡ್ ವಿತರಣೆಯಾಗಿಲ್ಲ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ಈ ಬಗ್ಗೆ ಅನೇಕ ಊಹಾಪೋಹಗಳ ಗಾಳಿ ಸುದ್ದಿ ಹಬ್ಬಿತ್ತು. ಅಂತಿಮವಾಗಿ ಇದಕ್ಕೆ ಸ್ಪಷ್ಟತೆ ಸಿಕ್ಕಿದ್ದು, ಬಲವಾದ ಮೂಲಗಳ ಮಾಹಿತಿ ಪ್ರಕಾರ ಇನ್ನು ಎರಡೇ ವಾರಗಳಲ್ಲಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಯೋಜನೆ ಆರಂಭವಾಗಲಿದೆ. ಎಲ್ಲಾ ಮಹಿಳೆಯರು ಕೂಡ ಸೇವಾ ಸಿಂಧು ಕೇಂದ್ರಗಳಿಗೆ (Sevasindhu Centre) ಹೋಗಿ ತಮ್ಮ ಆಧಾರ್ ಕಾರ್ಡ್ ಅನ್ನು ದಾಖಲೆಯಾಗಿ ತೋರಿಸಿ ಈ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು.

ಪ್ರತ್ಯೇಕ ಸ್ಮಾರ್ಟ್ ಕಾರ್ಡ್ ಗೆ ಅವಕಾಶ ಇಲ್ಲ ಮಾಸಿಕ ಪಾಸ್ ನಂತೆ ಪ್ರತ್ಯೇಕ ಪಾಸ್ ವಿತರಣೆ ಅವಕಾಶ ನೀಡದೆ ಅರ್ಜಿ ಸಲ್ಲಿಸಿದ ವೇಳೆ ಪಡೆಯುವ ಪ್ರಿಂಟ್ ಅಷ್ಟೇ ಮಾನ್ಯ ಎಂದು ಸೂಚಿಸಲಾಗಿದೆ. ಈ ರೀತಿ ಪಡೆಯುವ ಪ್ರಿಂಟ್ ಗೆ ಮಹಿಳೆಯರು ಲ್ಯಾಮಿನೇಷನ್ ಮಾಡಿ ಇಟ್ಟುಕೊಳ್ಳಬೇಕು ಮತ್ತು ಪ್ರಯಾಣ ಮಾಡುವಾಗ ಇತರೆ ಗುರುತಿನ ಚೀಟಿ ಬದಲು ಈ ಸ್ಮಾರ್ಟ್ ಕಾರ್ಡ್ ಅನ್ನೇ ತೋರಿಸಬೇಕು.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

ಒಂದು ವೇಳೆ ಈ ಉಚಿತ ಪ್ರಯಾಣದ ಅವಕಾಶ ಪಡೆಯುವುದಕ್ಕಾಗಿ ಅನ್ಯ ರಾಜ್ಯದ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಬದಲಾಯಿಸಿಕೊಂಡರೆ ಅಂತವುಗಳನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ವಜಾ ಮಾಡಲಾಗುತ್ತದೆ ಎನ್ನುವ ಮಾಹಿತಿ ಕೇಳಿ ಬಂದಿದೆ.

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಗುಡ್ ನ್ಯೂಸ್ ಸರ್ಕಾರದಿಂದ ಜಾರಿ ಆಯ್ತು ಹೊಸ ಯೋಜನೆ.!

 

ರಾಜ್ಯದಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗೆ ಅನುಕೂಲವಾಗುವಂತೆ ಕೂಸಿನ ಮನೆ ಶಿಶುಪಾಲನಾ ಕೇಂದ್ರಗಳನ್ನು (Koosina Mane Creches) ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ 2023-24ರ ಬಜೆಟ್ ಭಾಷಣದಲ್ಲಿ ಘೋಷಣೆ ಕೂಡ ಮಾಡಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ನರೇಗಾ (NREGA) ಯೋಜನೆಯಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗದಲ್ಲಿ ಪಾಲ್ಗೊಳ್ಳಲು ಇದರಿಂದ ಅನುಕೂಲವಾಗುವಂತೆ. ಆ ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಮನೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಲಾಗಿತ್ತು.

8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

ಅಂತೆಯೇ ಈಗ ಭಾನುವಾರ ಕಲ್ಬುರ್ಗಿ (Kalburgi) ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ‌ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಧ್ವಜಾರೋಹಣ ನಂತರ ಮುಖ್ಯಮಂತ್ರಿಗಳು
ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಲಾಂಛನವನ್ನು (Koosina Mane logo launched by CM) ಅನಾವರಣಗೊಳಿಸಿ ಶೀಘ್ರದಲ್ಲಿಯೇ ನರೇಗಾ ಕೂಲಿ ಕಾರ್ಮಿಕರಿಗೆ ಈ ಪ್ರಯೋಜನ ಸಿಗುವ ಬಗ್ಗೆ ಭರವಸೆ ನೀಡಿದ್ದಾರೆ.

ಈ ಸಮಯದಲ್ಲಿ ಯೋಜನೆ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, ಯೋಜನೆಗೆ ಸರ್ಕಾರ 40 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಶಿಶುಪಾಲನಾ ಕೇಂದ್ರ ನಡೆಸಲು ಬೇಕಾಗುವ ಕಟ್ಟಡ, ಇತರ ಮೂಲ ಸೌಲಭ್ಯಗಳ ಖರ್ಚಿಗೆ ಗ್ರಾಮ ಪಂಚಾಯಿತಿಗಳೇ ತಮ್ಮ‌ ಸಂಪನ್ಮೂಲದಲ್ಲಿ ಹಣ ಹೊಂದಿಸಬೇಕಾಗುತ್ತದೆ ಎಂದಿದ್ದಾರೆ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ (Rural development Minister Priyank Kharge) ಅವರು ಮಾತನಾಡಿ ಶಿಶುಪಾಲನಾ ಕೇಂದ್ರಗಳನ್ನು ನಡೆಸಲು ಅಗತ್ಯವಿರುವ ಕಟ್ಟಡ ಇತರ ಮೂಲ ಸೌಲಭ್ಯಗಳನ್ನು ಹಾಗೂ ಅನುದಾನವನ್ನು ಗ್ರಾಮ ಪಂಚಾಯಿತಿಯಿಂದ ಒದಗಿಸಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಹಾಗೆ ಯೋಜನೆ ಕುರಿತ ಕೆಲ ಪ್ರಮುಖ ಅಂಶಗಳ ಬಗ್ಗೆಯೂ ಕೂಡ ಮಾಹಿತಿ ತಿಳಿಸಿಕೊಟ್ಟಿದ್ದಾರೆ. ನರೇಗಾ ಯೋಜನೆಯಡಿ ಜಾಬ್ ಕಾರ್ಡ್‌ ಪಡೆದುಕೊಂಡು ಕೆಲಸ ನಿರ್ವಹಣೆ ಮಾಡುತ್ತಿರುವ, ಗ 22 ರಿಂದ 45 ವರ್ಷ ವಯೋಮಿತಿಯ, ಕನಿಷ್ಠ 10ನೇ ತರಗತಿ ವ್ಯಾಸಂಗ ಮಾಡಿರುವ 10 ಜನ ಮಹಿಳಾ ಕೂಲಿ ಕಾರ್ಮಿಕರು ಕೂಸಿನ ಮನೆ ಶಿಶು ಪಾಲನ ಕೇಂದ್ರದಲ್ಲಿ ಕೇರ್ ಟೇಕರ್ಸ್ (Care takers) ಆಗಿ ನೇಮಕಗೊಳ್ಳುತ್ತಾರೆ.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

4000 ಶಿಶು ಪಾಲನಾ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ 10 ಜನ ಕೇರ್ ಟೇಕರ್ಸ್‌ಗಳನ್ನು ನೇಮಿಸಲಾಗುತ್ತದೆ. ಇವರಿಗೆ ಪ್ರತ್ಯೇಕವಾದ ಗೌರವಧನವನ್ನು ನೀಡಲಾಗುವುದಿಲ್ಲ. ನರೇಗಾ ಯೋಜನೆಯಡಿ ಉಳಿದ ಮಹಿಳಾ ಕಾರ್ಮಿಕರಿಗೆ ನಿಗದಿ ಮಾಡಿರುವಂತೆಯೇ ದಿನಕ್ಕೆ 316 ರೂ. ನಂತೆ ವೇತನ ಸಿಗಲಿದೆ.

ಇದೇ ನಿಯಮದಂತೆ ಒಬ್ಬ ಮಹಿಳೆಗೆ ನೂರು ದಿನಗಳ ತನಕ ಕೆಲಸ ನೀಡಲಾಗುತ್ತದೆ, ಆ ಮಹಿಳೆಯು 100 ದಿನದ ಕೆಲಸ ನಿರ್ವಹಣೆ ಪೂರ್ತಿಗೊಂಡ ಬಳಿಕ ಮತ್ತೊಬ್ಬರಿಗೆ ಅವಕಾಶ ನೀಡಲಾಗುತ್ತದೆ. ಇವರೆಲ್ಲರಿಗೂ ಮೊಬೈಲ್ ಕ್ರಶ್ ದೆಹಲಿ (Mobile Creche Dehli) ಸಂಸ್ಥೆಯ ವತಿಯಿಂದ ಮಗುವಿನ ಆರೈಕೆಯ ಕುರಿತು ತರಬೇತಿ ಕೊಡಿಸಲಾಗುತ್ತದೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಯೋಜನೆಯ ವಿವರದಂತೆ ಪ್ರತಿ ಕೂಸಿನ ಮನೆ ಕೇಂದ್ರದಲ್ಲಿ ನರೇಗಾ ಕ್ರಿಯಾಶೀಲ ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ 3 ವರ್ಷದೊಳಗಿನ ಗರಿಷ್ಠ 25 ಮಕ್ಕಳನ್ನು ದಾಖಲೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ, ಈ ಕೇಂದ್ರಗಳು ಸ್ಥಳೀಯ ಕಾರ್ಮಿಕರ ಅನುಕೂಲಕ್ಕೆ ತಕ್ಕಂತೆ ದಿನದಲ್ಲಿ 6 ಗಂಟೆ 30 ನಿಮಿಷಗಳ ಕಾಲ ಕಾರ್ಯನಿರ್ವಹಿಸುತ್ತವೆ. ಸ್ಥಳೀಯ ಗ್ರಾಮ ಪಂಚಾಯಿತಿಗಳೇ ಈ ಕೇಂದ್ರಗಳು ಕಾರ್ಯನಿರ್ವಹಿಸುವ ಸಮಯವನ್ನು ಆಯಾ ಭಾಗಕ್ಕೆ ಅನುಕೂಲವಾಗುವಂತೆ ನಿರ್ಧಾರ ಮಾಡಲಿದ್ದಾರೆ ಎಂದರು.

8 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಸಿಗುವುದಿಲ್ಲ ಯಾಕೆ ಗೊತ್ತಾ.?

 

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ರಾಜ್ಯದ 1.10 ಕೋಟಿ ಮಹಿಳೆಯರು ನೋಂದಾಯಿಸಿಕೊಂಡಿದ್ದರು ಎನ್ನುವ ಅಂಕಿ ಅಂಶವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women amd Child Welfare department) ನೀಡುತ್ತಿದೆ.

ಆಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಖಾತೆಗೆ ಸಹಾಯಧನ ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆದರೆ ಎಲ್ಲಾ ಮಹಿಳೆಯರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ಈಗಾಗಲೇ ಈ ಬಗ್ಗೆ ಮಹಿಳೆಯರಲ್ಲಿ ಗೊಂದಲ ಉಂಟಾಗಿದೆ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ಯಾಕೆಂದರೆ ಅರ್ಜಿ ಸಲ್ಲಿಸುವವರಲ್ಲಿ 40% ಗಿಂತ ಹೆಚ್ಚು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ, ಇದಕ್ಕಾಗಿ ಅವರು ಸರ್ಕಾರವನ್ನು ದೂರುತ್ತಿದ್ದಾರೆ. ಇದರ ಬಗ್ಗೆ ಕೆಲ ವಿವರಣೆಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ, ಮಂಜೂರಾತಿ ಪತ್ರ (aknowledgment) ಪಡೆದು ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping ) ಮಾಡಿಸಿ ಆ ಖಾತೆಯನ್ನು ಆಕ್ಟಿವ್ (Account active) ಆಗಿ ಇಟ್ಟುಕೊಂಡಿದ್ದಾರೆ.

ಆ ಎಲ್ಲಾ ಮಹಿಳೆಯರ ಖಾತೆಗೂ ಕೂಡ DBT ಮೂಲಕ 2000ರೂ. ಹಣ ವರ್ಗಾವಣೆ ಆಗುತ್ತದೆ. ಆದರೆ ತಡವಾಗುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದು ಮೊದಲನೇ ಕಂತಿನ ಹಣ ಆಗಿರುವುದರಿಂದ, ಜೊತೆಗೆ RBI ನಿಯಮಗಳನುಸಾರ ಒಂದು ದಿನಕ್ಕೆ ಗರಿಷ್ಠ 8 ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಹಣ ವರ್ಗಾವಣೆ ಮಾಡಲು ಸಾಧ್ಯ, ಫಲಾನುಭವಿಗಳ ಸಂಖ್ಯೆ ಹೆಚ್ಚಿರುವ ಕಾರಣದಿಂದಾಗಿ ತಡವಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಪಷ್ಟತೆ ಕೊಟ್ಟಿದ್ದಾರೆ.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

ಇವುಗಳಲ್ಲಿ ಒಂದು ಮುಖ್ಯವಾದ ವಿಷಯ ಏನೆಂದರೆ, 1.10 ಕೋಟಿ ಮಹಿಳೆಯರ ಪೈಕಿ 1.02 ಕೋಟಿ ಮಹಿಳೆಯರಿಗೆ ಅಷ್ಟೇ ಗೃಹಲಕ್ಷ್ಮಿ ಹಣ ಹೋಗಲಿದೆ ಅವರೆಲ್ಲರ ಖಾತೆಗೂ ಸೆಪ್ಟೆಂಬರ್ 30ರ ಒಳಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಸಹಾಯ ಧನವು ತಲುಪಲಿದೆ ಎನ್ನುವ ಭರವಸೆಯನ್ನು ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

ಉಳಿದ 8 ಲಕ್ಷ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದಿರಲು ಇರುವ ಕಾರಣಗಳ ಬಗ್ಗೆ ಕೂಡ ತಿಳಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರು ಹೇಳಿರುವ ಪ್ರಕಾರ ಮಹಿಳೆಯರು ತಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಹಿತಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಅವರ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಹಾಗಾಗಿ ಈ ಮೇಲೆ ತಿಳಿಸಿದಂತೆ ಆಧಾರ್ ಕಾರ್ಡ್ ಖಾತೆಗಳಿಗೆ ಲಿಂಕ್ ಮಾಡದಿದ್ದರೆ ಅಥವಾ ಆ ಖಾತೆಗಳನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳದೆ ಇದ್ದರೆ ಅವರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಈ ಎಲ್ಲಾ ದಾಖಲೆಗಳಲ್ಲೂ ಮಾಹಿತಿ ಹೊಂದಾಣಿಕೆಯಾಗಬೇಕು (Document Mismatch). ಗೃಹಲಕ್ಷ್ಮಿ ಯೋಜನೆ ಅರ್ಜಿ ಪರಿಷ್ಕರಣೆ ವೇಳೆ ಹೆಸರು, ಭಾವಚಿತ್ರದಲ್ಲೂ ವ್ಯತ್ಯಾಸ ಕಂಡುಬಂದಿರುವುದರಿಂದ ಆ ಖಾತೆಗೆ ಹಣ ವರ್ಗಾವಣೆ ಆಗುವುದನ್ನು ತಡೆಹಿಡಿಯಲಾಗಿದೆ.

ಮುಂದಿನ ದಿನಗಳಲ್ಲಿ ಅವರು ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡಲ್ಲಿ ಖಂಡಿತವಾಗಿಯೂ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಜೊತೆಗೆ ಕುಟುಂಬದ ಮುಖ್ಯಸ್ಥರ ಸ್ಥಾನ ಬದಲಾವಣೆ ಅಥವಾ ಯಾವುದೇ ಕಾರಣದಿಂದಾಗಿ ತಿದ್ದುಪಡಿ ಮಾಡಿಸಿಕೊಂಡು ಅರ್ಜಿ ಸಲ್ಲಿಸಿದ್ದರೆ ಅದು ಆಡಳಿತ ನಿಯಂತ್ರಣ ಮತ್ತು ಇ-ಆಡಳಿತ (ex-governance) ತಂತ್ರಾಂಶಗಳಲ್ಲಿ ರಿಜಿಸ್ಟರ್ ಆಗಲು ಕನಿಷ್ಠ ಮೂರು ತಿಂಗಳಾದರೂ ಸಮಯ ತೆಗೆದುಕೊಳ್ಳುತ್ತದೆ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

ಹಾಗಾಗಿ ಇವುಗಳಲ್ಲಿ ಅಪ್ಡೇಟ್ ಆಗಲು ಸಮಯ ತೆಗೆದುಕೊಳ್ಳುವುದರಿಂದ ಅಂತಹ ಸಮಸ್ಯೆ ಇರುವವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ತಲುಪುವುದು ತಡವಾಗುತ್ತದೆ. ಎಲ್ಲವು ಸರಿಯಿದ್ದು ಹಣ ಬರದೆ ಇದ್ದವರು ಯಾವುದೇ ಗೊಂದಲಗಳಿದ್ದರೂ ತಮ್ಮ ವ್ಯಾಪ್ತಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ತೆಗೆದುಕೊಂಡು ದಾಖಲೆಗಳ ಜೊತೆ ತಮ್ಮ ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಹೋಗಿ CDPO ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಲು ಸೂಚಿಸಿದ್ದಾರೆ.

ವಯಸ್ಸಾಗುವವರೆಗೂ ಆರೋಗ್ಯದಿಂದ ಇರಲು ಈ ನಿಯಮಗಳನ್ನು ಪಾಲಿಸಿ.!

ವಯಸ್ಸಾದ ಮೇಲೆ ದೇಹದಲ್ಲಿ ಶಕ್ತಿ ಕುಂದುತ್ತದೆ, ಆಗ ಅನೇಕ ರೋಗಗಳಿಗೆ ತುತ್ತಾಗುತ್ತೇವೆ. ಆದರೆ ನಮ್ಮ ಹಿರಿಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ಗಟ್ಟಿಮಟ್ಟಾಗಿ ಕೊನೆ ದಿನದವರೆಗೂ ಇದ್ದ ಉದಾಹರಣೆಯನ್ನು ನಾವು ನೋಡಿರಬಹುದು. ಆದರೆ ನಾವು ಯುವಜನತೆಯಾಗಿದ್ದು ಕೂಡ ಪದೇಪದೇ ಅನೇಕ ರೋಗಗಳಿಗೆ ತುತ್ತಾಗುತ್ತಿರುತ್ತೇವೆ. ಇವುಗಳಿಂದ ತಪ್ಪಿಸಿಕೊಂಡು ನಮ್ಮ ಹಿರಿಯರಂತೆ ವಯಸ್ಸಾಗುವವರೆಗೂ ಕೂಡ ಆರೋಗ್ಯವಾಗಿರಲು ಈ ಬದಲಾವಣೆಗಳನ್ನು ಮಾಡಿಕೊಳ್ಳಿ.

● ಅಡುಗೆ ಅಥವಾ ಊಟ ಮಾಡುವಾಗ ಪುಡಿ ಉಪ್ಪನ್ನು ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಇದರ ಬದಲು ಕಲ್ಲುಪ್ಪು ಅಥವಾ ಬ್ಲಾಕ್ ಸಾಲ್ಟ್ ಉಪಯೋಗಿಸಿ.
● ಊಟ ಆದ ತಕ್ಷಣ ಮಲಗುವ ಅಭ್ಯಾಸ ಇದ್ದರೆ ಅದನ್ನು ಬಿಟ್ಟುಬಿಡಿ. ಊಟ ಆದ ನಂತರ 500 ಹೆಜ್ಜೆಗಳನ್ನಾದರೂ ಓಡಾಡುವ ಅಭ್ಯಾಸ ಮಾಡಿಕೊಳ್ಳಿ. ಊಟ ಆದ ಮೇಲೆ ಎರಡು ಗಂಟೆ ಬಿಟ್ಟು ನಿದ್ದೆ ಮಾಡಬೇಕು.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

● ಎಮ್ಮೆಯ ಹಾಲು ಹಾಗೂ ಆ ಹಾಲಿನಿಂದ ಮಾಡಿದ ತುಪ್ಪ ತಿನ್ನುವ ಅಭ್ಯಾಸ ಬಿಟ್ಟುಬಿಡಿ. ಹಸುವಿನ ಹಾಲು ಕೂಡ ಅಷ್ಟೊಂದು ಒಳ್ಳೆಯದಲ್ಲ, ನಾಟಿ ಹಸುವಿನ ಹಾಲು ಅಥವಾ ತುಪ್ಪವನ್ನು ಮಾತ್ರ ಸೇವಿಸಿ.
● ಸಕ್ಕರೆ, ಉಪ್ಪು ಹಾಗೂ ಮೈದಾವನ್ನು ಬಿಳಿ ಬಣ್ಣದ ವಿಷಗಳು ಎಂದು ಹೇಳಲಾಗುತ್ತದೆ. ವಯಸ್ಸಾದ ಮೇಲೆ ಆರೋಗ್ಯವಾಗಿರಬೇಕು ಎಂದರೆ ಮೊದಲಿನಿಂದಲೇ ಈ ಮೂರು ಆಹಾರ ಪದಾರ್ಥಗಳಲ್ಲಿ ಕಂಟ್ರೋಲ್ ಇರಬೇಕು, ಇವುಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ದೇಹಕ್ಕೆ ಬರುವ ಅನೇಕ ರೋಗಗಳಿಗೆ ಇವೆ ಮೂಲ ಕಾರಣವಾಗಿರುತ್ತವೆ.

● ರಾತ್ರಿ ವೇಳೆ ಊಟ ಮಾಡುವಾಗ ಮೊಸರು ಸೇವನೆ ಮಾಡುವುದು ಮತ್ತು ಅನ್ನವನ್ನು ಸೇವಿಸುವುದನ್ನು ಕಡಿಮೆ ಮಾಡುತ್ತಾ ಬನ್ನಿ.
● ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಕನಿಷ್ಠ ಎರಡು ಲೋಟ ಬೆಚ್ಚಗಿನ ನೀರನ್ನು ಕುಡಿರಿ ಇದು ದೇಹದಲ್ಲಿರುವ ಟಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ಮೈಂಡ್ ಕೂಡ ಫ್ರೆಶ್ ಆಗಿ ಬಾಡಿ ಆಕ್ಟಿವೇಟ್ ಆಗುತ್ತದೆ ನಿರಂತರವಾಗಿ ಈ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

● ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿಯೇ ಕಾಫಿ ಅಥವಾ ಚಹಾ ವನ್ನು ಕುಡಿಯಬೇಡಿ
● ಊಟ ಮಾಡುವ 45 ನಿಮಿಷಗಳ ಮುಂಚೆ ಒಂದು ಲೋಟ ನೀರು ಕುಡಿಯಿರಿ.
● ಸೂರ್ಯಸ್ತಕ್ಕೂ ಮೊದಲೇ ರಾತ್ರಿ ಊಟವನ್ನು ಮಾಡುವ ಅಭ್ಯಾಸ ಮಾಡಿಕೊಳ್ಳಿ. ಯಾಕೆಂದರೆ ಸಂಜೆ 5 ರ ನಂತರ ಭಾರವಾದ ಆಹಾರಗಳನ್ನು ಸೇವಿಸುವುದು ಒಳ್ಳೆಯದಲ್ಲ.

● ಬೆಳಗ್ಗೆ ಎದ್ದ ಕೂಡಲೇ ಕಣ್ಣುಗಳನ್ನು ಸ್ವಚ್ಛವಾದ ತಣ್ಣೀರಿನಿಂದ ತೊಳೆಯಿರಿ
● ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಒಂದು ಸೇಬು ಸೇವಿಸುವುದರಿಂದ ಅನಗತ್ಯವಾಗಿ ಹುಷಾರು ತಪ್ಪುವುದು ತಪ್ಪುತ್ತದೆ ,ಆರೋಗ್ಯ ಉತ್ತಮವಾಗುವುದರ ಜೊತೆಗೆ ದೇಹ ಗಟ್ಟಿ ಮುಟ್ಟಾಗುತ್ತದೆ.
● ಪ್ರತಿದಿನವೂ ಕೂಡ ಒಂದೆರಡು ಎಲೆ ತುಳಸಿ ಎಲೆಯನ್ನು ಸೇವಿಸುವುದರಿಂದ ದೇಹಕ್ಕೆ ಇಮ್ಯೂನಿಟಿ ಪವರ್ ಹೆಚ್ಚಾಗುತ್ತದೆ. ಕ್ಯಾನ್ಸರ್ ನಂತಹ ಕಾಯಿಲೆ ಗುಣ ಮಾಡುವ ಶಕ್ತಿಯು ತುಳಸಿ ಎಲೆಗೆ ಇದೆ, ಆದ್ದರಿಂದ ಈ ಅಭ್ಯಾಸ ರೂಢಿಸಿಕೊಳ್ಳಿ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

● ಐಸ್ ವಾಟರ್ ಗೆ ನಿಂಬೆ ರಸ ಹಿಂಡಿಕೊಂಡು ಕುಡಿಯುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ.
● ಪ್ರತಿದಿನ ಕೂಡ ಒಂದು ಲೋಟ ಹಾಲು ಸೇವನೆ ಮಾಡುವುದರಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ. ಆದರೆ ಶುದ್ಧವಾದ ಹಾಲಾಗಿದ್ದರೆ ಮಾತ್ರ ಸೇವನೆ ಮಾಡಬೇಕು.
● ಪ್ರತಿದಿನವೂ ಕೂಡ ದೇಹಕ್ಕೆ ಮೂರು ಲೀಟರ್ ನೀರಿನ ಅವಶ್ಯಕತೆ ಇರುತ್ತದೆ ಈ ರೀತಿ ದೇಹಕ್ಕೆ ಬೇಕಾದಷ್ಟು ನೀರು ಕುಡಿಯುವುದರಿಂದ ದೇಹ ಸ್ವಚ್ಛವಾಗುತ್ತದೆ. ಹೊಟ್ಟೆ ನೋವು ಹಾಗೂ ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ.

ವೀಳ್ಯದೆಲೆಯಿಂದ ಹೀಗೆ ಮಾಡಿ ಸಾಕು, ಕೋಟಿ ಸಾಲ ಇದ್ದರೂ ತೀರಿಸಬಹುದು.!

 

ಜೀವನದಲ್ಲಿ ಮನುಷ್ಯನಿಗೆ ನಾನಾ ಬಗೆಯ ಕ’ಷ್ಟಗಳು ಬರುತ್ತವೆ. ಇವುಗಳಲ್ಲಿ ಸಾಲ ಕೂಡ ಒಂದು, ಆದರೆ ಈ ಸಾಲ ಎನ್ನುವ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಎಷ್ಟು ಕೆಟ್ಟ ಪರಿಸ್ಥಿತಿ ಎಂದರೆ ಅವರ ಬದುಕಿನ ನೆಮ್ಮದಿಯನ್ನೇ ಅದು ಕಿತ್ತುಕೊಂಡು ಬಿಡುತ್ತದೆ. ಸಾಲ ತೀರಿಸುವವರೆಗೂ ಕೂಡ ಅವರಿಗೆ ಮಾನಸಿಕ ಶಾಂತಿ ಇರುವುದಿಲ್ಲ, ಈ ಕಾರಣಕ್ಕಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ.

ಜೊತೆಗೆ ಕೆಲಸದಲ್ಲಿ ಆಸಕ್ತಿ ತೋರಲಾಗದೆ ಕುಟುಂಬದವರ ಜೊತೆ ಪ್ರೀತಿಯಿಂದ ಇರಲಾಗದೆ ಕಿರಿಕಿರಿಯಾಗಿ ವಿಚಿತ್ರ ವೇದನೆಯನ್ನು ಅನುಭವಿಸುತ್ತಾರೆ. ಹಾಗಾಗಿ ಸಾಲವನ್ನು ಶೂಲ ಎನ್ನುವುದು. ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಜೀವನದಲ್ಲಿ ಒಂದಲ್ಲ ಒಂದು ಪರಿಸ್ಥಿತಿಯಲ್ಲಿ ಸಾಲ ಮಾಡಬೇಕಾದ ಅವಶ್ಯಕತೆ ಬರುತ್ತದೆ‌. ಈ ರೀತಿ ಸಾಲ ತೆಗೆದುಕೊಂಡ ಮೇಲೆ ಅದನ್ನು ತೀರಿಸಲು ನಾವು ಹಾಕಿಕೊಂಡ ಯೋಜನೆ ನಮ್ಮ ಪ್ರಕಾರ ನಡೆಯದಿದ್ದಾಗ ಸಮಸ್ಯೆಗೆ ಸಿಲುಕಿಕೊಳ್ಳುತ್ತೇವೆ.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಈ ರೀತಿ ನಮ್ಮ ಜೀವನದಲ್ಲಿ ನಮ್ಮಿಂದ ಪರಿಹರಿಸಿಕೊಳ್ಳಲಾಗದ ಸಮಸ್ಯೆ ಬಂದಾಗ ಭಗವಂತನೇ ದಾರಿ ಆಗಿರುತ್ತಾನೆ. ಆತನ ಮೇಲೆ ನಂಬಿಕೆ ಇಟ್ಟು ಶ್ರದ್ಧೆಯಿಂದ ಭಕ್ತಿಯಿಂದ ಪ್ರಾರ್ಥನೆ ಮಾಡಿ ಬೇಡಿಕೊಂಡಾಗ ಖಂಡಿತವಾಗಿಯೂ ನಮಗೆ ಸಾಲ ತೀರಿಸುವ ದಾರಿ ಸಿಕ್ಕೇ ಸಿಗುತ್ತದೆ. ಜೀವನದಲ್ಲಿ ದೇವರು ಒಳ್ಳೆಯವರಿಗೆ ಪರೀಕ್ಷೆ ಮಾಡಿ ನೋಡಬಹುದು ಆದರೆ ಒಳ್ಳೆಯವರ ಕೆಟ್ಟ ಪರಿಸ್ಥಿತಿಯಲ್ಲಿ ಎಂದು ಕೂಡ ಕೈ ಬಿಡುವುದಿಲ್ಲ.

ಹಾಗಾಗಿ ನೀವು ಇಂತಹ ಸಂದರ್ಭಗಳಲ್ಲಿ ಭಗವಂತನ ಮೊರೆ ಹೋಗುವುದೇ ಪರಿಹಾರ. ಅದರಲ್ಲೂ ಕೂಡ ಕೆಲವು ವಿಶೇಷವಾದ ಆಚರಣೆಗಳು ಇದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಖಂಡಿತವಾಗಿಯೂ ನೂರಕ್ಕೆ ನೂರರಷ್ಟು ನಿಮ್ಮ ಸಮಸ್ಯೆ ತೀರುವುರಲ್ಲಿ ಅನುಮಾನವೇ ಇಲ್ಲ. ಅಂತಹದ್ದೇ ಒಂದು ಆಚರಣೆ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಯಾವುದೇ ಪುರುಷ ಅಥವಾ ಮಹಿಳೆಯು ಈ ಆಚರಣೆಯನ್ನು ಮಾಡಬಹುದು. ಮಂಗಳವಾರದಂದು ಸಂಜೆ 7ರ ಸಮಯಕ್ಖೆ ನೀವು ಇದನ್ನು ಮಾಡಬೇಕು. ಮಂಗಳವಾರದಂದು ನಿಮ್ಮ ಮನೆಯನ್ನು ಶುದ್ಧ ಮಾಡಿ ನಿಮ್ಮ ಮನೆ ದೇವರಿಗೆ ಪೂಜೆ ಮಾಡಿ ದೀಪ ಹಚ್ಚಿ ಸಮಸ್ಯೆಯನ್ನು ಪರಿಹರಿಸುವಂತೆ ಕೇಳಿಕೊಳ್ಳಿ ಈ ಸಮಯದಲ್ಲಿ ತಪ್ಪದೆ ಆಂಜನೇಯನ ಸ್ವಾಮಿಯನ್ನು ಕೂಡ ಸ್ಮರಣೆ ಮಾಡಿ.

ಮನಸಾರೆ ನಿಮ್ಮ ಕ’ಷ್ಟವನ್ನು ದೇವರ ಬಳಿ ಹೇಳಿಕೊಂಡಿ ನಂತರ ಒಂದು ವೀಳ್ಯದೆಲೆಯನ್ನು ತೆಗೆದುಕೊಳ್ಳಿ. ಇದು ಎಲ್ಲೂ ಒಡೆದಿರಬಾರದು, ಬಾಡಿರಬಾರದು ಅಚ್ಚ ಹಸಿರಾದ ಒಂದು ವೀಳ್ಯದೆಲೆ ತೆಗೆದುಕೊಂಡು ಅದರ ತೊಟ್ಟನ್ನು ತೆಗೆಯಿರಿ. ಈಗ ಅದರ ಮೇಲೆ ಎರಡು ಏಲಕ್ಕಿ ಹಾಗೂ ಒಂದು ಲವಂಗವನ್ನು ಹಾಕಿ ಏಲಕ್ಕಿ ಹಾಗೂ ಲವಂಗ ಕೂಡ ಚೆನ್ನಾಗಿರಬೇಕು, ಚೂರಾಗಿರಬಾರದು.

ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

ಇದನ್ನು ಪಾನ್ ರೀತಿ ಮಡಚಿ ಮತ್ತೊಂದು ಲವಂಗದಿಂದ ಚುಚ್ಚಿ ಅಥವಾ ಕೆಂಪು ದಾರದಿಂದ ಇದನ್ನು ಕಟ್ಟಿ. ಸಂಜೆ ಆಂಜನೇಯ ಸ್ವಾಮಿ ಗುಡಿಗೆ ಹೋಗಿ ಅರ್ಚಕರ ಬಳಿ ಈ ಪಾನ್ ಕೊಟ್ಟು ಆಂಜನೇಯ ಸ್ವಾಮಿಯ ಪಾದದ ಹತ್ತಿರ ಇಡಲು ಹೇಳಿ ಮತ್ತು ನೀವು ಕೂಡ ಆಂಜನೇಯನನ್ನು ಮನಸಾರೆ ಪ್ರಾರ್ಥಿಸಿ, ನಿಮ್ಮನ್ನು ಈ ಸಮಸ್ಯೆಯಿಂದ ಹೊರ ತರುವಂತೆ ಕೇಳಿಕೊಳ್ಳಿ.

ಪ್ರಾರ್ಥನೆ ಮಾಡಿ ಸಾಧ್ಯವಾದರೆ ಹನುಮಾನ್ ಚಾಲೀಸಾ ಕೂಡ ಪಠಣೆ ಮಾಡಿ. ಈ ಆಚರಣೆಯನ್ನು ಮೂರು ತಿಂಗಳುಗಳ ಕಾಲ ಪ್ರತಿ ಮಂಗಳವಾರ ಮಾಡಬೇಕು, ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸುವಂತಿಲ್ಲ. ಒಂದು ವೇಳೆ ಯಾವುದಾದರು ಕಾರಣಕ್ಕಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ಬಂದರೆ ಆಚರಣೆ ಮಾಡುತ್ತಿದ್ದವರು ಅನುಪಸ್ಥಿತಿಯಲ್ಲಿ ಕುಟುಂಬದ ಬೇರೆ ಸದಸ್ಯರು ಇದನ್ನು ಮಾಡಬಹುದು.

ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

ಈ ರೀತಿ ಮಾಡಿದರೆ ಭಗವಂತ ನಿಮ್ಮ ಸಮಸ್ಯೆಗೆ ದಾರಿ ತೋರಿಸುತ್ತಾರೆ. ನಿಮ್ಮ ಉದ್ಯೋಗದಲ್ಲಿ ಬಡ್ತಿಯಾಗಿ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಿ, ಅನಿರೀಕ್ಷಿತ ಧನಾಗಮನವಾಗಿ ನಿಮ್ಮ ಸಾಲದ ಹೊರೆ ಇಳಿಸಿಕೊಳ್ಳುಸುವುದಕ್ಕೆ ಖಂಡಿತವಾಗಿಯೂ ಮಾರ್ಗ ದೊರೆಯುತ್ತದೆ. ಅದನ್ನು ಮಾಡುವ ಮುನ್ನ ಆಂಜನೇಯ ಸ್ವಾಮಿಯಲ್ಲಿ ಅಚಲವಾದ ನಂಬಿಕೆ ಇಡುವುದು ಮುಖ್ಯ.

ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದಿಂದ ಸಿಗಲಿದೆ ಉಚಿತ ಹೊಸ ಗ್ಯಾಸ್…

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ದೇಶದ ಜನತೆಗೆ ಕೇಂದ್ರ ಸರ್ಕಾರದ ವತಿಯಿಂದ ಗ್ಯಾಸ್ ಸಿಲೆಂಡರ್ (Gas Cylinder) ವಿಚಾರದಲ್ಲಿ ಸಿಹಿ ಸುದ್ದಿ ಸಿಕ್ಕಿದೆ. ರಕ್ಷಾಬಂಧನ ಹಬ್ಬದ ಪ್ರಯುಕ್ತ ದೇಶದ ಎಲ್ಲಾ ಮಹಿಳೆಯರಿಗೂ ಅನುಕೂಲ ಮಾಡಿಕೊಡಬೇಕು ಅನ್ನುವ ದೃಷ್ಟಿಕೋನದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಎಲ್ಲ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 200 ಇಳಿಸಿದ್ದರು.

ಇದರಿಂದಾಗಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಕಲೆಕ್ಷನ್ ಪಡೆದವರಿಗೆ ಡಬಲ್ ಧಮಾಕವಾಗಿತ್ತು. ಯಾಕೆಂದರೆ ಈಗಾಗಲೇ ಅವರು ತಮ್ಮ ವರ್ಷದ ಬಳಕೆಯಲ್ಲಿ 12 ಸಿಲಿಂಡರ್ ಗಳಿಗೆ ಸಬ್ಸಿಡಿ (Subsidy) ಪಡೆಯುತ್ತಿದ್ದರು ಇದರೊಂದಿಗೆ ಈಗ ಘೋಷಿಸಿದ 200 ರೂ ಸೇರಿ ಒಟ್ಟು 400 ರೂಪಾಯಿ ಕಡಿಮೆ ಬೆಲೆಗೆ ಸಿಲಿಂಡರ್ ಪಡೆಯುವಂಥಾಯ್ತು.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈ ರೀತಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವುಗಳ ಪೈಕಿ ಪ್ರಧಾನಮಂತ್ರಿ ಉಜ್ವಲ್ ಯೋಜನೆ (PM Ujwal Scheme) ಕೂಡ ಒಂದು. ಈ ಯೋಜನೆಯಡಿ ದೇಶದ ಎಲ್ಲಾ ಮಹಿಳೆಯರಿಗೂ ಕೂಡ ಹೊಗೆ ಮುಕ್ತ ವಾತಾವರಣದಲ್ಲಿ ಅಡುಗೆ ಮಾಡುವ ಅವಕಾಶ ಕಲ್ಪಿಸಿ ಕೊಡಬೇಕು ಎನ್ನುವ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲು ನಿರ್ಧರಿಸಿದ್ದರು.

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ಉಚಿತವಾಗಿ ಒಂದು ತುಂಬಿದ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ಗ್ಯಾಸ್ ಲೈಟರ್ ಹಾಗೂ ರೆಗ್ಯುಲೇಟರ್ ಜೊತೆಗೆ ಕೈಪಿಡಿ ಕೂಡ ಪಡೆಯಬಹುದು. ಮೊದಲಿಗೆ 8 ಕೋಟಿ ಕುಟುಂಬಗಳಿಗೆ ಈ ಯೋಜನೆಯನ್ನು ತಲುಪಿಸಬೇಕು ಎನ್ನುವ ಉದ್ದೇಶ ಇತ್ತಾದರೂ ಯಶಸ್ವಿಯಾಗಿ ಇಂದಿಗೆ ಇದು 10 ಲಕ್ಷದ ಗಡಿ ದಾಟಿದೆ.

ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

2023-24ನೇ ಸಾಲಿನಲ್ಲಿ 75 ಲಕ್ಷ ಕುಟುಂಬಗಳಿಗೆ ಈ ಯೋಜನೆಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ಸಹಿ ಕೂಡ ಹಾಕಲಾಗಿದೆ. ಇದರ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Central Minister Anuragh Takur) ಅವರೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಆ ಪ್ರಕಾರವಾಗಿ ಹೊಸದಾಗಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಕನೆಕ್ಷನ್ ಪಡೆಯುವ ಕುಟುಂಬಗಳು ಕೂಡ ಕೇಂದ್ರ ಸರ್ಕಾರ ಕಳೆದ ತಿಂಗಳು ಘೋಷಿಸಿದ್ದ 200 ರೂಪಾಯಿ ಬೆಲೆ ಇಳಿಕೆಯ ಫಲಾನುಭವಿಗಳಾಗಬಹುದು. ಆದರೆ ಒಂದು ವರ್ಷದಲ್ಲಿ 12 ಗ್ಯಾಸ್ ಮಾತ್ರ ಈ ಬೆಲೆ ಅನ್ವಯವಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ.!

ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಪ್ರಯೋಜನ ಪಡೆಯಲು ಬಯಸುವವರು ಇದುವರೆಗೆ ತಮ್ಮ ಕುಟುಂಬಗಳಿಗೆ ಗ್ಯಾಸ್ ಕನೆಕ್ಷನ್ ಪಡೆದಿರಬಾರದು. ಈ ರೀತಿ ಹೊಸದಾಗಿ ಇದೆ ಮೊದಲ ಬಾರಿಗೆ ಗ್ಯಾಸ್ ಕಲೆಕ್ಷನ್ ಪಡೆಯುವ ಬಡ ಕುಟುಂಬಗಳು ಮಾತ್ರ ಇದನ್ನು ಪಡೆಯಬಹುದಾಗಿದೆ. ಈ ಕೂಡಲೇ ಹತ್ತಿರದಲ್ಲಿರುವ ಗ್ಯಾಸ್ ಏಜೆನ್ಸಿಗೆ (Gas Agency) ಹೋಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಬ್ಯಾಂಕ್ ದಾಖಲೆ ಜೊತೆಗೆ ವೈಯಕ್ತಿಕ ಕೆಲ ವಿವರಗಳನ್ನು ಕೊಟ್ಟು ಅರ್ಜಿ ಸಲ್ಲಿಸಿ ನಮೂದಿಸಿಕೊಂಡರೆ.

ನೀವು ಸಹ ನಿಮ್ಮ ಇಚ್ಛೆಯ ಕಂಪನಿಯ ಗ್ಯಾಸ್ ಕನೆಕ್ಷನ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ ಅಥವಾ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೂಡ ಅವಕಾಶವಿದ್ದು ಮುಂದಿನ ತಿಂಗಳಿನಿಂದ ವೆಬ್ಸೈಟ್ ಓಪನ್ ಆಗಲಿದೆ. ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ಕೊಡುವ ಮೂಲಕ ಅರ್ಜಿ ಸಲ್ಲಿಸಿ ಯೋಜನೆಗೆ ನೋಂದಾಯಿಸಿಕೊಂಡು ಈ ಅತ್ಯುತ್ತಮ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.

ಮಕ್ಕಳು ನೀವು ಹೇಳಿದ ಮಾತು ಕೇಳಬೇಕಾ.? ದೇವರ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿ ಹಾಕಿದ ಗೆರೆ ದಾಟುವುದಿಲ್ಲ.!

 

ಮಕ್ಕಳಿಗೆ ಎಷ್ಟೇ ವಯಸಾಗಿದ್ದರೂ ಕೂಡ ಹೆತ್ತವರಿಗೆ ಅವರು ಎಂದೇಂದಿಗೂ ಕೂಡ ಮಕ್ಕಳೇ, ಆದರೆ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ, ಎದುರು ಮಾತನಾಡುತ್ತಿದ್ದರೆ ಅಥವಾ ಶಾಲಾ ಕಾಲೇಜುಗೆ ಹೋಗುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ಕೊಡದೆ ಕೆಟ್ಟ ಸಹವಾಸ ಮಾಡಿದ್ದರೆ ಯಾವುದಾದರೂ ಕೆಟ್ಟ ಚಟಕ್ಕೆ ಬಿದ್ದಿದ್ದರೆ ಅದನ್ನೆಲ್ಲ ಸರಿಪಡಿಸಲು ಉಪಾಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

ಅತಿ ಸರಳವಾದ ಯಾವುದೇ ಅಡ್ಡ ಪರಿಣಾಮ ಬೀರದ ಕಡಿಮೆ ಸಮಯ ಹಾಗೂ ಹಣ ಖರ್ಚಾಗುವ ಪರಿಹಾರ ಇದಾಗಿದೆ. ತುಂಬಾ ಉತ್ತಮವಾದ ಪರಿಣಾಮವನ್ನು ಇದು ನಿಮ್ಮ ಮಕ್ಕಳ ಜೀವನದ ಮೇಲೆ ಬೀರಿ ನಿಮ್ಮ ಮನೆಯ ವಾತಾವರಣವನ್ನೇ ಬದಲಾಯಿಸುತ್ತದೆ ಹಾಗಾಗಿ ಒಮ್ಮೆ ಪ್ರಯತ್ನಿಸಿ ನೋಡಿ. ಈ ಉಪಾಯ ಮಾಡಲು ನೀವು 40 ಚಿಕ್ಕ ಮಣ್ಣಿನ ದೀಪಗಳನ್ನು ಖರೀದಿಸಬೇಕು, ಒಂದು ವೇಳೆ ನಿಮಗೆ 40 ದೀಪಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂದರೆ ಒಂದೇ ದೀಪವನ್ನು ಪ್ರತಿದಿನವೂ ಕೂಡ ಸ್ವಚ್ಛ ಮಾಡಿ ಮತ್ತೆ ಬಳಸಬಹುದು.

ನೀವು ಪ್ರತಿದಿನವೂ ದೇವರ ಮನೆಯಲ್ಲಿ ದೀಪ ಬೆಳಗಿಸಿ ಪೂಜೆ ಮಾಡುತ್ತೀರಾ ಅದೇ ಸಮಯದಲ್ಲಿ ಮಣ್ಣಿನ ದೀಪವನ್ನು ಇಟ್ಟು ಅದಕ್ಕೆ ಸಾಸಿವೆ ಎಣ್ಣೆ ಹಾಕಿ ನಾಲ್ಕು ಕಾಳು ಮೆಣಸು ಹಾಕಿ ಒಂದು ಕರ್ಪೂರವನ್ನು ಇಟ್ಟು ದೀಪ ಹಚ್ಚಬೇಕು. ಆದರೆ ಈಗಲೇ ಮನೆಯಲ್ಲಿ ಎರಡು ದೀಪ ಹಚ್ಚುತ್ತಿದ್ದರೆ ಈ ದೀಪ ಸೇರಿ ಮೂರೂ ದೀಪ ಆಗಬಾರದು ಮತ್ತು ಒಂದು ಎರಡು ಬೇರೆ ದೀಪ ಸೇರಿಸಿ ನಾಲ್ಕು ಅಥವಾ ಐದು ದೀಪ ಆಗುವಂತೆ ಹಚ್ಚಿ 40 ದಿನಗಳ ನಿರಂತರವಾಗಿರಬೇಕು.

ಹೆಣ್ಣು ಮಕ್ಕಳಿಗೆ ಮುಟ್ಟಾಗುವ ಸಮಸ್ಯೆ ಇದ್ದಾಗ ಕುಟುಂಬದ ಬೇರೆ ಸದಸ್ಯರು ಇದನ್ನು ಮುಂದುವರಿಸಬೇಕು, ಯಾವುದೇ ಕಾರಣಕ್ಕೂ ಮಧ್ಯ ನಿಲ್ಲಿಸಬಾರದು. ಪ್ರತಿದಿನವೂ ಬೆಳಿಗ್ಗೆ 9 ಗಂಟೆ ಒಳಗಡೆ ಇದನ್ನು ಮಾಡಬೇಕು ಜೊತೆಗೆ ರಾಹುಕಾಲವನ್ನು ನೋಡಿಕೊಂಡು ಆ ಸಮಯ ಇಲ್ಲದೆ ಇದ್ದಾಗ ದೀಪ ಹಚ್ಚಬೇಕು. ಕುಲದೇವರು ಹಾಗೂ ಇಷ್ಟದೇವರ ಬಳಿ ನಿಮ್ಮ ಮಕ್ಕಳ ಯಾವ ಸಮಸ್ಯೆ ಇದೆ ಅದನ್ನು ಹೇಳಿ ಪರಿಹಾರ ಮಾಡುವಂತೆ ಕೇಳಿಕೊಳ್ಳಬೇಕು.

ಇದಾದ ಮೇಲೆ ಹಸಿ ಹಾಲು ಅಥವಾ ಅರಿಶಿಣದ ನೀರನ್ನು ಉಂಗುರದ ಬೆರಳಿನಲ್ಲಿ ತೆಗೆದುಕೊಂಡು ಮಕ್ಕಳ ಹಣೆಗೆ ಇಡಬೇಕು. ದಿನವೂ ಹೊಸ ದೀಪ ತೆಗೆದುಕೊಂಡು ಹಳೆ ದೀಪವನ್ನು ಒಂದು ಡಬ್ಬದಲ್ಲಿ ಹಾಕಿಡಬೇಕು. ಅಥವಾ ದೀಪ ಸ್ವಚ್ಛ ಮಾಡಿ ಅದೇ ರೀತಿ ಹಚ್ಚಿ. 40 ದಿನಗಳು ಪೂರ್ತಿ ಆದಮೇಲೆ ದೀಪಗಳನ್ನೆಲ್ಲ ಯಾವುದಾದರೂ ಅರಳಿ ಮರದ ಕೆಳಗೆ ಇಟ್ಟು ಪ್ರಾರ್ಥಿಸಿ ಬರಬೇಕು. ಈ ರೀತಿ ಆದಾಗ ಚಮತ್ಕಾರವೇ ನಡೆದು ನಿಮ್ಮ ಮಕ್ಕಳ ಬುದ್ಧಿ ಬದಲಾಗುತ್ತದೆ.

ಮತ್ತೊಂದು ಉಪಾಯ ಇದೆ ಈ ಮೇಲೆ ಹೇಳಿದ ಉಪಾಯ ಮಾಡಲು ಆಗಲಿಲ್ಲ ಎಂದರೆ ಬುಧವಾರದಂದು ಕರ್ಚಿಫ್ ಅಗಲದ ಹಸಿರು ಬಟ್ಟೆ ತೆಗೆದುಕೊಂಡು ಅದರ ಮೇಲೆ 23 ಹೆಸರು ಕಾಳು ಹಾಕಿ ಹಸಿರು ದಾರದಿಂದ ಅದನ್ನು ಕಟ್ಟಿ ಮೊದಲಿಗೆ ಇದನ್ನು ದೇವರ ಕೋಣೆಯಲ್ಲಿ ಇಟ್ಟು ಗಣಪತಿ ಹಾಗೂ ಬುಧಗ್ರಹದ ಬಳಿ ಬೇಡಿಕೊಳ್ಳಿ. ನಮ್ಮ ಮಕ್ಕಳಿಗೆ ವಿದ್ಯಾ ಬುದ್ಧಿ ಕೊಡು ಅವರು ಹೇಳಿದ ಮಾತು ಕೇಳುವ ಹಾಗೆ ಮಾಡು ಕೆಟ್ಟ ಜನರಿಂದ ದೂರ ಮಾಡು ಎಂದು ಕೇಳಿಕೊಂಡು ಆ ಗಂಟನ್ನು ನಿಮ್ಮ ಮಕ್ಕಳ ಶಾಲಾ ಕಾಲೇಜು ಬ್ಯಾಗ್ ಅಲ್ಲಿ ಇಡೀ.

ಇದೆ ರೀತಿ ಮತ್ತೊಂದು ಗಂಟು ಮಾಡಿಕೊಂಡು ಅದನ್ನು ತಲೆ ದಿಂಬಿನ ಕೆಳಗೆ ಇಡಿ. ಪ್ರತಿದಿನವೂ ಕೂಡ ನೀವು ಪಾಸಿಟಿವ್ ಆಗಿ ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕು. ನನ್ನ ಮಕ್ಕಳು ಬದಲಾಗುತ್ತಿದ್ದಾರೆ, ಅವರು ಈಗ ಚೆನ್ನಾಗಿ ಓದುತ್ತಿದ್ದಾರೆ, ಬದಲಾವಣೆ ಆರಂಭವಾಗುತ್ತದೆ ಎಂದು ಹೇಳಿ ಒಂದು ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಇದನ್ನು ಬದಲಾಯಿಸಬೇಕು. ಹಳೆಯಗಂಟನ್ನು ಯಾರು ತುಳಿಯದ ಯಾವುದಾದರೂ ಸ್ಥಳಕ್ಕೆ ಹಾಕಿ ಬರಬೇಕು ಅಥವಾ ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.

ಸದಾ ಯೌವ್ವನದಿಂದ ಇರಲು ಈ 14 ಸಲಹೆಗಳನ್ನು ಪಾಲಿಸಿ.!

 

● ಚರ್ಮವನ್ನು ಸೂರ್ಯನ ಸುಡುಬಿಸಲಿನಿಂದ ರಕ್ಷಿಸಿಕೊಳ್ಳಿ, ಪ್ರತಿದಿನವೂ ಕೂಡ ಬಿಸಿಲಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಓಡಾಡುತ್ತಿದ್ದರೆ ಇದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಿ ಇದರಿಂದ ಚರ್ಮ ಬೇಗನೆ ಹಾಳಾಗುವುದಿಲ್ಲ ಆಗ ನೀವು ಬಹಳ ಎಂಗ್ ಆಗಿ ಕಾಡುತ್ತೀರಿ.
● ಪ್ರತಿದಿನವೂ ಕೂಡ ನೀವು ಕನಿಷ್ಠ ಎಂಟು ಲೋಟ ನೀರನ್ನು ಕುಡಿಯಲೇಬೇಕು, ಈ ರೀತಿ ಮಾಡಿದಾಗ ನಿಮ್ಮ ತ್ವಚೆ ಹೆಚ್ಚು ಶುಷ್ಕವಾಗಿರುತ್ತದೆ ಹಾಗೂ ದೇಹದಲ್ಲಿರೋ ಟಾಕ್ಸಿನ್ ಅಂಶವು ಹೊರಹೋಗಲು ಅನುಕೂಲ ಆಗುತ್ತದೆ. ಆಗ ನೀವು ಇನ್ನಷ್ಟು ಫ್ರೆಶ್ ಆಗಿ ಕಾಣುತ್ತೀರಿ.

● ಕುಳಿತಲ್ಲೇ ಕುಳಿತುಕೊಂಡು ಇರಬೇಡಿ ಆಕ್ಟಿವ್ ಆಗಿದ್ದಷ್ಟು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುತ್ತೀರಿ. ನೀವು ದಿನದಲ್ಲಿ ಅರ್ಧ ತಾಸಾದರೂ ವ್ಯಾಯಾಮಕ್ಕೆ ಹಾಗೂ 20 ನಿಮಿಷವಾದರೂ ವಾಕಿಂಗ್ ಗೆ ಸಮಯ ಕೊಡಿ. ಇದು ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
● ನಿಮ್ಮ ದೇಹ ಹೊರಗಿನಿಂದ ಹೆಚ್ಚು ಶೈನ್ ಆಗಿ ಕಾಣಬೇಕು ಮತ್ತು ದೇಹವು ಆರೋಗ್ಯವಾಗಿ ಬಲಿಷ್ಠವಾಗಿರಬೇಕು ಎಂದರೆ ನೀವು ಸೇವಿಸುತ್ತಿರುವ ಆಹಾರದಿಂದಲೇ ಸಾಧ್ಯ. ಹಾಗಾಗಿ ಪ್ರೊಟೀನ್ ಹೆಚ್ಚು ಇರುವಂತಹ ಆಹಾರ ಮತ್ತು ಅತೀ ಹೆಚ್ಚು ಸೊಪ್ಪು ತರಕಾರಿಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

● ಸ್ನಾನ ಮಾಡುವಾಗ ತ್ವಚೆಯನ್ನು ಹೆಚ್ಚು ತಿಕ್ಕಬೇಡಿ, ಇದರಿಂದ ನ್ಯಾಚುರಲ್ ಆಗಿ ಇರುವ ಗ್ಲೋ ಹೊರಟು ಹೋಗುತ್ತದೆ ಮತ್ತು ಅತಿ ಹೆಚ್ಚು ಸುಡುವ ನೀರಿನಲ್ಲಿ ಸ್ನಾನ ಮಾಡುವುದು ಅಷ್ಟೊಂದು ಸೂಕ್ತವಲ್ಲ.
● ನೀವು ಎಷ್ಟು ನಿದ್ದೆ ಮಾಡುತ್ತೀರೋ ಅಷ್ಟು ನಿಮ್ಮ ಮೈಂಡ್ ಫ್ರೆಶ್ ಆಗುತ್ತದೆ, ಮನಸ್ಸು ಪ್ರಶಾಂತವಾಗಿದ್ದಾಗ ಆ ಕಳೆ ಮುಖದ ಮೇಲೂ ಕೂಡ ಕಾಣುತ್ತದೆ. ಹಾಗಾಗಿ ದಿನದಲ್ಲಿ 8 ಗಂಟೆಗಳ ನಿದ್ದೆ ಆದರೂ ದೇಹಕ್ಕೆ ಅವಶ್ಯಕತೆ ಇರುತ್ತದೆ, ಉತ್ತಮ ನಿದ್ದೆ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ.

● ಪ್ರತಿದಿನವೂ ಕೂಡ ಮುಖಕ್ಕೆ ಅಲೋವೆರಾ ಹಚ್ಚುವುದು ಒಳ್ಳೆಯದು ಅಥವಾ ರೋಸ್ ವಾಟರ್ ಕೂಡ ಹಚ್ಚಬಹುದು ಇದರಿಂದ ತ್ವಚೆ ಸಾಫ್ಟ್ ಆಗುತ್ತದೆ ಮತ್ತು ಹೆಚ್ಚು ಗ್ಲೋ ಆಗಿ ಕಾಣುತ್ತೀರಿ.
● ಪ್ರತಿದಿನವೂ ಕೂಡ ಕೊಬ್ಬರಿ ಎಣ್ಣೆಯಿಂದ ಚರ್ಮವನ್ನು ಮಸಾಜ್ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ. ಹಳೆ ಕಲೆಗಳು ಮಾಯವಾಗುತ್ತದೆ ಮತ್ತು ತ್ವಚೆಗೆ ಹೊಳಪು ಬರುತ್ತದೆ.
● ನಗುಮುಖ ಕೂಡ ಒಂದು ಆಭರಣವೇ, ಆಭರಣವು ಸೌಂದರ್ಯವನ್ನು ಹೆಚ್ಚಿಸುವಂತೆ ಮುಖದಲ್ಲಿ ನಗು ಇದ್ದಾಗ ನಿಮ್ಮ ಸೌಂದರ್ಯ ಇಮ್ಮಡಿಕೊಳ್ಳುತ್ತದೆ ಹಾಗಾಗಿ ಸದಾ ಹಸನ್ಮುಖಿಯಾಗಿರಿ.

● ಹಾಲಿಗೆ ಮೆಲನಿನ್ ಅಂಶವನ್ನು ಕಡಿಮೆಗೊಳಿಸುವ ಗುಣ ಇರುವುದರಿಂದ ನೀವು ಮುಖಕ್ಕೆ ರಾತ್ರಿ ಹೊತ್ತು ಹಾಲು ಅಥವಾ ಹಾಲಿನ ಕೆನೆಯನ್ನು ಮಸಾಜ್ ಮಾಡಿಕೊಂಡು ಬೆಳಗ್ಗೆ ಶುದ್ಧ ನೀರಿನಲ್ಲಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮುಖದ ಕಪ್ಪು ಕಲೆಗಳು ಬಣ್ಣಮಾಸುವಿಕೆ ಎಲ್ಲವೂ ಕೂಡ ಮಾಯವಾಗುತ್ತದೆ. ಚರ್ಮ ಹೆಚ್ಚು ಒಳಪನ್ನು ಪಡೆದುಕೊಳ್ಳುತ್ತದೆ ನೀವು ಕೂಡ ಹಾಲಿನಂತೆ ಪಳ ಪಳ ಹೊಳೆಯುತ್ತೀರಿ.

● ಗಟ್ಟಿಯಾದ ಹಾಲಿಗೆ ಹರಿಶಿನ ಹಾಗೂ ಸ್ವಲ್ಪ ಕೊಬ್ಬರಿ ಎಣ್ಣೆ ಹಾಕಿ ಫೇಸ್ ಪ್ಯಾಕ್ ರೀತಿ ಮಾಡಿಕೊಳ್ಳಿ ಇದನ್ನು ಪ್ರತಿದಿನವೂ ಕೂಡ ಮುಖಕ್ಕೆ ಹಚ್ಚಿ ಒಂದು ತಾಸು ಬಿಟ್ಟು ಶುದ್ಧವಾದ ನೀರಿನಲ್ಲಿ ಅಥವಾ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ.
● ಜೇನುತುಪ್ಪ ಬ್ಲೀಚಿಂಗ್ ಗುಣವನ್ನು ಹೊಂದಿದೆ ಹಾಗಾಗಿ ಒಂದು ಚಮಚ ಜೇನುತುಪ್ಪ ತೆಗೆದುಕೊಂಡು ಮುಖಕ್ಕೆ ಗುತ್ತಿಗೆಗೆ ಚೆನ್ನಾಗಿ ಮಸಾಜ್ ಮಾಡಿ 30 ನಿಮಿಷಗಳ ಕಾಲ ಬಿಟ್ಟು ನಂತರ ತೊಳೆಯಿರಿ.

● ಕಡಲೆ ಹಿಟ್ಟಿಗೆ ನೈಸರ್ಗಿಕವಾಗಿ ಡೆಡ್ ಸೆಲ್ ತೊಳೆದು ಹಾಕುವ ಗುಣ ಇರುವುದರಿಂದ ಸ್ಥಾನ ಮಾಡುವಾಗ ಒಂದೆರಡು ಚಮಚ ಕಡಲೆ ಹಿಟ್ಟಿಗೆ ಸ್ವಲ್ಪ ನೀರು ಹಾಕಿ ಮುಖಕ್ಕೆ ಮತ್ತು ಕೈಕಾಲುಗಳಿಗೆ ಮಸಾಜ್ ಮಾಡಿಕೊಳ್ಳಿ ನಂತರ ಸ್ನಾನ ಮಾಡಿ ಹೀಗೆ ಮಾಡುವುದರಿಂದ ಚರ್ಮಕ್ಕೆ ಹೆಚ್ಚು ಕಾಂತಿ ಬರುತ್ತದೆ.

ಜಮೀನಿನ ಪಹಣಿಗೆ ಆಧಾರ್ ಲಿಂಕ್ ಮಾಡುವ ವಿಧಾನ.!

 

ಆಧಾರ್ ಕಾರ್ಡ್ ಈಗ ಒಂದು ಪ್ರಮುಖ ದಾಖಲೆ ಆಗಿದೆ. ಈ ಆಧಾರ್ ಕಾರ್ಡ್ ನ್ನು ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಸೇರಿದಂತೆ ಇತರ ಎಲ್ಲಾ ದಾಖಲೆಗಳ ಜೊತೆ ಲಿಂಕ್ ಮಾಡಬೇಕು, ಈ ರೀತಿ ಮಾಡುವುದರಿಂದ ಅನೇಕ ಲಾಭಗಳಿವೆ. ಇವುಗಳು ಮಾತ್ರವಲ್ಲದೆ ನೀವು ಜಮೀನನ್ನು ಹೊಂದಿದ್ದ ಪಕ್ಷದಲ್ಲಿ ನಿಮ್ಮ ಜಮೀನಿನ ಪಹಣಿ ಪತ್ರಿಕ್ಕೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು.

ಹೀಗೆ ಲಿಂಕ್ ಮಾಡುವುದರಿಂದ ಬ್ಯಾಂಕ್, ಆದಾಯ ತೆರಿಗೆ ಅಥವಾ ಜಮೀನಿನ ಕುರಿತು ಸರ್ಕಾರದ ಯಾವುದೇ ಸೌಲಭ್ಯ ಅಥವಾ ಸಂದೇಶಗಳು ಇದ್ದರೆ ಅವುಗಳ ಕುರಿತ ಅನೇಕ ಮಾಹಿತಿಯನ್ನು ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕಾರಣದಿಂದಾಗಿ ನೇರವಾಗಿ ಪಡೆದುಕೊಳ್ಳಬಹುದು. ಹಾಗಾಗಿ ಇಂದು ಈ ಅಂಕಣದಲ್ಲಿ ಪ್ರಮುಖವಾಗಿ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಸಿ ಕೊಡುತ್ತಿದ್ದೇವೆ.

ನೀವು ಮೊದಲಿಗೆ
https://www.landrecords.karnataka.gov.in/ ಕ್ಲಿಕ್ ಮಾಡುವ ಮೂಲಕ ಕಂದಾಯ ಇಲಾಖೆಯ ವೆಬ್ ಸೈಟ್ ಗೆ ಭೇಟಿ ಕೊಡಿ.
● ಅದರಲ್ಲಿ ಭೂಮಿ ಆನ್ಲೈನ್ ರೆಕಾರ್ಡ್ಸ್ ಎನ್ನುವ ಪೇಜ್ ಓಪನ್ ಆಗುತ್ತದೆ
● ನಿಮ್ಮ ಆಧಾರ್ ನಂಬರ್ ಕೇಳುತ್ತದೆ ಅದನ್ನು ಎಂಟ್ರಿ ಮಾಡಿದ ತಕ್ಷಣ ಆ ನಿವಾಸಿಯ ಹೆಸರು ಬರುತ್ತದೆ
● ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ Generate OTP ಎನ್ನುವುದನ್ನು ಕ್ಲಿಕ್ ಮಾಡಿ.

● ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ನಮೂದಿಸಿ ವೇರಿಫೈ ಮಾಡಿ.
● ಇಷ್ಟಾದ ಮೇಲೆ ನೀವು ಮುಂದಿನ ಹಂತಕ್ಕೆ ಹೋಗುತ್ತೀರಿ.

● ಮುಂದಿನ ಪೇಜ್ ಅಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರನ್ನು ಆಧಾರ್ ಕಾರ್ಡಲ್ಲಿ ಇರುವಂತೆಯೇ ನಮೂದಿಸಬೇಕು, ನಿಮ್ಮ ವಿಳಾಸವನ್ನು ಕೂಡ ಫಿಲ್ ಮಾಡಬೇಕು.
ಸೆಲೆಕ್ಟ್ ಡಾಕ್ಯುಮೆಂಟ್ ಆಪ್ಷನ್ ಕಾಣುತ್ತದೆ ಅದರಲ್ಲಿ ನೀವು ನಿಮ್ಮ ವಿಳಾಸ ದೃಢೀಕರಣಕ್ಕೆ ಯಾವ ಡಾಕ್ಯುಮೆಂಟ್ ನೀಡುತ್ತೀರಾ ಎನ್ನುವುದನ್ನು ಆಯ್ಕೆ ಮಾಡಿ. ಚುನಾವಣಾ ಚೀಟಿ / ಪಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ಪಾಸ್ಪೋರ್ಟ್ ಯಾವುದನ್ನಾದರೂ ಸೆಲೆಕ್ಟ್ ಮಾಡಿ.

● ನೀವು ಸೆಲೆಕ್ಟ್ ಮಾಡಿದ ದಾಖಲೆಯ ಕಾಪಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ನಂತರ ಸ್ಕ್ರೀನ್ ಮೇಲೆ ಜಿಲ್ಲಾವಾರು ಆಪ್ಷನ್ ಕಾಣುತ್ತದೆ ಅದರಲ್ಲಿ ನಿಮ್ಮ ಭೂಮಿಯಲ್ಲಿ ಎಲ್ಲಿದೆ. ಆ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಸೆಲೆಕ್ಟ್ ಮಾಡಿಕೊಳ್ಳಬೇಕು. ಎಲ್ಲಾ ಮಾಹಿತಿಯು ಸರಿ ಇದ್ದಾಗ ನಿಮ್ಮ ಭೂಮಿಯ ಮಾಹಿತಿಯು ಸ್ಕ್ರೀನ್ ಮೇಲೆ ಕಾಣಿಸುತ್ತದೆ.

● ಕೆಳಗೆ ಕಾಣುವ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ ಕೊನೆಗೆ add ಎನ್ನುವುದನ್ನು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ನಂಬರ್ ನಿಮ್ಮ ಸರ್ವೇ ನಂಬರ್ ಗೆ ಲಿಂಕ್ ಆಗಿರುತ್ತದೆ.
● Save ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಈ ಪ್ರಕ್ರಿಯ ಪೂರ್ತಿ ಆಗುತ್ತದೆ.
● ಭೂಮಿ ಹೊಂದಿರುವ ಪ್ರತಿಯೊಬ್ಬ ರೈತನು ಕೂಡ ಈ ರೀತಿ ತನ್ನ ಆಧಾರ್ ಕಾರ್ಡ್ ಅನ್ನು ತನ್ನ ಜಮೀನಿನ ಸರ್ವೆ ನಂಬರ್ ಜೊತೆ ಲಿಂಕ್ ಮಾಡಿಕೊಳ್ಳುವುದು ಉತ್ತಮ, ಹಾಗಾಗಿ ಈ ಉಪಯುಕ್ತ ಮಾಹಿತಿಯನ್ನು ಎಲ್ಲಾ ರೈತರಿಗೂ ತಲುಪಿಸಿ.