Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ

Posted on February 12, 2023 By Kannada Trend News No Comments on ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ
ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ

  ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ನೆನ್ನೆ ತಮ್ಮ ಅಭಿಮಾನಿಗಳಿಗಾಗಿ (for fan’s) ಎದೆ ಮೇಲೆ ನನ್ನ ಸೆಲೆಬ್ರಿಟಿಸ್ ಎಂದು ಹಚ್ಚೆ (Tattoo) ಹಾಕಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳನ್ನು ತುಂಬಾ ಭಾವುಕರನ್ನಾಗಿ ಮಾಡಿದ್ದು ಒಂದು ರೀತಿಯಲ್ಲಿ ಕೂಡ ಸಂತಸದಲ್ಲಿ ಕಂಬನಿ ಮಿಡಿಯುವಂತೆ ಮಾಡಿದೆ. ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಪ್ರೀತಿ ಇದೆ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಅವರು ಅಭಿಮಾನದಿಂದ ಅಭಿಮಾನಿಗಳನ್ನು ನನ್ನ ಸೆಲೆಬ್ರಿಟಿಸ್ ಎಂದೇ ಕರೆಯುತ್ತಾರೆ. ಈಗ ಅದೇ…

Read More “ದರ್ಶನ್ ಹಚ್ಚೆ ಹಾಕಿಸಿಕೊಂಡಿರುವುದರ ಬಗ್ಗೆ ಅಭಿಷೇಕ್ ಅಂಬರೀಶ್ ಅವರನ್ನು ಕೇಳಿದಾಗ ಅಭಿ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಒಂದು ಕ್ಷಣ ಎಲ್ಲರೂ ಶಾ-ಕ್ ಆದ್ರೂ” »

Entertainment

ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

Posted on February 11, 2023 By Kannada Trend News No Comments on ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.
ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.

  ಶ್ವೇತ ಚಂಗಪ್ಪ (Shwetha changappa) ಎನ್ನುವ ಈ ಕೊಡಗಿನ ಬೆಡಗಿ ಕಿರುತೆರೆಗೆ ತೀರಾ ಪರಿಚಿತರು. ಕನ್ನಡಿಗರೆಲ್ಲರೂ ಶ್ವೇತಾ ಚಂಗಪ್ಪ ಅವರನ್ನು ಮನೆ ಮಗಳ ರೀತಿ ಕಾಣುತ್ತಾರೆ. ಇದಕ್ಕೆಲ್ಲ ಕಾರಣ ಅವರ ಧಾರಾವಾಹಿಗಳು ಅಷ್ಟು ಚೆನ್ನಾಗಿ ಜನರ ಮನಸ್ಸಿಗೆ ಹತ್ತಿರವಾಗಿವೆ ಇವರು ನಿಭಾಯಿಸಿದ್ದ ಪಾತ್ರಗಳು. ಸುಮತಿ, ಸುಕನ್ಯಾ, ಕಾದಂಬರಿ, ಅರುಂಧತಿ ಇನ್ನೂ ಮುಂತಾದ ಅನೇಕ ಧಾರಾವಾಹಿಗಳಲ್ಲಿ ಕಿರುತೆರೆ ಕಣ್ಣೀರಿನ ನಾಯಕಿ ಎಂದು ಹೆಸರು ಪಡೆದಿದ್ದ ಇವರು ಇವರು ಮಜಾ ಟಾಕೀಸ್ ಅಲ್ಲಿ ಸೃಜನ್ ಅವರಿಗೆ ರಾಣಿಯಾಗಿ ಕಾಮಿಡಿ…

Read More “ಶೂಟಿಂಗ್ ಬಸ್ ನಲ್ಲೇ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಶ್ವೇತ ಚಂಗಪ್ಪ ಈ ಕ್ಯೂಟ್ ವಿಡಿಯೋ ನೋಡಿ.” »

Entertainment

ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದು ಯಾರು ಗೊತ್ತ.? ನಿಜಕ್ಕೂ ನೀವು ನಂಬಲ್ಲ ಆದರೂ ಕೂಡ ಇದು ಸತ್ಯ.

Posted on February 11, 2023 By Kannada Trend News No Comments on ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದು ಯಾರು ಗೊತ್ತ.? ನಿಜಕ್ಕೂ ನೀವು ನಂಬಲ್ಲ ಆದರೂ ಕೂಡ ಇದು ಸತ್ಯ.
ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದು ಯಾರು ಗೊತ್ತ.? ನಿಜಕ್ಕೂ ನೀವು ನಂಬಲ್ಲ ಆದರೂ ಕೂಡ ಇದು ಸತ್ಯ.

  ಮೆಜೆಸ್ಟಿಕ್ ಸಿನಿಮಾದಲ್ಲಿ ದರ್ಶನ್ ಹೀರೋ ಆಗಲು ಇವರೇ ಕಾರಣವಂತೆ, ಕೊನೆಗೂ ಹೊರ ಬಿದ್ದ ಸತ್ಯಾಂಶ. ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರು ಮೂರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ. ಎರಡು ದಶಕಗಳಿಗಿಂತ ಹೆಚ್ಚು ಸಮಯ ಅವರು ಹೀರೋ ಆಗಿ ಅಭಿನಯಿಸಿದ್ದಾರೆ. ಈ ತನಕ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಕ್ಸ್ ಆಫೀಸ್ ಸುಲ್ತಾನ (Box office Sulthan) ಎನಿಸಿಕೊಂಡಿದ್ದಾರೆ. ಜೊತೆಗೆ ಕರ್ನಾಟಕದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ ದರ್ಶನ್ ಅವರು ಈ…

Read More “ದರ್ಶನ್ ಗೆ ಮೆಜೆಸ್ಟಿಕ್ ಸಿನಿಮಾ ಮಾಡಲು ಅವಕಾಶ ಕೊಟ್ಟಿದ್ದು ಯಾರು ಗೊತ್ತ.? ನಿಜಕ್ಕೂ ನೀವು ನಂಬಲ್ಲ ಆದರೂ ಕೂಡ ಇದು ಸತ್ಯ.” »

Entertainment

ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on February 10, 2023 By Kannada Trend News No Comments on ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.
ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದಾ ಕಾಲ ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿ ಎಂಬ ಹೆಸರಿನಿಂದ ಕರೆಯುವುದನ್ನು ನೀವು ನೋಡೇ ಇರುತ್ತೀರ. ಇನ್ನು ಡಿ ಬಾಸ್ ತಮ್ಮ ಕುಟುಂಬದವರಿಗಿಂತಲೂ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ವಿಚಾರ ನಿಮಗೆ ತಿಳಿದೇ ಇದೆ. ಈ ವಿಚಾರವನ್ನು ಸಾಕಷ್ಟು ಬಾರಿ ದರ್ಶನ್ ಅವರು ಕೂಡ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ನನಗೆ ನನ್ನ ಸೆಲೆಬ್ರಿಟಿಗಳೆ ಮುಖ್ಯ ಕುಟುಂಬ ಎರಡನೆಯ ಆಯ್ಕೆ ಅಂತ ಹೇಳಿದ್ದಾರೆ ಈ ಕಾರಣಕ್ಕಾಗಿಯೇ ದರ್ಶನ್ ಅವರಿಗೆ ಕರ್ನಾಟಕದಲ್ಲಿ…

Read More “ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ “ನನ್ನ ಸೆಲೆಬ್ರಿಟಿಸ್” ಎಂದು ಟ್ಯಾಟೋ ಹಾಕಿಸಿಕೊಂಡ ದರ್ಶನ್. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.” »

Entertainment

ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.

Posted on February 10, 2023 By Kannada Trend News No Comments on ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.
ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.

  ಶಕ್ತಿಪ್ರಸಾದ್ ಅವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ ಎನ್ನುವ ಗ್ರಾಮದಲ್ಲಿ. ಇವರ ತಂದೆ ಹೆಸರು ಚಿಕ್ಕಣ್ಣ. 1929ರಲ್ಲಿ ಮಾರ್ಚ್ 13 ರಂದು ಶಕ್ತಿ ಪ್ರಸಾದ್ ಅವರು ಜನಿಸುತ್ತಾರೆ, ಇವರಿಗೆ ರಾಮಸ್ವಾಮಿ ಎಂದು ಮೊದಲಿಗೆ ಹೆಸರಿಡಲಾಗಿರುತ್ತದೆ. ಕನ್ನಡದ ಮೇರು ನಟ ಡಾ. ರಾಜಕುಮಾರ್ ಅವರಿಗಿಂತ ಒಂದು ತಿಂಗಳು ಹಿರಿಯರು ಅಷ್ಟೇ. ಮಧುಗಿರಿ ಎನ್ನುವ ಬೆಟ್ಟ ಗುಡ್ಡಗಳಿಂದ ಕೂಡಿದ ಆ ಪ್ರದೇಶದಲ್ಲಿ ಎಲ್ಲ ಮನೆಯ ಮಕ್ಕಳು ಶಾಲಾ ವಿದ್ಯಾಭ್ಯಾಸದ ಜೊತೆ ದೊಣ್ಣೆ ವರೆಸೆ ಕಲಿಯುತ್ತಿರುತ್ತಾರೆ. ಶಕ್ತಿಪ್ರಸಾದ್…

Read More “ಶಕ್ತಿಪ್ರಸಾದ್ ಕುಟುಂಬಕ್ಕೆ ಸರ್ಜಾ ಎನ್ನುವ ಹೆಸರು ಹೇಗೆ ಬಂತು ಗೊತ್ತಾ.? ಈ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ನೋಡಿ.” »

Entertainment

ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.

Posted on February 9, 2023 By Kannada Trend News No Comments on ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.
ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.

  ಮಜಾ ಟಾಕೀಸ್ ಅಲ್ಲಿ ಮಂಡ್ಯ ರಮೇಶ್ ಅವರು ಏನಾದರೂ ಸಜೆಶನ್ ಕೊಟ್ಟರೆ ಸೃಜನ್ ಅವರು ಬೈತಾ ಇದ್ದಿದ್ದು ಯಾಕೆ ಗೊತ್ತಾ.? ಮಂಡ್ಯ ರಮೇಶ್ ಅವರು ಕಳೆದ ಹಲವು ದಶಕಗಳಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹಾಸ್ಯಕ್ಕೆ ಫೇಮಸ್ ಆಗಿದ್ದಾರೆ. ಜನುಮದ ಜೋಡಿ ಸಿನಿಮಾದಿಂದ ಶುರು ಆದ ಅವರ ಜರ್ನಿ ಇಂದು ಅವರನ್ನು ಜನ ಮುದ್ದೇಶ ಎನ್ನುವ ಪಾತ್ರದಿಂದ ಗುರುತಿಸುವಂತೆ ಮಾಡಿದೆ. ಮಂಡ್ಯ ರಮೇಶ್ ಅವರಿಗೆ ಮಂಡ್ಯ ರಮೇಶ್ ಎನ್ನುವ ಹೆಸರು ಬರುವಂತೆ ಮಾಡಿದ್ದು ಬಿವಿ ಕಾರಂತ್ ಅವರು,…

Read More “ನನ್ನ ವಯಸ್ಸಿಗೂ ಮರ್ಯಾದೆ ಕೊಡದೆ ಸೃಜನ್ ಎಲ್ಲರ ಮುಂದೆ “ಅವನಿಗೆ ಮುಚ್ಕೊಂಡು ಇರೋಕೆ ಹೇಳು” ಅಂದಿದ್ದು ಬೇಸರ ಆಯ್ತು ಎಂದು ನೋವು ವ್ಯಕ್ತಪಡಿಸಿದ ಮಂಡ್ಯ ರಮೇಶ್.” »

Entertainment

ಅಣ್ಣಾವ್ರ ಮನೆಯಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಇದೆ ಎಂದು ಭಾವುಕರಾದ ನಟ ಬಾಲರಾಜ್.

Posted on February 8, 2023February 8, 2023 By Kannada Trend News No Comments on ಅಣ್ಣಾವ್ರ ಮನೆಯಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಇದೆ ಎಂದು ಭಾವುಕರಾದ ನಟ ಬಾಲರಾಜ್.
ಅಣ್ಣಾವ್ರ ಮನೆಯಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಇದೆ ಎಂದು ಭಾವುಕರಾದ ನಟ ಬಾಲರಾಜ್.

  ನಟ ಬಾಲರಾಜ್ ಕನ್ನಡಿಗರಿಗೆಲ್ಲರಿಗೂ ಪರಿಚಿತರು. ಕಳೆದ ಒಂದು ದಶಕದ ಹಿಂದಿನ ಸಿನಿಮಾಗಳಲ್ಲಿ ನಾಯಕನಾಗಿ, ನಾಯಕನ ಸ್ನೇಹಿತನಾಗಿ ಮತ್ತು ಸಿಪಾಯಿ ಅಂತಹ ಸಿನಿಮಾಗಳಲ್ಲಿ ರವಿಚಂದ್ರನ್ ಅವರ ಎದುರಿಗೆ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಇವರು ಸದ್ಯಕ್ಕೆ ಕಿರುತೆರೆ ಧಾರಾವಾಹಿಗಳಲ್ಲಿ ಪಾತ್ರ ಮಾಡುತ್ತಿದ್ದಾರೆ. ಬಾಲರಾಜ್ ಅವರು ಡಾಕ್ಟರ್ ರಾಜಕುಮಾರ್ ಅವರ ತಂಗಿಯ ಮಗ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಡಾಕ್ಟರ್ ರಾಜಕುಮಾರ್ ಅವರು ಬಾಲರಾಜ್ ಅವರಿಗೆ ಮಾವನೆ ಆಗಬೇಕಿತ್ತು. ಹೀಗಾಗಿ ಶಿವರಾಜ್ ಕುಮಾರ್, ರಾಘಣ್ಣ ಬಾಲರಾಜ್ ಇವರೆಲ್ಲ ಒಂದೇ ಕುಟುಂಬದಲ್ಲಿ ಒಂದೇ…

Read More “ಅಣ್ಣಾವ್ರ ಮನೆಯಲ್ಲಿ ನಾನು ಮಾಡಿದ ದೊಡ್ಡ ತಪ್ಪು ಅಂದ್ರೆ ಇದೆ ಎಂದು ಭಾವುಕರಾದ ನಟ ಬಾಲರಾಜ್.” »

Entertainment

ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

Posted on February 7, 2023 By Kannada Trend News No Comments on ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.

  ಇಂಡಸ್ಟ್ರಿಯಲ್ಲಿ ಇಷ್ಟೊಂದು ಸ್ಟಾರ್ ಗಳು ಇದ್ದರೂ ಸುದೀಪ್ ಅವರನ್ನೇ ತಮ್ಮ ದೊಡ್ಡ ಮಗ ಎಂದು ರವಿಚಂದ್ರನ್ ಅವರು ಹೇಳುವುದು ಯಾಕೆ ಗೊತ್ತಾ.? ರವಿಚಂದ್ರನ್ (Ravichandran) ಎನ್ನುವ ಹೆಸರೇ ಒಂದು ವಿಶೇಷ ಶಕ್ತಿ ಹೊಂದಿದೆ. ರವಿಚಂದ್ರನ್ ಎಂದರೆ ಸಿನಿಮಾ, ಸಿನಿಮಾ ಎಂದರೆ ರವಿಚಂದ್ರನ್ ಎಂದು ಹೇಳಬಹುದು. ಕರ್ನಾಟಕದ ಮಂದಿಗೆ ರವಿಚಂದ್ರನ್ ಅವರು ಸಿನಿಮಾ ವಿಷಯದಲ್ಲಿ ಬಹಳ ಹತ್ತಿರವಾಗಿದ್ದಾರೆ. ರವಿಚಂದ್ರನ್ ಅವರು ಸೋಲೊ ಹೀರೋ ಆಗಿ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರುವುದು ಮಾತ್ರ ಅಲ್ಲದೆ ಮಲ್ಟಿಸ್ಟಾರ್ ಸಿನಿಮಾ ಮಾಡಿ ಕೂಡ…

Read More “ರವಿಚಂದ್ರನ್ ಸುದೀಪ್ ನಾ ದೊಡ್ಡ ಮಗ ಅಂತ ಕರೆಯೋದು ಯಾಕೆ ಗೊತ್ತ.? ಇದರ ಹಿಂದಿರುವ ಕಾರಣ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ.” »

Entertainment

ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?

Posted on February 7, 2023February 7, 2023 By Kannada Trend News No Comments on ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?
ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ  ಮಗಳು ಹೇಳಿದ್ದೇನು ಗೊತ್ತಾ.?

  ಮಂಡ್ಯ ರಮೇಶ್ ಅವರು ಮೂಲತಃ ರಂಗಭೂಮಿ ಕಲಾವಿದರು. ಮೈಸೂರಿನಲ್ಲಿ ನಟನಾ ಎನ್ನುವ ಶಾಲೆಯನ್ನು ಕೂಡ ಆರಂಭಿಸಿ ಇಂದು ಕನ್ನಡ ಚಲನಚಿತ್ರರಂಗಕ್ಕೆ ಅನೇಕ ಕಲಾವಿದರು ಗಳನ್ನು ಕೊಡುಗೆಯಾಗಿ ಕೊಟ್ಟಿರುವ ಮಂಡ್ಯ ರಮೇಶ್ ಅವರು ಸ್ವತಃ ತಾವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಮಂಡ್ಯ ರಮೇಶ್ ಅವರು ನಾಗಾಭರಣ ಅವರ ನಿರ್ದೇಶನದ ಹಾರ್ಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜನುಮದ ಜೋಡಿ ಸಿನಿಮಾದಿಂದ ತಮ್ಮ ಆಕ್ಟಿಂಗ್ ಕೆರಿಯರ್ ಶುರು ಮಾಡಿದರು. ಅಂದಿನಿಂದ ಇಂದಿನವರೆಗೆ ಬಹುತೇಕ ಎಲ್ಲಾ ಕಲಾವಿದರೊಂದಿಗೆ ಸ್ನೇಹಿತನ ಪಾತ್ರ ಮಾಡಿದ್ದಾರೆ,…

Read More “ನಾನು ಸಿನಿಮಾಗಳಲ್ಲಿ “ಗೇ” ಪಾತ್ರವನ್ನೇ ಹೆಚ್ಚಾಗಿ ಮಾಡುತ್ತಿದ್ದಕ್ಕೆ ನನ್ನ ಮಗಳು ಹೇಳಿದ್ದೇನು ಗೊತ್ತಾ.?” »

Entertainment

ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.

Posted on February 7, 2023 By Kannada Trend News No Comments on ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.
ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.

    ಕನ್ನಡ ಕಿರುತೆರೆಯ ಸ್ಟಾರ್ ಕಿಡ್ ಸೋಶಿಯಲ್ ಮೀಡಿಯಾದಲ್ಲಿ ಕೂಡ ಸ್ಟಾರ್ ಆಗಿರುವ ಕನ್ನಡದ ಹೆಮ್ಮೆಯ ಕಲಾವಿದ ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾಗೆ (Vamshika) ಇಂದು ಹುಟ್ಟು ಹಬ್ಬದ ಸಂಭ್ರಮ. ವಂಶಿಕ ಇಂದು ತಮ್ಮ ಏಳನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಈ ದಿನ ಏಳನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಎಲ್ಲರಿಗಿಂತ ಮುಂಚೆ ಕುಟುಂಬದ ಪರವಾಗಿ ವಂಶಿಕ ತಂದೆ ಆಗಿರುವ ಮಾಸ್ಟರ್ ಆನಂದ್ ಅವರು ಮಗಳಿಗೆ ಹುಟ್ಟುಹಬ್ಬಕ್ಕಾಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಮಧ್ಯ ರಾತ್ರಿ ಮಗಳಿಗಾಗಿ ಮನೆಯಲ್ಲಿಯೇ…

Read More “ಹುಟ್ಟು ಹಬ್ಬದ ಪ್ರಯುಕ್ತ ಮಿಡ್ ನೈಟ್ ನಲ್ಲಿ ವಂಶಿಕಾಗೆ ಸರ್ಪ್ರೈಸ್ ನೀಡಿದ ಮಾಸ್ಟರ್ ಆನಂದ್. ಅಪ್ಪನ ಗಿಫ್ಟ್ ನೋಡಿ ವಂಶಿಕಾ ಕೊಟ್ಟ ಕ್ಯೂಟ್ ರಿಯಾಕ್ಷನ್ ನೋಡಿ ಹೇಗಿದೆ.” »

Entertainment

Posts pagination

Previous 1 … 9 10 11 … 101 Next

Copyright © 2025 Kannada Trend News.


Developed By Top Digital Marketing & Website Development company in Mysore