Home Blog Page 154

ಯಾರಾದರೂ ಈ ಆರು ವಸ್ತುಗಳನ್ನು ಕೊಟ್ಟರೆ ಯಾವುದೇ ಕಾರಣಕ್ಕೂ ಬೇಡ ಎನ್ನಬೇಡಿ, ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.!

ಭಗವಂತನ ಅನುಗ್ರಹ ಇದ್ದರೆ ಜೀವನದಲ್ಲಿ ಯಾವುದು ಯಾವಾಗ ಬೇಕಾದರೂ ಯಾವ ರೀತಿಯಲ್ಲಾದರೂ ಬದಲಾಗಬಹುದು. ಈ ರೀತಿ ದೇವರ ಕೃಪೆ ಆಗುವುದನ್ನು ಅದೃಷ್ಟ ಎಂದು ಕರೆದರೂ ಕೂಡ ತಪ್ಪಾಗುವುದಿಲ್ಲ. ನಾವು ನಮ್ಮ ಪ್ರಯತ್ನದಿಂದ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು. ಆದರೆ ಸತತ ಪ್ರಯತ್ನದಿಂದ ಕೂಡ ಸಾಧಿಸಲು ಆಗುತ್ತಿದ್ದದ್ದು ಅದೃಷ್ಟದಿಂದ ಸಾಧ್ಯವಾಗುತ್ತದೆ ಅದನ್ನು ಭಗವಂತನ ಅನುಗ್ರಹ ಎಂದು ನಾವು ಒಪ್ಪಲೇಬೇಕು.

ಕೆಲವೊಮ್ಮೆ ಅದೃಷ್ಟ ಎನ್ನುವುದು ಹೇಳದೆ ಬಂದರೆ ಕೆಲವೊಮ್ಮೆ ತಾನು ಬರುವ ಸೂಚನೆಯನ್ನು ಕೂಡ ಕೊಡುತ್ತದೆ. ಆಗ ಎಚ್ಚೆತ್ತುಕೊಂಡು ಅದರ ಪ್ರಕಾರವಾಗಿ ನಡೆದುಕೊಂಡರೆ ಮುಂದೆ ನಮ್ಮ ಜೀವನ ಬಹಳ ಆಶ್ಚರ್ಯಕರ ರೀತಿಯಲ್ಲಿ ಒಂದೊಳ್ಳೆ ತಿರುವನ್ನು ಪಡೆದುಕೊಳ್ಳುತ್ತದೆ. ಹಾಗಾಗಿ ಅಂತಹ ಅದೃಷ್ಟ ತರುವ ಕೆಲವು ಸೂಚನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.

ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!

1. ಬೆಳಗ್ಗೆ ಎದ್ದ ಕೂಡಲೇ ನಮ್ಮ ಮನಸ್ಸು ಪ್ರಶಾಂತವಾಗಿದ್ದರೆ ಪಾಸಿಟಿವ್ ಆಗಿದ್ದರೆ ದಿನ ಪೂರ್ತಿ ಅದೇ ರೀತಿ ಇರುತ್ತದೆ. ಆ ಮನಸ್ಥಿತಿ ನಮ್ಮ ದಿನದ ಎಲ್ಲಾ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಒಳ್ಳೆಯ ವಿಷಯಗಳನ್ನು ಗಮನಿಸುವುದು ಬಹಳ ಮುಖ್ಯ. ನಿಮಗೆ ಏನಾದರೂ ಬೆಳಗ್ಗೆ ಏಳುತ್ತಿದ್ದ ಕೂಡಲೇ ಗೋವಿನ ದರ್ಶನ, ಗಂಟೆನಾದ, ಪಕ್ಷಿಗಳ ಧ್ವನಿ, ಮುತ್ತೈದರ ದರ್ಶನ ಮತ್ತು ಬೆಳಗ್ಗೆ ಎದ್ದ ಕೂಡಲೇ ಧನಾಗಮನವಾದರೆ ಅದು ಶುಭ ಸೂಚನೆಯಾಗಿದೆ.

ಹಾಗೆಯೇ ಯಾವುದಾದರೂ ಒಂದು ಒಳ್ಳೆಯ ಉದ್ದೇಶದಿಂದ ಆ ಕೆಲಸಕ್ಕೆ ಹೊರಟಾಗ ಎದುರಿನಿಂದ ತುಂಬಿದ ಕೊಡ ಕಂಡರೆ ಹಾಲು ತುಂಬಿದ ಪಾತ್ರೆ ಅಥವಾ ಎಳನೀರನ್ನು ಕಂಡರೂ ಕೂಡ ಅದು ನಿಮಗೆ ಮುಂದೆ ಅದೃಷ್ಟ ಬರುವ ಸೂಚನೆ ಆಗಿದೆ.

ಮನೆಯಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸುವ ಸರಳವಾದ ವಿಧಾನ.! ಕೇವಲ 10 ನಿಮಿಷಗಳಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಸಿದ್ಧ ಆಗುತ್ತೆ ಈ ರೀತಿ ಮಾಡಿ ಸಾಕು.!

● ಕೆಲವೊಮ್ಮೆ ನಾವು ಕೆಲವು ಪ್ರಯತ್ನಗಳ ಮೂಲಕ ಅದೃಷ್ಟವನ್ನು ಪಡೆದುಕೊಳ್ಳಬಹುದು. ಕೆಲವೊಮ್ಮೆ ವಸ್ತುಗಳ ಮೂಲಕ ಅಥವಾ ನಾವು ಮಾಡುವ ಕೆಲಸದ ಮೂಲಕ ದೈವಾನುಗ್ರಹವಾಗುತ್ತದೆ. ಅದರ ಬಗ್ಗೆ ಹೇಳುವುದಾದರೆ ಸತ್ಯನಾರಾಯಣ ಪೂಜೆ ಬಗ್ಗೆ ಹೇಳಲೇಬೇಕು. ಯಾಕೆಂದರೆ ಯಾರೇ ಸತ್ಯನಾರಾಯಣ ಪೂಜೆಗೆ ಕರೆದರೂ ಕೂಡ ತಪ್ಪದೆ ಹೋಗಬೇಕು.

ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ಕದ್ದಾದರೂ ತಿನ್ನಬೇಕು ಎನ್ನುವ ಮಾತೇ ಇದೆ. ಯಾಕೆಂದರೆ ಸತ್ಯನಾರಾಯಣ ಪೂಜೆಯ ಪ್ರಸಾದ ಸಿಕ್ಕಿದರೆ ಶ್ರೀ ವಿಷ್ಣುವಿನ ಆಶೀರ್ವಾದವೇ ಸಿಕ್ಕಿದಂತೆ ಆ ಮೂಲಕ ನಮ್ಮ ಬದುಕು ಬದಲಾಗುತ್ತದೆ. ಹಾಗಾಗಿ ಸತ್ಯನಾರಾಯಣ ಪೂಜೆಗೆ ಹೋಗಲು ಹಾಗೂ ಪ್ರಸಾದವನ್ನು ಸ್ವೀಕರಿಸಲು ಎಂದು ನಿರಾಕರಿಸಬೇಡಿ.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

● ಶಿವನ ಪೂಜೆ ಕೂಡ ಇದೇ ರೀತಿ ಫಲವನ್ನು ಹೊಂದಿದೆ ಶಿವನ ಪೂಜೆ ಮಾಡಲು ಅಥವಾ ನೋಡಲು ಸಾಧ್ಯವಾಗದಿದ್ದರೂ ಕೂಡ ಪೂಜೆ ಮಾಡಿದ ನಂತರ ಯಾರಾದರೂ ಪ್ರಸಾದ ನೀಡಿದರೆ ಅದನ್ನು ಸೇವನೆ ಮಾಡಿ. ಆಗ ಕೂಡ ಶಿವನ ಪೂಜೆ ಮಾಡಿದಷ್ಟೇ. ಪುಣ್ಯ ಲಭಿಸುತ್ತದೆ ಹಾಗೂ ಶಿವನ ಅನುಗ್ರಹ ಸಿಗುತ್ತದೆ.
● ದಾರಿಯಲ್ಲಿ ಹಣ ಸಿಗುವುದು ಕೂಡ ಅದೃಷ್ಟದ ಸಂಕೇತವಾಗಿದೆ. ಇದು ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಹಾಗಾಗಿ ಈ ಹಣವನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

● ಗೋವುಗಳು ಮನೆ ಬಾಗಿಲಿಗೆ ಬರುವುದು ಅದೃಷ್ಟದ ಸಂಕೇತ. ಇದ ನಿಂತು ಹೋಗಿದ್ದ ಯಾವುದೋ ಕೆಲಸ ಪುನರಾರಂಭವಾಗುತ್ತದೆ ಹಾಗೂ ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ ಎಂದು ಸೂಚಿಸುತ್ತದೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ಕೂಡ ನೆಲೆಸಿರುತ್ತಾರೆ. ಹಾಗಾಗಿ ಹಸುಗಳ ಮನೆಗೆ ಬಂದರೆ ಅಕ್ಕಿ ಬೆಲ್ಲ ಬಾಳೆಹಣ್ಣು ನೀಡಿ ಅರಿಶಿನ ಕುಂಕುಮ ಇಟ್ಟು ಕೈಮುಗಿರಿ.

● ನೀವು ಊಟ ಮಾಡುವಾಗ ಯಾರಾದರೂ ಬಂದರೆ ಅವರನ್ನು ಹಾಗೆ ಕಳುಹಿಸಬೇಡಿ. ಮನೆಗೆ ಬಿಕ್ಷುಕರು ಬಂದಾಗ ಆಹಾರ ಇಲ್ಲದಿದ್ದರೆ ನಿಮ್ಮ ಕೈಲಾದಷ್ಟು ಹಣವಾದರೂ ಕೊಟ್ಟು ಕಳಿಸಿ
● ಮನೆ ಹಿರಿಯರ ಕಾಲಿಗೆ ಬಿದ್ದು ಹಾಗೂ ಮನೆಗೆ ಬರುವ ಹಿರಿಯರು ಮತ್ತು ಗುರುಗಳ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಳ್ಳುವುದು ಒಳ್ಳೆಯದು. ಹಿರಿಯರ ಆಶೀರ್ವಾದದಿಂದ ಅದೃಷ್ಟ ಬದಲಾಗುತ್ತದೆ.

ಪತ್ನಿಯಾದವಳು ಪ್ರತಿನಿತ್ಯ ಈ ನಾಲ್ಕು ಕೆಲಸಗಳನ್ನು ಮಾಡಲೇಬೇಕು.! ಇಲ್ಲದಿದ್ರೆ ಆ ಮನೆ ಏಳಿಗೆ ಆಗಲ್ಲ.!

ವಿವಾಹ ಎನ್ನುವುದು ಮೂರು ಅಕ್ಷರದ ಪದವಾಗಿದ್ದರು ಅದರ ಮಹತ್ವ ಮೂರು ಗ್ರಂಥಗಳಾದರು ಮುಗಿಯದಷ್ಟು ವಿಸ್ತಾರವಾದದ್ದು. ಮದುವೆ ಎನ್ನುವ ಬಂಧನಕ್ಕೆ ಒಳಗಾದ ಮೇಲೆ ವಧು ಹಾಗೂ ವರ ದಂಪತಿಗಳಾಗಿ ಪತಿ-ಪತ್ನಿ ಸಂಬಂಧದ ಮೂಲಕ ಜೀವನಪೂರ್ತಿ ಎರಡು ದೇಹ ಒಂದು ಉಸಿರು ಎನ್ನುವಂತೆ ಇರುತ್ತಾರೆ. ಇಂತಹ ಸಮಯದಲ್ಲಿ ಪತ್ನಿಯಾದವಳು ಮಾಡುವ ಪ್ರತಿ ಕಾರ್ಯಕ್ಕೂ ಕೂಡ ಪತಿ ಮತ್ತು ಪತಿಯ ಕುಟುಂಬಕ್ಕೂ ಫಲ ಇರುತ್ತದೆ.

ಹಾಗಾಗಿ ಒಂದು ಮನೆ ಏಳಿಗೆಯಾಗಬೇಕು ಎಂದರೆ ಆ ಮನೆಗೆ ಕಾಲಿಡುವ ಗೃಹಣಿಯು ಕಾರಣವಾಗುತ್ತಾಳೆ ಎಂದೇ ಹೇಳಬಹುದು. ಇದೇ ಕಾರಣಕ್ಕಾಗಿ ಈ ಅಂಕಣದಲ್ಲಿ ಪತ್ನಿ ಆದವಳು ಪತಿಯ ಆರೋಗ್ಯ ಆಯಸ್ಸು ಐಶ್ವರ್ಯದ ವೃದ್ಧಿಗಾಗಿ ಯಾವ ನಾಲ್ಕು ಕೆಲಸಗಳನ್ನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ.

ಮನೆಯಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸುವ ಸರಳವಾದ ವಿಧಾನ.! ಕೇವಲ 10 ನಿಮಿಷಗಳಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಸಿದ್ಧ ಆಗುತ್ತೆ ಈ ರೀತಿ ಮಾಡಿ ಸಾಕು.!

1. ಪ್ರತಿ ಮನೆಯ ಮುಂದೆ ಕೂಡ ಒಂದು ತುಳಸಿ ಗಿಡ ಇರಲೇಬೇಕು ಎಂದು ಶಾಸ್ತ್ರ ಹೇಳುತ್ತಾರೆ. ತುಳಸಿ ಗಿಡವು ಮನೆಯನ್ನು ಕಾಯುವ ದೇವತೆಯಾಗಿದ್ದಾರೆ. ಮನೆಗೆ ಆಗುವ ಒಳಿತು ಕೆಡುಕುಗಳ ಸೂಚನೆಯನ್ನು ನೀಡುವುದು ಮಾತ್ರವಲ್ಲದೇ ಎಷ್ಟೋ ಬಾರಿ ಮನೆ ಮೇಲೆ ಆಗಬೇಕಿದ್ದ ಕೆಟ್ಟ ಪರಿಣಾಮವನ್ನು ತುಳಸಿ ಗಿಡವು ತಡೆಯುತ್ತದೆ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಾದ ಸ್ಥಾನ ಇದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಮೊದಲು ಆಕೆ ಸ್ವಚ್ಛವಾಗಿ, ಮಡಿಯುಟ್ಟುಕೊಂಡು ತುಳಸಿ ಗಿಡದ ಸುತ್ತಮುತ್ತ ಕ್ಲೀನ್ ಮಾಡಿ ತುಳಸಿ ಗಿಡಕ್ಕೆ ನೀರು ಅರ್ಪಿಸಿ ಕೈಮುಗಿದು ಪ್ರಾರ್ಥನೆಯನ್ನು ಮಾಡಬೇಕು. ತಪ್ಪದೇ ಪ್ರತಿದಿನವೂ ತುಳಸಿ ಗಿಡದ ಪೂಜೆಯನ್ನು ಮಾಡಬೇಕು ಆಗ ಲಕ್ಷ್ಮಿ ಸ್ವರೂಪಿಯಾದ ತುಳಸಿಯು ಆ ಮನೆಗೆ ಸುಖ ಶಾಂತಿ ನೆಮ್ಮದಿ ಸಂಪತ್ತು ಎಲ್ಲವನ್ನು ನೀಡುತ್ತಾರೆ.

40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!

2. ಗೃಹಿಣಿಯರು ಬೆಳಗ್ಗೆ ಎದ್ದು ಮನೆಯನ್ನು ಸ್ವಚ್ಛ ಮಾಡಿ ಕಸವನ್ನೆಲ್ಲ ತೆಗೆದು ಹೊರಗೆ ಹಾಕಿ ತಾಮ್ರದ ಚೊಂಬಿನಲ್ಲೇ ನೀರನ್ನು ತೆಗೆದುಕೊಂಡು ಮನೆ ಪೂರ್ತಿ ಪ್ರೋಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಮನೆಯನ್ನು ಶುದ್ಧೀಕರಣ ಮಾಡಿ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕು. ಆಗ ಆ ಮನೆಯ ನಕರಾತ್ಮಕ ಶಕ್ತಿಯೆಲ್ಲಾ ಹೊರ ಹೋಗುತ್ತದೆ. ಯಾವುದೇ ಕಾರಣಕ್ಕೂ ಮದುವೆಯಾದ ಮಹಿಳೆಯರು ಸ್ನಾನ ಮಾಡದೆ ದೇವರ ಕೋಣೆಗೆ ಹಾಗೂ ಅಡುಗೆ ಮನೆಗೆ ಹೋಗಬಾರದು ಮತ್ತು ಆ ವಸ್ತುಗಳನ್ನು ಮುಟ್ಟಬಾರದು.

3. ಗೃಹಿಣಿಯರು ಸಂಜೆ ಆಗುತ್ತಿದ್ದಂತೆ ಸ್ನಾನ ಮಾಡಿ ಅಥವಾ ಕೈಕಾಲು ಮುಖ ತೊಳೆದುಕೊಂಡು ಬೆಳಗ್ಗೆ ಹೊತ್ತು ಹೇಗೆ ದೇವರ ಪೂಜೆ ಧ್ಯಾನ ಮಾಡುತ್ತಿದ್ದರು ಅದೇ ರೀತಿ ಮುಸ್ಸಂಜೆ ಸಮಯದಲ್ಲೂ ದೇವರ ಕೋಣೆ, ತುಳಸಿ ಹಾಗೂ ಮನೆ ಹೊಸ್ತಿಲಿನ ಮುಂದೆ ದೀಪವನ್ನು ಬೆಳಗಿಸಿ ಪೂಜೆ ಮಾಡಬೇಕು. ಈ ರೀತಿ ಮಾಡುವುದರಿಂದ ಕೂಡ ಮನೆಗೆ ಲಕ್ಷ್ಮಿ ಆಗಮನವಾಗುತ್ತದೆ. ಈ ರೀತಿ ದೀಪ ಬೆಳಗಿ ಪ್ರಾರ್ಥಿಸುವ ಮನೆಗಳಲ್ಲಿ ಧನ-ಧಾನ್ಯದ ಕೊರತೆ ಎಂದು ಕೂಡ ಬರುವುದಿಲ್ಲ. ಮನೆಯಲ್ಲಿ ಗೃಹಿಣಿ ಆದವಳು ತಪ್ಪದೇ ಈ ಕಾರ್ಯವನ್ನು ಮಾಡಿದರೆ ಮನೆಯಲ್ಲಿರುವ ಎಲ್ಲರಿಗೂ ಕೂಡ ಒಳಿತಾಗುತ್ತದೆ.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

4. ಮದುವೆಯಾದ ನಂತರ ಹೆಣ್ಣು ಮಕ್ಕಳು ವ್ರತಗಳನ್ನು ಆಚರಿಸುವುದನ್ನು ರೂಢಿಸಿಕೊಳ್ಳಬೇಕು. ಏಕಾದಶಿ, ಪೌರ್ಣಿಮೆ ಮುಂತಾದ ದಿನಗಳನ್ನು ಆಚರಿಸಿ ಆ ದಿನದ ವಿಶೇಷ ಪೂಜೆಗಳನ್ನು ಮಾಡಿ, ಉಪವಾಸ ಇದ್ದು ಆಯಾ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ಆಗ ಅದರ ಉತ್ತಮ ಪರಿಣಾಮಗಳು ಕುಟುಂಬದ ಮೇಲೆ ಬೀಳುತ್ತದೆ, ಕುಟುಂಬದ ಎಲ್ಲ ಸದಸ್ಯರಿಗೂ ಕೂಡ ಒಳಿತಾಗುತ್ತದೆ.

ಮನೆಯಲ್ಲಿ ಶುದ್ಧವಾದ ತೆಂಗಿನ ಎಣ್ಣೆಯನ್ನು ತಯಾರಿಸುವ ಸರಳವಾದ ವಿಧಾನ.! ಕೇವಲ 10 ನಿಮಿಷಗಳಲ್ಲಿ ಶುದ್ಧ ಕೊಬ್ಬರಿ ಎಣ್ಣೆ ಸಿದ್ಧ ಆಗುತ್ತೆ ಈ ರೀತಿ ಮಾಡಿ ಸಾಕು.!

ಕೊಬ್ಬರಿ ಎಣ್ಣೆ ಮಾಡಿಸಲು ಗಿರಣಿಗೆ ಹೋಗಬೇಕು ಎಂದು ಅನೇಕರು ಎಂದುಕೊಂಡಿದ್ದಾರೆ ಅಥವಾ ಜಾಸ್ತಿ ತೆಂಗಿನಕಾಯಿ ಬೆಳೆದು ಕೊಬ್ಬರಿ ಮಾಡುವವರು ಮಾತ್ರ ಕೊಬ್ಬರಿ ಎಣ್ಣೆ ಮಾಡಿಸಿಕೊಳ್ಳಬಹುದು. ಸಣ್ಣ ಪುಟ್ಟ ಪ್ರಮಾಣಕ್ಕೆ ಕೊಬ್ಬರಿ ಎಣ್ಣೆ ಮಾಡಿಕೊಳ್ಳಲಾಗದು ಎಂದು ತ’ಪ್ಪು ಭಾವನೆಯಲ್ಲಿ ಇದ್ದಾರೆ. ಆದರೆ ನೀವು ಯಾವುದೇ ಗಿರಣಿಗೆ ಹೋಗದೆ ನಿಮ್ಮ ಮನೆಯಲ್ಲೇ ನಿಮ್ಮ ಅವಶ್ಯಕತೆಗೆ ಬೇಕಾದಷ್ಟು ಕೊಬ್ಬರಿ ಎಣ್ಣೆಯನ್ನು ಫ್ರೆಶ್ ಆಗಿ 10 ನಿಮಿಷಗಳಲ್ಲಿ ತಯಾರಿಸಿಕೊಳ್ಳಬಹುದು.

ಇದಕ್ಕಾಗಿ ಹೆಚ್ಚಿಗೆ ಖರ್ಚು ಕೂಡ ಆಗುವುದಿಲ್ಲ ಮತ್ತು ಸಮಯವು ಹೆಚ್ಚು ಹಿಡಿಯುವುದಿಲ್ಲ ಶುದ್ಧವಾದ ನೈಸರ್ಗಿಕವಾದ ಕೊಬ್ಬರಿ ಎಣ್ಣೆ ಕೆಲವೇ ವಸ್ತುಗಳಲ್ಲಿ ರೆಡಿ ಆಗುತ್ತದೆ. ಕೊಬ್ಬರಿ ಎಣ್ಣೆ ಮಾಡಿಕೊಳ್ಳಲು ಮೊದಲಿಗೆ ಎರಡು ಚೆನ್ನಾಗಿರುವ ತೆಂಗಿನ ಕಾಯಿಯನ್ನು ತೆಗೆದುಕೊಳ್ಳಿ. ಹೊರಗಿನ ಜುಟ್ಟನ್ನು ಪೂರ್ತಿ ಕ್ಲೀನ್ ಮಾಡಿ ಆ ಉಂಡೆಯನ್ನು ಇಡ್ಲಿ ಕುಕ್ಕರ್ ಗೆ ಹಾಕಿ, ಅದು ಮುಳುಗುವಷ್ಟು ನೀರನ್ನು ಹಾಕಿ ಬೇಯಲು ಇಡಿ.

40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!

ತುಂಬಾ ಎಳಸಾದ ತೆಂಗಿನಕಾಯಿಯನ್ನು ತೆಗೆದುಕೊಳ್ಳಬೇಡಿ, ಕುಕ್ಕರ್ ವಿಶಲ್ ಬಂದ ನಂತರ ಆಫ್ ಮಾಡಿ ಆರಲು ಬಿಡಿ ಹತ್ತು ನಿಮಿಷ ಆರಿದ ನಂತರ ಆ ತೆಂಗಿನ ಕಾಯಿಯನ್ನು ತೆಗೆದುಕೊಂಡು ಒಡೆದು ಒಳಗಿರುವ ತೆಂಗಿನಕಾಯಿಯನ್ನು ಸಣ್ಣ ಸಣ್ಣ ಪೀಸ್ ಗಳನ್ನಾಗಿ ಹೆಚ್ಚಿಕೊಳ್ಳಿ. ನೀವು ತೆಂಗಿನಕಾಯಿ ಬಯಸಿದ ನೀರನ್ನು ವೇಸ್ಟ್ ಮಾಡಬೇಕು ಎಂದು ಬೇಸರಪಟ್ಟುಕೊಳ್ಳಬೇಡಿ ಅದು ಅನೇಕ ರೋಗಗಳಿಗೆ ಮನೆಮದ್ದಾಗಿ ಉಪಯೋಗಕ್ಕೆ ಬರುತ್ತದೆ.

ಅಸಿಡಿಟಿ ಇರುವವರು ಅಥವಾ ಸಕ್ಕರೆ ಕಾಯಿಲೆ ಇರುವವರು ಅಥವಾ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ಪ್ರತಿದಿನ ಒಂದು ತಿಂಗಳವರೆಗೆ ಈ ರೀತಿ ತೆಂಗಿನ ಕಾಯಿ ಬೇಯಿಸಿದ ನೀರನ್ನು ಸೇವಿಸುವುದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತಾರೆ. ಇದರಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಈಗ ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡಿದ್ದ ಎಲ್ಲ ಪೀಸ್ ಗಳನ್ನು ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

ಒಂದು ಜಾಲರಿ ಮೇಲೆ ಕಾಟನ್ ಬಟ್ಟೆ ಇಟ್ಟು ಪೇಸ್ಟ್ ಮಾಡಿಕೊಂಡ ತೆಂಗಿನಕಾಯಿಯನ್ನು ಹಾಕಿ ಅದರ ಹಾಲು ಬರವವರೆಗೂ ಹಿಂಡಿಕೊಳ್ಳಿ. ಈ ರೀತಿ ತೆಂಗಿನಕಾಯಿ ಚೂರುಗಳಲ್ಲಿ ಎಷ್ಟು ಹಾಲು ಬರುತ್ತದೆ ಅಷ್ಟರವರೆಗೂ ಚೆನ್ನಾಗಿ ಹಿಂಡುಕೊಂಡು ಒಂದು ಪಾತ್ರೆಯಲ್ಲಿ ಆ ಹಾಲನ್ನು ಹಾಕಿ ಕಡಿಮೆ ಫ್ಲೇಮ್ ನಲ್ಲಿ ಅಥವಾ ಮಧ್ಯಮ ಪ್ಲೇಮ್ ನಲ್ಲಿ ಅದನ್ನು ಕಾಯಲು ಇಡಿ.

ಅದನ್ನು ಕೈ ಆಡಿಸುತ್ತಲೇ ಇರಿ, ಇಲ್ಲವಾದರೆ ತಳ ಹಿಡಿದುಕೊಳ್ಳಬಹುದು ಒಂದತ್ತು ನಿಮಿಷ ಆದಮೇಲೆ ಅದು ಎಣ್ಣೆ ರೀತಿ ಮೇಲೆ ತೇಲಲು ಆರಂಭ ಆಗುತ್ತದೆ, ಅದು ನಿಮಗೆ ಗೊತ್ತಾಗುತ್ತದೆ. ಅದರ ಬಣ್ಣ ಬದಲಾಗುತ್ತದೆ ಕಂದು ಬಣ್ಣಕ್ಕೆ ತಿರುಗಿದ ಮೇಲೆ ಮತ್ತೊಮ್ಮೆ ಅದನ್ನು ಶೋಧಿಸಿಕೊಳ್ಳಿ ಈಗ ಶುದ್ಧವಾದ ನೈಸರ್ಗಿಕವಾದ ಕೊಬ್ಬರಿ ಎಣ್ಣೆ ನಿಮ್ಮ ಬಳಕೆಗೆ ಸಿದ್ಧವಾಗಿರುತ್ತದೆ.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!

ಎಣ್ಣೆ ಬೇರ್ಪಡಿಸಿಕೊಂಡ ಮೇಲೆ ಉಳಿದ ತೆಂಗಿನಕಾಯಿ ಅಂಶ ವೇಸ್ಟ್ ಆಗುತ್ತದೆ ಎಂದುಕೊಳ್ಳಬೇಡಿ ಇದಕ್ಕೆ ರಾಗಿ ಹಿಟ್ಟು ಮತ್ತು ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ಸ್ನಾಕ್ಸ್ ತಯಾರಾಗುತ್ತದೆ ಹಾಗೂ ರಾಗಿ ಹಿಟ್ಟು, ಬೆಲ್ಲ ಮತ್ತು ಕೊಬ್ಬರಿ ಇರುವುದರಿಂದ ಅನೇಕ ಪೋಷಕಾಂಶಗಳು ಇದರ ಮೂಲಕ ದೇಹ ಸೇರುತ್ತದೆ. ಈ ರೀತಿ ಇನ್ನು ಮುಂದೆ ನೀವೇ ನಿಮ್ಮ ಮನೆಯಲ್ಲಿ ಕೊಬ್ಬರಿ ಎಣ್ಣೆಯನ್ನು ರೆಡಿ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

40 ವರ್ಷದ ನಂತರ ದೇಹವನ್ನು ಫಿಟ್ ಆಗಿ ಇಡುವುದು ಹೇಗೆ.? ಯಾವುದೇ ಖಾಯಿಲೆ ಬರದೆ ಇರಲು ಇದಿಷ್ಟು ಮಾಡಿ ಸಾಕು.!

0

ವಯಸ್ಸಾಗುವುದು ಎಂದರೆ ಯಾರಿಗೂ ಕೂಡ ಇಷ್ಟವಿಲ್ಲ, ವಯಸ್ಸಾಗಿದೆ ಎಂದರೆ ಸೌಂದರ್ಯ ಕ್ಷೀಣಿಸಿದೆ ಎಂದರ್ಥ. ಹೆಣ್ಣು ಮಕ್ಕಳಿಗಾಗಲಿ ಅಥವಾ ಗಂಡು ಮಕ್ಕಳಿಗಾಗಲಿ ಈ ವಿಷಯವನ್ನು ಸಹಿಸಿಕೊಳ್ಳುವುದು ಬಹಳ ಕ’ಷ್ಟ. ವಯಸ್ಸಾಗಿದ್ದರು ಯಂಗ್ ಆಗಿ ಕಾಣಬೇಕು ಎಂದೇ ಅವರ ಮನಸ್ಸಿನ ಇಚ್ಛೆ ಇರುತ್ತದೆ.

ಈ ರೀತಿಯಾಗಲು ಲಕ್ಷ ಲಕ್ಷ ಹಣ ಸುರಿಯುವ ಅವಶ್ಯಕತೆ ಇಲ್ಲ ನೀವು ಬದುಕುವ ಶೈಲಿ ಹಾಗೂ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಯನ್ನು ಮಾಡಿಕೊಂಡರೆ ಸಾಕು. ನೀವು ಬಹಳ ಯಂಗ್ ಆಗಿ ಹಾಗೂ ಎನರ್ಜಿಟಿಕ್ ಆಗಿ ಕಾಣುತ್ತೀರಿ. ಅದಕ್ಕಾಗಿ ನಾವು ಹೇಳುವ 8 ಸುಲಭ ಟಿಪ್ ಗಳನ್ನು ಪಾಲಿಸಿ ಸಾಕು.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

● ಕೂದಲಿಗೆ ಬಣ್ಣ ಹಚ್ಚಿ – ತಲೆಕೂದಲಿನ ಬಣ್ಣ ಬಿಳಿ ಅಥವಾ ಬೂದು ಬಣ್ಣಕ್ಕೆ ತಿರುಗುವುದು ವಯಸ್ಸಾಗಿರುವ ಸೂಚನೆಯನ್ನು ತಿಳಿಸುತ್ತದೆ. ಈ ರೀತಿ ಆದಾಗ ನಾವು ನಮ್ಮ ವಯಸ್ಸಿಗಿಂತ ದೊಡ್ಡವರ ರೀತಿಯಲ್ಲಿ ಕಾಣುತ್ತೇವೆ ಹಾಗಾಗಿ ಕೂದಲಿಗೆ ಬಣ್ಣ ಹಚ್ಚುವುದರಿಂದ ಇದನ್ನು ಮರೆಮಾಚಬಹುದು. ಆದರೆ ಒಳ್ಳೆಯ ಗುಣಮಟ್ಟದ ಸಾಧ್ಯವಾದರೆ ನೈಸರ್ಗಿಕವಾಗಿ ಇರುವ ಪದಾರ್ಥಗಳಲ್ಲಿ ಬಳಸಿ ಕೂದಲನ್ನು ಕಲರ್ ಮಾಡಿ ಮತ್ತು ಕೂದಲು ತೇವಾಂಶದಿಂದ ಇರುವಂತೆ ನೋಡಿಕೊಳ್ಳಿ. ಆಗ ನೀವು ಬಹಳ ಯಂಗ್ ಆಗಿ ಕಾಣುತ್ತೀರಿ.

● ನಿಮ್ಮ ತ್ವಚೆಗೆ ಸೀರಂ ಸೇರಿಸಿ – ಚರ್ಮ ಸುಕ್ಕು ರಹಿತವಾಗಿ ಇರಬೇಕು ಎಂದರೆ ಚರ್ಮದ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ತ್ವಚೆಗೆ ಸೀರಮ್ ಹಚ್ಚುವುದರಿಂದ ತ್ವಚೆ ಹೆಲ್ದಿಯಾಗಿರುತ್ತದೆ ಹಾಗೂ ಯಂಗ್ ಆಗಿ ಇರುತ್ತದೆ. ರೆಟಿನಾಲ್, ವಿಟಮಿನ್ ಸಿ ಮತ್ತು ಹೈಲುರಾನಿಕ್ ಆಸಿಡ್ ಸೀರಮ್ ಬಳಸಿದರೆ ಒಳ್ಳೆಯದು. ನಿಮ್ಮ ತ್ವಚೆಯ ಆರೈಕೆಯಲ್ಲಿ ಆಂಟಿ ಏಜಿಂಗ್ ಮತ್ತು ಆಂಟಿ ರಿಂಕಲ್ ಕ್ರೀಮ್ ಕೂಡ ಬಳಸಿ.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!

● ದೇಹನಾದಕ್ಕೆ ವ್ಯಾಯಾಮ – ದೇಹವನ್ನು ಒಳ್ಳೆ ಟ್ಯೂನಲ್ಲಿ ಇಟ್ಟುಕೊಳ್ಳಬೇಕು ಎಂದರೆ ಅದಕ್ಕೆ ತಾಲೀಮು ಕೂಡ ಮಾಡಬೇಕು. ದಿನಕ್ಕೆ 30 ನಿಮಿಷಗಳಾದರು ಎಕ್ಸಸೈಜ್ ಮಾಡುವುದರಿಂದ ದೇಹವು ಆರೋಗ್ಯವಾಗಿರುತ್ತದೆ ಹಾಗೂ ಆಕರ್ಷಣೀಯವಾಗಿ ಕಾಣುತ್ತದೆ. ದೇಹದ ಭಂಗಿ ಕೆಟ್ಟದಾಗಿದ್ದರೆ ವಯಸ್ಸಾಗಿರುವುದು ಗೊತ್ತಾಗುತ್ತದೆ. ಹಾಗಾಗಿ ಬಾಡಿ ಟ್ಯೂನಿಂಗ್ ಬಗ್ಗೆ ಗಮನ ಕೊಡಿ, ಅನುಕೂಲತೆ ಇದ್ದರೆ ಜಿಮ್ ಗೆ ಕೂಡ ಸೇರಬಹುದು.

● ಟ್ರೆಂಡಿ ಬಟ್ಟೆಗಳನ್ನು ಧರಿಸಿ – ಡ್ರೆಸ್ ಸೆನ್ಸ್ ಮೇಲೆ ನಿಮ್ಮ ವಯಸ್ಸನ್ನು ನಿರ್ಧರಿಸಬಹುದು ಹಾಗಾಗಿ ಹೊಸ ಟ್ರೆಂಡ್ ಗಳನ್ನು ಅನುಸರಿಸುವುದು ಮತ್ತು ಅದಕ್ಕೆ ತಕ್ಕಂತೆ ಬದಲಾಗುವುದನ್ನು ರೂಢಿಸಿಕೊಂಡರೆ ಅದು ನಿಮಗೆ ತಾಜಾ ನೋಟವನ್ನು ನೀಡುತ್ತದೆ.

ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!

● ಸಕ್ಕರೆ ಸೇವನೆ ನಿಲ್ಲಿಸಿ – ವಯಸ್ಸಾಗುತ್ತಿದ್ದಂತೆ ವ್ಯಕ್ತಿಯು ಡಯಾಬಿಟಿಕ್ ಒಳಗಾಗೋದು ಸಾಮಾನ್ಯ ಇದನ್ನು ತಪ್ಪಿಸಲು ಸಕ್ಕರೆ ಪದಾರ್ಥಗಳ ಸೇವನೆಯನ್ನು ಕುಂಠಿತಗೊಳಿಸಿ ಅಥವಾ ಬಿಟ್ಟುಬಿಡಿ. ದೇಹವು ಅನಾರೋಗ್ಯಕ್ಕೆ ತುತ್ತಾದರೆ ಮನಸ್ಸು ಸಂತೋಷದಿಂದ ಇರುವುದಿಲ್ಲ ಹೀಗಾಗಿ ಅದು ಮುಖದ ಮೇಲೆ ಗೊತ್ತಾಗುತ್ತದೆ. ಆ ಕಾರಣದಿಂದ ಯಂಗ್ ಆಗಿರಲು ಮತ್ತು ಶಕ್ತಿಯುತವಾಗಿರಲು ಈ ಅಭ್ಯಾಸ ಪಾಲಿಸಿ.

● ಉತ್ತಮ ಆಹಾರವನ್ನು ತೆಗೆದುಕೊಳ್ಳಿ:- ಆಯಸ್ಸು, ಆರೋಗ್ಯ ಹಾಗೂ ಸೌಂದರ್ಯದ ಗುಟ್ಟು ಅಡಗಿರುವುದು ಆಹಾರದಲ್ಲಿ ಹಾಗಾಗಿ ಹಿತವಾಗಿ ಮಿತವಾಗಿ ಪೋಷಕಾಂಶಯುಕ್ತ ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸೌಂದರ್ಯವನ್ನು ಕೂಡ ವೃದ್ಧಿಸಿಕೊಳ್ಳಿ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

● ಉತ್ತಮ ನಿದ್ದೆ ಪಡೆಯಿರಿ – ವಯಸ್ಸಾದಂತೆ ನಿದ್ದೆ ಕಡಿಮೆ ಆಗುತ್ತದೆ ಆದರೆ ನಿದ್ರಾಹೀನತೆಗೆ ಅವಕಾಶ ಕೊಡಬೇಡಿ, ಒಳ್ಳೆಯ ನಿದ್ದೆ ಮಾಡುವುದರಿಂದ ನೀವು ಬಹಳ ಫ್ರೆಶ್ ಆಗಿ ಕಾಣುತ್ತೀರಿ ಮತ್ತು ತುಂಬಾ ಆಕ್ಟಿವ್ ಆಗಿ ಇರುತ್ತೀರಿ ಹಾಗಾಗಿ ಚೆನ್ನಾಗಿ ನಿದ್ರೆ ಮಾಡಿ

● ಹೆಚ್ಚು ನೀರನ್ನು ಕುಡಿಯಿರಿ – ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಆದಂತೆ ಎನರ್ಜಿ ಡೌನ್ ಆಗುತ್ತದೆ ಮತ್ತು ಅದು ಇನ್ನಿತರ ಖಾ’ಯಿ’ಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ದೇಹಕ್ಕೆ ಬೇಕಾದ ಅಗತ್ಯ ಪ್ರಮಾಣದ ನೀರಿನ ಸೇವನೆಯನ್ನು ತಪ್ಪದೆ ಮಾಡಿ. ಆರೋಗ್ಯದ ಜೊತೆಗೆ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಿ.

ಪೂಜೆ ಮಾಡುವ ಮುನ್ನ ಎಚ್ಚರ. ಇವೆಲ್ಲ ನಿಷಿದ್ಧ ಕಾರ್ಯಗಳು, ಪ್ರತಿಯೊಬ್ಬರೂ ಕೂಡ ಇದನ್ನು ತಿಳಿದುಕೊಂಡಿರಲೇಬೇಕು.!

ಪೂಜೆ ಮಾಡುವ ವಿಧಾನದ ಬಗ್ಗೆ ಪುರಾಣಗಳಲ್ಲಿ ತಿಳಿಸಲಾಗಿದೆ. ಋಷಿಮುನಿಗಳಿಂದ ಕೂಡ ಕೆಲ ಪೂಜಾ ವಿಧಾನಗಳು ವಿವರಿಸಲ್ಪಟ್ಟಿದೆ. ನಮ್ಮ ಮನೆಗಳಲ್ಲಿ ಮನೆ ಹಿರಿಯರು ಕೂಡ ಪೂಜೆ ಮಾಡುವಾಗ ಪಾಲಿಸಬೇಕಾದ ಅಥವಾ ದೇವಸ್ಥಾನಕ್ಕೆ ಹೋಗಿದ್ದಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ಹೇಳಿ ಎಚ್ಚರಿಸುತ್ತಿರುತ್ತಾರೆ. ಹಾಗಾಗಿ ಹಿಂದುಗಳು ದೇವರ ಪೂಜೆ ಬಗ್ಗೆ ತಿಳಿದುಕೊಳ್ಳಲೇಬೇಕಾದ ಕೆಲ ಅಗತ್ಯ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

● ಗಣೇಶನಿಗೆ ಪೂಜೆ ಮಾಡುವಾಗ ತುಳಸಿಯನ್ನು ಅರ್ಪಿಸಬಾರದು.
● ಅಮ್ಮನವರಿಗೆ ದೂರ್ವೇ ಅರ್ಪಿಸಬಾರದು
● ಶಿವಲಿಂಗಕ್ಕೆ ಕೇತಕಿಪುಷ್ಪ ಅರ್ಪಿಸಬಾರದು
● ಮಹಾವಿಷ್ಣುವಿಗೆ ಅಕ್ಷತೆಯ ತಿಲಕವನ್ನು ಇಡಬಾರದು
● ಒಂದೇ ಪೂಜೆ ಕೋಣೆಯಲ್ಲಿ ಎರಡು ಸಾಲಿಗ್ರಾಮ ಅಂದರೆ ಎರಡು ಶಂಖಗಳು ಇರಬಾರದು.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!

● ಒಂದು ದೇವಸ್ಥಾನದಲ್ಲಿ ಮೂರು ಗಣೇಶ ವಿಗ್ರಹಗಳು ಇರಬಾರದು.
● ತುಳಸೀ ದಳಗಳನ್ನು ಹಲ್ಲಿನಿಂದ ಜಗಿದು ತಿನ್ನಬಾರದು
● ದೇವಸ್ಥಾನದ ಮುಖ್ಯದ್ವಾರದ ಎದುರುಗಡೆ ಚಪ್ಪಲಿ ಹಾಗೂ ಶೂಗಳನ್ನು ಬಿಡಬಾರದು, ದೇವಸ್ಥಾನದ ಕೆಳಗೆ ಕೂಡ ಈ ರೀತಿ ತಪ್ಪುಗಳನ್ನು ಮಾಡಬಾರದು.
● ದೇವರ ದರ್ಶನ ಮಾಡಿ ಹಿಂತಿರುಗುವ ಸಮಯದಲ್ಲಿ ಗಂಟೆ ಹೊಡೆಯಬಾರದು.

● ಆರತಿಯನ್ನು ಒಂದೇ ಕೈಯಿಂದ ತೆಗೆದುಕೊಳ್ಳಬಾರದು
● ಮನೆಯಲ್ಲಿ ಪೂಜಿಸುವ ಶಿವಲಿಂಗವು ಹೆಬ್ಬೆರಳಿಗಿಂತ ದೊಡ್ಡದಿರಬಾರದು.
● ಶಿವಲಿಂಗವನ್ನು ತುಳಸಿ ಗಿಡದ ಬಳಿ ಇಡಬಾರದು
● ಗರ್ಭಿಣಿಯರು ಶಿವಲಿಂಗವನ್ನು ಮುಟ್ಟಬಾರದು
● ದೇವಸ್ಥಾನದಲ್ಲಿ ಸ್ತ್ರೀಯರು ತೆಂಗಿನಕಾಯಿ ಒಡೆಯಬಾರದು
● ಕುಟುಂಬದಲ್ಲಿ ಸೂತಕ ಇದ್ದಾಗ ಪೂಜಿಸುವ ವಿಗ್ರಹಗಳನ್ನು ಮುಟ್ಟಬಾರದು.

ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!

● ಶಿವನಿಗೆ ಪೂರ್ಣ ಪ್ರದಕ್ಷಿಣೆ ಬರಬಾರದು
● ಶಿವನ ಅಭಿಷೇಕದ ತೀರ್ಥ ಹರಿಯುತ್ತಿದ್ದರೆ ಅದನ್ನು ದಾಟಬಾರದು.
● ಒಂದು ಕೈಯಿಂದ ದೇವರಿಗೆ ನಮಸ್ಕರಿಸಬಾರದು
● ತೀರ್ಥ ತೆಗೆದುಕೊಳ್ಳುವಾಗ ಬಲಗೈ ಕೆಳಗಡೆ ಒಂದು ಕರವಸ್ತ್ರ ಅಥವಾ ನಾಪ್ಕಿನ್ ಆಗಲಿ ಇಟ್ಟುಕೊಳ್ಳಬೇಕು. ತೀರ್ಥದ ಒಂದು ಹನಿಯೂ ಕೂಡ ಕೆಳಗೆ ಬೀಳದಂತೆ ನೋಡಿಕೊಳ್ಳಬೇಕು.
● ನೀವು ಹಚ್ಚ ಬೇಕಾದ ದೀಪವನ್ನು ಬೇರೆಯವರು ಹಚ್ಚಿದ ದೀಪದಿಂದ ಹಚ್ಚಬಾರದು.

● ತೀರ್ಥವನ್ನು ಕುಡಿದ ಮೇಲೆ ಕೈಯನ್ನು ತಲೆಗೆ ಒರೆಸಿಕೊಳ್ಳಬಾರದು, ಶಿರದಲ್ಲಿ ಗಾಯತ್ರಿ ದೇವಿಯು ನೆಲೆಸಿರುತ್ತಾರೆ. ಅವರಿಗೆ ಅಪಮಾನವಾಗುತ್ತದೆ, ಅದರ ಬದಲು ಕಣ್ಣುಗಳಿಗೆ ಒತ್ತುಕೊಳ್ಳಬೇಕು.
● ದೇವರಿಗೆ ಹರಕೆ ಮಾಡಿಕೊಳ್ಳುವಾಗ ಅದು ಭಕ್ತಿಯಿಂದ ಇರಬೇಕೆ ಹೊರತು, ಲಂಚದ ರೀತಿ ಇರುವ ಹಣದ ಹರಕೆ ಹೊರಬಾರದು.
● ಸ್ತ್ರೀಯರು ಹನುಮಂತ ದೇವರು ಹಾಗೂ ಶನಿದೇವರ ವಿಗ್ರಹಗಳನ್ನು ಮುಟ್ಟಿ ನಮಸ್ಕರಿಸಬಾರದು.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

● ಅವಿವಾಹಿತ ಸ್ತ್ರೀಯರು ಹನುಮಂತ ದೇವರ ಹಾಗೂ ಶನಿದೇವರ ಕಾಲಿಗೆ ಬೀಳದೆ ನಿಂತುಕೊಂಡೇ ನಮಿಸಬೇಕು.
● ದೇವಸ್ಥಾನದ ಅಥವಾ ಪೂಜೆಕೋಣೆಯ ಆವರಣವನ್ನು ಯಾವಾಗಲೂ ಕ್ಲೀನ್ ಆಗಿ ಇಟ್ಟುಕೊಂಡಿರಬೇಕು.
● ದೇವಾಲಯದಲ್ಲಿ ಎಷ್ಟೇ ಜನಜಂಗುಳಿ ಇದ್ದರೂ ನಿಮ್ಮ ಗಮನ ದೇವರ ಮೇಲೆ ಇರಬೇಕು. ದೇವರ ನಾಮಸ್ಮರಣೆ ಮಾಡುತ್ತಾ ಸರದಿ ಸಾಲಿನಲ್ಲಿ ಮುಂದೆ ಹೋಗುತ್ತಿರಬೇಕು.

● ಭೈರವನ ದೇವಾಲಯ ಬಿಟ್ಟು ಉಳಿದ ಯಾವ ದೇವಾಲಯಕ್ಕೂ ಕೂಡ ಕುಡುಕರು ಪ್ರವೇಶ ಮಾಡಬಾರದು.
● ದೇವಾಲಯವನ್ನು ಪ್ರವೇಶಿಸುವಾಗ ಬಲಗಾಲಿಟ್ಟು ಪ್ರವೇಶ ಮಾಡಬೇಕು ಹಾಗೂ ದೇವಾಲಯದಿಂದ ಹೊರಗೆ ಹೋಗುವಾಗ ಎಡಗಾಲಿಟ್ಟು ಹೊರಗೆ ಬರಬೇಕು.
● ದೇವಸ್ಥಾನದಲ್ಲಿ ಗಂಟೆಯನ್ನು ಬಹಳ ಕರ್ಕಶವಾಗಿ ಬಾರಿಸಬಾರದು ಮತ್ತು ಅತಿ ಜೋರು ಧ್ವನಿಯಲ್ಲಿ ಕೂಡ ಗಂಟೆ ಶಬ್ದ ಮಾಡಬಾರದು.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

● ಸಾಧ್ಯವಾದಷ್ಟು ದೇವಸ್ಥಾನಕ್ಕೆ ಹೋಗಲು ಬೇರೆ ಬಟ್ಟೆಗಳನ್ನು ಇಟ್ಟುಕೊಳ್ಳಬೇಕು, ಅವುಗಳನ್ನು ದೇವಸ್ಥಾನಕ್ಕೆ ಹೋಗುವಾಗ ಮಾತ್ರ ಧರಿಸಬೇಕು.
● ದೇವಸ್ಥಾನವು ಬಹಳ ದೂರ ಇಲ್ಲದಿದ್ದರೆ ಶೂ ಅಥವಾ ಚಪ್ಪಲಿಗಳನ್ನು ಹಾಕದೆ ಹೋಗುವುದೇ ಒಳ್ಳೆಯದು.
● ದೇವರ ದರ್ಶನವನ್ನು ನಿಂತು ನೋಡಿದ ತಕ್ಷಣ ಹಾಗೆ ಹೊರಟು ಬಿಡಬಾರದು ಎರಡು ನಿಮಿಷಗಳ ಕಾಲ ದೇವಸ್ಥಾನದಲ್ಲಿ ಕುಳಿತಿದ್ದು ಭಗವಂತನ ದರ್ಶನದ ಮಾಧುರ್ಯವನ್ನು ಅನುಭವಿಸಬೇಕು.
● ಆರತಿ ತೆಗೆದುಕೊಂಡ ನಂತರ ಅಥವಾ ದೇವರ ದೀಪಗಳನ್ನು ಮುಟ್ಟಿದ ನಂತರ ಕೈ ತೊಳೆದುಕೊಳ್ಳಬೇಕು.

ಬಾತ್ರೂಮ್ ಟೈಲ್ಸ್ ನಲ್ಲಿರುವ ಹಳೆಯ ಕಲೆಗಳನ್ನು ತೆಗೆಯಲು ಈ ಸುಲಭ ಟೆಕ್ನಿಕ್ ಬಳಸಿ ಒಂದೇ ನಿಮಿಷದಲ್ಲಿ ಕಲೆ ಹೋಗುತ್ತೆ.!


ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮಹಿಳೆಯರಿಗೆ ಒಂದು ಸವಾಲಿನ ಕೆಲಸ ಆಗಿದೆ. ಮನೆ ಸ್ವಚ್ಛತೆಯಿಂದ ಇಲ್ಲದಿದ್ದರೆ ಆ ಮನೆಯಲ್ಲಿರುವವರಿಗೆ ಕಾಯಿಲೆಗಳು ಕೂಡ ಬರುತ್ತವೆ. ಮನೆಯಲ್ಲಿ ಶೌಚಾಲಯ ಹಾಗೂ ಅಡುಗೆಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ನಮಗೆ ಬರುವ ಕಾಯಿಲೆಗಳಲ್ಲಿ ಬಹುತೇಕ ಭಾಗ ಕಾಯಿಲೆ ಬರುವುದು ಶೌಚಾಲಯದಿಂದ, ಈ ರೀತಿ ಶೌಚಾಲಯ ಕ್ಲೀನ್ ಆಗಿರುವುದು ಮಾತ್ರವಲ್ಲದೇ ಹಳದಿ ಕರೆ ಅಥವಾ ಉಪ್ಪು ಕರೆಯಿಂದ ಕೂಡಿದ್ದರೆ ನೋಡಲು ಚೆನ್ನಾಗಿರುವುದಿಲ್ಲ.

ಆದರೆ ಇದನ್ನು ಕ್ಲೀನ್ ಮಾಡಲು ದುಬಾರಿ ಬೆಲೆಯ ಕೆಮಿಕಲ್ ಬೇಕಾಗುತ್ತದೆ ಎಂದು ಹಲವರು ಭಾವಿಸುತ್ತಾರೆ ಇವುಗಳನ್ನು ಮತ್ತೆ ಮೊದಲ ಹಾಗೆ ಹೊಸದರಂತೆ ಹೊಳೆಯುವ ಹಾಗೆ ಮಾಡಲು ಎಷ್ಟೇ ವರ್ಷದ ಹಳೆ ಕಲೆ ಇದ್ದರೆ ಕೂಡ ಅದನ್ನು ತೆಗೆದು ಹಾಕಲು ಯಾವುದೇ ಕೆಮಿಕಲ್ ಬಳಸದೆ ಹಣವನ್ನು ಕೂಡ ಖರ್ಚು ಮಾಡದೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ಮಾಡಿಕೊಂಡು ಅದರ ಮೂಲಕ ಕ್ಲೀನ್ ಮಾಡಬಹುದು.

ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!

ಇಂದು ಎಲ್ಲಾ ಮಹಿಳೆಯರಿಗೂ ಕೂಡ ಉಪಯೋಗವಾಗಲಿ ಎಂದು ನಾವು ಈ ಟಿಪ್ ನ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಇದನ್ನು ಮಾಡಲು ಮೊದಲಿಗೆ ಐದಾರು ನಿಂಬೆಹಣ್ಣನ್ನು ತೆಗೆದುಕೊಳ್ಳಿ, ಅದನ್ನು ಕಟ್ ಮಾಡಿ. ನಿಮ್ಮ ಮನೆಯಲ್ಲಿ ಈಗಾಗಲೇ ನಿಂಬೆ ರಸವನ್ನು ಬಳಸಿ ಅದರ ಸಿಪ್ಪೆ ಇದ್ದರೆ ಕೂಡ ಅದನ್ನು ತೆಗೆದುಕೊಳ್ಳಬಹುದು ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆ ಇದ್ದರೆ ಕೂಡ ಇದರ ಜೊತೆ ತೆಗೆದುಕೊಳ್ಳಬಹುದು. ಈಗ ಎಲ್ಲವನ್ನು ಮಿಕ್ಸಿ ಗ್ರೈಂಡರ್ ಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

ಇದು ಗಟ್ಟಿಯಾಗಿರುವ ಕಾರಣ ಇದಕ್ಕೆ ಸ್ವಲ್ಪ ನೀರು ಕೂಡ ಮಿಕ್ಸ್ ಮಾಡಿ ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ. ಈಗ ಈ ದ್ರಾವಣಕ್ಕೆ ಅಡುಗೆ ಉಪ್ಪನ್ನು ಹಾಕಿ ಒಂದು ಹಿಡಿಯಷ್ಟು ವಾಷಿಂಗ್ ಪೌಡರ್ ಹಾಕಿ ಇಲ್ಲವಾದರೆ ಲಿಕ್ವಿಡ್ ಕೂಡ ಬಳಸಬಹುದು ನಂತರ ಅಡುಗೆ ಸೋಡವನ್ನು ಒಂದು ಚಮಚ ಹಾಕಿ, ಒಂದೆರಡು ಚಮಚ ವಿಮ್ ಜೆಲ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಲೀಟರ್ ಸ್ಪ್ರೇ ಬಾಟಲ್ ಇದ್ದರೆ ಅದಕ್ಕೆ ತುಂಬಿಸಿಕೊಳ್ಳಿ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

ನಿಮ್ಮ ಮನೆಯಲ್ಲಿ ಸ್ಪ್ರೇ ಬಾಟಲ್ ಇಲ್ಲ ಎಂದರೆ ಅದಕ್ಕೂ ಕೂಡ ಖರ್ಚು ಮಾಡಿ ತರಬೇಡಿ ಮನೆಯಲ್ಲಿರುವ ಯಾವುದೇ ವಾಟರ್ ಬಾಟಲ್ ತೆಗೆದುಕೊಂಡು ಮುಚ್ಚಳವನ್ನು ಸಣ್ಣದಾಗಿ ಹೋಲ್ ಮಾಡಿ ಸಾಕು. ಈಗ ಇದೆಲ್ಲವನ್ನು ಬಾಟಲಿಗೆ ತುಂಬಿಸಿ ಒಂದು ಬಾರಿ ಚೆನ್ನಾಗಿ ಶೇಕ್ ಮಾಡಿ ಬಾತ್ರೂಮ್ ಅಲ್ಲಿರುವ ಎಲ್ಲಾ ಟೈಲ್ಸ್ ಗಳ ಮೇಲೆ ಹಾಗೂ ಫೋರ್ ಮೇಲೆ ಸ್ಪ್ರೇ ಮಾಡಿ 30 ನಿಮಿಷಗಳ ಕಾಲ ಹಾಗೆ ಬಿಡಿ.

ಪಾತ್ರೆಗಳನ್ನು ತೊಳೆಯುವ ಸ್ಕ್ರಬ್ಬರ್ ಸಹಾಯದಿಂದ ಈಗ ಇದನ್ನು ಉಜ್ಜಿ, ಯಾವುದೇ ಕಾರಣಕ್ಕೂ ಬರಿ ಕೈಗಳಿಂದ ಇದನ್ನು ಕ್ಲೀನ್ ಮಾಡಲು ಹೋಗಬೇಡಿ. ಒಂದು ಗ್ಲೌಸ್ ಅಥವಾ ಪ್ಲಾಸ್ಟಿಕ್ ಕವರ್ ನ್ನು ಕೈಗಳಿಗೆ ಹಾಕಿಕೊಂಡು ಕ್ಲೀನ್ ಮಾಡಿ ನಿಂಬೆಹಣ್ಣಿನ ರಸವು ಎಷ್ಟೇ ಹಳೆ ಕಲೆ ಇದ್ದರೂ ಕೂಡ ಸುಲಭವಾಗಿ ಅದು ಹೋಗುವಂತೆ ಮಾಡುತ್ತದೆ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

ವಾರಗಟ್ಟಲೆ ಬಾತ್ ರೂಮ್ ಫ್ರೆಶ್ ಆಗಿರುವಂತೆ ಮಾಡುತ್ತದೆ ಹೀಗಾಗಿ ನೀವು ತಿಕ್ಕಿ ತೊಳೆ ಹಾಗೇ ಇಲ್ಲ, ಸಲೀಸಾಗಿ ಕಲೆ ಹೋಗುತ್ತದೆ ಇದೆಲ್ಲವನ್ನು ಉಜ್ಜಿದ ಮೇಲೆ ನೀರಿನಿಂದ ವಾಷ್ ಮಾಡಿ ನೋಡಿ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ಡೋರ್ ಗಳ ಮೇಲಿರುವ ಕಲೆಯು ಹೋಗದಿದ್ದರೆ ಇದಕ್ಕೆ ಒಂದು ಚಮಚದಷ್ಟು ಹಾರ್ಪಿಕ್ ಕೂಡ ಮಿಕ್ಸ್ ಮಾಡಿ ಬಳಸಬಹುದು. ಇದನ್ನು ಬಾತ್ರೂಮಿಗೆ ಮಾತ್ರ ಅಲ್ಲದೆ ಕಿಚನ್ ಕ್ಲೀನ್ ಮಾಡಲು, ಗ್ಯಾಸ್ ಸ್ಟವ್ ಮಾಡಲು, ಹಾಲ್ ಕ್ಲೀನ್ ಮಾಡಲು, ಮಿಕ್ಸಿ ಕ್ಲೀನ್ ಮಾಡಲು ಕೂಡ ಬಳಸಬಹುದು.

ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!


ಆರೋಗ್ಯವೇ ಭಾಗ್ಯ ಎನ್ನುವುದನ್ನು ಎಲ್ಲರೂ ಬಲ್ಲರು. ಅದಕ್ಕಿಂತ ಸಂಪತ್ತು ಬೇರೊಂದಿಲ್ಲ. ಆರೋಗ್ಯ ಕೆಟ್ಟಾಗಲೇ ಅದರ ಬೆಲೆ ಗೊತ್ತಾಗುವುದು, ಹಾಗಾಗಿ ಆರೋಗ್ಯ ಕೆಡಿಸಿಕೊಂಡು ಹಣ ವ್ಯರ್ಥ ಮಾಡಿಕೊಳ್ಳುವ ಬದಲು ಕೆಲ ಅಭ್ಯಾಸಗಳನ್ನು ಅಳವಡಿಸಿಕೊಂಡರೆ ಒಳ್ಳೆಯದು. ಹಾಗಾಗಿ ಉತ್ತಮ ಜೀವನ ಶೈಲಿ ಮತ್ತು ಆರೋಗ್ಯಕರ ಆಹಾರ ಪದ್ಧತಿಗೆ ಕೆಲವೊಂದು ಟಿಪ್ಗಳನ್ನು ಕೊಡುತ್ತಿದ್ದೇವೆ. ಇವುಗಳನ್ನು ಸಾಧ್ಯವಾದಷ್ಟು ಪಾಲಿಸಿ.

● ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದೆರಡು ಲೋಟ ಬಿಸಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಇದು ಶರೀರದಲ್ಲಿರುವ ಟ್ಯಾಕ್ಸಿನ್ ಅಂಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಕರುಳನ್ನು ಕ್ಲೀನ್ ಮಾಡುವುದು ಮಾತ್ರವಲ್ಲದೆ ಈ ಅಭ್ಯಾಸ ರೂಢಿ ಮಾಡಿಕೊಳ್ಳುವುದರಿಂದ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಅಂಗಗಳು ಸ್ವಚ್ಛವಾಗುತ್ತದೆ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

● ರಾತ್ರಿ ವೇಳೆ ಎಣ್ಣೆಯಲ್ಲಿ ಕರಿದ ಅಥವಾ ಅತಿ ಹೆಚ್ಚು ಮಸಾಲೆ ಬಳಸಿ ಮಾಡಿದ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ
● ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರುವುದು ಬಹಳ ಮುಖ್ಯ. ಹಾಗಾಗಿ ಪ್ರತಿದಿನವೂ ಕೂಡ ನಿಮ್ಮ ಆಹಾರದಲ್ಲಿ ಪ್ರೋಟಿನ್ ಅಂಶಯುಕ್ತ ಪದಾರ್ಥಗಳ ಇದೆಯೇ ಎನ್ನುವುದನ್ನು ಪರಿಶೀಲಿಸಿ, ಪ್ರೊಟೀನ್ ಸಹಿತ ಆಹಾರಗಳನ್ನು ಸೇರಿಸಿ.

● ಊಟ ಮಾಡುವುದಕ್ಕೂ ಕೂಡ ಒಂದು ಪದ್ಧತಿ ಇದೆ ಊಟ ಮಾಡುವಾಗ ಸಮಾಧಾನವಾಗಿ ತಾಳ್ಮೆಯಿಂದ ಊಟ ಮಾಡಬೇಕು. ಸಿ’ಟ್ಟಿನಲ್ಲಿ, ಕೋ’ಪದಲ್ಲಿ ಊಟ ಮಾಡಬಾರದು, ಮೊಬೈಲ್ ಬಳಕೆ ಅಥವಾ ಟಿವಿ ನೋಡುತ್ತಾ ಊಟ ಮಾಡುವ ಅಭ್ಯಾಸ ಬಿಟ್ಟುಬಿಡಿ.
● ಅತಿ ಹೆಚ್ಚು ಹುಳಿ ಪದಾರ್ಥಗಳ ಸೇವನೆ ದೇಹಕ್ಕೆ ಒಳ್ಳೆಯದಲ್ಲ, ಹಾಗಾಗಿ ನಿಧಾನವಾಗಿ ಇದನ್ನು ಕಡಿಮೆ ಮಾಡಿಕೊಳ್ಳಿ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

● ಪ್ರತಿದಿನವೂ ಆಹಾರದಲ್ಲಿ ಹಸಿರು ತರಕಾರಿಗಳು ಸೊಪ್ಪುಗಳ ಸೇವನೆ ಇರಬೇಕು. ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವನೆ ಮಾಡಬೇಕು.
● ಮಲಗುವ ಕೋಣೆಯಲ್ಲಿ ಒಂದು ಕಿಟಕಿ ಇರಲೇಬೇಕು. ಶುದ್ಧವಾದ ಗಾಳಿ ಬರುವ ಹಾಗೂ ಸ್ವಲ್ಪ ಬೆಳಕಿರುವ ಕೋಣೆಗಳಲ್ಲಿ ಮಲಗುವ ಅಭ್ಯಾಸ ರೂಡಿಸಿಕೊಳ್ಳಿ.
● ಅತಿಯಾಗಿ ಕೆಲಸ ಮಾಡಿ ಆಯಾಸ ಮಾಡಿಕೊಳ್ಳಬಾರದು, ಯಾವಾಗಲೂ ಒತ್ತಡದಿಂದ ಕೂಡಿದ ಜೀವನ ಶೈಲಿಯಲ್ಲಿ ಬದುಕಬಾರದು.

● ಒಬ್ಬ ಮನುಷ್ಯ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆಯನ್ನು ಮಾಡಲೇಬೇಕು, ಇದಕ್ಕಿಂತ ನಿದ್ದೆ ಕಡಿಮೆಯಾದರು ಅಥವಾ ಹೆಚ್ಚಾದರು ಕೂಡ ಅದು ಆರೋಗ್ಯಕ್ಕೆ ಹಾನಿಕರ.
● ಆಹಾರವನ್ನು ಚೆನ್ನಾಗಿ ಆಗಿದು ತಿನ್ನಬೇಕು.
● ಆದಷ್ಟು ಮನೆಯಲ್ಲಿ ಮಾಡಿದ ಆಹಾರ ಪದಾರ್ಥಗಳ ಸೇವನೆಯನ್ನು ಮಾಡಿ, ಹೊರಗಿನ ತಿಂಡಿ ಅಥವಾ ಬೇಕರಿ ತಿಂಡಿಗಳ ಸೇವನೆ ಕಡಿಮೆ ಮಾಡಿ. ಅದೇ ರೀತಿ ಫಾಸ್ಟ್ ಫುಡ್ಗಳ ಸೇವನೆ ಎಷ್ಟು ಕಡಿಮೆ ಮಾಡುತ್ತಿವೊ ಅಷ್ಟು ಕೂಡ ಅದು ದೇಹದ ಆರೋಗ್ಯಕ್ಕೆ ಒಳ್ಳೆಯದು.

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

● ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕೂಡ ಒಂದು ಒಳ್ಳೆಯ ಅಭ್ಯಾಸ ಇದನ್ನು ರೂಢಿ ಮಾಡಿಕೊಳ್ಳಿ. ಹೊತ್ತಲ್ಲದ ಹೊತ್ತಿನಲ್ಲಿ ಇಷ್ಟ ಬಂದ ಸಮಯಕ್ಕೆ ತಿನ್ನುವುದರಿಂದ ಅದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಈ ಅಭ್ಯಾಸ ಬಿಟ್ಟುಬಿಡಿ.
● ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ಸೇವಿಸಬಾರದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಕೂಡ ಮೆಡಿಕಲ್ ಗೆ ಹೋಗಿ ಮಾತ್ರೆ ತೆಗೆದುಕೊಂಡು ಸೇವಿಸುವ ದುರಭ್ಯಾಸವನ್ನು ಬಿಟ್ಟುಬಿಡಬೇಕು.

● ಬೆಳಗ್ಗೆ ಎದ್ದ ತಕ್ಷಣ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವ ಅಭ್ಯಾಸ ಮಾಡಿಕೊಳ್ಳಿ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು ಹಲ್ಲುಗಳ ಆರೋಗ್ಯಕ್ಕೆ ಹಾಗೂ ದೇಹದ ಆರೋಗ್ಯಕ್ಕೂ ಕೂಡ ಒಳ್ಳೆಯದು.
● ಉಪ್ಪಿನಕಾಯಿ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲ, ಸಾಧ್ಯವಾದಷ್ಟು ಉಪ್ಪಿನಕಾಯಿ ಬಳಕೆ ಕಡಿಮೆ ಮಾಡಿ ಇಲ್ಲವಾದರೆ ಪೂರ್ತಿಯಾಗಿ ಬಿಟ್ಟುಬಿಡಿ.

ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!

ನಮ್ಮಲ್ಲಿ ಕೈಯಲ್ಲಿರುವ ಹಸ್ತ ರೇಖೆಗಳನ್ನು ನೋಡಿ ಶಾಸ್ತ್ರ ನೋಡುತ್ತಾರೆ, ಕಣ್ಣು ರೇಖೆಗಳನ್ನು, ಮುಖ ಲಕ್ಷಣಗಳನ್ನು ಕೂಡ ನೋಡಿ ಶಾಸ್ತ್ರ ಹೇಳುತ್ತಾರೆ. ದೇಹದಲ್ಲಿರುವ ಅಂಗಗಳ ಲಕ್ಷಣಗಳನ್ನು ನೋಡಿ ಅವರ ಶುಭ ಹಾಗು ಅಶುಭ ಫಲಗಳನ್ನು ನುಡಿಯಬಹುದು ಮತ್ತು ಅವರ ಭವಿಷ್ಯದ ಬಗ್ಗೆ ಕೂಡ ಹೇಳಬಹುದು.

ಇದರ ಬಗ್ಗೆ ಹಿಂದಿನ ಕಾಲದಲ್ಲೂ ಕೂಡ ಪುರಾಣಗಳಲ್ಲಿ ತಿಳಿಸಲಾಗಿದೆ ವರಹಾ ಸಂಹಿತೆ, ನಾರದ ಸಂಹಿತೆ, ಭವಿಷ್ಯಪುರಾಣ ಇವುಗಳಲ್ಲಿ ಕೂಡ ಇದರ ಬಗ್ಗೆ ಉಲ್ಲೇಖ ಇದೆ. ಮಹಾಭಾರತದ ಕಾಲದಲ್ಲೂ ಸಹ ಒಬ್ಬ ವ್ಯಕ್ತಿಯ ಅಂಗಾಂಗಗಳ ವ್ಯತ್ಯಾಸಗಳನ್ನು ನೋಡಿ ಭವಿಷ್ಯವನ್ನು ಊಹಿಸಿ ಹೇಳಲಾಗುತ್ತಿತ್ತು ಎನ್ನುವ ಮಾತುಗಳಿವೆ. ಹಾಗಾಗಿ ದೇಹದ ಯಾವ ಅಂಗ ಯಾವ ರೀತಿ ಇದ್ದರೆ ಯಾವ ರೀತಿ ಫಲ ಎನ್ನುವುದರ ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

● ಕೆಲವರು ತಮ್ಮ ನಾಲಿಗೆ ತುದಿಯಿಂದ ಮೂಗಿನ ತುದಿಯನ್ನು ಮುಟ್ಟಿಸುತ್ತಾರೆ, ಇದು ಬಹಳ ಅಪರೂಪ. ಈ ರೀತಿ ಮಾಡಲು ಸಾಧ್ಯವಾಗುವವರು ಜೀವನದಲ್ಲಿ ಬಹಳ ಪ್ರಸಿದ್ಧಿ ಪಡೆಯುತ್ತಾರೆ, ದೊಡ್ಡ ಜನರ ಸ್ನೇಹ ಬೆಳೆಸುತ್ತಾರೆ. ಇವರಿಗೆ 35 ವರ್ಷದಿಂದ 42 ವರ್ಷದವರೆಗೆ ಬಹಳ ಅದೃಷ್ಟದ ಸಮಯವಾಗಿರುತ್ತದೆ.

● ಬಾಯಿಯಲ್ಲಿ 32 ಹಲ್ಲುಗಳನ್ನು ಎಲ್ಲರೂ ಹೊಂದಿರುವುದಿಲ್ಲ. ಸಂಪೂರ್ಣವಾಗಿ 32 ಹಲ್ಲುಗಳನ್ನು ಹೊಂದಿರುವ ವ್ಯಕ್ತಿಯು ಯಾವಾಗಲೂ ಸತ್ಯವನ್ನು ನುಡಿಯುತ್ತಾನೆ ಹಾಗೂ ಆತನು ನುಡಿದ ಎಲ್ಲ ಮಾತುಗಳು ಕೂಡ ನಡೆಯುತ್ತವೆ ಎನ್ನುವುದನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಈ ರೀತಿ ಇರುವ ವ್ಯಕ್ತಿಗಳು ಜೀವನ ಬಹಳ ಸುಖಮಯವಾಗಿರುತ್ತದೆ.

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

● ಬಾಯಿಯಲ್ಲಿ ಬೆಸ ಸಂಖ್ಯೆ ಹಲ್ಲುಗಳು ಇದ್ದರೆ ಅವರ ಜೀವನ ಬಹಳ ಕ’ಷ್ಟದಿಂದ ಕೂಡಿರುತ್ತದೆ. ಸಮಸಂಖ್ಯೆ ಹಲ್ಲುಗಳು ಇದ್ದರೆ ಜೀವನ ಬಹಳ ಸರೀಸಾಗಿ ನಡೆಯುತ್ತದೆ. ಸುಖಕರವಾಗಿರುತ್ತದೆ ಮತ್ತು ಅವರಿಗೆ ಸಮಸ್ಯೆಗಳು ಕೂಡ ಬಹಳ ವಿರಳ. ಸಮಸ್ಯೆಯಾದರೂ ಕೂಡ ತಕ್ಷಣ ಪರಿಹಾರವಾಗುವಂತ ಸಹಾಯಗಳು ಸಿಗುತ್ತವೆ ಎನ್ನುವುದನ್ನು ಪುರಾಣ ಹೇಳುತ್ತದೆ.

● ಪದೇಪದೇ ಕಣ್ಣಿನ ರೆಪ್ಪೆಗಳನ್ನು ಬಡಿಯುವ ವ್ಯಕ್ತಿಗಳು ನಂಬಿಕೆಗೆ ಅರ್ಹರಾಗಿರುವುದಿಲ್ಲ, ಅವರ ಬಳಿ ನಮ್ಮ ಸೀಕ್ರೆಟ್ಗಳನ್ನು ಹೇಳಿಕೊಳ್ಳದೆ ಇರುವುದೇ ಒಳ್ಳೆಯದು. ಅವರು ತುಂಬಾ ಚಂಚಲ ಸ್ವಭಾವದವರಾಗಿದ್ದು ಜೀವನದಲ್ಲಿ ಸೀರಿಯಸ್ನೆಸ್ ಇರುವುದಿಲ್ಲ ಎಂದೇ ಹೇಳಬಹುದು ಮತ್ತು ಇದು ಅಶಿಸ್ತಿನ ಲಕ್ಷಣ ಕೂಡ ಆಗಿದೆ.

ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!

● ಪುರುಷರು ದೇಹದ ಬಲಭಾಗದಲ್ಲಿ ಮಚ್ಚೆಗಳು ಇದ್ದರೆ ಅವರು ಹೆಚ್ಚು ಅದೃಷ್ಟವಂತರು ಎಂದು ಹೇಳಲಾಗುತ್ತದೆ, ಆದರೆ ದೇಹದಲ್ಲಿ ಯಾವುದೇ ಕಾರಣಕ್ಕೂ 12ಕ್ಕಿಂತ ಹೆಚ್ಚಿನ ಮಚ್ಚೆಗಳು ಇರಬಾರದು ಕಷ್ಟಗಳು ಹೆಚ್ಚಾಗಿರುತ್ತವೆ.

● ಕೆಲ ಪುರುಷರಿಗೆ ಕೈ ಬೆರಳ ಹಿಂಭಾಗದಲ್ಲಿ ಕೂದಲು ಬೆಳೆಯುತ್ತಿರುತ್ತದೆ. ಈ ರೀತಿ ಲಕ್ಷಣಗಳು ಹೊಂದಿರುವವರು ಬಹಳ ಚುರುಕಿನ ಸ್ವಭಾವವನ್ನು ಹೊಂದಿರುತ್ತಾರೆ, ಬುದ್ದಿವಂತರಾಗಿರುತ್ತಾರೆ ಮತ್ತು ಹೆಚ್ಚು ಆಕರ್ಷಿತರಾಗುತ್ತಾರೆ. ಇದೇ ಲಕ್ಷಣಗಳನ್ನು ಮಹಿಳೆಯು ಹೊಂದಿದ್ದರೆ ಇದು ಆಕೆಗೆ ಅಶುಭ ಎಂದು ಹೇಳಲಾಗುತ್ತದೆ.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

● ಪುರುಷರ ಬಲಗಾಲಿನ ಕೊನೆಯ ಬೆರಳು ಹಾಗೂ ಮಹಿಳೆಯರ ಎಡಗಾಲಿನ ಕಿರುಬೆರಳು ನೆಲಕ್ಕೆ ತಾಕದೆ ಹೋದರೆ ಜೀವನದಲ್ಲಿ ಅವರು ಬಹಳ ಮೋಸ ಹೋಗುತ್ತಾರೆ ಎಂದು ಹೇಳಲಾಗುತ್ತದೆ.
● ಗಿಣಿ ಮೂಗು ಅಥವಾ ದೊಡ್ಡ ಮೂಗನ್ನು ಹೊಂದಿರುವ ಜನರಿಗೆ ಹಣದ ಕೊರತೆ ಇರುವುದಿಲ್ಲ, ಜೀವನದಲ್ಲಿ ಅವರು ಯಶಸ್ವಿಯಾಗಿ ಬದುಕುತ್ತಾರೆ. ಅವರ ಬಳಿ ಬಹಳ ರಹಸ್ಯಗಳಿರುತ್ತದೆ ಎಂದು ಹೇಳಲಾಗುತ್ತದೆ.

ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ

0

ಇತ್ತೀಚೆಗೆ ಕಿಡ್ನಿ ಸಮಸ್ಯೆ (Kidney failure) ಎನ್ನುವ ಗಂಭೀರ ಆರೋಗ್ಯ ಸಮಸ್ಯೆ ಬಗ್ಗೆ ಎಲ್ಲೆಡೆ ಹೆಚ್ಚಾಗಿ ಕೇಳುತ್ತಿದ್ದೇವೆ. ಮೊದಲೆಲ್ಲಾ ಇದು ಅಪರೂಪವಾಗಿತ್ತು, ಆದರೆ ಈಗ 20ರ ಆಸುಪಾಸಿನವರಲ್ಲೂ ಕೂಡ ಕಿಡ್ನಿ ಸಮಸ್ಯೆ ಕಂಡು ಬರುತ್ತಿರುವುದು ಬಹಳ ಆ’ತಂ’ಕವನ್ನುಂಟು ಮಾಡುತ್ತಿದೆ. ಇದರ ಜೊತೆಗೆ ಕಿಡ್ನಿ ಸಮಸ್ಯೆ ಉಂಟಾಗುವವರೆಲ್ಲಾ ಡಯಾಲಿಸಿಸ್ (Dialysis) ಗೆ ಒಳಪಡಿಸುವುದರಿಂದ ಹಣ ವೆಚ್ಚವಾಗುವುದರ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕೂಡ ಕಳೆದುಬಿಡುತ್ತದೆ.

ಅದರಲ್ಲೂ ಅತಿ ಚಿಕ್ಕ ವಯಸ್ಸಿಗೆ ಈ ರೀತಿ ಸಮಸ್ಯೆಗೆ ಒಳಪಟ್ಟರೆ ವಾರಕ್ಕೆ ಮೂರು ದಿನ ಅಂದರೆ ಉಳಿದ ಆಯುಷ್ಯದ ಅರ್ಧಕ್ಕಿಂತ ಹೆಚ್ಚು ಸಮಯ ಆಸ್ಪತ್ರೆ, ಅಲೆಯೋದರಲ್ಲಿ ಮುಗಿಯುತ್ತೆ ಎನ್ನುವುದು ಬಹಳ ನೋ’ವನ್ನುಂಟು ಮಾಡುತ್ತದೆ. ನಮ್ಮ ಆರೋಗ್ಯ ನಮ್ಮ ಕೈಲಿ ಎನ್ನುವುದು ಅಕ್ಷರಶಃ ಸತ್ಯ ಹಾಗಾಗಿ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಹಾಗೂ ಕಿಡ್ನಿ ಸಮಸ್ಯೆ ಆದರೆ ಡಯಾಲಿಸಿಸ್ ಮಾಡಿಸಿಕೊಳ್ಳದೆ ಅದನ್ನು ಪರಿಹರಿಸಿಕೊಳ್ಳುವ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

ಮೊದಲಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದರೂ ಕೂಡ ಅದರ ಬಗ್ಗೆ ಪೂರ್ತಿ ಮಾಹಿತಿಯನ್ನು ಅದರಲ್ಲೂ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕಾದದ್ದು ಬಹಳ ಮುಖ್ಯ. ಕಿಡ್ನಿ ಸಮಸ್ಯೆ ಎರಡು ರೀತಿ ಉಂಟಾಗುತ್ತದೆ. ಅಕ್ಯುಟ್ ಫೈಲೇರ್ (Acuit failure) ಹಾಗೂ ಕ್ಲೋನಿಂಗ್ ಫೆಲ್ಯೂರ್ (cloning failure) ಎನ್ನುವ ಎರಡು ರೀತಿಯಲ್ಲಿ ಕಿಡ್ನಿ ಫೇಲ್ಯೂರ್ ಆಗುತ್ತದೆ.

ಅಕ್ಯೂಟ್ ಫೇಲರ್ ಎನ್ನುವುದು ದೇಹ ಯಾವುದಾದರೂ ರೋಗಕ್ಕೆ ಒಳಗಾದಾಗ ಆ ರೋಗಗಳ ಕಾರಣದಿಂದ ಎಲ್ಲಾ ಆರ್ಗಾನ್ ನಂತೆ ಕಿಡ್ನಿ ಕೂಡ ಕೆಲಸ ಮಾಡುವುದನ್ನು ಕಡಿಮೆ ಮಾಡಿ ಅಥವಾ ನಿಲ್ಲಿಸಿದ್ದರೆ ಅದು ತಾತ್ಕಾಲಿಕ ಸಮಸ್ಯೆ ಆಗಿರುತ್ತದೆ. ಆಗ ಅನಾರೋಗಕ್ಕೆ ಸಂಬಂಧಿಸಿದ ಚಿಕಿತ್ಸೆ ಕೊಟ್ಟು ಸರಿಪಡಿಸಿದಾಗ ಕಿಡ್ನಿ ಕೆಲಸ ಮಾಡುತ್ತದೆ. ಕ್ಲೋನಿಂಗ್ ಫೇಲ್ಯೂರ್ ಎನ್ನುವ ಮತ್ತೊಂದು ರೀತಿಯ ಸಮಸ್ಯೆ. ಈ ಸಮಸ್ಯೆ ಹೇಗೆಂದರೆ ನಾವೇ ನಮ್ಮ ಕೈಯಾರೆ ದೇಹವನ್ನು ಹಾಳು ಮಾಡುವುದು. BP, ಶುಗರ್ ಅಥವಾ ಇನ್ಯಾವುದೋ ರೋಗಕ್ಕೆ ಪರ್ಮನೆಂಟ್ ಆಗಿ ಮೆಡಿಸಿನ್ ಹಲವು ವರ್ಷಗಳವರೆಗೆ ಸೇವಿಸಿದಾಗ ಕಿಡ್ನಿ ಫಂಕ್ಷನ್ ಹಾಳಾಗುತ್ತದೆ.

ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!

ದೇಹಕ್ಕೆ ಆಗಿರುವ ಒಂದು ಸಮಸ್ಯೆಯನ್ನು ಮತ್ಯಾವುದೋ ಕೆಮಿಕಲ್ ಇಂದ ಸರಿ ಮಾಡಲು ಹೋದಾಗ ಈ ರೀತಿ ಸೈಡ್ ಎಫೆಕ್ಟ್ ಕಿಡ್ನಿ ಮೇಲೆ ಆಗುತ್ತದೆ. ಅದರ ಬದಲು ನ್ಯಾಚುರಲ್ ಆಗಿ ಇದನ್ನು ಸರಿಪಡಿಸುವ ಪ್ರಯತ್ನ ಮಾಡಬೇಕು ನ್ಯಾಚುರಲ್ ಆಗಿ ಇದನ್ನು ಹೇಗೆ ಸರಿಪಡಿಸುವುದು ಎಂದರೆ ನಮ್ಮ ದೇಹದಲ್ಲಿ ಪೇರಿಂಗ್ ಆರ್ಗನ್ಸ್ ಇರುತ್ತದೆ. ಕಿಡ್ನಿಗೆ ಪೇರಿಂಗ್ ಆರ್ಗಾನ್ ಯುರಿನರಿ ಬ್ಲೆಡರ್ಸ್ (Kidney pairing organ Urinary bladers). ಇವುಗಳ ಸಿಸ್ಟಮ್ ಒಂದಕ್ಕೆ ಒಂದು ಪೇರಿಂಗ್ ಆಗಿ ಕಾಲಿಂದ ತಲೆ ಹಾಗು ತಲೆಯಿಂದ ಕಾಲಿನವರಿಗೆ ಕನೆಕ್ಷನ್ ಹೊಂದಿರುತ್ತದೆ.

ಇದನ್ನು ಸ್ಪಷ್ಟವಾಗಿ ಹೇಗೆ ಹೇಳಬಹುದು ಎಂದರೆ ಕಿಡ್ನಿ ಫೀಲಿಂಗ್ ಬಂದು ಭ’ಯ (fear) ಬೀಳುವುದು, ಕಿ’ರಿ’ಕಿ’ರಿ’ಯಾಗುವುದು (Irritate). ಹೆಚ್ಚು ಭ’ಯ ಬೀಳುವುದರಿಂದ, ಟೆ’ನ್ಶ’ನ್ ಮತ್ತು ಇ’ರಿ’ಟೇ’ಟ್ ಆಗುವುದರಿಂದ ಕಿಡ್ನಿ ಬೇಗ ಹಾಳಾಗುತ್ತದೆ. ಮೊದಲೆಲ್ಲ ಹೊರಗಿನಿಂದ ಮನೆಗೆ ಬಂದಾಗ ಮೊದಲಿಗೆ ಕಾಲಿಗೆ ನೀರು ಹಾಕಿಕೊಳ್ಳಲು ಹೇಳುತ್ತಿದ್ದರು. ಕಾಲು ಮತ್ತು ಮುಖಕ್ಕೆ ನೀರು ಹಾಕುವುದರಿಂದ ನಮ್ಮ ಮೈಂಡ್ ಫ್ರೆಶ್ ಆಗುತ್ತಿತ್ತು ಇದೇ ಇದಕ್ಕೊಂದು ಸಣ್ಣ ಉದಾಹರಣೆ ಎಂದು ಹೇಳಬಹುದು.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

ಈಗ ನಾವು ಕಿಡ್ನಿ ಆರೋಗ್ಯವನ್ನು ಸರಿಪಡಿಸಿಕೊಳ್ಳಬೇಕು ಎಂದರೆ ಅದು ಖಂಡಿತವಾಗಿಯೂ ಸಾಧ್ಯವಿದೆ. ಆದರೆ ಕಿಡ್ನಿ ಸರಿಯಾಗಿ ಕೆಲಸ ಮಾಡಬೇಕು ಎಂದರೆ ದೇಹಕ್ಕೆ ನೀರಿನ ಅಂಶ ಹೆಚ್ಚಾಗಿ ಇರಬೇಕು. ಇದರ ಜೊತೆಗೆ ಭಯವನ್ನು ಬಿಟ್ಟು ಧೈರ್ಯವಾಗಿರಬೇಕು ಮತ್ತು ಸಂತೋಷವಾಗಿರಬೇಕು. ಒಬ್ಬರ ಮೇಲೆ ಕೋ’ಪ, ದ್ವೇ’ಷ, ಅ’ಸೂ’ಯೆ ಪಟ್ಟರೆ ಅದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುತ್ತದೆ.

ಹಾಗಾಗಿ ಸದಾ ಸಂತೋಷದಿಂದ ಧೈರ್ಯವಾಗಿ ಇದ್ದರೆ ಅರ್ಧಕ್ಕೆ ಅರ್ಧ ಕಿಡ್ನಿ ಆರೋಗ್ಯವಾಗಿದ್ದಂತೆ, ಇನ್ನುಳಿದಂತೆ ಕೆಮಿಕಲ್ ಗಳ ಮೊರೆ ಹೋಗುವುದರ ಬದಲು ಮಾನ್ಯುಯಲ್ ಥೆರಪಿಗಳ (Manual therapy) ಮೂಲಕವೇ ಕಿಡ್ನಿ ಆರೋಗ್ಯವನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಪಡಬಹುದು, ಆದರೆ ಅದಕ್ಕೂ ಮೊದಲು ತಜ್ಞರರನ್ನು ಸಂಪರ್ಕಿಸಿ ಸಲಹೆಯನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.!

ವಿಷ್ಣುವಿನ ನಿಜವಾದ ಪಾದ ಇರುವ ದೇವಸ್ಥಾನ ಇದು, ಈ ಪಾದಗಳನ್ನು ದರ್ಶನ ಮಾಡಿದರೆ ಸಾಕು ಎಲ್ಲಾ ಕಷ್ಟಗಳು ಪರಿಹಾರ ಆಗುತ್ತವೆ.!

0

ಹಿಂದೂ ರಾಷ್ಟ್ರವಾದ ನಮ್ಮ ದೇಶದಲ್ಲಿ ಸಾಕಷ್ಟು ದೇವಾಲಯಗಳು ಇವೆ. ಅದರಲ್ಲೂ ವಿಷ್ಣು ಹಾಗು ವಿಷ್ಣುವಿನ ಅವತಾರದ ದೇವಸ್ಥಾನಗಳಕ್ಕೆ ಲೆಕ್ಕವೇ ಇಲ್ಲ. ಅದರಲ್ಲಿ ಕೆಲವು ವಿಶೇಷ ಶಕ್ತಿ ಇರುವ ದೇವಾಲಯಗಳು ದೇಶದ ಎಲ್ಲರ ಗಮನವನ್ನು ಕೂಡ ಸೆಳೆಯುತ್ತವೆ, ದೇಶ ವಿದೇಶದ ಲಕ್ಷಾಂತರ ಭಕ್ತರನ್ನು ಸೆಳೆಯುತ್ತವೆ. ಅಂತಹ ದೇವಾಲಯಗಳ ಪಟ್ಟಿಗೆ ಸಾಕ್ಷಾತ್ ಮಹಾವಿಷ್ಣುವಿನ ಪಾದದ ಗುರುತಿರುವ ಈ ದೇವಾಲಯ ಕೂಡ ಸೇರುತ್ತದೆ.

ಈ ದೇವಸ್ಥಾನದಲ್ಲಿ ಬಂಡೆಕಲ್ಲಿನ ಮೇಲೆ ವಿಷ್ಣುವಿನ ಪಾದದ ಗುರುತಿದೆ, ಆ ಪಾದದ ಗುರುತಿಗೆ ಇಲ್ಲಿ ಪೂಜೆ ನೆರವೇರುತ್ತದೆ. ಈ ದೇವಾಲಯವು ಬಿಹಾರ ಜಿಲ್ಲೆಯ ಬುದ್ದಗಯಾ ನಗರದ ಬಳಿ ಚಾಂದ್ ಚೌರ್ ಎನ್ನುವ ಪ್ರದೇಶದಲ್ಲಿದೆ. ಬುದ್ದಗಯಾ ಎನ್ನುವ ಪ್ರದೇಶವು ಎಲ್ಲರಿಗೂ ತಿಳಿದಿದೆ. ಸಿದ್ದಾರ್ಥನು ಜ್ಞಾನೋದಯವಾಗಿ ಗೌತಮ ಬುದ್ಧನಾಗಿ ಬದಲಾದ ಸ್ಥಳ ಇದು. ನಂತರ ಈ ಸ್ಥಳಕ್ಕೆ ಅಶೋಕ ಮಹಾರಾಜನು ಭೇಟಿ ಕೊಟ್ಟು ಗೌತಮ ಬುದ್ಧನಿಗೆ ಬೃಹತ್ತಾದ ದೇವಾಲಯವನ್ನು ಕಟ್ಟಿಸಿ ಕೊಟ್ಟಿದ್ದಾರೆ.

ಮಹಿಳೆಯರಿಗೆ ಉಪಯುಕ್ತವಾಗುವ ಕೆಲವು ಸಲಹೆಗಳು ಇವು, ಎರಡೇ ಎರಡು ನಿಮಿಷ ಫ್ರೀ ಮಾಡಿಕೊಂಡು ನೋಡಿ ಸಾಕು.!

ಇಂದು ಈ ಪ್ರದೇಶವು UNESCO ಪಾರಂಪರಿಕ ಪಟ್ಟಿಗೂ ಕೂಡ ಸೇರಿದೆ. 2022 ರಲ್ಲಿ ಬುದ್ಧ ಗಯಾದ ಜೊತೆಗೆ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಬಿಹಾರದ ಮತ್ತೊಂದು ದೇವಸ್ಥಾನ ವಿಷ್ಣುವಿನ ಪಾದದ ಗುರುತಿರುವ ಚಾಂದ್ ಚೌರ್ ಪ್ರದೇಶದಲ್ಲಿರುವ ಈ ವಿಷ್ಣು ದೇವಾಲಯ. ಪುರಾತತ್ವ ಇಲಾಖೆ ಕೊಟ್ಟಿರುವ ಮಾಹಿತಿ ಪ್ರಕಾರ ಇಲ್ಲಿರುವ ಪಾದದ ಕುರಿತು ಸುಮಾರು 7,000 – 9,000 ದಷ್ಟು ಹಳೆಯದ್ದು ಎಂದು ತಿಳಿದು ಬಂದಿದೆ.

ಇಲ್ಲಿ ವಿಷ್ಣುವಿನ ಪಾದಕ್ಕೆ ದೇವಸ್ಥಾನವನ್ನು ಮಾಡುವ ಸಾಮ್ರಾಜ್ಯದ ಅಹಲ್ಯಾದೇವಿ ಹೊಳ್ಕರ್ ಎನ್ನುವ ರಾಣಿಯು ಕಟ್ಟಿಸಿದಳು ಎನ್ನುವುದನ್ನು ಇತಿಹಾಸ ಹೇಳುತ್ತದೆ. ಇಲ್ಲಿರುವ ಬಂಡೆಕಲ್ಲು ಹಾಗೂ ಪಾದದ ಗುರುತಿನ ಕಥೆಯ ಹಿನ್ನೆಲೆ ಏನೆಂದರೆ, ಈ ಪ್ರದೇಶದಲ್ಲಿದ್ದ ಗಯಾಸುರ ಎನ್ನುವ ರಾಕ್ಷಸನು ತಾನು ಮಾಡಿದ ತಪ್ಪಿನ ಅರಿವಾಗಿ ಮಹದೇವನನ್ನು ಕುರಿತು ತಪಸ್ಸು ಮಾಡುತ್ತಾನೆ ಶಿವನು ಪ್ರತ್ಯಕ್ಷನಾದಾಗ ತನ್ನ ತಪ್ಪುಗಳಿಗೆ ಪ್ರಾಯಶ್ಚಿತವನ್ನು ಕೇಳುತ್ತಾನೆ.

ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

ಆಗ ಶಿವನು ಮಹಾವಿಷ್ಣುವಿನಿಂದ ಮಾತ್ರ ನಿನಗೆ ಮುಕ್ತಿ ಸಿಗಲು ಸಾಧ್ಯ ನೀನು ಮಹಾವಿಷ್ಣುವಿನ ಕುರಿತು ಧ್ಯಾನ ಮಾಡಿ ಮುಕ್ತಿ ಪಡೆಯಬೇಕು ಅದೇ ನಿನ್ನ ವಿಧಿ ಲಿಖಿತ ಎಂದು ಹೇಳಿ ಮಾಯವಾಗುತ್ತಾರೆ. ಅದರಂತೆ ಮಹಾವಿಷ್ಣುವನ್ನು ಬೇಡಿಕೊಂಡಾಗ ಮಹಾವಿಷ್ಣು ಬಂದು ಗಯಾಸುರನನ್ನು ಎದೆ ಭಾಗದಲ್ಲಿ ಕಾಲಿಟ್ಟು ವ’ಧೆ ಮಾಡುತ್ತಾರೆ. ಮತ್ತು ಅತನಿಗೆ ಹೇಳುತ್ತಾರೆ ಈಗ ಮುಕ್ತಿ ಸಿಗುತ್ತದೆ ಇನ್ನು ಮುಂದೆ ನೀನು ಗಯಾಸುರ ಎನ್ನುವ ಹೆಸರಿನ ಬದಲಾಗಿ ಮುಕ್ತೀಶ್ವರ ಎನ್ನುವ ಹೆಸರಿನಿಂದ ಖ್ಯಾತಿಯಾಗು ಎಂದು ಆಶೀರ್ವದಿಸುತ್ತಾರೆ.

ಹ’ತನಾದ ನಂತರ ಗಯಾಸುರನ ದೇಹವು ದೊಡ್ಡ ಬಂಡೆಯಾಗಿ ಬದಲಾಗಿ ಹೋಗುತ್ತದೆ ಮತ್ತು ವಿಷ್ಣುವಿನ ಪಾದದ ಗುರುತು ಮಾತ್ರ ಹಾಗೆ ಉಳಿಯುತ್ತದೆ. ಇಲ್ಲಿದ್ದ ವಿಷ್ಣುವಿನ ಪಾದದ ಗುರುತನ್ನು ಮೊದಲು ಪತ್ತೆ ಮಾಡಿದ್ದು ಶ್ರೀ ಕೃಷ್ಣನ ಅಣ್ಣ ಬಲರಾಮ ಭಾರದ್ವಾಜ ಮಹರ್ಷಿಗಳಿಗೆ ಬಲರಾಮನ ಈ ಪಾದದ ಬಗ್ಗೆ ತಿಳಿಸಿದಾಗ ಅವರು ತಮ್ಮ ಗ್ರಂಥಗಳಲ್ಲಿ ಇದರ ಬಗ್ಗೆ ಉಲ್ಲೇಖಿಸಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡುತ್ತಾರೆ.

ಕ್ಯಾನ್ಸರ್ ವಾಸಿ ಮಾಡುವ ದೇವತೆ, ಮನೆಯಲ್ಲೇ ಈ ರೀತಿ ಹರಕೆ ಕೊಟ್ಟಿಕೊಂಡರೂ ಸಾಕು.! ಸಾವಿರಾರು ಭಕ್ತರ ಖಾಯಿಲೆ ನಿವಾರಣೆಯಾಗಿದೆ.!

ಇಂದು ಗಯಾ ಪ್ರದೇಶಕ್ಕೆ ಭೇಟಿಕೊಡುವ ಪ್ರತಿಯೊಬ್ಬರೂ ಕೂಡ ಮೊದಲಿಗೆ ವಿಷ್ಣುವಿನ ಈ ದೇವಸ್ಥಾನಕ್ಕೆ ಬಂದು ಪಾದದರ್ಶನ ಪಡೆದು ನಂತರ ಬುದ್ದನ ದೇವಸ್ಥಾನಕ್ಕೆ ಹೋಗುತ್ತಾರೆ. ಇಲ್ಲಿ ವಿಷ್ಣುವಿನ ಪಾದದ ದರ್ಶನ ಮಾಡಿ ಮಹಾವಿಷ್ಣುವಿನ ಮಂತ್ರವನ್ನು ಹೇಳಿದರೆ ಎಲ್ಲಾ ಕಷ್ಟಗಳು ಪರಿಹಾರ ಆಗುತ್ತದೆ ಎನ್ನುವುದು ನಂಬಿಕೆ. ನೀವು ಕೂಡ ಸಾಧ್ಯವಾದರೆ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ಕೊಡಿ ಹಾಗೂ ಮಹಾ ವಿಷ್ಣುವಿನ ಈ ಮಂತ್ರವನ್ನು ತಪ್ಪದೆ ಭಜಿಸಿ.

ಮಂಗಳಂ ಭಗವಾನ್ ವಿಷ್ಣುಃ , ಮಂಗಳಂ ಗರುಢಧ್ವಜಃ,
ಮಂಗಳಂ ಪುಂಡರೀಕಾಕ್ಷಃ, ಮಂಗಳಾಯ ತನೋ ಹರಿಃ,
ಮಂಗಳಂ ಭಗವಾನ್ ವಿಷ್ಣುಃ, ಮಂಗಳಂ ಗರುಢಧ್ವಜಃ,
ಮಂಗಳಂ ಪುಂಡರೀಕಾಕ್ಷಃ, ಮಂಗಳಂ ತನೋ ಹರಿಃ.