Home Blog Page 62

ತುಲಾ ರಾಶಿಯವರಿಗೆ ಮನೆ ಕಟ್ಟುವ ಯೋಗ ಪಲ ಜಾತಕದಲ್ಲಿ ಇದೆಯಾ.?

0

 

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯಾವುದೇ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಮ್ಮೆಯಾದರೂ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಕನಸನ್ನು ಹೊಂದಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾದರೆ ಈ ದಿನ ಯಾವ ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ತನ್ನದೇ ಆದ ಸ್ವಂತ ಮನೆಯನ್ನು ಕಟ್ಟುವಂತಹ ಯೋಗ ಫಲ ಹೊಂದಿರುತ್ತಾನೆ.

ಹಾಗೂ ಯಾರು ಎಷ್ಟೇ ಹಣ ಆಸ್ತಿ ಇದ್ದರೂ ಕೂಡ ತಮ್ಮದೇ ಆದ ಸ್ವಂತ ಮನೆಯನ್ನು ಕಟ್ಟುವಂತಹ ಯೋಗ ಫಲವನ್ನು ಹೊಂದಿರಲು ಸಾಧ್ಯವಿಲ್ಲ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ. ಮೊದಲೇ ಹೇಳಿದಂತೆ ಪ್ರತಿಯೊಬ್ಬರ ಜಾತಕದಲ್ಲಿಯೂ ಕೂಡ ಸ್ವ ಗೃಹ ನಿರ್ಮಾಣ ಯೋಗ ಇರಬೇಕು ಆಗ ಮಾತ್ರ ಆ ವ್ಯಕ್ತಿ ತನ್ನ ಜೀವನದಲ್ಲಿ ತನ್ನ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.

ಹಾಗೇನಾ ದರೂ ಅವರ ಜಾತಕದಲ್ಲಿ ಸ್ವ ಗೃಹ ನಿರ್ಮಾಣ ಯೋಗ ಇಲ್ಲ ಎಂದರೆ ಅವರು ಎಷ್ಟೇ ಹಣ ಆಸ್ತಿ, ಭೂಮಿ ಇದ್ದರೂ ಕೂಡ ಅವರು ಸ್ವಂತ ಮನೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಹಾಗೇನಾದರೂ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದರು ಕೂಡ ಮುಂದಿನ ದಿನದಲ್ಲಿ ಅವರು ಯಾವುದಾದರೂ ಒಂದು ಸಮಸ್ಯೆಯಿಂದ ಆ ಒಂದು ಮನೆಯನ್ನು ಮಾರಾಟ ಮಾಡುವಂತಹ ಸಂದರ್ಭಗಳು ಕೂಡ ಎದುರಾಗುತ್ತದೆ.

ಈ ಸುದ್ದಿ ಓದಿ:- ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

ಹಾಗೂ ಇಂತಹ ಕೆಲವೊಂದಷ್ಟು ಉದಾಹರಣೆ ಗಳನ್ನು ಸಹ ನಾವು ನಮ್ಮ ಸುತ್ತಮುತ್ತ ಕಾಣಬಹುದು. ಇದರ ಜೊತೆ ನೀವು ಆ ಮನೆಯಲ್ಲಿ ವಾಸ ಮಾಡುವಂತಹ ಯೋಗ ಫಲವನ್ನು ಹೊಂದಿರಬೇಕಾಗುತ್ತದೆ. ಜಾತಕದಲ್ಲಿ ಕುಜ ಮತ್ತು ಶುಕ್ರ ಚೆನ್ನಾಗಿದ್ದಾನೆ ಎಂದರೆ ಅವರು ಭೂಮಿಯನ್ನು ಖರೀದಿಸಿ ಮನೆಯನ್ನು ಕಟ್ಟುವುದಕ್ಕೆ ಸಾಧ್ಯವಾಗುತ್ತದೆ.

ಹಾಗೇನಾದರೂ ನಿಮ್ಮ ಜಾತಕದಲ್ಲಿ ಕುಜ ಚೆನ್ನಾಗಿದ್ದರೆ ನೀವು ಸ್ವಂತ ಭೂಮಿಯನ್ನು ಖರೀದಿಸುವಂತಹ ಯೋಗ ಫಲವನ್ನು ಹೊಂದಿರುತ್ತೀರಿ ಹಾಗೆ ಶುಕ್ರನು ಕೂಡ ಚೆನ್ನಾಗಿದ್ದರೆ ಆ ಒಂದು ಜಾಗದಲ್ಲಿ ಮನೆ ಕಟ್ಟು ವಂತಹ ಯೋಗ ಫಲವನ್ನು ಕೂಡ ಹೊಂದಿರುತ್ತೀರಿ. ಕೆಲವೊಂದು ಸಂದರ್ಭದಲ್ಲಿ ನೀವು ಖರೀದಿ ಮಾಡಿರುವಂತಹ ಭೂಮಿಯಲ್ಲಿ ಹಲವಾರು ರೀತಿಯ ತೊಂದರೆಗಳು ಇದ್ದರೆ ಅಂತಹ ಸಂದರ್ಭದಲ್ಲಿಯೂ ಕೂಡ ನೀವು ಮನೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಭೂಮಿ ಖರೀದಿಸುವಂತಹ ವಿಚಾರದಲ್ಲಿ ಆ ಭೂಮಿ ನಮಗೆ ಒಳ್ಳೆಯದ ಕೆಟ್ಟದ್ದ ಎನ್ನುವುದನ್ನು ತಿಳಿದುಕೊಂಡು ಭೂಮಿ ಖರೀದಿಸುವುದು ಒಳ್ಳೆಯದು. ಕೆಲವೊಂದಷ್ಟು ಜನರಿಗೆ ಶುಕ್ರ ಚೆನ್ನಾಗಿರುತ್ತೆ ಕುಜ ಚೆನ್ನಾಗಿರುವುದಿಲ್ಲ ಹಾಗೂ ಇನ್ನು ಕೆಲವೊಂದಷ್ಟು ಜನರಿಗೆ ಕುಜ ಚೆನ್ನಾಗಿರುತ್ತಾನೆ ಶುಕ್ರ ಚೆನ್ನಾಗಿರುವುದಿಲ್ಲ ಅಂತಹ ಸಂದರ್ಭದಲ್ಲಿ ಕೆಲವೊಂದಷ್ಟು ಮಾಹಿತಿ ಗಳನ್ನು ತಿಳಿದುಕೊಂಡು ಉತ್ತಮವಾದ ತೀರ್ಮಾನವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವಾದರೆ ಮುಂದಿನ ದಿನದಲ್ಲಿ ನೀವೇ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

* ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ತುಲಾ ರಾಶಿಯವರು ಮನೆ ಕಟ್ಟುವಂತಹ ಯೋಗ ಫಲವನ್ನು ಹೊಂದಿರುತ್ತಾರ ಹೊಂದಿರುವುದಿಲ್ಲವ ಎನ್ನುವುದನ್ನು ತಿಳಿದುಕೊಳ್ಳ ಬೇಕು ಎಂದರೆ ನಿಮ್ಮ ಜಾತಕವನ್ನು ಒಮ್ಮೆ ಪರಿಶೀಲಿಸಿಕೊಂಡು ಅದರಲ್ಲಿ ಕುಜ ಮತ್ತು ಶುಕ್ರನ ಸ್ಥಾನ ಚೆನ್ನಾಗಿದ್ದೀಯಾ ಎನ್ನುವುದನ್ನು ತಿಳಿದುಕೊಂಡು ಆನಂತರ ನೀವು ಭೂಮಿ ಖರೀದಿಸುವುದು ಮನೆ ಕಟ್ಟಿಸುವುದು ಇಂತಹ ತೀರ್ಮಾನವನ್ನು ತೆಗೆದುಕೊಳ್ಳುವುದು ಉತ್ತಮ.

ಬದಲಿಗೆ ಯಾವುದೇ ಮಾಹಿತಿ ತಿಳಿಯದೆ ಹಣಕಾಸನ್ನು ಖರ್ಚು ಮಾಡುವುದರ ಮೂಲಕ ಮನೆ ನಿರ್ಮಾಣ ಮಾಡಿದರೆ ಅದರಿಂದಲೇ ನಿಮಗೆ ಹಲವಾರು ರೀತಿಯ ಸಮಸ್ಯೆಗಳು ತೊಂದರೆಗಳು ಕಾಣಿಸಿ ಕೊಳ್ಳಲು ಪ್ರಾರಂಭವಾಗುತ್ತದೆ. ಆದ್ದರಿಂದ ಇಂತಹ ವಿಷಯದಲ್ಲಿ ಹಲವಾರು ಬಾರಿ ಯೋಚಿಸಿ ಉತ್ತಮವಾದ ತೀರ್ಮಾನ ತೆಗೆದುಕೊಳ್ಳು ವುದು ಒಳ್ಳೆಯದು.

ಈ ವರ್ಷದ ರಥ ಸಪ್ತಮಿ ಯಾವಾಗ, ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ತಿಳಿಯಿರಿ.!

 

2024ರ ರಥ ಸಪ್ತಮಿ ಫೆಬ್ರವರಿ 16 ರಂದು ಬಂದಿದೆ. ಈ ದಿನ ಸೂರ್ಯನ ಆಶೀರ್ವಾದ ತುಂಬಾ ಮುಖ್ಯ. ವಿಶೇಷ ಪೂಜೆ ಮಾಡಿದಾಗ ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಗೊಳಿಸಬಹುದು. ಪೂಜೆ ವಿಧಾನ ಸೇರಿ ಅಗತ್ಯ ಮಾಹಿತಿ ಇಲ್ಲಿದೆ.

* ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ನಂತರ ಮಾಘ ಮಾಸದ ಶುದ್ಧ ಸಪ್ತಮಿಯಂದು ರಥಸಪ್ತಮಿ ಆಚರಿಸಲಾಗುತ್ತದೆ. 2024ರ ಫೆಬ್ರವರಿ 16 ರಂದು ರಥ ಸಪ್ತಮಿ ಹಬ್ಬ ಬಂದಿದೆ. ಈ ದಿನದಿಂದ ಸೂರ್ಯನ ರಥ ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪ್ರಮಾಣಿಸುತ್ತಾನೆ. ಸೂರ್ಯನು ಎಲ್ಲಾ 12 ರಾಶಿಗಳನ್ನು ಸುತ್ತಲು ಒಂದು ವರ್ಷ ತೆಗೆದುಕೊಳ್ಳುತ್ತಾನೆ.

ಒಂದು ತಿಂಗಳು ಒಂದು ರಾಶಿಯಲ್ಲಿ ಸಂಚರಿಸುತ್ತಾನೆ. ಅದಿತಿ ಮತ್ತು ಕಶ್ಯಪ ದಂಪತಿಗೆ ಸೂರ್ಯ ಜನಿಸಿದ ದಿನವಾದ ಕಾರಣವಾಗಿ ಈ ದಿನ ರಥ ಸಪ್ತಮಿಯನ್ನು ಆಚರಿಸಲಾಗುತ್ತದೆ. ಇದನ್ನು ಸೂರ್ಯ ಜಯಂತಿ ಅಂತಲೂ ಕರೆಯುತ್ತಾರೆ. ರಥಸಪ್ತಮಿ ಅಥವಾ ಸೂರ್ಯ ಜಯಂತಿ ದಿನದಂದು ಪೂಜೆ ಮಾಡುವ ವಿಧಾನ.

ಈ ಸುದ್ದಿ ಓದಿ:- ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

* ರಥಸಪ್ತಮಿಯ ದಿನ ಬೆಳಗ್ಗೆ ಬೇಗ ಎದ್ದು ಪುಣ್ಯಸ್ನಾನ ಮಾಡಿ ಸೂರ್ಯನಿಗೆ ನೀರು ಅರ್ಪಿಸಬೇಕು. ಇದನ್ನೇ ಅರ್ಥ್ಯಂ ಎನ್ನುತ್ತಾರೆ. ಪೂಜೆ ಮಾಡಲು ಹಳದಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. ಸೂರ್ಯೋದಯಕ್ಕೆ ಅರ್ಪಿಸುವ ನೀರಿನಲ್ಲಿ ಎಳ್ಳು ಮತ್ತು ಎಕ್ಕದ ಎಲೆಯನ್ನು ಸೇರಿಬೇಕು. ಓಂ ಸೂರ್ಯಾಯ ನಮಃ ಎಂಬ ಮಂತ್ರವನ್ನು ಪಠಿಸುವ ಮೂಲಕ ಅರ್ಥ್ಯವನ್ನು ಅರ್ಪಿಸಬೇಕು.

* ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಸೂರ್ಯನಿಗೆ ನೀರು ಅರ್ಪಿಸಿದರೆ ಸೂರ್ಯ ದೇವರ ಆಶೀರ್ವಾದ ಸಿಗುತ್ತದೆ. ತಲೆಯ ಮೇಲೆ 7 ಎಕ್ಕದ ಗಿಡದ ಎಲೆಗಳನ್ನು ಇಟ್ಟುಕೊಂಡು ಸ್ನಾನ ಮಾಡಿದರೆ 7 ಜನ್ಮಗಳಲ್ಲಿ ಮಾಡಿದ್ದ ಪಾಪಗಳು ಹೋಗುತ್ತವೆ ಎಂಬ ನಂಬಿಕೆ ಇದೆ. ಎಕ್ಕದ ಎಲೆಗಳಿಗೆ ಅರ್ಕ ಪತ್ರ ಅಂತಲೂ ಕರೆಯುತ್ತಾರೆ. ಸೂರ್ಯನಿಗೆ ಅರ್ಕ ಎಂಬ ಹೆಸರು ಕೂಡ ಇದೆ. ಹಾಗಾಗಿಯೇ ಸೂರ್ಯನಿಗೆ ಎಕ್ಕದ ಗಿಡಿದ ಎಲೆಗಳೆಂದರೆ ಇಷ್ಟ.

* ದೇಶದ ಹಲವು ಪ್ರಮುಖ ದೇವಾಲಯಗಳಲ್ಲಿ ರಥ ಸಪ್ತಮಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ನಿಮ್ಮ ಜಾಕದಲ್ಲಿ ಸೂರ್ಯನ ಸ್ಥಾನ ದುರ್ಬಲವಾಗಿದ್ದರೆ ರಥ ಸಪ್ತಮಿಯ ದಿನದಂದು ಉಪವಾಸದ ಮೂಲಕ ಪೂಜೆ ಮಾಡಿದರೆ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ರಥಸಪ್ತಮಿಯಂದು ಆದಿತ್ಯ ಹೃದಯ ಪಾರಾಯಣ ಮತ್ತು ಸೂರ್ಯಾಷ್ಟಕವನ್ನು ಓದುವುದರಿಂದ ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

ಸೂರ್ಯನ ರಥ ವಿಶಿಷ್ಟವಾಗಿದೆ. ಸೂರ್ಯನು ಏಳು ಕುದುರೆಗಳ ಮೇಲೆ ಸಂಚಾರ ಮಾಡುತ್ತಲೇ ಇರುತ್ತಾನೆ. ಸೂರ್ಯ ರಥದ ಏಳು ಕುದುರೆಗಳು 12 ಚಕ್ರಗಳು, 7 ವಾರಗಳು ಮತ್ತು 12 ರಾಶಿಗಳನ್ನು ಪ್ರತಿನಿಧಿಸುತ್ತಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.
ಸೂರ್ಯ ಸಂಚರಿಸುವ ಕುದುರೆಗಳ ಹೆಸರುಗಳು.

1) ಗಾಯತ್ರಿ
2) ತ್ರಿಷ್ಣುಭ
3) ಅನುಷ್ಟಭ
4) ಜಗತಿ
5) ಪಂಕ್ತಿ
6) ಬೃಹತಿ
7) ಉಷ್ನಿಹಿ

ಸೂರ್ಯನು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರಯಾಣಿಸಲು ಒಂದು ವರ್ಷ ಬೇಕಾಗುತ್ತದೆ. ಪ್ರತಿ ತಿಂಗಳು ಪ್ರತಿ ಚಿಹ್ನೆಯಲ್ಲಿ ಚಲಿಸುತ್ತದೆ. ಸೂರ್ಯನನ್ನು ದ್ವಾದಶ ಆದಿತ್ಯ ಎಂದೂ ಕರೆಯುತ್ತಾರೆ. ಭಗವಾನ್ ಸೂರ್ಯನನ್ನು ತಿಂಗಳಿಗೆ ಅನುಗುಣವಾಗಿ 12 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಬ್ಬನೇ ಸೂರ್ಯ ಆದರೆ ಒಂದು ತಿಂಗಳಿಗೆ ಅನುಗುಣವಾಗಿ 12 ರೂಪಗಳಲ್ಲಿ ಪೂಜಿಸಲಾಗುತ್ತದೆ. ಒಂದೇ ತಿಂಗಳಲ್ಲಿ ಸೂರ್ಯನ ತೀವ್ರತೆಯಿಂದ 12 ಹೆಸರುಗಳು ಬಂದಿವೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಾಲ ತೀರಲು, ಮನೆ ಅಭಿವೃದ್ಧಿಯಾಗಲು ಜನರ ಕೆಟ್ಟ ದೃಷ್ಟಿ ಹೋಗಲು ಕಲ್ಲು ಉಪ್ಪಿನಿಂದ ಈ ಸಣ್ಣ ಕೆಲಸ ಮಾಡಿ ಸಾಕು.!

 

ಕಲ್ಲು ಉಪ್ಪಿಗೆ ವಾಸ್ತುಶಾಸ್ತ್ರದಲ್ಲಿ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಹಾಗೂ ಆಯುರ್ವೇದದಲ್ಲಿ ಕೂಡ ಬಹಳ ಮಹತ್ವದ ಸ್ಥಾನವಿದೆ. ಕಲ್ಲು ಉಪ್ಪನ್ನು ತಾಯಿ ಮಹಾಲಕ್ಷ್ಮಿಗೆ ಹೋಲಿಸಲಾಗುತ್ತದೆ ಕಲ್ಲು ಉಪ್ಪು ಮನೆಯ ನಕರಾತ್ಮಕ ಶಕ್ತಿಯನ್ನು ಹೊರಗೆ ಹಾಕುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಮನೆಗೆ ಯಾವುದೇ ರೀತಿಯ ದೃಷ್ಟಿ ದೋಷ ಆಗಿದ್ದರು.

ನರ ದೃಷ್ಟಿ ಆಗಿದ್ದರು ಹಣಕಾಸಿನ ಕೊರತೆ ಆಗಿದ್ದರು ವಾಸ್ತು ದೋಷದ ಕಾರಣದಿಂದಾಗಿ ಮನೆಯಲ್ಲಿ ಕಿರಿಕಿರಿ ಅ’ಶಾಂತಿ ಮುಂತಾದ ಸಮಸ್ಯೆಗಳು ಆಗಿದ್ದರೂ ಕೂಡ ಕಲ್ಲು ಉಪ್ಪಿನಿಂದ ಸರಳವಾದ ಆಚರಣೆ ಮಾಡುವ ಮೂಲಕ ನಾವು ಸಂಪೂರ್ಣವಾಗಿ ಈ ಸಮಸ್ಯೆಗಳಿಂದ ಸುಧಾರಿಸಿಕೊಳ್ಳಬಹುದು ಅದು ಹೇಗೆ ಎನ್ನುವ ಸರಳ ವಿಧಾನವನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಈ ಸುದ್ದಿ ಓದಿ:- ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

* ಕಲ್ಲು ಉಪ್ಪು ತಾಯಿ ಮಹಾಲಕ್ಷ್ಮಿ ಸ್ವರೂಪ ಆಗಿರುವುದರಿಂದ ಪೂಜ್ಯನೀಯ ಸ್ಥಾನದಲ್ಲಿ ಕಾಣಬೇಕು. ಆದ ಕಾರಣದಿಂದಾಗಿ ಹಣಕಾಸಿನ ಸಮಸ್ಯೆ ಬರಬಾರದು ಎಂದರೆ ಅಥವಾ ಒಂದು ವೇಳೆ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದ್ದರೂ ಕೂಡ ಅದು ಪರಿಹಾರವಾಗಲು ಮಾರ್ಗ ದೊರಕಬೇಕು.

ಮನೆಯಲ್ಲಿ ಅಷ್ಟೈಶ್ವರ್ಯ ಸಂಪತ್ತುಗಳು ಅಭಿವೃದ್ಧಿ ಆಗಬೇಕು ಎಂದು ಬಯಸುವುದಾದರೆ ನೀವು ಭಕ್ತಿಯಿಂದ ಪ್ರತಿ ತಿಂಗಳು ಸಂಬಳ ಬಂದ ಕೂಡಲೇ ಸಂಬಳದಲ್ಲಿ ಮೊದಲಿಗೆ ಇಪ್ಪತ್ತು ರೂಪಾಯಿ ತೆಗೆದು ಅದರಲ್ಲಿ ಕಲ್ಲು ಉಪ್ಪನ್ನು ಖರೀದಿಸಿ ತನ್ನಿ. ಯಾವುದೇ ಕಾರಣಕ್ಕೂ ಪುಡಿಯಾಗಿರುವ ಉಪ್ಪನ್ನು ತರಬಾರದು ಕಲ್ಲು ಉಪ್ಪನ್ನೇ ಖರೀದಿಸಬೇಕು.

ಈ ಸುದ್ದಿ ಓದಿ:- ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!

ಜೊತೆಗೆ ಪಿಂಗಾಣಿ ಅಥವಾ ಮಣ್ಣಿನ ಬಟ್ಟಲನ್ನು ಖರೀದಿಸಬೇಕು. ಆ ಕಲ್ಲು ಉಪ್ಪಿನಲ್ಲಿ ಗೋಪುರದ ರೀತಿ ಹಾಕಿ ದೇವರಕೋಣೆಯಲ್ಲಿ ಇಟ್ಟು ಪ್ರತಿನಿತ್ಯವೂ ಕೂಡ ಪೂಜೆ ಮಾಡಬೇಕು. ಒಂದು ತಿಂಗಳಾದ ನಂತರ ಆ ಉಪ್ಪನ್ನು ನಿರ್ಜನ ಪ್ರದೇಶದಲ್ಲಿ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿ ಬರಬೇಕು ಅಥವಾ ಉಪ್ಪನ್ನು ಕರಗಿಸಿ ದೊಡ್ಡ ಮರಕ್ಕೆ ಹಾಕಿ ಆ ಪಿಂಗಾಣಿ ಬಟ್ಟಲು ಅಥವಾ ಮಣ್ಣಿನ ಬಟ್ಟಲನ್ನು ಕೂಡ ಅಲ್ಲೇ ವಿಸರ್ಜನೆ ಮಾಡಬೇಕು.

* ಒಂದು ವೇಳೆ ನರ ದೃಷ್ಟಿಯಾಗಿದ್ದರೆ ಅಥವಾ ನಕರಾತ್ಮಕ ಶಕ್ತಿಯು ಮನೆಗೆ ಪ್ರವೇಶ ಮಾಡುತ್ತಿದೆ ಎನ್ನುವ ಅನುಮಾನ ಇದ್ದರೆ ಅಥವಾ ನೀವೇ ಯಾವುದಾದರೂ ಓಡಾಡುವ ಸ್ಥಳದಲ್ಲಿ ಕೆಟ್ಟ ವಸ್ತುಗಳನ್ನು ತುಳಿದಿದ್ದರೆ, ಯಾವುದೋ ಯಂತ್ರದ ಸ್ಪರ್ಶವಾಗಿದ್ದರೆ, ಕೆಟ್ಟ ವ್ಯಕ್ತಿಗಳು ನಿಮ್ಮ ಜೊತೆ ಮಾತನಾಡಿ ಸ್ಪರ್ಶ ಮಾಡಿದ್ದರೆ ಇಂತಹ ಎಲ್ಲ ದೋಷಗಳು ನಿವಾರಣೆ ಆಗಲು ತಪ್ಪದೇ ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನದಂದು ಕಲ್ಲು ಉಪ್ಪಿನಿಂದ ಈ ಆಚರಣೆ ಮಾಡಿ.

ಈ ಸುದ್ದಿ ಓದಿ:- ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

ಇದಕ್ಕೂ ಕೂಡ ಕಲ್ಲು ಉಪ್ಪನ್ನೇ ಬಳಸಬೇಕು. ನೀವು ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿ ಮಡಿಯುಟ್ಟು ಕಲ್ಲು ಉಪ್ಪನ್ನು ಒಂದು ಮಣ್ಣಿನ ಅಥವಾ ಗಾಜಿನ ಅಥವಾ ಪಿಂಗಾಣಿ ಬಟ್ಟಲಿನಲ್ಲಿ ಪೂರ್ತಿ ತೆಗೆದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಕೂಡ ಓಡಾಡಿ ಮನೆಯ ಮುಖ್ಯದ್ವಾರಕ್ಕೆ ಬಂದು ದೃಷ್ಟಿ ತೆಗೆದು ಬಾಗಿಲ ಬಳಿ ಇಡಬೇಕು.

ಅದಕ್ಕೆ ಸ್ವಲ್ಪ ನೀರು ಹಾಕಬೇಕು ಸಂಜೆ ತನಕ ಅಲ್ಲೇ ಇದ್ದದನ್ನು ಸಂಜೆ ಕರಗಿದ ಮೇಲೆ ತೆಗೆದುಕೊಂಡು ಹೋಗಿ ಯಾವುದಾದರು ದೊಡ್ಡ ಗಿಡಕ್ಕೆ ಹಾಕಬೇಕು ಯಾವುದೇ ಕಾರಣಕ್ಕೂ ಚಿಕ್ಕ ಪುಟ್ಟ ಗಿಡಗಳಿಗೆ ಹಾಕಬೇಡಿ ಯಾಕೆಂದರೆ ನಕಾರಾತ್ಮಕ ಶಕ್ತಿಯ ಪ್ರಭಾವದಿಂದ ಗಿಡಗಳು ಒಣಗಿ ಹೋಗುತ್ತವೆ ಆದರೆ ದೊಡ್ಡ ಮರಕ್ಕೆ ಏನು ಆಗುವುದಿಲ್ಲ. ಆ ಗಾಜಿನ ಅಥವಾ ಮಣ್ಣಿನ ಬಟ್ಟಲನ್ನು ಸ್ವಚ್ಛ ಮಾಡಿ ಮತ್ತೆ ಬಳಸಬಹುದು. ಈ ರೀತಿ ತಿಂಗಳಿಗೆ ಎರಡು ದಿನ ಮಾಡಿ ಪರಿಸ್ಥಿತಿ ಬಹಳ ಸುಧಾರಿಸುತ್ತದೆ ಎಲ್ಲರಿಗೂ ಶುಭವಾಗಲಿ.

ಹೆಣ್ಣು ಮಕ್ಕಳು ತವರಿನ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಲು ಸಾಧ್ಯವಿಲ್ಲ.!

 

ಎಲ್ಲರಿಗೂ ತಿಳಿದಿರುವಂತೆ ಹೆಣ್ಣು ಮಕ್ಕಳಿಗೂ ಕೂಡ ತಮ್ಮ ತಂದೆಯ ಆಸ್ತಿಯಲ್ಲಿ ಹಕ್ಕು ಇದೆ ಎಂಬ ಮಾಹಿತಿ ತಿಳಿದಿದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ತವರಿನ ಆಸ್ತಿಯಲ್ಲಿ ಕೆಲವೊಂದು ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಹಾಗೂ ಇನ್ನೂ ಕೆಲವೊಂದಷ್ಟು ಆಸ್ತಿಗಳಲ್ಲಿ ಹಕ್ಕನ್ನು ಪಡೆಯಲು ಅವಕಾಶ ಇರುವುದಿಲ್ಲ ಎಂದೇ ಹೇಳಬಹುದು.

ಹಾಗಾದರೆ ಈ ದಿನ ಹೆಣ್ಣು ಮಕ್ಕಳು ತಮ್ಮ ತವರಿನ ಆಸ್ತಿಯಲ್ಲಿ ಯಾವ ಯಾವ ಆಸ್ತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಹಾಗೂ ಯಾವ ಆಸ್ತಿಯನ್ನು ಪಡೆಯುವುದಕ್ಕೆ ಅರ್ಹರಲ್ಲ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಈ ಸುದ್ದಿ ಓದಿ:-ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!

* ಮೊದಲನೆಯದಾಗಿ ಹೆಣ್ಣು ಮಕ್ಕಳು ತಮ್ಮ ತಂದೆಯ ಆಸ್ತಿಯಲ್ಲಿ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಪಾಲು ಸಿಗುತ್ತದೆಯೋ ಅಷ್ಟೇ ಸಂಪೂರ್ಣವಾದ ಪಾಲನ್ನು ಹೆಣ್ಣು ಮಕ್ಕಳು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಪಿತ್ರಾರ್ಜಿತ ಆಸ್ತಿ ಎಂದರೆ ವಂಶ ಪಾರಂಪರ್ಯವಾಗಿ ಬಂದಿರುವ ಆಸ್ತಿ, ತಂದೆ,ತಾತ, ಮುತ್ತಾತ ಮೂರು ತಲೆಮಾರಿನಿಂದ ಬಂದಿರುವ ಆಸ್ತಿ ಆಗಿರುತ್ತದೆ.

* ಇನ್ನು ಎರಡನೆಯದಾಗಿ ಒಟ್ಟು ಕುಟುಂಬವಾಗಿ ಅಂದರೆ ಜಂಟಿಯಿಂದ ಅಣ್ಣ ತಮ್ಮಂದಿರು ಒಟ್ಟಿಗೆ ಜೊತೆ ಇದ್ದು ಆ ಒಂದು ಸಂದರ್ಭದಲ್ಲಿ ಸಂಪಾದನೆ ಮಾಡಿರುವಂತಹ ಒಟ್ಟು ಆಸ್ತಿಯನ್ನು ಆ ಮನೆಯ ಹೆಣ್ಣು ಮಕ್ಕಳು ಪಡೆಯಬಹುದು. ಅಂದರೆ ಆ ಒಂದು ಆಸ್ತಿಯಲ್ಲಿ ಪಾಲನ್ನು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ. ಹಾಗೂ ಈ ಒಂದು ಆಸ್ತಿಯನ್ನು ಜಂಟಿ ಕುಟುಂಬದ ಆಸ್ತಿ ಎಂದು ಕೂಡ ಕರೆಯಲಾಗುತ್ತದೆ.

ಈ ಸುದ್ದಿ ಓದಿ:-ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

* ಅದೇ ರೀತಿಯಾಗಿ ಒಟ್ಟು ಆಸ್ತಿಯ ಲಾಭದಿಂದ ಬಂದಿರುವಂತಹ ಹಣವನ್ನು ಮತ್ತೆ ಬೇರೆ ಒಂದು ಆಸ್ತಿಯನ್ನು ಖರೀದಿ ಮಾಡಿದ್ದರೆ ಅದನ್ನು ಮತ್ತೆ ಬೇರೊಂದು ಬಂಡವಾಳಕ್ಕೆ ಹೂಡಿಕೆ ಮಾಡಿದರೆ ಆ ಒಂದು ಆಸ್ತಿ ಯಲ್ಲಿಯೂ ಕೂಡ ಪಾಲನ್ನು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ.

* ಪಿತ್ರಾರ್ಜಿತ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿ ಆ ಒಂದು ಹಣದಿಂದ ಬೇರೆ ಆಸ್ತಿಯನ್ನು ಕೊಂಡುಕೊಂಡಿದ್ದರೂ ಕೂಡ ಆ ಒಂದು ಆಸ್ತಿಯಲ್ಲಿ ಪಾಲು ಕೇಳುವಂತಹ ಹಕ್ಕನ್ನು ಹೆಣ್ಣು ಮಕ್ಕಳು ಹೊಂದಿರುತ್ತಾರೆ.
* 2005ರ ನಂತರ ಯಾವುದೇ ರೀತಿಯ ಆಸ್ತಿ ಭಾಗ ಆಗದೇ ಇದ್ದರೂ ಕೂಡ ಅಂತಹ ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದು.

ಈ ಸುದ್ದಿ ಓದಿ:-ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!

* ಒಟ್ಟು ಆಸ್ತಿಯಲ್ಲಿ ಒಬ್ಬ ಪುರುಷ ತನ್ನ ಸಂಪಾದನೆಯಲ್ಲಿ ಬೇರೆ ಆಸ್ತಿ ಖರೀದಿ ಮಾಡಿ ಅದನ್ನು ಒಟ್ಟು ಕುಟುಂಬಕ್ಕೆ ವಹಿಸಿದ್ದರೆ ಅದರಲ್ಲಿಯೂ ಕೂಡ ಹೆಣ್ಣು ಮಕ್ಕಳು ಆಸ್ತಿಯ ಪಾಲನ್ನು ಕೇಳಬಹುದು.

ಇನ್ನು ಯಾವ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲನ್ನು ಕೇಳುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ನೋಡುವುದಾದರೆ.

* ತಾಯಿಗೆ ಬಂದಿರುವಂತಹ ಆಸ್ತಿಯಲ್ಲಿ ಪಾಲನ್ನು ಕೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಅವರ ತವರಿನಿಂದ ಬಂದಿರು ವಂತಹ ಆಸ್ತಿ ಆಗಿರುತ್ತದೆ ಅದನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು.
* ಅದೇ ರೀತಿ ತಂದೆಗೂ ಕೂಡ ಯಾವುದಾದರೂ ದಾನದ ರೂಪದಲ್ಲಿ ಬಂದಿರುವಂತಹ ಆಸ್ತಿ ಆಗಿರಬಹುದು, ಅವರ ತಂದೆಯ ಆಸ್ತಿಯಾಗಿರ ಬಹುದು ಅದರಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಲು ಸಾಧ್ಯವಾಗುವುದಿಲ್ಲ.

* ತಂದೆ ಸ್ವಯಾರ್ಜಿತವಾಗಿ ಆಸ್ತಿಯನ್ನು ಸಂಪಾದನೆ ಮಾಡಿದ್ದರೆ ಅದರಲ್ಲಿಯೂ ಕೂಡ ಪಾಲನ್ನು ಕೇಳಲು ಸಾಧ್ಯವಾಗುವುದಿಲ್ಲ ಅದೇ ರೀತಿಯಾಗಿ ಸರ್ಕಾರದಿಂದ ಯಾವುದಾದರು ಆಸ್ತಿ ಬಂದಿದ್ದರೂ ಕೂಡ ಅದನ್ನು ಪಡೆಯಲಾಗುವುದಿಲ್ಲ.
* 2005ರ ಹಿಂದೆಯೇ ಆಸ್ತಿಯಲ್ಲಿ ತಂದೆ ಮತ್ತು ಗಂಡು ಮಕ್ಕಳು ಪಾಲನ್ನು ಹಂಚಿಕೊಂಡಿದ್ದರೆ ಆ ಒಂದು ಆಸ್ತಿಯಲ್ಲಿಯೂ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಲು ಬರುವುದಿಲ್ಲ. ಬದಲಿಗೆ ತಂದೆಯ ಅವಧಿಯ ನಂತರ ಆಸ್ತಿಯಲ್ಲಿ ನೀವು ಪಾಲನ್ನು ಪಡೆಯಬಹುದು.

ಈ ಸುದ್ದಿ ಓದಿ:-ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

* ತಂದೆ ಸ್ವಯಾರ್ಜಿತವಾಗಿ ಸಂಪಾದನೆ ಮಾಡಿದಂತಹ ಆಸ್ತಿಯನ್ನು ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳಾಗಲಿ, ಪಾಲನ್ನು ಕೇಳಲು ಬರುವುದಿಲ್ಲ ಅವರು ಯಾರಿಗೆ ಬೇಕಾದರೂ ಕೊಡಬಹುದು.
* ಹೆಣ್ಣು ಮಕ್ಕಳು ಮೊದಲೇ ಹಕ್ಕು ಬಿಡುಗಡೆ ಪತ್ರದ ಮೂಲಕ ಸಹಿ ಮಾಡಿಕೊಟ್ಟಿದ್ದರೆ ಆನಂತರ ಮತ್ತೆ ಆಸ್ತಿ ಬೇಕು ಎಂದು ಕೇಳಿದರು ಅವರು ಪಡೆಯಲು ಸಾಧ್ಯವಾಗುವುದಿಲ್ಲ.

ಮಹಿಳೆಯರಿಗೆ ಪ್ರತಿ ತಿಂಗಳು 5000.! ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನೆ ಕೂಡಲೇ ಅರ್ಜಿ ಸಲ್ಲಿಸಿ.!

 

ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಗುಡ್ ನ್ಯೂಸ್ ನೀಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹೊಸ ಯೋಜನೆ ಜಾರಿ ಗೊಂಡಿದ್ದು ಈ ಒಂದು ಯೋಜನೆಯಿಂದ ಮಹಿಳೆಯರು ಪ್ರತಿ ತಿಂಗಳು 5,000 ದಿಂದ 10,000 ಹಣವನ್ನು ಪಡೆದುಕೊಳ್ಳುವಂತಹ ಯೋಜನೆಯಾಗಿದೆ.

ಹಾಗಾದಈ ಮಹಿಳೆಯರು ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಯಾವುದೆಲ್ಲ ರೀತಿಯ ದಾಖಲಾತಿಗಳು ಬೇಕಾಗುತ್ತದೆ ಹಾಗೂ ಯಾರು ಈ ಯೋಜನೆಯನ್ನು ಪಡೆಯುವುದಕ್ಕೆ ಅರ್ಹರು, ಹಾಗೂ ಈ ಒಂದು ಯೋಜನೆ ಯಾವ ಜಿಲ್ಲೆಗಳಲ್ಲಿ ಜಾರಿಯಲ್ಲಿದೆ ಹೀಗೆ ಈ ಯೋಜನೆಗೆ ಸಂಬಂಧಪಟ್ಟ ಹಲವಾರು ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಮಹಿಳೆಯರ ಸಬಲೀಕರಣ ಮಾಡುವಂತಹ ಉದ್ದೇಶದಿಂದ ರಾಜ್ಯ ಸರ್ಕಾರ ಮಹಿಳೆಯರಿಗೆ ಅನೇಕ ಯೋಜನೆಗಳನ್ನು ಜಾರಿಗೆ ಮಾಡುತ್ತಿದೆ ಅದರಲ್ಲೂ ಈಗ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾವ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದರೋ ಆ 5 ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಲಾಭ ಪಡೆಯುತ್ತಿರುವಂತಹ ವರ್ಗ ಯಾವುದು ಎಂದರೆ.

ಈ ಸುದ್ದಿ ಓದಿ:- ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

ಮಹಿಳೆಯರು ಅದರಲ್ಲೂ ಕೂಡ ಶಕ್ತಿ ಯೋಜನೆಯ ಆಗಿರಬಹುದು ಗೃಹಲಕ್ಷ್ಮಿ ಯೋಜನೆ ಆಗಿರಬಹುದು ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಆಗಿರಬಹುದು ಹೀಗೆ ಈ ಮೂರು ಯೋಜನೆಗಳಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ಇರುವಂತದ್ದು. ಈ ಯೋಜನೆಯ ಬೆನ್ನಲ್ಲೇ ಮತ್ತೊಂದು ಹೊಸ ಯೋಜನೆಯನ್ನು ಸಹ ಜಾರಿಗೆ ತಂದಿದ್ದಾರೆ.

ಅದೇ ರೀತಿಯಾಗಿ ಈದಿನ ಮೇಲೆ ಹೇಗೆ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಹೊಸ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಮಹಿಳೆಯರು ಕೆಲವೊಂದಷ್ಟು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಹಾಗಾದರೆ ಯಾವ ರೀತಿಯ ಕೆಲವೊಂದಷ್ಟು ಅರ್ಹತೆಗಳನ್ನು ಮಹಿಳೆಯರು ಹೊಂದಿರಬೇಕಾಗುತ್ತದೆ ಹಾಗೂ ಅವರ ವಯಸ್ಸಿನ ಮಿತಿ ಎಷ್ಟಿರಬೇಕಾಗುತ್ತದೆ ಎಂದು ನೋಡುವುದಾದರೆ.

* ಮೊದಲನೆಯದಾಗಿ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 30 ವರ್ಷ ವಯಸ್ಸಿನ ಒಳಗಿನವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಇದರ ಜೊತೆಗೆ ಈ ಅರ್ಜಿ ಹಾಕುವಂತಹ ಮಹಿಳೆ ಕನಿಷ್ಠ 10ನೇ ತರಗತಿ ಅಥವಾ ಪಿಯುಸಿ ಶಿಕ್ಷಣವನ್ನು ಪಡೆದಿರಬೇಕು.

ಈ ಸುದ್ದಿ ಓದಿ:-ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗಿರುವಂತಹ ದಾಖಲಾತಿಗಳು ನೋಡುವುದಾದರೆ
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ವಿದ್ಯಾರ್ಹತೆಗೆ ಅನುಗುಣವಾಗಿ ಉತ್ತೀರ್ಣರಾದ ಅಂಕಪಟ್ಟಿ
• ಅರ್ಜಿ ಹಾಕುವವರು ಅಂಗವಿಕಲತೆಯನ್ನು ಹೊಂದಿದ್ದರೆ
ಆ ವರ್ಗಕ್ಕೆ ಸೇರಿದ ಒಂದು ಪ್ರಮಾಣ ಪತ್ರ.
• ವಿಧವೆಯಾಗಿದ್ದರೆ ಪತಿಯ ಮರಣ ಪ್ರಮಾಣ ಪತ್ರ
• ಹಾಗೇನಾದರೂ ಮಹಿಳೆಯರು ಪತಿಯಿಂದ ವಿವಾಹ ವಿಚ್ಛೇದನ
ಪಡೆದಿದ್ದರೆ ನ್ಯಾಯಾಂಗದಿಂದ ಬಂದಿರುವಂತಹ ವಿಚ್ಛೇದನ ಪತ್ರ.

ಹೀಗೆ ಇಷ್ಟು ದಾಖಲಾತಿ ಇದ್ದರೆ ನಿಮ್ಮ ಹತ್ತಿರದ ಗ್ರಾಮ 1, ಕರ್ನಾಟಕ 1, ಇ ಸೇವ ಕೇಂದ್ರಗಳಲ್ಲಿ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಅರ್ಜಿ ಹಾಕುವುದಕ್ಕೆ ಕೊನೆಯ ದಿನಾಂಕ :- 29/02/2024 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಖಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕರ ಹುದ್ದೆಗಳಿಗೆ ಈಗಾಗಲೇ ಅರ್ಜಿಯನ್ನು ಪ್ರಾರಂಭ ಮಾಡಿದ್ದು ಮೇಲೆ ಹೇಳಿದ ದಿನಾಂಕದ ಒಳಗಾಗಿ ಪ್ರತಿಯೊಬ್ಬರು ಅರ್ಜಿ ಸಲ್ಲಿಸುವುದು ಒಳ್ಳೆಯದು.

ಈ ಸುದ್ದಿ ಓದಿ:-ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

 

 

ಗಿರವಿ ಇಟ್ಟ ಚಿನ್ನ ಬಿಡಿಸಿಕೊಳ್ಳಲು ಆಗುತ್ತಿಲ್ಲವೇ.? ಹಾಗಾದ್ರೆ ಕೇವಲ 3 ವಾರ ಈ ಕೆಲಸ ಮಾಡಿ ಸಾಕು.! ನಿಮ್ಮ ಚಿನ್ನ ವಾಪಸ್ ಮನೆ ಸೇರುತ್ತೆ.!

 

ಬಂಗಾರ ಕೊಂಡುಕೊಂಡು ಮನೆಗೆ ತರಬೇಕು ಬಂಗಾರದ ಆಭರಣಗಳನ್ನು ಧರಿಸಬೇಕು ಎಂದು ಪ್ರತಿಯೊಬ್ಬರಿಗೂ ಕೂಡ ಆಸೆ ಇರುತ್ತದೆ. ಕಷ್ಟಪಟ್ಟು ದುಡಿದು ಹಣ ಕೂಡಿಟ್ಟು ಚಿನ್ನವನ್ನು ಮನೆಗೆ ತರುತ್ತಾರೆ ಆದರೆ ಯಾವುದಾದರೂ ಒಂದು ಕಷ್ಟದ ಸಮಯದಲ್ಲಿ ಹಣ ಕೈಯಲ್ಲಿ ಇರದೆ ಇದ್ದಾಗ ಬೇರೆ ಮೂಲಗಳು ತೋಚದೆ ಇದ್ದಾಗ ಗಮನ ಹೋಗುವುದೇ ಚಿನ್ನದ ಕಡೆಗೆ.

ಕ್ಷಣ ಕಾಲವು ಕೂಡ ಯೋಚಿಸದೆ ಅಥವಾ ಬಹಳ ದುಃ’ಖ ಪಟ್ಟು ಆ ಬಂಗಾರವನ್ನು ತೆಗೆದುಕೊಂಡು ಹೋಗಿ ಅಡ ಇಟ್ಟುಬಿಡುತ್ತಾರೆ. ಹೀಗೆ ಒಮ್ಮೆ ಮನೆಯಿಂದ ನಮ್ಮ ಬಂಗಾರ ಆಚೆ ಹೋದರೆ ಮತ್ತೆ ಅದು ಮನೆಗೆ ಬರುವ ಸಾಧ್ಯತೆಗಳು ಕಡಿಮೆ ಅನೇಕರ ಜೀವನದಲ್ಲಿ ಈ ರೀತಿ ನಡೆದಿದೆ ಯಾಕೆಂದರೆ ಬಂಗಾರವು ತಾಯಿ ಮಹಾಲಕ್ಷ್ಮಿಯ ಸ್ವರೂಪ.

ನಮ್ಮ ಮನೆಗೆ ಬಂದ ಮೇಲೆ ಜೋಪಾನವಾಗಿ ಕಾಯ್ದುಕೊಳ್ಳಬೇಕು ನಾವು ಅಂತಹ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೆ ಆತುರದ ನಿರ್ಧಾರ ಕೈಗೊಂಡು ಚಿನ್ನವನ್ನು ಆಚೆ ತೆಗೆದುಕೊಂಡು ಹೋಗಿ ಬಿಟ್ಟಿರುತ್ತೇವೆ. ಈ ರೀತಿ ಒಮ್ಮೆ ಮನೆಗೆ ಬಂದರೆ ಮತ್ತೆ ಮತ್ತೆ ಹೋಗುತ್ತಾ ಇರುವುದು ಕೊನೆಗೆ ಒಮ್ಮೆ ಹೊರಟೇ ಹೋಗುವುದು.

ಈ ಸುದ್ದಿ ಓದಿ:- ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!

ಹೀಗಾಗಬಾರದೆಂದು ನೀವು ಈಗಲೇ ಅನೇಕ ಪ್ರಾರ್ಥನೆ ಮಾಡಿದ್ದರೂ ಕೂಡ ನೀವು ಏನೇ ಪ್ರಯತ್ನ ಪಟ್ಟರು ಕೂಡ ಇದನ್ನು ತಪ್ಪಿಸಲು ಆಗುತ್ತಿಲ್ಲ ಎಂದರೆ ನೀವು ಅಡ ಇಟ್ಟಿರುವ ಚಿನ್ನವನ್ನು ಅದು ಇರುವ ಜಾಗಕ್ಕೆ ಬರುವಂತೆ ಮಾಡುವ ಶಕ್ತಿ ಒಂದು ಸರಳ ಆಚರಣೆಗೆ ಇದೆ. ಬಹಳ ನಂಬಿಕೆಯಿಂದ ದೃಢ ಮನಸ್ಸಿನಿಂದ ನೀವು ಇದನ್ನು ಮಾಡಿದ್ದಲ್ಲಿ ಖಂಡಿತವಾಗಿ ನಿಮ್ಮ ಚಿನ್ನ ಮರಳಿ ಮನೆಗೆ ಬರುತ್ತದೆ.

ನೀವು ಮಾಡಬೇಕಾಗಿರುವುದು ಇಷ್ಟೇ. ಪ್ರತಿ ಶನಿವಾರದಂದು ಮೂರು ಶನಿವಾರಗಳವರೆಗೆ ಈ ಆಚರಣೆ ಮಾಡಬೇಕು. ನೀವು ಶನಿವಾರ ಬೆಳಿಗ್ಗೆ ಅಥವಾ ಶನಿವಾರ ಸಂಜೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಆಂಜನೇಯನನ್ನು ನಿಮ್ಮ ಹಣಕಾಸಿನ ಸಮಸ್ಯೆ ಪರಿಹಾರ ಮಾಡುವಂತೆ ಪ್ರಾರ್ಥಿಸಿಕೊಳ್ಳಬೇಕು ಮತ್ತು ನೀವು ಅಡವಿಟ್ಟಿರುವ ಚಿನ್ನವು ಮನೆಗೆ ಬರುವಂತೆದಯೆ ತೋರು ಎಂದು ಕೇಳಿಕೊಳ್ಳಬೇಕು.

ಆಂಜನೇಯನ ದೇವಸ್ಥಾನದಲ್ಲಿ ಪ್ರಸಾದವಾಗಿ ತುಳಸಿಯನ್ನು ಕೊಡುತ್ತಾರೆ ಈ ತುಳಸಿ ಎಲೆಯನ್ನು ಕೆಲವರು ಗಿಡದ ಬುಡಗಳಿಗೆ ಹಾಕುತ್ತಾರೆ, ಕೆಲವರು ಮುಡಿದುಕೊಳ್ಳುತ್ತಾರೆ, ಕೆಲವರು ಸೇವಿಸುತ್ತಾರೆ. ಇನ್ನು ಮುಂದೆ ಈ ರೀತಿ ಮಾಡುವ ಮುನ್ನ ಸ್ವಲ್ಪ ತುಳಸಿ ಎಲೆಯನ್ನು ತೆಗೆದುಕೊಂಡು ಈ ತುಳಸಿ ಎಲೆ ಜೊತೆಗೆ 5 ಚೆನ್ನಾಗಿರುವ ಏಲಕ್ಕಿ ಕಾಯಿಗಳನ್ನು ತೆಗೆದುಕೊಳ್ಳಿ ಮತ್ತೆ ಎರಡು ಪಚ್ಚಕರ್ಪೂರ ತೆಗೆದುಕೊಳ್ಳಿ.

ಈ ಸುದ್ದಿ ಓದಿ:-ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

ಒಂದು ಶುದ್ಧವಾದ ಬಟ್ಟೆಗೆ ಈ ಎಲ್ಲವನ್ನು ಹಾಕಿ ಗಂಟುಕಟ್ಟಿ ಅದನ್ನು ನೀವು ಯಾವ ಬಾಕ್ಸ್ ನಿಂದ ಬಂಗಾರದ ಒಡವೆ ತೆಗೆದುಕೊಂಡು ಹೋಗಿ ಅಡ ಇಟ್ಟಿದ್ದೀರ ಆ ಬಾಕ್ಸ್ ಒಳಗೆ ಹಾಕಿ ಅಥವಾ ನೀವು ಬೀರುವಿನಿಂದ ತೆಗೆದು ಕೊಂಡು ಹೋಗಿದ್ದರೆ ಅಲ್ಲೇ ಹಾಕಿ ಈ ರೀತಿ ಯಾವ ಸ್ಥಳದಲ್ಲಿ ತೆಗೆದುಕೊಂಡು ಹೋಗಿದ್ದೀರಾ ಅಲ್ಲಿಗೆ ಹಾಕಿ ಭಕ್ತಿಯಿಂದ ಪ್ರತಿನಿತ್ಯ ಪೂಜೆ ಮಾಡುವಾಗ ಆಂಜನೇಯನ ಸ್ಮರಿಸಿ ಮತ್ತು ನಿಮ್ಮ ಇಷ್ಟ ದೇವರ ಹಾಗೂ ಕುಲ ದೇವರನ್ನು ಪ್ರಾರ್ಥಿಸಿ.

ಮುಂದಿನ ಶನಿವಾರದ ಮತ್ತೊಂದು ಗಂಟನ್ನು ಮಾಡಿ ಇಡುವಾಗ ಹಳೆಯ ಗಂಟನ್ನು ತೆಗೆದು ಹರಿಯುವ ನೀರಿಗೆ ಬಿಡಿ ಅಥವಾ ನಿರ್ಜನ ಪ್ರದೇಶಕ್ಕೆ ಹೋಗಿ ಇದನ್ನು ವಿಸರ್ಜನೆ ಮಾಡಿ ಬನ್ನಿ. ಹೀಗೆ ಮೂರು ವಾರಗಳು ಮಾಡಿದರೆ ಈ ಸಮಯದ ಒಳಗೆ ನೀವು ನಿರೀಕ್ಷೆ ಮಾಡಿದ ಫಲ ಖಂಡಿತವಾಗಿಯೂ ಸಿಗುತ್ತದೆ.

ಮನೆ ಮುಖ್ಯದ್ವಾರದ ಎದುರು ಈ ವಸ್ತುಗಳು ಇದ್ದರೆ ಖಂಡಿತವಾಗಿಯೂ ಸಾಲ ತೀರುವುದಿಲ್ಲ.! ಸಾಲ ತೀರಬೇಕು ಅಂದ್ರೆ ಈ ಸಲಹೆ ಪಾಲಿಸಿ.!

 

ವಾಸ್ತುಶಾಸ್ತ್ರ ಎನ್ನುವುದು ಜನರ ನಂಬಿಕೆಯ ಜ್ಯೋತಿಷ್ಯವಾಗಿದೆ. ಈ ಕಾರಣಕ್ಕಾಗಿಯೇ ಇದು ಮುನ್ನೆಲೆಗೂ ಬಂದಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಹಾಗೂ ಮನೆಯಲ್ಲಿರುವ ವಸ್ತುಗಳು ಆ ಮನೆಯಲ್ಲಿ ವಾಸಿಸುವವರ ಸಾಮಾಜಿಕ ಆರ್ಥಿಕ ಮತ್ತು ಕೌಟುಂಬಿಕ ಜೀವನದ ಮೇಲೆ ಬಹಳ ಆಳವಾದ ಪ್ರಭಾವವನ್ನು ಬೀರುತ್ತವೆ, ವರ್ತಮಾನ ಹಾಗೂ ಭವಿಷ್ಯವನ್ನು ನಿರ್ಧರಿಸುತ್ತವೆ.

ಇದನ್ನು ನಂಬಿ ಅನೇಕರು ತಮ್ಮ ಗ್ರಹಗಳಲ್ಲಿ ಇದ್ದ ಈ ವಾಸ್ತುದೋಷಗಳನ್ನು ಸರಿಪಡಿಸಿಕೊಂಡ ನಂತರ ವ್ಯಾಪಾರ ವ್ಯವಹಾರದಲ್ಲಿದ್ದ ಸಮಸ್ಯೆಗಳು ಪರಿಹಾರವಾಗಿರುವುದು ಕುಟುಂಬದಲ್ಲಿದ್ದ ತೊಂದರೆಗಳು ನಿವಾರಣೆಯಾಗಿ ನೆಮ್ಮದಿಯ ಜೀವನ ನಡೆಸಿರುವ ಉದಾಹರಣೆಗಳು ಕೂಡ ಇವೆ.

ಹಾಗಾಗಿ ಇಂದು ಈ ಅಂಕಣದಲ್ಲಿ ವಾಸ್ತು ಶಾಸ್ತ್ರಕ್ಕೆ ಸಂಬಂಧಿಸಿದ ಕೆಲ ಅಂಶಗಳನ್ನು ತಿಳಿಸುತ್ತಿದ್ದೇವೆ. ಇವುಗಳನ್ನು ಅನುಸರಿಸಿ ನಡೆದರೆ ನಿಮ್ಮ ಜೀವನದ ಕೆಲ ಸಮಸ್ಯೆಗಳು ಪರಿಹಾರ ಆಗುವುದು ಗ್ಯಾರೆಂಟಿ.
* ಮನೆ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ಇಡುವುದು ಬಹಳ ಕೆಟ್ಟದ್ದು, ಇದು ಹಣಕಾಸಿನ ಪರಿಸ್ಥಿತಿಯನ್ನು ಹದಗೆಡಿಸಿ ಸಾಲ ಹೆಚ್ಚಿಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

ಈ ಸುದ್ದಿ ಓದಿ:- ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

* ಮನೆಯ ಉತ್ತರ ದಿಕ್ಕಿನಲ್ಲಿ ದೋಷಗಳು ಇದ್ದಾಗಲೂ ಕೂಡ ಸಾಲ ಹೆಚ್ಚಾಗುತ್ತದೆ. ಉತ್ತರ ದಿಕ್ಕು ದೇವಮೂಲೆ, ಈ ದಿಕ್ಕಿನಲ್ಲಿ ಭಾರವಾದ ಪೀಠೋಪಕರಣಗಳನ್ನು ಇಡಬಾರದು. ಉತ್ತರ ದಿಕ್ಕು ಯಾವಾಗಲೂ ಮುಕ್ತವಾಗಿರಬೇಕು, ಉತ್ತರ ದಿಕ್ಕಿನ ಗೋಡೆಗೆ ಹಾನಿ ಆಗಬಾರದು ಮತ್ತು ಮನೆಯಲ್ಲಿ ಉತ್ತರ ದಿಕ್ಕು ಎದುರಿನ ದಿಕ್ಕಿಗಿಂತ ದೊಡ್ಡ ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೂಡ ದೋಷ ಎಂದು ಹೇಳಲಾಗುತ್ತದೆ, ಮನೆ ಕಟ್ಟುವಾಗ ಉತ್ತರ ದಿಕ್ಕನ್ನು ದೊಡ್ಡದಾಗಿಸಿ ದಕ್ಷಿಣ ದಿಕ್ಕನ್ನು ಖಾಲಿ ಬಿಡುವುದರಿಂದ ಕೂಡ ವಾಸ್ತುದೋಷಗಳಾಗುತ್ತವೆ.

* ನೈರುತ್ಯ ದಿಕ್ಕಿನಲ್ಲಿ ಏನಾದರೂ ವಾಟರ್ ಟ್ಯಾಂಕ್ ಇದ್ದರೆ ಹೆಚ್ಚು ಸಾಲ ಮಾಡಬೇಕಾಗುತ್ತದೆ.
* ಮನೆಯ ಈಶಾನ್ಯ ದಿಕ್ಕಿನಲ್ಲಿ ಹೆಚ್ಚಿನ ಶಾಖವನ್ನು ಹೊರಸೂಸುವಂತಹ ಯಂತ್ರಗಳನ್ನು ಇಟ್ಟಿದ್ದರೆ ಅದೊಂದು ದೊಡ್ಡ ನ್ಯೂನತೆ ಈ ಕಾರಣದಿಂದ ಕೆಲಸದಲ್ಲಿ ಹಾಗೂ ವ್ಯಾಪಾರದಲ್ಲೂ ಕೂಡ ಅಡಚಣೆಗಳಾಗುತ್ತವೆ.

ಈಶಾನ್ಯದಿಕ್ಕಿನಲ್ಲಿ ಅಸ್ತವ್ಯಸ್ತತೆ, ಕಸದ ಬುಟ್ಟಿ, ಶೌಚಾಲಯ, ಒಳ ಚರಂಡಿ ಗುಂಡಿ, ಪೊರಕೆ ಇಂತಹ ವಸ್ತುಗಳು ಇದ್ದರೆ ಅವು ನಿಮ್ಮ ಆರ್ಥಿಕಾಭಿವೃದ್ಧಿ ಮೇಲೆ ಪರಿಣಾಮ ಬೀರುತ್ತವೆ, ನೀವು ಸಾಲದ ಸುಳಿಗೆ ಸಿಲುಕುತ್ತೀರಿ ಬದಲಾಗಿ ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೊಠಡಿ ಅಥವಾ ಧ್ಯಾನದ ಕೊಠಡಿ ಇದ್ದರೆ ಇದು ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದಕ್ಕೆ ಸಹಕಾರಿಯಾಗಿರುತ್ತದೆ.

ಈ ಸುದ್ದಿ ಓದಿ:-ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!

* ಕೆಲಸಗಾರರು ತಮ್ಮ ಮೇಲಾಧಿಕಾರಿಗಳ ಹಾಗೂ ಸಹೋದ್ಯೋಗಿಗಳ ನಡುವೆ ಭಿನ್ನಾಭಿಪ್ರಾಯ ಕಿರಿಕಿರಿ ಹೊಂದಲು ಅಥವಾ ವ್ಯಾಪಾರಸ್ಥರಿಗೆ ತಮ್ಮ ಕ್ಲೈಂಟ್ ಜೊತೆ ಮನಸ್ತಾಪವಾಗಲು ವಾಟರ್ ಟ್ಯಾಂಕ್, ನೀರಿನ ತೊಟ್ಟಿ ತಪ್ಪಾದ ದಿಕ್ಕಿನಲ್ಲಿ ಇರುವುದೇ ಕಾರಣವಾಗಿರುತ್ತದೆ. ಆಗ್ನೇಯ ದಿಕ್ಕಿನಲ್ಲಿ ನೀವೇನಾದರೂ ವಾಟರ್ ಟ್ಯಾಂಕ್ ಇಟ್ಟಿದ್ದರೆ ನಿಮಗೆ ಇಂತಹ ಸಮಸ್ಯೆಗಳು ಗ್ಯಾರಂಟಿ ಏಕೆಂದರೆ ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯಲಾಗುತ್ತದೆ, ನೀರು ಮತ್ತು ಅಗ್ನಿಷತ್ತುಗಳಾಗಿರುವುದರಿಂದ ಈ ರೀತಿ ದೋಷಗಳು ಉಂಟಾಗುತ್ತವೆ.

* ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಎಲ್ಲಾ ವಸ್ತುಗಳು ಕೂಡ ಸರಿಯಾದ ಸ್ಥಳದಲ್ಲಿಯೇ ಇರಬೇಕು. ನೀವು ತಪ್ಪಾದ ಜಾಗದಲ್ಲಿ ಕಸದ ಬುಟ್ಟಿ ಇಡುವುದರಿಂದ ಕೂಡ ನಿಮ್ಮ ಅದೃಷ್ಟ ಕೆಡುತ್ತದೆ, ಮನೆಯ ಮುಖ್ಯದ್ವಾರದ ಬಳಿ ಯಾವುದೇ ಕಾರಣಕ್ಕೂ ಕಸದ ಬುಟ್ಟಿ ಇಡಬೇಡಿ. ತಾಯಿ ಮಹಾಲಕ್ಷ್ಮಿ ಕೋಪಕ್ಕೆ ಗುರಿಯಾಗುತ್ತೀರಿ, ಸಮಾಜದಲ್ಲಿ ನಿಮ್ಮ ಗೌರವ ಕಡಿಮೆ ಆಗುತ್ತದೆ ಇನ್ನಿತರ ಸಮಸ್ಯೆಗಳಾಗುತ್ತವೆ. ಆದಕಾರಣ ಮನೆಯ ಮುಖ್ಯದ್ವಾರವನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಿ.

* ವಾಸ್ತು ಶಾಸ್ತ್ರದ ಪ್ರಕಾರ ಹಾಲು, ಮೊಸರು, ಉಪ್ಪು, ಧಾನ್ಯ ಇವುಗಳನ್ನು ಸಂಜೆಯಾದ ಮೇಲೆ ದಾನ ಮಾಡಬಾರದು
* ಶೌಚಾಲಯದಲ್ಲಿ ಅಥವಾ ಸ್ಥಾನದ ಮನೆಯಲ್ಲಿ ಬಕೆಟ್ ಗಳು ಖಾಲಿ ಇರಬಾರದು ಯಾವಾಗಲೂ ಒಂದು ಬಕೆಟ್ ನೀರು ತುಂಬಿದಂತೆ ಇರಬೇಕು. ಹಾಗೆ ನಮ್ಮ ವ್ಯಾಲೆಟ್ ಮತ್ತು ಬೀರುವನ್ನು ಖಾಲಿ ಇಡಬಾರದು, ಸ್ವಲ್ಪ ಮೊತ್ತದ ಕ್ಯಾಶ್ ನ್ನು ನಮ್ಮ ಜೊತೆಗೆ ಯಾವಾಗಲೂ ಇಟ್ಟುಕೊಂಡಿರಬೇಕು.

ವಸಂತ ಪಂಚಮಿ ದಿನ ನಿಮ್ಮ ಮಕ್ಕಳಿಂದ ತಪ್ಪದೇ ಈ ಮಂತ್ರವನ್ನು 11 ಬಾರಿ ಹೇಳಿಸಿ. ಏಕಾಗ್ರತೆ, ಜ್ಞಾಪಕ ಶಕ್ತಿ, ಓದಿನಲ್ಲಿ ಆಸಕ್ತಿ ಎಲ್ಲವೂ ಬರುತ್ತದೆ.!

 

ಫೆಬ್ರವರಿ 14ನೇ ತಾರೀಕು ವಸಂತ ಪಂಚಮಿ. ವಸಂತ ಪಂಚಮಿ ಎಂದರೆ ವಸಂತ ಋತುವು ಆರಂಭವಾಗುವ ದಿನವಾಗಿದೆ, ಈ ದಿನ ತಾಯಿ ಸರಸ್ವತಿಗೆ ವಿಶೇಷವಾದ ದಿನವಾಗಿದೆ. ವಸಂತ ಪಂಚಮಿಯ ಈ ದಿನ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರು, ಶಿಕ್ಷಕರು, ಸಂಗೀತ-ಸಾಹಿತ್ಯ ಈ ರೀತಿ ಕಲೆಗೆ ಸಂಬಂಧಪಟ್ಟ ಹಾಗೆ.

ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರು ತಾಯಿ ವಿದ್ಯಾ ದೇವತೆ ಸರಸ್ವತಿ ಮಾತೆಯನ್ನು ಆರಾಧಿಸುವುದಕ್ಕೆ ಮತ್ತು ವರ್ಷ ಪೂರ್ತಿ ಅವರ ಕೃಪಾಕಟಾಕ್ಷವನ್ನು ಕೋರಿಕೊಳ್ಳುವುದಕ್ಕೆ ಅತ್ಯಂತ ಶುಭ ದಿನವಾಗಿದೆ. ಈ ಒಂದು ದಿನದಂದು ಮಕ್ಕಳ ವಿದ್ಯಾಭ್ಯಾಸ ಆರಂಭ ಮಾಡಲು ಪೋಷಕರು ಕಾಯುತ್ತಿರುತ್ತಾರೆ.

ಅಕ್ಷರಭ್ಯಾಸ ಆರಂಭ ಮಾಡುವುದಕ್ಕೆ ಮಾತ್ರವಲ್ಲದೆ ಈಗಾಗಲೇ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದರು ಕೂಡ ಅವರಿಗೆ ಓದಿನಲ್ಲಿ ಆಸಕ್ತಿ ಇಲ್ಲ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರುತ್ತಿವೆ, ಜ್ಞಾಪಕ ಶಕ್ತಿ ಇಲ್ಲ, ಏಕಾಗ್ರತೆ ಇಲ್ಲ, ಶಿಸ್ತು ಇಲ್ಲ ಈ ರೀತಿ ಸಮಸ್ಯೆಗಳು ಇದ್ದರೆ ಅಥವಾ ಮಕ್ಕಳು ಇನ್ನೂ ಉತ್ತಮವಾಗಿ ಓದಬೇಕು ಎಂದು ಆಸೆಪಟ್ಟರೆ.

ಈ ಸುದ್ದಿ ಓದಿ:- ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!

ಈ ಮೇಲೆ ತಿಳಿಸಿದಂತೆ ಹಾಡುಗಾರಿಕೆ ನೃತ್ಯ ಕಲೆ ಕರಕುಶಲತೆ ಅಥವಾ ಇನ್ಯಾವುದೇ ತಾಯಿ ಕಲಾದೇವತೆ ಶಾರದೆಯ ಕೃಪ ಕಟಾಕ್ಷದಿಂದ ದೊರಕುವ ಯಾವುದೇ ವಿದ್ಯೆಯನ್ನು ಒಲಿಸಿಕೊಳ್ಳಬೇಕು ಎಂದರು ಕೂಡ ಈ ದಿನದಂದು ಸರಸ್ವತಿ ಮಾತೆಗೆ ಆರಾಧನೆ ಮಾಡುವುದರಿಂದ ಹೆಚ್ಚಿನ ಆಶೀರ್ವಾದ ದೊರಕುತ್ತದೆ ಎನ್ನುವುದು ಪುರಾಣಗಳಿಂದ ನಂಬಿಕೊಂಡು ಬಂದಿರುವ ನಂಬಿಕೆ ಆಗಿದೆ.

ಈ ದಿನದಂದು ಏನು ಮಾಡಲು ಸಾಧ್ಯವಾಗದೇ ಇದ್ದರೂ ಕೂಡ ನಾವು ಹೇಳುವ ಸರಳ ವಿಧಾನದಲ್ಲಿ ತಾಯಿ ಸರಸ್ವತಿ ಮಾತೆಯನ್ನು ಆರಾಧಿಸಿ ಒಂದು ವಿಶೇಷ ಮಂತ್ರವನ್ನು 11 ಬಾರಿ ಪಠಿಸಿದರು ಕೂಡ ನಿಮಗೆ ಸಂಪೂರ್ಣ ಫಲ ದೊರೆಯುತ್ತದೆ.

ಅಮವಾಸ್ಯೆ ಮುಗಿದ ಐದನೇ ದಿನಕ್ಕೆ ಬರುವ ಈ ವಸಂತ ಪಂಚಮಿ ದಿನದಂದು ಬೆಳಗ್ಗೆ ಬೇಗ ಎದ್ದು ಸ್ಥಾನ ಮಾಡಿ ಹಳದಿ ಬಣ್ಣದ ಅಥವಾ ಬಿಳಿಯ ಬಣ್ಣದ ಬಟ್ಟೆಯುಟ್ಟು ತಾಯಿ ಸರಸ್ವತಿ ಮಾತೆಗೆ ಉತ್ತರಾಭಿಮುಖವಾಗಿ ಅಥವಾ ಪೂರ್ವಾಭಿಮುಖವಾಗಿ ಕುಳಿತು ಹಳದಿ ಹೂವುಗಳನ್ನು ಅರ್ಪಿಸಿ ಹಳದಿ ಬಣ್ಣದ ಫಲ ಹಾಗೂ ಹಳದಿ ಬಣ್ಣದ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡಿ ಭಕ್ತಿಯಿಂದ ಬೇಡಿಕೊಳ್ಳುವುದರಿಂದ ತಾಯಿ ಸರಸ್ವತಿ ಆಶೀರ್ವಾದ ದೊರೆಯುತ್ತದೆ.

ಈ ಸುದ್ದಿ ಓದಿ:- ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

ಮತ್ತು ಜೀವದಲ್ಲಿ ಶಿಸ್ತಿನ ಸಮೇತವಾಗಿ ಬಹಳ ವಿಶೇಷ ಬದಲಾವಣೆಗಳು ಕೂಡ ಆಗುತ್ತವೆ ಮತ್ತು ಈ ಪೂಜೆ ಜೊತೆಗೆ ತಪ್ಪದೆ ಈ ಕೆಳಗೆ ನಾವು ತಿಳಿಸುವ ಎರಡು ಮಂತ್ರಗಳಲ್ಲಿ ಯಾವುದಾದರೂ ಒಂದು ಮಂತ್ರವನ್ನು ಕನಿಷ್ಠ 11 ಬಾರಿ ಅಥವಾ 108 ಬಾರಿ ಭಕ್ತಿಯಿಂದ ಸರಸ್ವತಿ ಮಾತೆಯನ್ನು ಮನಸ್ಸಿನಲ್ಲಿ ನೆನೆಯುತ್ತಾ ಪಠಿಸಬೇಕು.

ವಸಂತ ಪಂಚಮಿ ದಿನ ಈ ರೀತಿ ಮಾಡಿದರೆ ತಾಯಿ ಪ್ರಸನ್ನಳಾಗಿ ಆಶೀರ್ವದಿಸುತ್ತಾರೆ ಎಂದು ನಂಬಲಾಗಿದೆ. ಇದು ಅನೇಕರ ಜೀವನದಲ್ಲಿ ನಿಜವು ಕೂಡ ಆಗಿದೆ. ಈ ದಿನದಂದು ಮಾತ್ರವಲ್ಲದೆ ಓದಿಗೆ ಕುಳಿತುಕೊಳ್ಳುವ ಮುನ್ನ ಅಥವಾ ಸಂದರ್ಶನಗಳಿಗೆ ಹೋಗುವಾಗ ಅಥವಾ ಯಾವುದೇ ಸ್ಪರ್ಧೆಗಳಿಗೆ ಹೋಗುವಾಗ ಕೂಡ ಈ ಮಂತ್ರವನ್ನು 11 ಬಾರಿ ಅಥವಾ 16, 21 ಅಥವಾ 108 ಬಾರಿ ಪಟಣೆ ಮಾಡುವುದರಿಂದ ಖಂಡಿತವಾಗಿಯೂ ನಿರೀಕ್ಷಿತ ಫಲ ಸಿಗುತ್ತದೆ ಆ ಮಂತ್ರಗಳು ಹೀಗಿದೆ.

ಸರಸ್ವತಿ ಮಂತ್ರ:-
ಸರಸ್ವತಿ ಮಹಾಭಾಗೇ ವಿದ್ಯೆ ಕಮಾಲೋಚನೆ| ವಿದ್ಯಾರೂಪೇ ವಿಶಾಲಾಕ್ಷಿ ವಿದ್ಯಾದೇಹಿ ನಮೋಸ್ತುತೆ ||
ಸರಸ್ವತಿ ಬೀಜ ಮಂತ್ರ:- ಓಂ ಕ್ರೀಂ ಐಂ ಕ್ರೀಂ ಸರಸ್ವತೈ ನಮಃ

ಶುಕ್ರನ ರಾಶಿ ಪರಿವರ್ತನೆ, ಕನ್ಯಾ ರಾಶಿಯಲ್ಲಿ 06 ಮಾರ್ಚ್ 2024 ರವರೆಗೆ ಭಾರಿ ಬದಲಾವಣೆ.!

 

ಸಂಪತ್ತಿನ ಗ್ರಹ ಮತ್ತು ಸಂತೋಷದ ಗ್ರಹ ಶುಕ್ರ. ಶುಕ್ರನ ಸ್ಥಾನದಿಂದ ಮತ್ತು ಅನುಗ್ರಹದಿಂದಲೇ ಕುಟುಂಬ ಸೌಖ್ಯ, ಹಣಕಾಸಿನ ಅಭಿವೃದ್ಧಿ, ಮನೆಯಲ್ಲಿ ಶಾಂತಿ, ಸಂತಾನ ಅಭಿವೃದ್ಧಿ, ವ್ಯಾಪಾರ ವ್ಯವಹಾರದಲ್ಲಿ ಲಾಭ ಇವೆಲ್ಲವೂ ಸರಾಗವಾಗಿ ಸಾಗಲು ಸಾಧ್ಯ. ವೃಷಭ ಹಾಗು ತುಲಾ ರಾಶಿಗಳ ಅಧಿಪತಿ ಶುಕ್ರ. ಶುಕ್ರನ ಸಂಚಾರ, ಸ್ಥಾನ ಬದಲಾವಣೆ ದ್ವಾದಶ ರಾಶಿಗಳೆಲ್ಲದರ ಮೇಲೂ ವಿವಿಧ ರೀತಿಯ ಪರಿಣಾಮವನ್ನು ಉಂಟು ಮಾಡುತ್ತದೆ.

ಈಗ ಮಕರ ಸಂಕ್ರಾಂತಿಯ ಸಮಯದಲ್ಲಿ ಶುಕ್ರನು ಸಹ ಫೆಬ್ರವರಿ 12, 2024ರಂದು ಧನು ರಾಶಿಯಿಂದ ಮಕರ ರಾಶಿಗೆ ಸಂಚರಿಸುತ್ತಾನೆ. ಸೂರ್ಯ, ಮಂಗಳ, ಬುಧ ಕೂಡ ಇದೇ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಮಕರ ರಾಶಿಯಲ್ಲಿ ಈ ಎಲ್ಲಾ ಗ್ರಹಗಳು ಒಟ್ಟುಗೂಡುತ್ತಿರುವುದು ಮಕರ ರಾಶಿಯವರಿಗೆ ಅಪಾರವಾದ ಶುಭಫಲ ನೀಡುತ್ತಿದೆ. ಬುಧ ಹಾಗೂ ಶುಕ್ರನ ಮುಂದೆ ಮನೆಯಲ್ಲಿ ಸೇರುತ್ತಿರುವುದನ್ನು ಲಕ್ಷ್ಮಿ ನಾರಾಯಣ ಯೋಗ ಎಂದು ಕೂಡ ಕರೆಯುತ್ತಾರೆ.

ಅದರಲ್ಲಿ ಶುಕ್ರನ ಈ ಸಂಚಾರವು ಕನ್ಯಾ ರಾಶಿಯ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಲಿದೆ ಎನ್ನುವ ಅಂಶವನ್ನು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಕನ್ಯಾ ರಾಶಿಗೆ ಶುಕ್ರನು 2ನೇ ಮತ್ತು 9ನೇ ಮನೆಯನ್ನು ಆಳುವವರಾಗಿದ್ದಾರೆ. ಈ ಸ್ಥಾನ ಕುಟುಂಬ, ಸಂಪತ್ತು, ಆಧ್ಯಾತ್ಮ, ಧರ್ಮ ಹಾಗೂ ದೂರದ ಪ್ರಯಾಣದ ಸ್ಥಾನವಾಗಿದೆ.

ಈ ಸುದ್ದಿ ಓದಿ:- ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

ಇದರ ಜೊತೆಗೆ ಮಕರ ರಾಶಿಯಲ್ಲಿ ಶುಕ್ರನ ಸಂಕ್ರಮಣವಾಗಿರುವುದು ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ಆಸಕ್ತಿಯನ್ನು ಇಮ್ಮಡಿಗೊಳಿಸುತ್ತದೆ, ಕನ್ಯಾ ರಾಶಿಯವರು ಈ ಆಸಕ್ತಿಗಳನ್ನು ಪೋಷಿಸುವ ಮೂಲಕ ಬಹಳ ಸಮಾಧಾನವನ್ನು ಪಡೆದುಕೊಂಡು ಸಂತೋಷದಿಂದ ಇರುತ್ತಾರೆ.

ಪ್ರೀತಿ ಪ್ರಣಯ ಹಾಗೂ ಸಂತಾನದ 5ನೇ ಮನೆಯಲ್ಲಿ ಶುಕ್ರನ ಸಂಕ್ರಮಣವಾಗಿರುವುದು ಸ್ವಂತ ಉದ್ಯೋಗ ಆರಂಭಿಸುವ, ಈಗಾಗಲೇ ವ್ಯಾಪಾರ ವ್ಯವಹಾರದಲ್ಲಿ ತೊಡಗಿಕೊಂಡಿರುವ ಕನ್ಯಾ ರಾಶಿಯವರಿಗೆ ಹೆಚ್ಚಿನ ಆರ್ಥಿಕ ಲಾಭ ತರುತ್ತದೆ ಎನ್ನುವ ಸೂಚನೆಯನ್ನು ಕೂಡ ಕೊಡುತ್ತದೆ.

ಈ ವರ್ಷ ಕನ್ಯಾ ರಾಶಿಯವರಿಗೆ ಶುಕ್ರನ ಈ ಪ್ರಭಾವದಿಂದ ಹಣಕಾಸಿನ ವಿಚಾರದಲ್ಲಿ ಬಹುತೇಕ ಯಾವುದೇ ರೀತಿಯ ತೊಡಕಗಳು ಬರುವುದಿಲ್ಲ ಎಂದು ಬಲವಾಗಿ ಹೇಳಬಹುದು ಮತ್ತು ತಮ್ಮ ನಿರೀಕ್ಷೆಗಳಿಗೂ ಮೀರಿ ಹೆಚ್ಚು ಆದಾಯವನ್ನು ಗಳಿಸುತ್ತಾರೆ ಎಂದು ಕೂಡ ಹೇಳಬಹುದು. ಉದ್ಯೋಗಸ್ಥರಾಗಿದ್ದರೂ ಕೂಡ ತಮ್ಮ ಶ್ರಮದ ಹಾಗೂ ಅದೃಷ್ಟದ ಬಲದಿಂದ ಈ ಸಮಯದಲ್ಲಿ ಬಡ್ತಿಗಳನ್ನು ಹೊಂದುವ ಅಥವಾ ತಮ್ಮ ಇಚ್ಛೆಯ ಸ್ಥಳಕ್ಕೆ ವರ್ಗಾವಣೆ ಆಗುವ ಎಲ್ಲ ಸಾಧ್ಯತೆಗಳನ್ನು ಕೂಡ ಪಡೆದಿದ್ದಾರೆ.

ಈ ಸುದ್ದಿ ಓದಿ:- ಮದುವೆ ನೋಂದಣಿ ಪ್ರಮಾಣ ಪತ್ರಗೆ ಅರ್ಜಿಸಲ್ಲಿಸುವ ವಿಧಾನ.!

ವಿದೇಶಿ ಪಯಾಣದ ಆಸಕ್ತಿ ಇದ್ದವರಿಗೆ ಇದು ಕೂಡ ಫಲಿಸಲಿದೆ. ಹೂಡಿಕೆಯ ವಿಷಯದಲ್ಲೂ ಕೂಡ ಲಾಭವನ್ನು ತರಲಿದೆ. ಶುಕ್ರನ ಕುಟುಂಬ ಸೌಖ್ಯವನ್ನು ಕೂಡ ಪ್ರತಿಪಾದಿಸುವುದರಿಂದ ಗೃಹಶಾಂತಿ ಇರುತ್ತದೆ ಮಡದಿ ಹಾಗೂ ಮಕ್ಕಳೊಂದಿಗೆ ಬಹಳ ಸಂತೋಷದ ಸಮಯವನ್ನು ಕಳೆಯುತ್ತೀರಿ ಪ್ರೀತಿ ಪ್ರೇಮದ ವಿಚಾರದಲ್ಲೂ ಕೂಡ ಬಹಳ ಉತ್ತಮ ಬದಲಾವಣೆಗಳಾಗುತ್ತವೆ.

ಸಂತಾನ ವಿಳಂಬ ವಿವಾಹ ವಿಳಂಬ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಸ್ಥಳೀಯರಿಗೆ ಶುಕ್ರನ ಈ ಸಂಚಾರದಿಂದ ಬದಲಾವಣೆಯ ಪರ್ವ ಆರಂಭವಾಗುತ್ತಿದೆ ಎಂದು ನಂಬಬಹುದು ಮತ್ತು ಕೆಲ ದಿನಗಳಲ್ಲಿ ಅವರು ಈ ಬಗ್ಗೆ ಶುಭ ಸಮಾಚಾರವನ್ನು ಕೂಡ ಕೇಳಲಿದ್ದಾರೆ.

ಆದರೆ ಈ ಅವಧಿಯಲ್ಲಿ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗೆ ಎಚ್ಚರ ಇರಲಿ, ಮುಂದಿನ ತಿಂಗಳು ಮಾರ್ಚ್ 06, 2024ರವರೆಗೂ ಕೂಡ ಇದೇ ಪ್ರಭಾವ ಮುಂದುವರೆಯಲಿದೆ. ಇನ್ನು ಹೆಚ್ಚಿನ ಶುಭ ಫಲಕ್ಕಾಗಿ ಸದಾ ಪರ್ಸ್ ನಲ್ಲಿ ಬೆಳ್ಳಿಯ ಯಾವುದಾದರೂ ಒಂದು ವಸ್ತುವನ್ನು ಇಟ್ಟುಕೊಂಡಿರಿ.

https://youtu.be/HrnrITl75BY?si=Gh4DKD5DhM6Vm3Nq

ಇನ್ಮುಂದೆ ಉಚಿತ ಕರೆಂಟ್ ಬೇಕು ಎಂದರೆ ಮತ್ತೆ ಈ ರೀತಿ ಅರ್ಜಿ ಹಾಕಬೇಕು, ಇಲ್ಲ ಎಂದರೆ ಉಚಿತ ಕರೆಂಟ್ ಕ್ಯಾನ್ಸಲ್.!

ರಾಜ್ಯ ಸರ್ಕಾರ ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruhajyothi Scheme) ಕೂಡ ಒಂದು, ಈ ಯೋಜನೆ ಮೂಲಕ ಕರ್ನಾಟಕದ ಪ್ರತಿ ಕುಟುಂಬವು ಗರಿಷ್ಠ 200 ಯೂನಿಟ್ ವರೆಗೆ ತಮ್ಮ ವಾರ್ಷಿಕ ಬಳಕೆಯ ಸರಾಸರಿ ಆಧಾರದ ಮೇಲೆ ಉಚಿತ ವಿದ್ಯುತ್ (free Current) ಪಡೆಯಬಹುದಾಗಿದೆ.

ಸ್ವಂತ ಮನೆ ಬಾಡಿಗೆ ಮನೆ ಈ ರೀತಿ ಯಾವುದೇ ಮನೆಯಲ್ಲಿ ವಾಸವಿದ್ದರೂ ಕೂಡ ಪ್ರತಿಯೊಂದು ಮನೆಗೂ ಗೃಹಜ್ಯೋತಿ ಯೋಜನೆ ಅನ್ವಯವಾಗುತ್ತಿರುವುದು ಕರ್ನಾಟಕದ ಕೋಟ್ಯಂತರ ಕುಟುಂಬಗಳಿಗೆ ಅನುಕೂಲವಾಗುತ್ತಿದೆ. ಅಂಕಿ ಅಂಶಗಳ ಪ್ರಕಾರ ಇದುವರೆಗೂ ಕರ್ನಾಟಕದ 1.60 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆ ವ್ಯಾಪ್ತಿಗೆ ಬರುತ್ತಿದ್ದು ಕಳೆದ ಆರು ತಿಂಗಳಿನಿಂದ ಯೋಜನೆ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಯಲ್ಲಿದೆ.

ಈ ಸುದ್ದಿ ಓದಿ:- ಮದುವೆ ನೋಂದಣಿ ಪ್ರಮಾಣ ಪತ್ರಗೆ ಅರ್ಜಿಸಲ್ಲಿಸುವ ವಿಧಾನ.!

ಈಗ ಈ ಯೋಜನೆಯಲ್ಲಿ ಕೆಲ ಮಹತ್ವದ ಬದಲಾವಣೆಗಳಾಗುತ್ತಿವೆ, ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ ಕೆಲ ದಿನಗಳ ಹಿಂದೆಯಷ್ಟೇ ಇದುವರೆಗೂ ಇದ್ದ ನಿಯಮವಾದ ಮನೆಯ ವಾರ್ಷಿಕ ವಿದ್ಯುತ್‌ ಬಳಕೆಯ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ ಉಚಿತವಾಗಿ ನೀಡುವ ನಿಯಮ ಬದಲಾಯಿಸಿ 10 ಯೂನಿಟ್ ಹೆಚ್ಚುವರಿ ನೀಡಲು ಆದೇಶ ಹೊರಡಿಸಿತ್ತು.

ಇದರಿಂದ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಅನುಕೂಲತೆಯಾಗಿ ಅನವಶ್ಯಕವಾಗಿ ವಿದ್ಯುತ್ ಪೋಲಾಗುವಿಕೆಗೆ ಕಡಿವಾಣ ಬಿದ್ದಂತಾಗಿತ್ತು. ಈಗ ಈ ಯೋಜನೆಗಿದ್ದ ಮತ್ತೊಂದು ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಉಚಿತ ವಿದ್ಯುತ್‌ ಯೋಜನೆಯ ನಿಯಮಾವಳಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಈ ಸುದ್ದಿ ಓದಿ:-ಮಕರ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಜಾತಕದಲ್ಲಿ ಇದೆಯಾ.? ಇಲ್ಲಿದೆ ನೋಡಿ ಮಾಹಿತಿ.!

ಬಾಡಿಗೆ ಅಥವಾ ಭೋಗ್ಯದ ಮನೆಗಳಲ್ಲಿ ವಾಸವಾಗಿದ್ದವರು ಮನೆ ಖಾಲಿ ಮಾಡಿದಾಗ ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ ವಾಸವಿದ್ದ ಮನೆಯ ವಿದ್ಯುತ್ ಖಾತೆ ಲಿಂಕ್ ಮಾಡಿದ್ದ ಕಾರಣ ಅದನ್ನು ಕ್ಯಾನ್ಸಲ್ ಮಾಡಿಸಿ ಹೊಸ ಮನೆಯ ಕನೆಕ್ಷನ್ ಪಡೆಯಲು ಕಷ್ಟವಾಗುತ್ತಿತ್ತು.

ಅನೇಕ ದಿನಗಳಿಂದ ಇದರ ಪರಿಹಾರಕ್ಕೆ ಮನವಿ ಕೂಡ ಸಲ್ಲಿಕೆಯಾಗಿತ್ತು, ಈಗ ಸರ್ಕಾರ ಇಂಥದೊಂದು ಆಯ್ಕೆ ನೀಡಲು ನಿರ್ಧರಿಸಿದ್ದು ಯೋಜನೆ ಫಲಾನುಭವಿಗಳಿಗೆ ಡಿ ಲಿಂಕ್‌ (de-Link) ಮಾಡಲು ಅವಕಾಶ ನೀಡಲಾಗಿದೆ. ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ಇನ್ನು ಮುಂದೆ ಬಾಡಿಗೆ ಮನೆ ಬದಲಾವಣೆ ಮಾಡಿದರೆ.

ಈ ಸುದ್ದಿ ಓದಿ:-60 ವರ್ಷ ಮೇಲ್ಪಟ್ಟ ಎಲ್ಲರಿಗು ಗುಡ್ ನ್ಯೂಸ್ ಪ್ರತಿ ತಿಂಗಳು 3000 ಪಿಂಚಣಿ ಸಿಗಲಿದೆ.!

ಮನೆ ಬದಲಾಯಿಸಿದ ತಕ್ಷಣ ಹಳೆ ಮನೆಯ ವಿಳಾಸದ ವಿದ್ಯುತ್‌ ಖಾತೆ ಲಿಂಕ್ ಆಗಿದ್ದನ್ನು ರದ್ದುಪಡಿಸಿ, ಹೊಸ ಮನೆಯ ವಿದ್ಯುತ್ ಖಾತೆಯನ್ನು ಆಧಾರ್ ನೊಂದಿಗೆ ಗೃಹಲಕ್ಷ್ಮಿ ಯೋಜನೆಗಾಗಿ ರೀ ಲಿಂಕ್ (Re-link) ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಇಂಧನ ಇಲಾಖೆಯ ಸ್ವತಃ ಈ ಬಗ್ಗೆ ಘೋಷಿಸಿದೆ.

ಗ್ರಾಹಕರು ತಮ್ಮ ಮನೆ ಬದಲಾಯಿಸಿದ ಹಾಗೂ ಇತರ ಸಂದರ್ಭಗಳಲ್ಲಿ ಈಗಾಗಲೇ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸೇವೆ ಸ್ಥಗಿತಗೊಳಿಸಿ ಮತ್ತೊಂದು ಸ್ಥಾವರಕ್ಕೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸಲು ಡಿ ಲಿಂಕ್‌ ಮಾಡಿಕೊಡಬೇಕು.

ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದಿದ್ದರು ದಂಡ ಬೀಳಬಾರದು ಅಂದ್ರೆ ಈ 2 ಕೆಲಸ ಮಾಡಿ.!

ಈ ಸಂಬಂಧ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಇಂಧನ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಸೇವಾ ಸಿಂಧು ಪೋರ್ಟಲ್‌ನಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಫೆಬ್ರವರಿ ಅಂತ್ಯದಿಂದಲೇ ಈ ಡಿ-ಲಿಂಕ್ ಆಪ್ಷನ್ ಓಪನ್ ಆಗಲಿದೆ.