Home Blog Page 231

ಕರೆಂಟ್ ವಾಟರ್ ಹೀಟರ್ ಅವಘಡದಿಂದ ತಾಯಿ ಮಗ ಬ-ಲಿ ಮುಗಿಲು ಮಟ್ಟಿದ ಕುಟುಂಬಸ್ಥರ ಆಕ್ರಂಧನ.

 

ಹಿಂದೆಲ್ಲಾ ವಯಸ್ಸಾಗಿ ಅಥವಾ ಯಾವುದಾದರೂ ಗಂಭೀರ ಕಾಯಿಲೆಗೆ ತುತ್ತಾಗಿ ಜನರು ಪ್ರಾ.ಣ ಕಳೆದುಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಆಧುನಿಕತೆ ಬೆಳದಂತೆಲ್ಲಾ ನಾವು ದಿನನಿತ್ಯ ಬಳಸುವ ವಸ್ತುಗಳೇ ನಮಗೆ ಯಮ ಪಾಶವಾಗಿ ನಮ್ಮ ಪ್ರಾ.ಣವನ್ನು ಕೊಂಡೊಯ್ಯುತ್ತಿವೆ. ಈಗಾಗಲೇ ಗ್ಯಾಸ್ ಸಿಲೆಂಡರ್ ಬ್ಲಾಸ್ಟ್ ಆಗಿರುವುದು, ನೀರಿನ ಸಂಪಲ್ಲಿ ಮುಳುಗಿ ಸ.ತ್ತಿ.ರುವುದು, ವಾಹನ ಅ.ಪ.ಘಾ.ತ.ವಾಗಿ ಅದರಿಂದ ಮೃ.ತ ಪಟ್ಟಿರುವುದು ಈ ರೀತಿ ಅನೇಕ ಸುದ್ದಿಗಳ ಬಗ್ಗೆ ವರದಿ ಆಗಿರುವುದನ್ನು ಕೇಳಿದ್ದೇವೆ.

ಆದರೆ ಈಗ ಕರೆಂಟ್ ವಾಟರ್ ಹೀಟರ್ ಕೂಡ ಅದೇ ರೀತಿ ತಾಯಿ ಮಗರಿಬ್ಬರ ಪ್ರಾ.ಣ ತೆಗೆದಿದೆ. ಬೆಂಗಳೂರು ಗ್ರಾಮಾಂತರ ಹೊಸಪೇಟೆ ಬಳಿಯ ಕನಕ ನಗರ ಎಂಬಲ್ಲಿ ಪ್ರಕರಣ ನಡೆದಿದ್ದು ಒಂದು ದಿನ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಎನ್ನುವ 25 ವರ್ಷದ ಮಹಿಳೆ ಮತ್ತು ಧನಂಜಯ ಇರುವ ನಾಲ್ಕು ವರ್ಷದ ಮಗು ಈ ಘಟನೆಯಿಂದ ಪ್ರಾ.ಣ ಕಳೆದುಕೊಂಡಿದ್ದಾರೆ. ರಾಯಚೂರಿನಿಂದ ಬಂದ ಕುಟುಂಬ ಕನಕ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸಿಸುತ್ತಿದ್ದರು. ಜ್ಯೋತಿ, ಆಕೆಯ ಪತಿ ಹಾಗೂ ಮಗು ಇದ್ದ ಚಿಕ್ಕ ಚೊಕ್ಕ ಸುಖಿ ಸಂಸಾರ. ಜ್ಯೋತಿ ಪತಿ ಗಾರೆ ಕೆಲಸ ಮಾಡುತ್ತಿದ್ದರು.

ಒಮ್ಮೊಮ್ಮೆ ಕೆಲಸಕ್ಕಾಗಿ ಹೊರ ಹೋದರೆ ಬರುವುದು ಮೂರು ನಾಲ್ಕು ದಿನಗಳಾಗುತ್ತಿತ್ತು. ಜ್ಯೋತಿ ಮನೆಯಲ್ಲಿಯೇ ಇರುತ್ತಿದ್ದರು. ಹೀಗೆ ನೆನ್ನೆ ಬೆಳಿಗ್ಗೆ ಮಗುವಿಗೆ ಸ್ನಾನ ಮಾಡಿಸಲು ಬಕೆಟ್ ಒಂದಕ್ಕೆ ನೀರು ಕಾಯಲು ವಾಟರ್ ಹೀಟರ್ ಹಾಕಿ ಅದನ್ನು ಸ್ಥಾನದ ಕೊನೆಯ ಚಿಕ್ಕ ಕಟ್ಟೆ ಮೇಲೆ ಇಟ್ಟು ಕೆಲಸ ಮಾಡಲು ಶುರು ಮಾಡಿದ್ದಾರೆ. ಇವರಿಗೆ ಕಾಣದಂತೆ ಸ್ನಾನದ ಕೋಣೆಗೆ ಹೋಗಿದ್ದ ಮಗು ಬಕೆಟ್ ಅನ್ನು ಬೀಳಿಸಿದೆ. ಇದರಿಂದ ಕರೆಂಟ್ ಪಾಸ್ ಆಗಿ ಮಗುವಿಗೆ ಶಾ.ಕ್ ಹೊಡೆದು ಮಗು ಚೀರಿಕೊಂಡಿದೆ.

ಮಗುವಿನ ಧ್ವನಿ ಕೇಳಿ ಮಗು ರಕ್ಷಿಸಲು ನೀರು ಚೆಲ್ಲಿರುವುದನ್ನು ಕಾಣದೆ ಅದರ ಮೇಲೆ ಕಾಲಿಟ್ಟಿದ್ದಾರೆ ಜ್ಯೋತಿ ಅದರಲ್ಲೂ ಕರೆಂಟ್ ಪಾಸ್ ಆಗಿದ್ದರಿಂದ ಜ್ಯೋತಿಗೂ ಕೂಡ ಕರೆಂಟ್ ಹೊಡೆದು ತಾಯಿ ಮಗು ಸ್ಥಳದಲ್ಲೇ ಮೃ.ತ ಪಟ್ಟಿದ್ದಾರೆ. ಒಂದು ದಿನ ಪೂರ್ತಿ ಮನೆಯಿಂದ ಈಕೆ ಆಚೆ ಬರದಿದ್ದನ್ನು ಅಕ್ಕಪಕ್ಕದವರು ಗಮನಿಸಿ ಸುಮ್ಮನಾಗಿದ್ದಾರೆ. ಪತಿ ಕೂಡ ಜ್ಯೋತಿಗೆ ಎಷ್ಟೇ ಬಾರಿ ಕರೆ ಮಾಡಿದರು ಆಕೆ ಕರೆ ಸ್ವೀಕರಿಸುತ್ತಿಲ್ಲದ್ದರಿಂದ ನಂತರ ಪಕ್ಕದ ಮನೆಯವರಿಗೆಲ್ಲಾ ಕರೆ ಮಾಡಿ ವಿಚಾರಿಸಿದ್ದಾರೆ.

ಎಲ್ಲರೂ ಮನೆ ಒಳಗೆ ಹೋಗಿ ನೋಡಿದಾಗ ಹೀಗಾಗಿರುವುದು ಎಲ್ಲರಿಗೂ ಗೊತ್ತಾಗಿದೆ. ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಪತಿ ಹಾಗೂ ಕುಟುಂಬಸ್ಥರು ಕೂಡ ಧಾವಿಸಿ ಇವರ ಪರಿಸ್ಥಿತಿ ಕಂಡು ಕರಳು ಕೀಳುವಂತೆ ಕೂಗಾಡಿದ್ದಾರೆ. ದೂರದ ಊರಿನಿಂದ ಹೊಟ್ಟೆ ಪಾಡಿಗಾಗಿ ಬಂದಿದ್ದ ಈ ಬಡಜೀವಗಳು ಒಂದು ಸಣ್ಣ ಅವಘಡದಿಂದ ಪ್ರಾ.ಣ ಕಳೆದುಕೊಂಡಿದ್ದಾರೆ. ಇತ್ತ ಪತ್ನಿ ಹಾಗೂ ಮಗುವನ್ನು ಒಂದೇ ದಿನ ಕಳೆದುಕೊಂಡ ಜ್ಯೋತಿ ಪತಿಯ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.

ಇತ್ತೀಚಿಗೆ ಜನ ಬಹಳ ನಿರ್ಲಕ್ಷ ಮಾಡುತ್ತಿದ್ದಾರೆ. ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕೂಡ ಸಾಲದು, ಜೊತೆಗೆ ಕರೆಂಟ್ ಜೊತೆಗೆ ಸರಸ ಸಲ್ಲದು. ಈ ರೀತಿ ಕರೆಂಟ್ ಉಪಕರಣಗಳನ್ನು ಬಳಸುವಾಗ ಮೈಯೆಲ್ಲಾ ಕಣ್ಣಾಗಿದ್ದು ಜಾಗರೂಕರಾಗಿ ಅದರ ಬಳಕೆ ಮಾಡಬೇಕಾಗಿದೆ. ಇಲ್ಲವಾದರೆ ಕರೆಂಟ್ ಎನ್ನುವ ಮಹಾಮಾರಿಯೂ ತನ್ನ ಕೆನ್ನಾಳಿಕೆಯನ್ನು ಚಾಚಿ, ಒಬ್ಬರನ್ನಷ್ಟೇ ಅಲ್ಲದೆ ಸಿಕ್ಕ ಸಿಕ್ಕವರನ್ನೆಲ್ಲಾ ತನ್ನೊಳಗೆ ಎಳೆದುಕೊಂಡು ಬಿಡುತ್ತದೆ. ವಿಷಯ ಎಲ್ಲೆಡೆ ಮುಟ್ಟಿ ಈ ಬಗ್ಗೆ ಎಲ್ಲರೂ ಸಹ ಹುಷಾರಾಗಿರಲಿ ಎನ್ನುವುದಷ್ಟೇ ನಮ್ಮ ಆಶಯ.

ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟ್ ಅಲ್ಲಿ ಕುಳಿತುಕೊಳ್ಳಲಿರುವ 5ನೇ ಸೀಸನ್ ನ ಅತಿಥಿಗಳು ಯಾರ್ಯಾರು ಗೊತ್ತಾ.?

 

ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಈಗಾಗಲೇ ಮೂರು ಸೀಸನ್ ಪೂರ್ತಿ ಗೊಳಿಸಿದೆ. ಮೂರು ಸೀಸನ್ ನಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಹಾಗೆ ಸಿನಿಮಾ ಕ್ಷೇತ್ರದಲ್ಲಿ, ರಾಜಕೀಯದಲ್ಲಿ ಮತ್ತು ಉದ್ಯಮದಲ್ಲಿ ಈ ರೀತಿ ನಾನು ಕ್ಷೇತ್ರಗಳಿಂದ ಹೆಸರುವಾಸಿಯಾದ ಅನೇಕ ಸಾಧಕರು ಈ ಸೀಟ್ ಅಲಂಕರಿಸಿ ತಮ್ಮ ಜೀವನದ ಕಥೆಯಲ್ಲಿ ಹೇಳಿಕೊಂಡು ಕಿರಿಯರಿಗೆ ಸ್ಪೂರ್ತಿ ಆಗಿದ್ದಾರೆ.

ಈ ರೀತಿ ಬದುಕಿದ ಅನುಭವದ ಸಾರದ ಜೊತೆಗೆ ಒಂದೊಳ್ಳೆ ಪಾಠವನ್ನು ಕೂಡ ಕಲಿಸುವ, ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ನೋಡಬಹುದಾದ ಈ ಕಾರ್ಯಕ್ರಮದ ನಾಲ್ಕನೇ ಸೀಸನ್ ಶೀಘ್ರದಲ್ಲೇ ಆರಂಭಕೊಳ್ಳಲಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಚಾನೆಲ್ ಕೂಡ ಪ್ರೋಮೋಗಳನ್ನು ಹರಿಬಿಟ್ಟಿದೆ. ಇದರಿಂದಾಗಿ ಪ್ರೇಕ್ಷಕರು ಈ ಬಾರಿ ಯಾರ್ಯಾರು ಅತಿಥಿಗಳಾಗಿ ಬರಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದಾರೆ.

ನಾಲ್ಕನೇ ಸೀಸನ್ನಿನ ಮೊದಲನೇ ಅತಿಥಿಯಾಗಿ ಕನ್ನಡದ ಸೊಬಗನ್ನು ವಿಶ್ವದ ಮಟ್ಟಕ್ಕೆ ಪಸರಿಸಿದ ತುಳುನಾಡ ಭಾಗದ ನಂಬಿಕೆಯಾಗಿದ ಭೂತಕೋಲ, ದೈವಾರಧನೆ ಇನ್ನಿತ್ಯಾದಿ ವಿಷಯಗಳ ಬಗ್ಗೆ ಎಲ್ಲೆಡೆ ಭಯಭಕ್ತಿ ಬರುವಂತೆ ಮಾಡಿದ ಈಗಷ್ಟೇ ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಕೂಡ ಮೂಡಿಗೇರಿಸಿಕೊಂಡ ಸಾಧಕರಾಗಿರುವ ನಟ ಮತ್ತು ನಿರ್ದೇಶಕ ರಿಷಭ್ ಶೆಟ್ಟಿ ಅವರು ಮೊದಲನೇ ವಾರಕ್ಕೆ ಅತಿಥಿಯಾಗಿ ಬರಲಿದ್ದಾರೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಹಲವಾರು ಮೂಲಗಳಿಂದ ಇದು ನಿಜ ಕೂಡ ಎನ್ನುವ ಮಾಹಿತಿ ಸಿಕ್ಕಿದ್ದು, ಇವರ ಬದುಕಿನ ಪಯಣದ ಕುರಿತು ತಿಳಿದುಕೊಳ್ಳಲು ಪ್ರೇಕ್ಷಕರು ಅಷ್ಟೇ ಕುತೂಹಲದಿಂದ ಕಾಯುತ್ತಿದ್ದಾರೆ. ಮತ್ತು ಸ್ಯಾಂಡಲ್ ವುಡ್ನ ಪದ್ಮಾವತಿಯೆಂದು ಹೆಸರಾದ ರಮ್ಯಾ ಅವರಿಗೂ ಕೂಡ ಈ ಬಾರಿ ಆಹ್ವಾನ ಹೋಗಿರುವ ಸಾಧ್ಯತೆ ಇದೆ ಯಾಕೆಂದರೆ ರಮ್ಯಾ ಅವರು ಈವರೆಗೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಇರುವುದರಿಂದ, ಕನ್ನಡ ಕಲಾಪ್ರೇಕ್ಷಕರು ಮೋಹಕತಾರೆ ರಮ್ಯಾ ಅವರನ್ನು ಕರೆಸಿ ಎಂದು ಅಹವಾಲು ಇಡುತ್ತಲೇ ಇದ್ದಾರೆ.

ಹಾಗಾಗಿ ಈ ಬಾರಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಈಗ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಬಡ್ತಿ ಹೊಂದಿರುವ ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅತಿಥಿಯಾಗಿ ಬರುವ ಸಾಧ್ಯತೆ ಇದೆ. ಮತ್ತು ಕೆಜಿಎಫ್ ಸರಣಿಗಳ ಮೂಲಕ ಕನ್ನಡದ ರಾಜಮೌಳಿ ಎಂದು ಕರೆಸಿಕೊಂಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಹ ಈ ಸಲ ಸಾಧಕರ ಸೀಟಲ್ಲಿ ಕುಳಿತುಕೊಳ್ಳಬಹುದಾದ ಸಾಧ್ಯತೆ ಇದೆ.

ಯಾಕೆಂದರೆ ಕೆಜಿಎಫ್ ಟು ಸಿನಿಮಾ 2022ರ ಸೂಪರ್ ಹಿಟ್ ಪ್ಯಾನ್ ಇಂಡಿಯಾ ಸಿನಿಮಾ, ಹಾಗಾಗಿ ಅದಕ್ಕೆ ಈ ಬಾರಿ ಇವರು ಬರಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ವಿಜಯ ಕಿರಂಗದೂರು ಎನ್ನುವ ನಿರ್ಮಾಪಕರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇದೆ. ಕನ್ನಡಕ್ಕೆ ದೊಡ್ಡ ದೊಡ್ಡ ಹೈ ಬಜೆಟಿನ ಸಿನಿಮಾ ಕೊಟ್ಟು ತೆರೆ ಹಿಂದಿನ ಶ್ರಮಜೀವಿ ಆಗಿರುವ ಈ ಸಾಧಕರ ಬದುಕಿನ ಕಥೆಯನ್ನು ಕೇಳಲು ಅನೇಕರಿಗೆ ಆಸೆ ಇದೆ. ಹಾಗಾಗಿ ಅವರು ಸಹ ಈ ಬಾರಿಯ ಅತಿಥಿ ಆಗುವ ಸಾಧ್ಯತೆ ಇದೆ. ಜೊತೆಗೆ ನಾದ ಬ್ರಹ್ಮ ಹಂಸಲೇಖ ಅವರು ಜೀ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮವಾದ ಸರಿಗಮಪ ರಿಯಾಲಿಟಿ ಶೋ ಅಲ್ಲಿ ಪ್ರಮುಖ ತೀರ್ಪುಗಾರರಾಗಿದ್ದಾರೆ.

ಈಗಾಗಲೇ ಇವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು, ಆದರೆ ವೈಯಕ್ತಿಕ ಅನೇಕ ಕಾರಣಗಳಿಂದಾಗಿ ಪ್ರತಿಬಾರಿ ಕೂಡ ಮುಂದಕ್ಕೆ ಹಾಕಿದ್ದರು. ಈ ಬಾರಿ ಅಭಿಮಾನಿಗಳ ಆಸೆ ಮೇರೆಗೆ ಅವರು ಸಹ ಸಾಧಕರ ಸೀಟ್ ಅಲ್ಲಿ ಕುಳಿತು ತಮ್ಮ ಬದುಕಿನ ಕಥೆ ಹಂಚಿಕೊಳ್ಳಲಿದ್ದಾರೆ ಎಂದು ಊಹಿಸಲಾಗುತ್ತಿದೆ. ಇದನ್ನು ಓದಿದ ಮೇಲೆ ನಿಮ್ಮ ಪ್ರಕಾರ ಯಾರು ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬರಬೇಕು ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

ಪಾನ್ ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತ ಕರೆ ಮಾಡಿದ ಯುವತಿ, ಲಿಂಕ್ ಕ್ಲಿಕ್ ಮಾಡಿದ ಪೊಲೀಸ್ ಅಕೌಂಟ್ ನಲ್ಲಿ ಇದ್ದ 73,000 ರೂ ಗುಳುಂ.

 

ಜಗತ್ತು ಜಾಗತೀಕರಣಕ್ಕೆ ತೆಗೆದುಕೊಳ್ಳುತ್ತಿದ್ದಂತೆ, ಕಳ್ಳರು ಕೂಡ ಅಪ್ಡೇಟ್ ಆಗಿ ಹೋಗಿದ್ದಾರೆ ಎಂದು ಹೇಳಬಹುದು. ಯಾಕೆಂದರೆ ಮೊದಲೆಲ್ಲಾ ಸಂತೆಯಲ್ಲಿ ಮಾರ್ಕೆಟ್ ಗಳಲ್ಲಿ ಹೊಂಚು ಹಾಕಿ ಹಣ ಉಳ್ಳವರ ಜೇಬಿಗೆ ಕತ್ತರಿ ಹಾಕುತ್ತಿದ್ದ ಪಿಕ್ ಪಾಕೆಟ್ ಕಾಲ ಹೋಗಿ ಈಗ ನೇರವಾಗಿ ಅಕೌಂಟಿಗೆ ಕೈ ಹಾಕಿ ಲಕ್ಷ ಲಕ್ಷ ದರೋಡೆ ಮಾಡುವ ಹಂತಕ್ಕೆ ಬೆಳೆದು ಬಿಟ್ಟಿದ್ದಾರೆ.

ಈಗಿನ ದಿನಮಾನದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಆರ್ಥಿಕ ಚಟುವಟಿಕೆಗಳಿಗಾಗಿ ಬ್ಯಾಂಕ್ ಅಕೌಂಟ್ ಹೊಂದಲೇ ಬೇಕಾದ ಕಾರಣ ಬಡವ ಬಲ್ಲಿದ, ರೈತ, ಸೇವಕ, ವ್ಯಾಪಾರಿ, ಶ್ರೀಮಂತ ಎನ್ನುವ ಭೇದ ಇಲ್ಲದೆ ಯಾರ ಅಕೌಂಟಲ್ಲಿ ಹಣ ಕಾಣುತ್ತಿದೆಯೋ ಅವರಿಗೆ ಬಲೇ ಬೀಸಲು ಶುರು ಮಾಡಿದರೆ ಈ ಸೈಬರ್ ಕಳ್ಳರು. ಹಳ್ಳಿಯ ಆವಿದ್ಯಾವಂತರ ಪಾಲಿಗಂತೂ ಈ ಸೈಬರ್ ಕಳ್ಳರು ದೊಡ್ಡ ಕಂಠಕವೇ ಆಗಿದ್ದಾರೆ ಎಂದು ಹೇಳಬಹುದು.

ಆದರೆ ಇಲ್ಲೊಬ್ಬ ಕಳ್ಳರನ್ನು ಹಿಡಿಯಬೇಕಾದ ಪೊಲೀಸ್ ಪೇದೆಗೆ ಈ ರೀತಿ ಮೋಸಕ್ಕೆ ಒಳಗಾಗಿರುವುದು ಎಲ್ಲರನ್ನ ಒಮ್ಮೆ ಬೆಚ್ಚಿ ಬೀಳಿಸಿದೆ. ಇಂತಹದೊಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು ಇದರ ವಿವರ ಇಲ್ಲಿದೆ ನೋಡಿ. ಬೆಂಗಳೂರಿನಲ್ಲಿ ಸಿಎಆರ್ ಪೇದೆ ಭದ್ರಯ್ಯ ಎನ್ನುವವರ ಅಕೌಂಟ್ ಮೇಲೆ ವಂಚಕರು ಈ ರೀತಿ ಕಣ್ಣು ಹಾಕಿ ಬರೋಬ್ಬರಿ 73000 ರೂಗಳನ್ನು ಹೊಡೆದಿದ್ದಾರೆ. ಪೊಲೀಸರಿಗೆ ಈ ರೀತಿ ಆಗಿದೆ ಎಂದರೆ ಜನಸಾಮಾನ್ಯರು ನಮ್ಮ ಗತಿಯೇನು ಎಂದು ಕೇಳುವಂತೆ ಆಗಿದೆ.

ಭದ್ರಯ್ಯ ಎಂಬ ಪೋಲಿಸ್ ಅಧಿಕಾರಿಗೆ ಕರೆ ಮಾಡಿದ ನಕಲಿ ಕಸ್ಟಮರ್ ಕೇರ್ ಸಿಬ್ಬಂದಿ ನಿಮ್ಮ SBI ಅಕೌಂಟ್ ಬ್ಲಾಕ್ ಆಗಿದೆ ಅದನ್ನು ಆಕ್ಟಿವೇಟ್ ಮಾಡಬೇಕು ಎಂದರೆ ಪಾನ್ ಕಾರ್ಡ್ ಅಪ್ಡೇಟ್ ಮಾಡಬೇಕು. ನಾವು ಲಿಂಕ್ ಒಂದನ್ನು ಕಳಿಸುತ್ತೇವೆ, ಅದಕ್ಕೆ ಕ್ಲಿಕ್ ಮಾಡುವ ಮೂಲಕ ನೀವೇ ಅಪ್ಡೇಟ್ ಮಾಡಬಹುದು ಎಂದು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಈ ವಂಚನೆ ಬಗ್ಗೆ ಅರಿವೇ ಇರದ ಪೇದೆ ಭದ್ರಯ್ಯ ತಕ್ಷಣವೇ ಅವರು ಕಳುಹಿಸಿದ್ದ ಲಿಂಕ್ ಅನ್ನು ಕ್ಲಿಕ್ ಮಾಡಿ ಬಿಟ್ಟಿದ್ದಾರೆ.

ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಇವರ ಎರಡು ಉಳಿತಾಯ ಖಾತೆಗಳ ಪೂರ್ತಿ ಹಣ ಗುಳಂ ಆಗಿ ಹೋಗಿ, ಇವರು ಗಾಬರಿಗೊಂಡಿದ್ದಾರೆ. ಯಾಕೆಂದರೆ ಎರಡು ಅಕೌಂಟ್ ನಂಬರ್ ಗೂ ಒಂದೇ ಮೊಬೈಲ್ ಸಂಖ್ಯೆ ಕೊಟ್ಟಿದ್ದರಿಂದ ಒಂದೇ ಬಾರಿಗೆ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಹೊಡೆದು ಬಿಟ್ಟಿದ್ದಾರೆ ಚೋರರು. ಸದ್ಯಕ್ಕೆ ಪೇದೆ ಆಗ್ನೇಯ ವಿಭಾಗದ ಸೈಬರ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಎಫ್ಐಆರ್ ಕೂಡ ದಾಖಲಾಗಿದೆ ಜೊತೆಗೆ ಪೊಲೀಸರು ಎಚ್ಚರಿಕೆಯಿಂದ ಇರುವಂತೆ ಎಲ್ಲರಿಗೂ ಸಲಹೆ ಸಹ ನೀಡಿದ್ದಾರೆ

ಇದೇ ಮೊದಲೇನಲ್ಲಾ ಯಾವಾಗ ಆನ್ಲೈನ್ ಆರ್ಥಿಕ ಚಟುವಟಿಕೆಗಳು ಶುರು ಆಯ್ತು ಮತ್ತು ಬ್ಯಾಂಕ್ ಉಳಿತಾಯ ಖಾತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯ ಆಯ್ತು ಆಗಿನಿಂದಲೂ ಪದೇಪದೇ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಈಗಾಗಲೇ ಸಾಕಷ್ಟು ವಂಚನೆ ಗೆ ಒಳಗಾದ ನಾಗರಿಕರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು ಎಷ್ಟು ಜನರಿಗೆ ಇದರಿಂದ ಪರಿಹಾರ ಸಿಕ್ತು ಎನ್ನುವ ಉದಾಹರಣೆಗಳಿಲ್ಲ.

ಆದ್ದರಿಂದ ಪೊಲೀಸ್ ಇಲಾಖೆಯು ಸದಾ ಈ ಸೈಬರ್ ಕಳ್ಳರ ಬಗ್ಗೆ ಜನರಿಗೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತು ನೀಡುವ ಮೂಲಕ ಎಚ್ಚರಿಸುತ್ತಲೇ ಇದೆ. ಇನ್ನಾದರೂ ಜನರು ಎಚ್ಚೆತ್ತಿಕೊಂಡು ಈ ರೀತಿ ಮೋಸದ ಜಾಲಕ್ಕೆ ಒಳಗಾಗುವುದು ಕಡಿಮೆ ಆಗಲಿ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಹಾಗೂ ಇನ್ನು ಮುಂದೆ ನಿಮಗೆ ಯಾರಾದರೂ ಈ ರೀತಿ ಸುಳ್ಳು ಕರೆ ಮಾಡಿದರೆ ಎಚ್ಚರಿಕೆ ಇಂದ ಇರಿ.

ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾದ ಕೃಷ್ಣರಾಧೆ ಸೀರಿಯಲ್ ನಟಿ ಮಲ್ಲಿಕಾ.

 

ಧಾರಾವಾಹಿಗಳು ಪ್ರೇಕ್ಷಕ ಮನಸ್ಸಿನಲ್ಲಿ ಅಗಾಧ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ ಪೌರಾಣಿಕ ಧಾರಾವಾಹಿಗಳಂತೂ ನಿಜವಾಗಿಯೂ ದೇವರು ಹಾಗು ದೇವತೆಗಳು ಇದೇ ರೀತಿ ಇದ್ದರೇನೋ ಎನ್ನುವಂತೆ ಕಣ್ಣಿಗೆ ಕಟ್ಟಿದ ರೀತಿ ಇರುತ್ತವೆ. ಸಿರಿಯಲ್ ಅದ್ದೂರಿ ಸೆಟ್ ಅಥವಾ ವಿಷುವಲ್ ಎಫೆಕ್ಟ್ ಅದಕ್ಕೆ ಕಾರಣ ಇರಬಹುದು ಅಥವಾ ಪಾತ್ರಕ್ಕೆ ಜೀವ ತುಂಬಿ ಪಾತ್ರವನ್ನೇ ಪರಕಾಯ ಪ್ರವೇಶ ಮಾಡಿಕೊಂಡು ನಟಿಸಿದ ಆ ಕಲಾವಿದರೂ ಕಾರಣ ಆಗಿರಬಹುದು.

ಇಂತಹ ಧಾರಾವಾಹಿಗಳು ಅತಿಹೆಚ್ಚಿನ ಜನಮನ್ನಣೆ ಗಳಿಸಿಬಿಟ್ಟರೆ ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾಗಳಂತೆ ಫ್ಯಾನ್ ಇಂಡಿಯಾ ಧಾರವಾಹಿಗಳಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ರೀತಿ ಹಿಂದಿ ಭಾಷೆಯಲ್ಲಿ ತಯಾರಾಗಿ ಎಲ್ಲಾ ಭಾಷೆಗಳಿಗೂ ಕೂಡ ಡಬ್ ಆಗಿ ಎಲ್ಲಾ ಭಾಷೆಯಲ್ಲಿ ಯಶಸ್ಸು ಗಳಿಸಿದ ಧಾರಾವಾಹಿ ಎಂದರೆ ಅದು ರಾಧಾಕೃಷ್ಣ ಧಾರಾವಾಹಿ.

ಈ ಧಾರವಾಹಿಯಲ್ಲಿ ಧಾರಾವಾಹಿ ಕಥೆಗಿಂತಲೂ ಹೆಚ್ಚಾಗಿ ಪ್ರೇಕ್ಷಕರಿಗೆ ಇಷ್ಟ ಆಗಿದ್ದು ಈ ಪಾತ್ರ ಮಾಡಿದ್ದ ರಾಧ ಮತ್ತು ಕೃಷ್ಣ ಪಾತ್ರದಾರಿಗಳು. ಸುಮೇರ್ ಅವರು ಕೃಷ್ಣನಾಗಿ, ಮಲ್ಲಿಕಾ ಸಿಂಗ್ ಅವರು ರಾಧೆಯಾಗಿ ಒಂದು ಅರ್ಥದಲ್ಲಿ ಇಡೀ ಭಾರತವನ್ನು ಗೆದ್ದುಬಿಟ್ಟರು ಎಂದು ಹೇಳಬಹುದು. ಯಾಕೆಂದರೆ ಭಾರತದ ಎಲ್ಲಾ ಭಾಷೆಗಳ ಕಿರುತೆರೆ ಪ್ರೇಕ್ಷಕರು ಇವರ ಪ್ರತಿಭೆಗೆ ಮನಸೋತು ಹೋಗಿದ್ದಾರೆ ಹಾಗೆ ಇಡೀ ದೇಶದ ಯುವಜನತೆ ಇವರುಗಳಿಗೆ ಅಭಿಮಾನಿಗಳಾಗಿದ್ದಾರೆ.

ಇವರು ಸಿನಿಮಾ ಸ್ಟಾರ್ ಗಳಷ್ಟೇ ದೇಶದಾದ್ಯಂತ ಫೇಮ್ ಕೂಡ ಪಡೆದರು ಎಂದು ಹೇಳಬಹುದು. ಈಗ ಧಾರಾವಾಹಿ ಮುಕ್ತಾಯವಾಗಿದ್ದು ಅಧಿಕೃತವಾಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ. ಅದರಲ್ಲೂ ರಾಧೆಯಾಗಿ ಅಭಿನಯಿಸಿದ್ದ ಮಲ್ಲಿಕಾಸಿಂಗ್ ಅವರು ಕನ್ನಡ ಸಿನಿಮಾದಲ್ಲಿ ಕೂಡ ಅಭಿನಯಿಸುತ್ತಿದ್ದಾರೆ ಎನ್ನುವುದು ಕನ್ನಡಿಗರಿಗೆ ಅಪಾರ ಸಂತೋಷ ತಂದಿದೆ. ದೊಡ್ಮನೆ ಕುಟುಂಬದ ಕುಡಿ ವಿನಯ್ ರಾಜಕುಮಾರ್ ಅವರ ಅಭಿನಯದ ಸಿಂಪಲ್ ಅವರ ನಿರ್ದೇಶನದ ಮುಂದಿನ ಚಿತ್ರದಲ್ಲಿ ಮಲ್ಲಿಕಾಸಿಂಗ್ ಅವರು ನಾಯಕಿಯಾಗಿ ವಿನಯ್ ಜೊತೆ ಕಾಣಿಸಿಕೊಳ್ಳಲಿದ್ದಾರಂತೆ.

ಪುರಾಣದ ಕಥೆಗಳನ್ನು ಕೇಳುವಾಗ ಎಲ್ಲರಿಗೂ ರಾಧೆಯ ಬಗ್ಗೆ ಯಾವ ರೀತಿ ಚಿತ್ರಣ ಮೂಡುತಿತ್ತೋ ಗೊತ್ತಿಲ್ಲ, ಆದರೆ ರಾಧಾಕೃಷ್ಣ ಅಭಿನಯದಲ್ಲಿ ಮಲ್ಲಿಕಾ ಸಿಂಗ್ ಅವರು ತೋರುತ್ತಿದ್ದ ಮುಂಗೋಪ, ಆಡುತ್ತಿದ್ದ ಮಾತುಗಳು, ಕೃಷ್ಣನನ್ನು ಕಾಡುತ್ತಿದ್ದ ಪರಿ, ಆಕೆ ಕಣ್ಣೋಟ, ಕಣ್ಣೀರು, ಚೆಲುವು, ಮುಗ್ಧತೆ, ಸೌಂದರ್ಯ ಇದೆಲ್ಲವನ್ನು ನೋಡಿದ ಮೇಲೆ ನಿಜವಾಗಿಯೂ ಇನ್ನು ಮುಂದೆ ಎಲ್ಲರಿಗೂ ಕೂಡ ರಾಧೆ ಎಂದ ತಕ್ಷಣ ಇವರೇ ನೆನಪಾಗುತ್ತಾರೆ.

ಧಾರಾವಾಹಿಯಲ್ಲಿ ಈ ಬಗೆಯ ಆಕ್ಟಿಂಗ್ ಮಾಡಿ ಗೆದ್ದಿದ್ದ ಈಕೆ ಬೆಳ್ಳಿತೆರೆಗೆ ಬಂದಮೇಲೆ ಆ ಸಿನಿಮಾ ಪಾತ್ರಕ್ಕೆ ನ್ಯಾಯ ದಕ್ಕಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಂತಹ ಒಂದು ಅವಕಾಶ ಸಿಕ್ಕಿದ್ದಕ್ಕಾಗಿ ಮಲ್ಲಿಕಾಸಿಂಗ್ ಅವರಿಗೂ ಕೂಡ ಬಹಳ ಕೃತಜ್ಞತೆ ಇದೆ. ಈ ಹಿಂದೆ ವಿನಯ್ ರಾಜಕುಮಾರ್ ಹಾಗೂ ಸುನಿ ಕಾಂಬಿನೇಷನ್ ಸಿನಿಮಾಗೆ ತಮಿಳುನಾಡು ವಿಕ್ರಂ ಚಿತ್ರದಲ್ಲಿ ನಾಯಕಿಯಾಗಿದ್ದ ಸ್ವಾದಿಷ್ಠ ಕೃಷ್ಣನ್ ಅವರು ಇರಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿತ್ತು.

ಇದೇ ಬೆನ್ನಲ್ಲೇ ಮತ್ತೊಬ್ಬ ನಾಯಕಿ ಎಂಟ್ರಿ ಆಗಿರುವುದರಿಂದ ಸಿನಿಮಾ ಟ್ರಯಾಂಗಲ್ ಲವ್ ಸ್ಟೋರಿ ಯ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಸ್ವಾದಿಷ್ಠ ಕೃಷ್ಣನ್ ಅವರು ಸಿನಿಮಾದಲ್ಲಿ ಪತ್ರಕರ್ತೆ ಪಾತ್ರ ಮಾಡುತ್ತಿದ್ದರೆ, ಮಲ್ಲಿಕಾಸಿಂಗ್ ಕಾಶ್ಮೀರಿ ಹುಡುಗಿಯಾಗಿ ಕಾಣಿಸಿಕೊಳ್ಳದಿದ್ದಾರಂತೆ. ವಿನಯ್ ರಾಜಕುಮಾರ್ ಅವರ ಬಹುನಿರೀಕ್ಷಿತ ಚಿತ್ರಗಳ ಪಟ್ಟಿ ದೊಡ್ಡದಾಗುತ್ತಿತ್ತು, ಈಗಾಗಲೇ ಪೋಸ್ಟರ್ ಇಂದ ಪೆಪೆ ಕುತೂಹಲ ಕೆರಳಿಸಿದೆ. ಗ್ರಾಮಾಯಣ ರಿಲೀಸ್ ಗೆ ರೆಡಿಯಾಗಿದೆ, ಅಂದೊಂದಿತ್ತು ಕಾಲ ಸಿನಿಮಾ ಅಪ್ಡೇಟ್ ಗಾಗಿ ಜನ ಕಾಯುತ್ತಿದ್ದಾರೆ, ಅಷ್ಟರಲ್ಲಿ ಈ ಸಿನಿಮಾ ಸುದ್ದಿ ಕೂಡ ಸಖತ್ ಸೌಂಡ್ ಮಾಡುತ್ತಿದೆ.

 

ಸಂಬಂಧಗಳಿಗೆ ಬೆಲೆ ಕೊಡಿ ಕುಟುಂಬದಲ್ಲಿ ಮನಸ್ತಾಪ ಬೇಡ ಎಂದು ಮನವಿ ಮಾಡಿಕೊಂಡ ಧ್ರುವಾ ಸರ್ಜಾ.

0

 

ಧ್ರುವ ಸರ್ಜಾ ಅವರು ಕರುನಾಡ ಸಂಭ್ರಮ ಎನ್ನುವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 10 11 12ರಂದು ನಡೆದಿದ್ದ ಈ ಕಾರ್ಯಕ್ರಮದ ವಿಡಿಯೋಗಳು ಜೀ ಕನ್ನಡ ವಾಹಿನಿಯಲ್ಲಿ ಕಳೆದ ವಾರಾಂತ್ಯದಲ್ಲಿ ಪ್ರಸಾರ ಆಗಿತ್ತು. ಗೆಲುವು ಕನ್ನಡ ಗೆಳೆಯರ ಬಳಗ ಸಮಿತಿ ವತಿಯಿಂದ ಆಯೋಜನೆ ಆಗಿದ್ದ ಕರುನಾಡ ಸಂಭ್ರಮದ ಈ ವರ್ಷದ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸರ್ಜಾ ಅವರಿಗೆ ಮ.ರ.ಣೋ.ತ್ತ.ರವಾಗಿ ಕನ್ನಡ ಕಲಾಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನು ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಸಹೋದರನಾದ ಧ್ರುವ ಸರ್ಜಾ ಅವರ ಸ್ವೀಕರಿಸಿ ವೇದಿಕೆ ಮೇಲೆ ಅಣ್ಣನ ನೆನೆದು ಬಾವುಕರಾಗಿ ಹಲವು ನೆನಪುಗಳನ್ನು ಹಂಚಿಕೊಂಡರು. ಜೊತೆಗೆ ನೆರೆದಿದ್ದ ಎಲ್ಲರಿಗೂ ಕೂಡ ಸಂಬಂಧಗಳ ವಿಚಾರವಾಗಿ ಕೆಲ ಕಿವಿ ಮಾತುಗಳನ್ನು ಕೂಡ ಹೇಳಿದರು. ಸಂಬಂಧಗಳಿಗೆ ಬೆಲೆ ಕೊಡಿ ಸಂಬಂಧಿಕರಲ್ಲಿ ಯಾವಾಗಲೂ ಹಿತ್ತಾಳೆ ಕಿವಿ ಇಟ್ಟುಕೊಳ್ಳಬೇಡಿ ಅವನು ಯಾರೊಂದಿಗೂ ಈ ರೀತಿ ಹೇಳಿದ ಅದಕ್ಕೆ ನಾನು ಅವನ ಜೊತೆ ಮಾತನಾಡುವುದಿಲ್ಲ, ಇವರು ಈ ರೀತಿ ಹೇಳಿದ್ದಾರೆ ಹಾಗಾಗಿ ನಾನು ಮಾತು ಬಿಟ್ಟಿದ್ದೇನೆ ಇದೆಲ್ಲ ಬೇಡ.

ಯಾಕೆಂದರೆ ಒಂದು ದಿನ ನೀವು ಮಾತನಾಡಬೇಕು ಎಂದುಕೊಂಡರೆ ಆ ದಿನ ಅವರು ಇರದೇ ಹೋಗಬಹುದು. ಬೆಳಿಗ್ಗೆ ಇದ್ದವರು ಈಗ ಸಂಜೆ ಇರುತ್ತಾರೆ ಎನ್ನುವ ಯಾವ ಗ್ಯಾರೆಂಟಿಯು ಇಲ್ಲ. ಅದಕ್ಕೆ ನಾನೇ ಸಾಕ್ಷಿ ಈಗ ನನ್ನ ಅಣ್ಣನೊಂದಿಗೆ ನನಗೆ ಸಾಕಷ್ಟು ಮಾತನಾಡಬೇಕು ಅನಿಸುತ್ತಿದೆ ಆದರೂ ಅವನ ಜೊತೆ ಮಾತನಾಡಲಾಗುತ್ತಿಲ್ಲ. ಆ ದುಃಖ ಏನು ಎಂದು ನನಗೆ ಗೊತ್ತು ಹಾಗಾಗಿ ಎಲ್ಲರಿಗೂ ಹೇಳುತ್ತಿದ್ದೇನೆ ಪರಸ್ಪರ ಸಂಬಂಧಗಳಿಗೆ ಬೆಲೆ ಕೊಡಿ ಒಬ್ಬರಿಗೊಬ್ಬರು ಸಮಯ ಕೊಟ್ಟು ಸ್ಪಂದಿಸಿ.

ಟಿವಿ, ಫೋನು, ಲ್ಯಾಪ್ಟಾಪ್ ಈ ರೀತಿ ಗೆಜೆಟ್ ಗಳೊಂದಿಗೆ ಯಾವಾಗ ಬೇಕಾದರೂ ಮಾತನಾಡಬಹುದು. ಆದರೆ ನಮ್ಮವರೊಂದಿಗೆ ಮಾತನಾಡಲು ಅವಕಾಶ ಯಾವಾಗಲೂ ಇರುವುದಿಲ್ಲ. ಹಾಗಾಗಿ ಮೊದಲು ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಿ. ಅದರಲ್ಲಿರುವ ನೆಮ್ಮದಿ ಸಂತೋಷ ಮತ್ತೆಲ್ಲೂ ಇಲ್ಲ ಎಂದು ಅಲ್ಲಿದ್ದವರಿಗೆ ಮನವಿ ಮಾಡಿದ್ದಾರೆ. ರಿವೇಷನ್ ಶಿಪ್ ಗೆ ಬೆಲೆ ಕೊಡಿ. ಈಗಾಗಲೇ ನಿಮ್ಮಲ್ಲಿ ಹಲವು ಸಮಸ್ಯೆ ಇದ್ದರೂ ಮಾತನಾಡಿ ಬಗ್ಗೆ ಹರಿಸಿಕೊಳ್ಳಿ, ಮನಸ್ತಾಪಗಳಿಗೆ ಎಡೆ ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ.

ಇದರ ಜೊತೆಗೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೀರೋ ಇರ್ತಾರೆ ಆ ಹೀರೋ ನಿಮ್ಮ ಮನೆಯವರೇ ಆಗಿರುತ್ತಾರೆ. ಮೊದಲು ಅವರನ್ನು ಪ್ರೀತಿಸಿ, ನಂತರ ತೆರೆ ಮೇಲೆ ಬರುವ ನಮ್ಮಂತ ಹೀರೋಗಳಿಗೂ ಬೆಂಬಲ ಕೊಡಿ ಎಂದು ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ನಟ ದ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ಅವರು ಸಹೋದರರಾಗಿದ್ದರು ಯಾವುದೇ ಆತ್ಮೀಯ ಗೆಳೆಯರಿಗಿಂತ ಹೆಚ್ಚಾಗಿ ಆತ್ಮೀಯರಾಗಿದ್ದರು. ಸರ್ಜಾ ಕುಟುಂಬದವರು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಲ್ಲಿ ಶೇರ್ ಮಾಡುತ್ತಿದ್ದ ಫೋಟೋಗಳನ್ನು ನೋಡುತ್ತಿದ್ದರೆ ಅವರೆಲ್ಲ ನಡುವಿನ ಬಾಂಧವ್ಯ, ಆತ್ಮೀಯತೆ ಎಷ್ಟಿತ್ತು ಎನ್ನುವುದು ತಿಳಿಯುತ್ತದೆ.

ಆದರೆ ಯಾರ ಕೆಟ್ಟ ದೃಷ್ಟಿ ತಾಗಿತ್ತೋ ಏನೋ ಈ ಕುಟುಂಬದ ಒಂದು ಕುಡಿ ಬೆಳೆಯುವ ಮೊದಲೇ ವಿಧಿ ಆಟಕ್ಕೆ ಸಿಲುಕಿ ಚಿವುಟಿ ಹೋಗಿದೆ. ಇದಾಗಿ ಹತ್ತಿರ ಮೂರು ವರ್ಷಗಳು ಕಳೆದಿದ್ದರೂ ಇನ್ನು ಸರ್ಜಾ ಕುಟುಂಬ ಸಂಪೂರ್ಣವಾಗಿ ಆ ನೋವಿನಿಂದ ಹೊರಬಂದಿಲ್ಲ ಎಂದೇ ಹೇಳಬಹುದು. ಆ ಸಮಯದಲ್ಲಿ ಗರ್ಭಿಣಿ ಆಗಿದ್ದ ಚಿರಂಜೀವಿ ಪತ್ನಿ ನಟಿ ಮೇಘನಾ ರಾಜ್ ಅವರು ಈಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯಕ್ಕೆ ಕನ್ನಡಿಗರು ಅವರಲ್ಲೇ ಮತ್ತೊಮ್ಮೆ ಚಿರಂಜೀವಿ ಅವರನ್ನು ಕಾಣಬೇಕಾಗಿದೆ.

ಒಳ ಉಡುಪು ಧರಿಸದೆ ಪಬ್ಲಿಕ್ ಮುಂದೆ ಬಂದ ನಟಿ ಶಿಲ್ಪಶೆಟ್ಟಿ ಮಾಧ್ಯಮದವರು ಕ್ಯಾಮರಾ ಹಿಡಿದು ಮುಂದೆ ಬಂದ ತಕ್ಷಣ ಕೈಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ ದೃಶ್ಯ ಕಂಡು ಸಿಟ್ಟಿಗೆದ್ದ ನೆಟ್ಟಿಗರು

ಒಳ ಉಡುಪು ಧರಿಸದೆ ಕಾರ್ಯಕ್ರಮಕ್ಕೆ ಬಂದ ನಟಿ ಶಿಲ್ಪ ಶೆಟ್ಟಿ, ಕ್ಯಾಮರಾಗೆ ಪೋಸ್ ಕೊಡುವಾಗ ಖಾಸಗಿ ಅಂಗ ಮುಚ್ಚಿಕೊಳ್ಳುವ ಪ್ರಯತ್ನ ಮಾಡಿದ ನಟಿಯನ್ನು ತರಾಟೆಗೆ ತೆಗೆದುಕೊಂಡು ನೆಟ್ಟಿಗರು. ಈಗಲೂ ಸಹ ನಮ್ಮ ದೇಶದ ಜನರಿಗೆ ಸಿನಿಮಾ ಹಾಗೂ ಸಿನಿಮಾ ಮಂದಿ ಎಂದರೆ ಒಂದು ರೀತಿಯ ತಾತ್ಸಾರ. ಮನೋರಂಜನೆಗಾಗಿ ಸಿನಿಮಾ ನೋಡುತ್ತಾರೆ ಹೊರತು ಅವರ ಬಗ್ಗೆ ಅಷ್ಟೊಂದು ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಕಾರಣ ಇಷ್ಟೇ ಸಿನಿಮಾಗಳಲ್ಲಿ ಕೆಲವೊಂದು ದೃಶ್ಯಗಳಿಗೆ ಹಾಟ್ ಆಗಿ ಕಾಣಿಸಿಕೊಳ್ಳುವುದು ಅನಿವಾರ್ಯಾಗುತ್ತದೆ, ಕೆಲವೊಮ್ಮೆ ಹಸಿಬಿಸಿ ದೃಶ್ಯಗಳಲ್ಲೂ ಅಭಿನಯಿಸುವ ಪರಿಸ್ಥಿತಿ ಇರುತ್ತದೆ.

ಅದು ಸಿನಿಮಾದ ಕಥೆ ಅವಶ್ಯಕತೆ ಪಾತ್ರದ ಅವಶ್ಯಕತೆ ಅದರಿಂದ ಆಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಸಾಮಾನ್ಯವಾಗಿದ್ದರೆ ಎಲ್ಲವು ಸರಿ ಆದರೆ ಇವರು ಸಾರ್ವಜನಿಕ ಸ್ಥಳಗಳಲ್ಲಿ ಕೂಡ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಅವತಾರದಿಂದ ಅನೇಕರಿಗೆ ಇವರ ಬಗ್ಗೆ ಅಸಮಾಧಾನ ಇದೆ. ಮೊದಲು ಬಾಲಿವುಡ್ ಸೆಲೆಬ್ರಿಟಿ ಗಳನ್ನು ಹೀಗೆ ದೂಷಿಸಲಾಗುತ್ತಿತ್ತು ಆದರೆ ನಿಧಾನವಾಗಿ ಈ ಗಾಳಿ ದಕ್ಷಿಣದತ್ತಲು ಬೀಸಿದೆ. ಸಿನಿಮಾ ಪ್ರಪಂಚ ವಿಸ್ತಾರವಾಗುತ್ತಿದ್ದಂತೆ.

ಜನ ಹೆಚ್ಚು ಹೆಚ್ಚು ಜಗತ್ತಿಗೆ ತೆರೆದುಕೊಳ್ಳಲು ಶುರು ಮಾಡಿದಂತೆ ಜೊತೆಗೆ ಸೋಷಿಯಲ್ ಮೀಡಿಯಾಗಳ ಪಬ್ಲಿಸಿಟಿ ಈ ಎಲ್ಲಾ ಕಾರಣದಿಂದಾಗಿ ನಟಿಮಣಿಯರು ಸಿನಿಮಾದಿಂದ ಆಚೆಗೂ ಕೂಡ ಸದಾ ಸುದ್ದಿಯಲ್ಲಿರಲು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಬಲು ಬೇಸರದ ಸಂಗತಿ. ಅದರಲ್ಲೂ ಸಿನಿಮಾರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಇವೆಂಟ್ಗಳಲ್ಲಂತೂ ಇವರ ಅವತಾರ ನೋಡಲು ಆಗದೆ ಕಣ್ಣುಗಳನ್ನು ಮುಚ್ಚಿಕೊಳ್ಳಬೇಕು ಆ ರೀತಿ ಇರುತ್ತಾರೆ.

ಲಕ್ಷಾಂತರ ಜನ ಸೇರುತ್ತಾರೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೋ ಹಾಗೂ ವಿಡಿಯೋಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಅರಿವು ಇದ್ದು ಸಹ ಅವರು ಈ ರೀತಿ ವರ್ತಿಸುತ್ತಿದ್ದಾರೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಕಾಣಿಸಿಕೊಂಡವರ ಬಗ್ಗೆ ಚರ್ಚೆ ಜೋರಾಗಿದೆ. ನಟಿ ಶಿಲ್ಪಾ ಶೆಟ್ಟಿ ಮಂಗಳೂರಿನ ಮೂಲದವರು ಕನ್ನಡದವರಾದ ಈಕೆ ಈಗ ಹಿಂದಿ ಚಿತ್ರೋದ್ಯಮದಲ್ಲಿ ಮಿನುಗುತಾರೆ ಆಗಿರುವುದು ಎಲ್ಲರಿಗೂ ಗೊತ್ತಿದೆ.

80 ಮತ್ತು 90ರ ದಶಕದ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿ ಈಗ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ವಿರಳಾಗಿದ್ದು ಕಿರುತೆರೆ ಕಡೆ ಮನಸು ಮಾಡಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವ ಈಕೆ ಕೆಲವು ವೆಬ್ ಸೀರೀಸ್ ಗಳಲ್ಲಿ ಕೂಡ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾಗೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವಾರ್ಡ್ ಫಂಕ್ಷನ್ ಗಳಲ್ಲಿ ಹಾಜರಿರುವ ಶಿಲ್ಪ ಶೆಟ್ಟಿ ಅವರು ಇತ್ತೀಚಿಗೆ ಮುಂಬೈಯಲ್ಲಿ ನಡೆದ ಬಿಗ್ ಇಂಪ್ಯಾಕ್ಟ್ ಅವಾರ್ಡ್ ಅಲ್ಲಿ ಕೂಡ ಕಾಣಿಸಿಕೊಂಡಿದ್ದರು.

ಇದೇ ಫಂಕ್ಷನಲ್ಲಿ ಅವರು ಹಾಕಿದ್ದ ಬಟ್ಟೆಯಿಂದಾಗಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ವಿಷಯ ಆಗಿದ್ದಾರೆ. ಶಿಲ್ಪ ಶೆಟ್ಟಿ ಜಂಪ್ ಸೂಟ್ ಅಲ್ಲಿ ಜಾಕೇಟ್ ಮತ್ತು ಶೀರ್ ಪ್ಯಾನಲಿಂಗ್ ನೊಂದಿಗೆ ಅದ್ಭುತವಾಗಿ ಕಂಗೊಳಿಸಿದ್ದಾರೆ. 47ರ ಹರೆಯದಲ್ಲೂ 19ರ ಚೆಲುವೆಯಂತೆ ಕಾಣುತ್ತಿರುವ ಈಕೆಯ ಸೌಂದರ್ಯ ಸೊಬಗು ನೋಡಿ ಎಲ್ಲರೂ ವಾವ್ ಎಂದಿದ್ದಾರೆ. ಆದರೆ ಆ ಉಡುಪಿನಲ್ಲಿ ಇವರು ತುಸು ಹೆಚ್ಚಾಗಿಯೇ ಎಕ್ಸ್ಪೋಸ್ ಆಗಿದ್ದರು.

ಇದರಿಂದ ಗರಂ ಆಗಿರುವ ನೆಟ್ಟಿಗರು ಈಗಲೂ ಸಹ ಚಿಕ್ಕ ಮಕ್ಕಳಂತೆ ಬಟ್ಟೆ ಧರಿಸಬೇಡಿ ನಿಮ್ಮ ವಯಸ್ಸಿನ ಬಗ್ಗೆ ನಿಗಾ ಇರಲಿ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವರು ಸೆಲೆಬ್ರೆಟಿಗಳು ಎಂದ ಮೇಲೆ ಈ ರೀತಿ ಕಾಣಿಸಿಕೊಳ್ಳುವುದು ಮಾಮೂಲಿ ಬಿಡಿ ಎಂದು ಅವರ ಬ್ಯೂಟಿ ಬಗ್ಗೆ ಹೊಗಳಿ ಒಳ್ಳೆ ಪ್ರತಿಕ್ರಿಯೆಗಳನ್ನು ಕೂಡ ಕೊಡುತ್ತಿದ್ದಾರೆ.

.

ಮಹಿಳೆಯರು ಒಂಟಿಯಾಗಿ ಮನೆಯಲ್ಲಿ ಇದ್ದಾಗ ಗೂಗಲ್ ನಲ್ಲಿ ಏನೆಲ್ಲಾ ಸರ್ಚ್ ಮಾಡ್ತಾರೆ ಗೊತ್ತಾ.?

 

ಸಾಮಾನ್ಯವಾಗಿ ಹದಿಹರೆಯದವರಿಗೆ ಹಲವಾರು ವಿಷಯಗಳ ಬಗ್ಗೆ ಕುತೂಹಲ ಇರುತ್ತದೆ. ಅವರು ತಮಗೆ ಅನುಮಾನ ಬಂದ ವಿಷಯಗಳ ಬಗ್ಗೆ ಸ್ನೇಹಿತರ ಜೊತೆ ಮುಕ್ತವಾಗಿ ಚರ್ಚಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡುವುದು ಕಡಿಮೆಯೇ, ಈಗ ಎಲ್ಲರ ಕೈಯಲ್ಲೂ ಆಂಡ್ರಾಯ್ಡ್ ಫೋನ್ ಮತ್ತು ಇಂಟರ್ನೆಟ್ ಇರುವುದರಿಂದ ತಕ್ಷಣವೇ ಗೂಗಲ್ ಗೆ ಹೋಗಿ ಅದರ ಕುರಿತ ಮಾಹಿತಿಯನ್ನು ಸಂಗ್ರಹಿಸಿಕೊಳ್ಳುತ್ತಾರೆ. ಅಥವಾ ತಮ್ಮ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರ ಜೊತೆ ಮಾತನಾಡಿ ಅನುಮಾನ ಬಗೆಹರಿಸಿ ಕೊಡುತ್ತಾರೆ.

ಆದರೆ ಮದುವೆಯಾದ ಹೆಂಗಸರು ಕೂಡ ಹಲವು ವಿಷಯಗಳನ್ನು ಗೂಗಲ್ ಸರ್ಚ್ ಮಾಡಿ ಕಲಿಯುತ್ತಾರೆ ಎನ್ನುವ ವಿಷಯ ಹೊರ ಬಿದ್ದಿದೆ. ಹಾಗಾಗಿ ಎಲ್ಲರ ಚಿತ್ತ ಈಗ ಮದುವೆಯಾದ ಗೃಹಿಣಿಯರ ಗೂಗಲ್ ವಿಷಯ ತಿಳಿದುಕೊಳ್ಳುವುದರ ಕಡೆ ಇದೆ. ಅಷ್ಟಕ್ಕೂ ಮಹಿಳೆಯರು ಯಾಕೆ ಈ ರೀತಿ ಮಾಡುತ್ತಾರೆ ಮತ್ತು ಏನೆಲ್ಲ ಹುಡುಕುತ್ತಾರೆ ಗೊತ್ತಾ ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.

ಮದುವೆಯಾದ ಮಹಿಳೆಯರು ಹೆಚ್ಚಾಗಿ ಮನೆಯಲ್ಲಿಯೇ ಇರುವುದರಿಂದ ಅವರಿಗೆ ಸಮಯ ಕಳೆಯಲು ಮೊಬೈಲ್ ಕೂಡ ಒಂದು ಮನರಂಜನೆ ಆಗಿರುತ್ತದೆ. ಸಾಮಾನ್ಯವಾಗಿ ಎಲ್ಲಾ ವಿಷಯಗಳು ಕೂಡ ಟಿವಿಯಲ್ಲಿ ಬರುವ ವಿಷಯಗಳೇ ಆಗಿರುವುದರಿಂದ, ತಮಗೆ ಗೊಂದಲ ಅಥವಾ ಅನುಮಾನ ಇರುವ ವಿಷಯಗಳನ್ನು ಅಥವಾ ಹೊಸ ವಿಷಯಗಳನ್ನು ಗೂಗಲ್ ಮಾಡಿ ತಿಳಿದುಕೊಳ್ಳಲು ಇಚ್ಚಿಸುತ್ತಾರೆ.

ಹೆಚ್ಚಾಗಿ ಮಹಿಳೆಯರು ಗೂಗಲಲ್ಲಿ ಫ್ಯಾಷನ್ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವುದು ಒಂದು ರಿಸರ್ಚ್ ನಿಂದ ಹೊರ ಬಿದ್ದಿದೆ. ಜೊತೆಗೆ ಆನ್ಲೈನ್ ಶಾಪಿಂಗ್ ಬಗ್ಗೆ ಮತ್ತೆ ಡಿಸ್ಕೌಂಟ್ ಗಳು ಹತ್ತಿರದಲ್ಲಿ ಎಲ್ಲಿ ಸಿಗುತ್ತದೆ ಎನ್ನುವ ಬಗ್ಗೆ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರಂತೆ. ಮೇಕಪ್ ಹಾಗೂ ಇನ್ನಿತರ ಸೌಂದರ್ಯದ ವಿಷಯದ ಬಗ್ಗೆ ಮಹಿಳೆಯರು ಹೆಚ್ಚಾಗಿ ಮೊಬೈಲ್ ಅಲ್ಲಿ ನೋಡುತ್ತಾರೆ ಎನ್ನುವುದನ್ನು ಈ ರಿಸರ್ಚ್ ತಿಳಿಸಿದೆ. ಇದರೊಂದಿಗೆ ಮದುವೆಯಾದ ಮಹಿಳೆಯರು ತಮ್ಮ ಪತಿಯರ ಸಂತೋಷಕ್ಕಾಗಿ ಹಲ ವಿಷಯಗಳನ್ನು ಗೂಗಲ್ ಅಲ್ಲಿ ಸರ್ಚ್ ಮಾಡುತ್ತಾರಂತೆ.

ಅದು ಯಾವ ವಿಷಯಗಳು ಎಂದರೆ ತನ್ನ ಪತಿಗೆ ಯಾವುದಾದರೂ ಒಂದು ಅಡುಗೆ ಇಷ್ಟ ಆಗಿದ್ದರೆ ಅದನ್ನು ಮಾಡಲು ಗೊತ್ತಿಲ್ಲ ಎನ್ನುವುದಾದರೆ ಗೂಗಲ್ ಮಾಡಿ ಆಡುಗೆ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದು ಎನ್ನುವುದನ್ನು ತಿಳಿದುಕೊಂಡು ಗಂಡನಿಗೆ ಮಾಡಿ ಬಡಿಸಿ ಸಂತೋಷಪಡಿಸಲು ಮಹಿಳೆಯರು ಇಷ್ಟ ಪಡುತ್ತಾರಂತೆ.

ಇದರೊಂದಿಗೆ ಅನೇಕ ಮಹಿಳೆಯರ ಹವ್ಯಾಸಗಳಾದ ಗಾರ್ಡನಿಂಗ್ ಮಾಡುವುದು ಅಥವಾ ಮನೆಯನ್ನು ಇನ್ನಷ್ಟು ವಿನ್ಯಾಸಗೊಳಿಸುವುದು ಅಲಂಕಾರಿಕ ವಸ್ತುಗಳನ್ನು ತಯಾರಿಸುವುದು ಈ ರೀತಿ ವಿಷಯವನ್ನು ಕಲಿತುಕೊಂಡು ನಿಭಾಯಿಸಿ ಗಂಡನಿಂದ ಶಭಾಷ್ ಗಿರಿ ಪಡೆಯಬೇಕು ಎಂದು ಇವುಗಳ ಬಗ್ಗೆ ಆಸಕ್ತಿ ತೋರುತ್ತಾರಂತೆ. ತಮಗೆ ಆಸಕ್ತಿ ಇರುವ ಕಥೆ ಕಾದಂಬರಿ ಬಗ್ಗೆ ಕೂಡ ಗೂಗಲ್ ಅಲ್ಲಿ ಸರ್ಚ್ ಮಾಡಿ ಹೆಚ್ಚಿನ ವಿಷಯ ತಿಳಿದುಕೊಳ್ಳುತ್ತಾರೆ ಎನ್ನುವುದನ್ನು ಮತ್ತೊಂದು ರಿಸರ್ಚ್ ಹೇಳುತ್ತದೆ.

ಜೊತೆಗೆ ಮಹಿಳೆಯರು ಕೆಲ ಖಾಸಗಿ ವಿಷಯಗಳ ಬಗ್ಗೆ ಕೂಡ ಗೂಗಲ್ ಸರ್ಚ್ ಮಾಡಿ ಮಾಹಿತಿ ತಿಳಿದುಕೊಳ್ಳುತ್ತಾರೆ ಎನ್ನುವ ಶಾ’ಕಿಂ’ಗ್ ಸುದ್ದಿ ಕೂಡ ಹೊರ ಬಿದ್ದಿದೆ. ದಿನಪೂರ್ತಿ ಮನೆಯಲ್ಲಿ ಇರುವುದರಿಂದ ಅವರಿಗೆ ಹೊರಗಿನವರ ಹೆಚ್ಚಿನ ಗೆಳೆತನ ಇರುವುದಿಲ್ಲ ಹಾಗಾಗಿ ಮನೆಯಿಂದಲೇ ಹೊರ ಪ್ರಪಂಚವನ್ನು ಕಂಡುಕೊಳ್ಳುವುದಕ್ಕಾಗಿ ಗೂಗಲ್ ಅನ್ನೇ ಫ್ರೆಂಡ್ ಮಾಡಿಕೊಂಡು ಅದರ ಮೂಲಕ ಗೃಹಿಣಿಯರು ಇದೆಲ್ಲದರ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂದೇ ಹೇಳಬಹುದು.

ಮನೆಯಲ್ಲಿ ನಾಯಿ ಇದೆಯಾ.? ತಪ್ಪದೇ ಇದನ್ನು ನೋಡಿ..!

0

 

ಪ್ರತಿಯೊಬ್ಬರಿಗೂ ಕೂಡ ನಾಯಿಯನ್ನು ಮನೆಯಲ್ಲಿ ಸಾಕಬೇಕು ಎಂದು ಆಸೆ ಪಡುತ್ತಿರುತ್ತಾರೆ ಅದೇ ರೀತಿಯಾಗಿ ನಾಯಿ ನಿಯತ್ತಿನ ಪ್ರಾಣಿ ಎನ್ನುವ ಉದ್ದೇಶದಿಂದ ಪ್ರತಿಯೊಬ್ಬರೂ ಕೂಡ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕುತ್ತಿರುತ್ತಾರೆ. ಅದೇ ರೀತಿ ನಾಯಿಯು ಕೂಡ ನಮ್ಮೆಲ್ಲರನ್ನು ಕೂಡ ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಿರುತ್ತದೆ. ಅದೇ ರೀತಿಯಾಗಿ ಈ ದಿನ ನಾಯಿಗೆ ಸಂಬಂಧಿಸಿದಂತೆ ಕೆಲವೊಂದಷ್ಟು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಎಲ್ಲರೂ ಕೂಡ ಬೀದಿಯಲ್ಲಿ ಇರುವಂತಹ ನಾಯಿಗಳನ್ನು ಗಮನಿಸಿರುತ್ತೀರಾ ಹಾಗೆಯೇ ಮನೆಗಳಲ್ಲಿ ಸಾಕುವಂತಹ ನಾಯಿಗಳನ್ನು ಕೂಡ ನೋಡಿರುತ್ತೀರಾ. ಆದರೆ ಎರಡು ಕೂಡ ಒಂದೇ ರೀತಿಯ ಗುಣ ಸ್ವಭಾವವನ್ನು ಹೊಂದಿರುತ್ತದೆಯೇ ಹೊರತು ಬೀದಿನಾಯಿಗಳನ್ನು ಮನೆಯಲ್ಲಿ ಸಾಕೋದಿಲ್ಲ ಮನೆಯ ನಾಯಿಗಳನ್ನು ಬೀದಿ ನಾಯಿಗಳ ಜೊತೆ ಸೇರುವುದಕ್ಕೆ ಬಿಡುವುದಿಲ್ಲ, ಎನ್ನುವಂತಹ ಮಾಹಿತಿ ನಿಮಗೆಲ್ಲರಿಗೂ ಕೂಡ ಗೊತ್ತಿದೆ.

ಅದೇ ರೀತಿಯಾಗಿ ಕೆಲವೊಮ್ಮೆ ನಾಯಿಗಳು ಕಚ್ಚಿದಂತಹ ಸಮಯದಲ್ಲಿ ಅಂದರೆ ಹುಚ್ಚು ಹಿಡಿಯುತ್ತದೆ ನಾಯಿಯಿಂದ ಹಲವಾರು ಸಮಸ್ಯೆಗಳು ಬರುತ್ತದೆ ಎನ್ನುವ ಉದ್ದೇಶದಿಂದ ನಾಯಿಗಳಿಗೆ ಕೆಲವೊಮ್ಮೆ ಇಂಜೆಕ್ಷನ್ ಗಳನ್ನು ಕೊಡುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಒಂದೊಂದು ನಾಯಿ ಕಚ್ಚಿದರೆ ಅವರಿಗೆ ರೇಬೀಸ್ ಸಮಸ್ಯೆ ಬರುತ್ತದೆ ಎಂದು ಅವರು ಇಷ್ಟು ಇಂಜೆಕ್ಷನ್ ಪಡೆದುಕೊಳ್ಳಲೇಬೇಕು ಹಾಗೂ ಕೆಲವೊಮ್ಮೆ ಇದು ಅತಿಯಾದರೆ ಅವರು ತಮ್ಮ ಪ್ರಾ.ಣವನ್ನು ಕೂಡ ಕಳೆದುಕೊಳ್ಳುತ್ತಾರೆ ಎಂದೇ ಹೇಳಬಹುದು.

ಆದರೆ ಎಲ್ಲಾ ನಾಯಿಗಳು ಕಚ್ಚಿದರೆ ರೇಬಿಸ್ ಸಮಸ್ಯೆ ಉಂಟಾಗುವುದಿಲ್ಲ ಅದೇ ರೀತಿಯಾಗಿ ರೇಬಿಸ್ ಸಮಸ್ಯೆ ಉಂಟಾದವರು ಬದುಕಿರುವಂತಹ ನಿದರ್ಶನಗಳೇ ಇಲ್ಲ ಎಂದೇ ಹೇಳಬಹುದು ಆದ್ದರಿಂದ ಮನೆಯಲ್ಲಿ ಸಾಕಿರುವ ನಾಯಿ ಕಚ್ಚುವುದಿಲ್ಲ ಬೀದಿಯಲ್ಲಿ ಸಾಕಿರುವ ನಾಯಿ ಕಚ್ಚದೆ ಇರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿಯೊಂದು ನಾಯಿಯು ಕೂಡ ತನ್ನದೇ ಆದಂತಹ ಗುಣ ಧರ್ಮವನ್ನು ಹೊಂದಿರುತ್ತದೆ.

ಅದೇ ರೀತಿಯಾಗಿ ಪ್ರತಿಯೊಂದು ನಾಯಿಯು ಕಚ್ಚಿದರೆ ರೇಬಿಸ್ ಸಮಸ್ಯೆ ಬರುವುದಿಲ್ಲ ಎಂದೇ ಹೇಳಬಹುದು. ಹುಚ್ಚು ನಾಯಿ ಯಾವುದೇ ಒಬ್ಬ ಮನುಷ್ಯನಿಗೆ ಕಚ್ಚಿದರೆ ಆ ನಾಯಿಯ ರೇಬಿಸ್ ನಲ್ಲಿ ಒಂದು ವೈರಸ್ ಇರುತ್ತದೆ ಅದು ಮನುಷ್ಯನ ರಕ್ತನಾಳಗಳ ಮೂಲಕ ಸೇರಿ ಮನುಷ್ಯನ ಮೆದುಳಿಗೆ ಹೋಗಿ ಸೇರುತ್ತದೆ. ಇದರಿಂದ ಆ ಮನುಷ್ಯನಲ್ಲಿ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗೂ ಅಂತಹ ಸಮಯದಲ್ಲಿ ಅವರನ್ನು ಯಾರು ಕೂಡ ಮುಟ್ಟಬಾರದು ಅವರಿಗೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೂಡ ಕೊಡಲಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ವಿಷಯವಾಗಿ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ. ಈ ವಿಷಯವಾಗಿ ಡಾಕ್ಟರ್ ಅಂಜನಪ್ಪ ಅವರು ಹೇಳುವಂತೆ ನಾಯಿ ಒಬ್ಬ ಮನುಷ್ಯನಿಗೆ ಕಚ್ಚಿದ ತಕ್ಷಣ ಆ ಮನುಷ್ಯ ಯಾವುದೇ ಕಾರಣಕ್ಕೂ ಆ ಜಾಗವನ್ನು ಕಟ್ಟಬಾರದು, ಬದಲಿಗೆ ಆ ಜಾಗದಲ್ಲಿ ಎಷ್ಟೇ ರಕ್ತ ಹೋದರು ಪರವಾಗಿಲ್ಲ ಅದನ್ನು ಚೆನ್ನಾಗಿ ತೊಳೆದು ನಂತರ ನೀವು ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.

ಹಾಗೇನಾದರೂ ಅದು ಅತಿಯಾಗಿದ್ದರೆ ಅಂದರೆ ನಾಯಿ ಕಚ್ಚಿದ ಮೇಲೆ ಅವರಿಗೆ ರೇಬಿಸ್ ಸೋಕಿದ್ದರೆ ಆ ಮನುಷ್ಯ ಯಾವುದೇ ಕಾರಣಕ್ಕೂ ಬದುಕಲು ಸಾಧ್ಯವಿಲ್ಲ ಎನ್ನುವಂತಹ ಮಾಹಿತಿಯನ್ನು ಅವರು ಕೊಟ್ಟಿದ್ದಾರೆ. ಹಾಗೂ ಯಾರಿಗಾದರೂ ಏನಾದರೂ ಗಾಯ ಉಂಟಾಗಿದ್ದರೆ ಆ ಜಾಗದಲ್ಲಿ ನಾಯಿ ನೆಕ್ಕಿದರೂ ಕೂಡ ಅದರ ಮೂಲಕವೂ ಆ ಮನುಷ್ಯ ನಿಗೆ ರೇಬೀಸ್ ವೈರಸ್ ಸೇರಿಕೊಳ್ಳಬಹುದು ಎಂದು ಕೂಡ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಪ್ಯಾಂಟ್ ಬಿಚ್ಚಿ ಫೋಸ್ ನೀಡಿದ ನಟಿ ದಿಶಾ ಪಠಾನಿ.

 

ಇತ್ತೀಚಿನ ದಿನಗಳಲ್ಲಿ ಕೆಲ ನಟಿ ಮಣಿಯರು ಅವರ ಸಿನಿಮಾ ಹಾಗೂ ಕೆರಿಯರ್ ವಿಚಾರ ಬಿಟ್ಟು ಅವರು ಧರಿಸಿರುವ ಬೋರ್ಲ್ಡ್ ಅವತಾರದ ಬಟ್ಟೆಗಳು ಹಾಗೂ ನೀಡುವ ಹಾಟ್ ಲುಕ್ ಇಂದ ಹೆಚ್ಚಿ ಸುದ್ದಿ ಆಗುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ನಟಿ ಮಣಿಯರು ಎನಿಸಿಕೊಂಡವರು ಇಂತಹ ವಿಷಯಗಳಲ್ಲಿ ಹೆಚ್ಚಿಗೆ ಚರ್ಚೆ ಆಗುತ್ತಾರೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅವತಾರ ತೋರುವ ಹುಡುಗಿಯರನ್ನೆಲ್ಲ ನಟಿ ಉರ್ಫಿ ಜಾವೇದ್ ಗೆ ಹೋಲಿಸಿ ಮಾತನಾಡಲಾಗುತ್ತಿದೆ.

ಈಗ ಅವರ ಸಾಲಿಗೆ ಮತ್ತೊಬ್ಬ ನಟಿ ಸೇರುತ್ತಿದ್ದು ಅವಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ, ಅವರಿಗೆ ಟಫ್ ಕಾಂಪಿಟೇಟರ್ ಆಗುತ್ತದೆ ಎನ್ನುವ ತೆಗಳಿಕೆ ಮಾತುಗಳನ್ನು ಕೇಳುತ್ತಿದ್ದಾರೆ. ಬಟ್ಟೆ ವಿಚಾರವಾಗಿ ಈ ರೀತಿ ಉರ್ಫಿ ಜಾವೇದ್ ಅಕ್ಕ ಎಂದು ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿರುವ ಈ ನಟಿ ಯಾರು ಗೊತ್ತಾ? ದಿಶಾ ಪಠಾನಿ ಈ ಹೆಸರನ್ನು ಕ್ರಿಕೆಟ್ ಪ್ರೇಮಿಗಳು ಯಾರು ಮರೆಯಲು ಸಾಧ್ಯವಿಲ್ಲ.

ಯಾಕೆಂದರೆ ಈಕೆ ಕ್ರಿಕೆಟ್ ಅಲ್ಲಿ ಏನು ಭಾಗವಹಿಸಿಲ್ಲ ಅಥವಾ ಯಾವ ತಂಡದ ರಾಯಭಾರಿಯು ಆಗಿಲ್ಲ. ಆದರೆ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ದಂತಕಥೆ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ಅವರ ಜೀವನಾಧಾರಿತ ಮಹೇಂದ್ರ ಸಿಂಗ್ ಧೋನಿ ದಿ ಅನ್ ಟೋಲ್ಡ್ ಲವ್ ಸ್ಟೋರಿ ಸಿನಿಮಾದ ಮೂಲಕ ಗಮನ ಸೆಳೆದಿದ್ದಾರೆ. ಬಾಲಿವುಡ್ ಅಲ್ಲಿ ತಯಾರಾದ ಬೆಸ್ಟ್ ಸಿನಿಮಾ ಎಂದು ಕರೆಸಿಕೊಂಡ ಈ ಸಿನಿಮಾದಲ್ಲಿ ಉತ್ತಮ ಅಭಿನಯ ಮತ್ತು ಒಳ್ಳೆಯ ಪಾತ್ರ ಗಿಟ್ಟಿಸಿಕೊಂಡಿದ್ದ ಈ ನಟಿ ದಕ್ಷಿಣದ ಕಡೆಗೂ ದಂಡಯಾತ್ರೆ ಆರಂಭಿಸಿದ್ದರು.

ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಕುಡಿ ಆಗಿರುವ ವರುಣ್ ತೇಜ್ ಅವರ ಲೋಫರ್ ಸಿನಿಮಾದಲ್ಲಿ ಕೂಡ ನಾಯಕ ನಟಿ ಆಗಿ ಮಿಂಚಿದ್ದರು. ಬಳಿಕ ಚೀನಿ ಭಾಷೆಯ ಒಂದು ಸಿನಿಮಾದಲ್ಲಿ ನಟಿಸುವ ಮೂಲಕ ಸ್ಪೆಷಲ್ ಎನಿಸಿದವರು, ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸಿನಿಮಾ ಬದಲಾಗಿ ಅವರ ಫ್ಯಾಷನ್ ವಿಷಯ ಹೆಚ್ಚು ಚರ್ಚೆ ಆಗುತ್ತಿದೆ. ಯಾಕೆಂದರೆ ಇತ್ತೀಚೆಗೆ ದಿಶಾ ಪಠಾನಿಯವರು ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಆಗಿ ಫೋಟೋಶೂಟ್ಗಳನ್ನು ಮಾಡಿಸಿಕೊಂಡು ಅದನ್ನು ಅಪ್ಲೋಡ್ ಮಾಡುತ್ತಿದ್ದಾರೆ.

ಇದುವರೆಗೂ ಶೋಲ್ಡರ್ ಲೆಸ್ ಡ್ರೆಸ್, ಮಿನಿ ಸ್ಕರ್ಟ್ ಧರಿಸಿ ಡಿಫರೆಂಟ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡು ಪಡ್ಡೆ ಹೈಕಳೆ ನಿದ್ದೆಗೆಡಿಸುತ್ತಿದ್ದ ಈಕೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಬಟನ್ ಲೆಸ್ ಪ್ಯಾಂಟ್ ಹಾಕಿಕೊಂಡು ಒಳ ಉಡುಪು ಕಾಣುವ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನು ಕಂಡ ಕೆಲಜನ ಈಕೆಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಕೆಲ ಪೇಜ್ ಗಳು ಈಕೆಯ ಫೋಟೋವನ್ನು ಟ್ರೋಲ್ ಕೂಡ ಮಾಡುತ್ತಿವೆ.

ಇನ್ನು ಕೆಲವರು ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಈಕೆ ಯಾವುದೋ ಬ್ರಾಂಡಿನ ಒಳ ಉಡುಪಿಗೆ ಅಂಬಾಸಿಡರ್ ಆಗಿರಬೇಕು ಅಥವಾ ಅದರ ಜಾಹಿರಾತಿನಲ್ಲಿ ಕಾಣಿಸಿಕೊಂಡಿರಬೇಕು ಅಷ್ಟೇ ಬಿಡಿ ಎನ್ನುತ್ತಿದ್ದಾರೆ. ಆದರೆ ಏನು ಮಾಹಿತಿ ನೀಡದೆ ದಿಢೀರ್ ಎಂದು ಈಕೆ ಹಾಕಿರುವ ಈ ಫೋಟೋ ನೋಡಿ ನೆಟ್ಟಿಗರ ಕಣ್ಣು ಕೆಂಪಾಗಿರುವುದಂತೂ ನಿಜ.

ಯಾಕೆಂದರೆ ಇತ್ತೀಚೆಗೆ ಅವಕಾಶಗಳು ಕಡಿಮೆ ಆದಂತೆ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳ ಆಕ್ಟಿವ್ ಆಗಿರುವ ನಟಿಮಣಿಯರು ಈ ರೀತಿ ಹಾಟ್ ಹಾಟ್ ಫೋಟೋ ಶೂಟ್ ಮಾಡಿಸಿ ಹಾಕಿಕೊಂಡು ಆ ಮೂಲಕ ತಮ್ಮ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಘೀಳಿಗೆ ಇಳಿದಿದ್ದಾರೆ. ದಿಶಾ ಪಟಾನಿ ಪ್ರತಿಭಾನ್ವಿತ ನಟಿ, ಆಕೆ ಕೂಡ ಇದೆ ಹಾದಿ ತುಳಿದು ಬಿಟ್ಟರೆ ಎನ್ನುವುದು ನೆಟ್ಟಿಗರ ಆತಂಕಕ್ಕೆ ಕಾರಣ.

ಯಾವುದೇ ಕಾರಣಕ್ಕೂ ಈ 3 ಹೆಸರುಗಳನ್ನು ಮಹಿಳೆಯರಿಗೆ ಇಡಬಾರದು, ಆಗೊಂದು ವೇಳೆ ಇಟ್ಟರೆ ಜೀವನ ಪರ್ಯಂತ ಕಷ್ಟ ಕಣ್ಣಿರಿನಲ್ಲಿ ಕೈ ತೊಳೆಯಬೇಕಾಗುತ್ತೆ.

 

ಪ್ರತಿಯೊಬ್ಬ ಮನುಷ್ಯ ಕೂಡ ವಿಭಿನ್ನ. ಹೀಗಾಗಿ ಪ್ರತಿಯೊಬ್ಬರನ್ನು ಗುರುತಿಸುವ ಕಾರಣಕ್ಕಾಗಿ ಹೆಸರು ಅವಶ್ಯಕ. ಮೊದಲಿಗೆ ಈ ಉದ್ದೇಶದಿಂದ ಶುರುವಾದ ಹೆಸರಿಡುವಿಕೆ ನಂತರ ಅವರ ನಾಮ ನಕ್ಷತ್ರ, ಜನ್ಮ ನಕ್ಷತ್ರ, ಹುಟ್ಟಿದ ದಿನಾಂಕ ಮತ್ತು ಅವರು ಇರುವ ಅಂದ ಚಂದ ಈ ಎಲ್ಲಾ ಕಾರಣಕ್ಕಾಗಿ ಮತ್ತೊಂದು ರೀತಿಯಲ್ಲಿ ಹೊಸ ಹೆಸರು ಇರುವ ವಿದ್ಯಮಾನ ಶುರುವಾಯಿತು. ಅದರಲ್ಲೂ ಈ ಇಂಟರ್ನೆಟ್ ಯುಗ ಬಂದ ಮೇಲೆ ಯಾರು ಇಟ್ಟಿರದ ಹೆಸರನ್ನು ಮಕ್ಕಳಿಗೆ ಇಡಬೇಕು ಎನ್ನುವ ಕಾರಣಕ್ಕೆ ಇಂಟರ್ನೆಟ್ ನಲ್ಲಿ ಮಾಸಗಟ್ಟಲೇ ಹುಡುಕಿ ತಮ್ಮ ಮುದ್ದು ಮಕ್ಕಳಿಗೆ ಹೆಸರನ್ನು ಸೆಲೆಕ್ಟ್ ಮಾಡುತ್ತಾರೆ.

ಈ ರೀತಿ ಯಾವುದೇ ಹೆಸರನ್ನು ಇಟ್ಟರೂ ಕೂಡ ಹೆಣ್ಣು ಮಗುವಿಗೆ ಕೆಲ ಹೆಸರುಗಳನ್ನು ಇಡಲೇಬಾರದು ಎಂದು ತಿಳಿಸುತ್ತದೆ ಶಾಸ್ತ್ರ. ಅದು ಯಾವ ಹೆಸರುಗಳು ಮತ್ತು ಅದಕ್ಕೆ ಕಾರಣ ಏನು ಗೊತ್ತಾ? ಗಾಂಧಾರಿ (Gandhari) ಎನ್ನುವ ಹೆಸರನ್ನು ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಇಡಬಾರದು ಎಂದು ಹೇಳುತ್ತಾರೆ. ಯಾಕೆಂದರೆ ಗಾಂಧಾರಿ ಗಾಂಧಾರ ದೇಶದ ರಾಜಕುಮಾರನ ಮಗಳಾಗಿ ಹುಟ್ಟಿ ಅಣ್ಣ ಶಕುನಿ ಇಡೀ ರಾಜ ಪರಿವಾರದ ಉಪಚಾರದಿಂದ ಮುದ್ದು ಕಣ್ಮಣಿಯಾಗಿ ಬೆಳೆದಿರುತ್ತಾಳೆ.

ಇರುಳಿನಲ್ಲೂ ಕೂಡ ಅಂಧಕಾರ ಕಾಣಲು ಆಸೆ ಪಡೆದ ಈಕೆ ಧೃತರಾಷ್ಟ್ರರನ್ನು ಕೈಹಿಡಿದ ಕಾರಣ ಬದುಕು ಪೂರ್ತಿ ಕತ್ತಲಲ್ಲಿ ಕಳೆಯಬೇಕಾಗುತ್ತದೆ. ಗಂಡನಿಗೆ ಇರದ ದೃಷ್ಟಿ ತನಗೂ ಬೇಡ ಎಂದು ತಾನೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪಾತಿವ್ರತ್ಯ ಪಾಲಿಸಿ ಬದುಕು ಸವಿಸುತ್ತಾರೆ. ಆದರೆ ಬದುಕಿನ ಪೂರ್ತಿ ದುಷ್ಟಮಕ್ಕಳು ಹಾಗೂ ದುರೀಣ ಮಕ್ಕಳಿಂದ ಸದಾ ಕಣ್ಣಿರಿನಲ್ಲಿ ಕೈ ತೊಳೆಯುವ ರೀತಿ ಆಗುತ್ತದೆ, ಆದ ಕಾರಣಕ್ಕೆ ಯಾವುದೇ ಹೆಣ್ಣಿಗೂ ಗಾಂಧಾರಿ ಹೆಸರು ಇಡಬಾರದು. ಮತ್ತು ಕುಂತಿ ಈ ಹೆಸರು ಕೂಡ ಮಹಾಭಾರತದಲ್ಲಿ ಬರುವ ಒಂದು ಶ್ರೇಷ್ಠ ಹೆಸರು.

ಪಂಚಪಾಂಡವರ ತಾಯಿಯಾದ ಕುಂತಿ (Kunthi) ಮಾತೆಯು ಸಹ ಹುಟ್ಟಿನಿಂದರೇ ಧೈರ್ಯವಂತೆ, ಶೌರ್ಯವಂತೆ, ರೂಪವಂತೆ ಆಗಿದ್ದರು ತಾನು ಪಡೆದ ವರಗಳಿಂದಲೇ ಶಾಪವನ್ನು ಅನುಭವಿಸುವ ರೀತಿ ಆಗುತ್ತದೆ. ಯುವರಾಣಿಯಾಗಿ ಬೆಳೆದಿದ್ದರೂ ಕಾಡು ಮೇಡಿನಲ್ಲಿ ಹೆಚ್ಚು ವಾಸ ಮಾಡಿ ಬದುಕು ಕಳೆಯುತ್ತಾರೆ ಮತ್ತು ಚಿಕ್ಕ ವಯಸ್ಸಿಗೆ ವಿಧವೆ ಸಹ ಆಗುತ್ತಾರೆ. ಇವರೂ ಸಹ ಬದುಕಿನಲ್ಲಿ ತುಂಬಾ ದುಃಖವನ್ನು ಪಟ್ಟ ಕಾರಣ ಯಾರಿಗೂ ಈ ಹೆಸರನ್ನು ಇಡುವುದಿಲ್ಲ.

ಇದೇ ಮಹಾಭಾರತದಲ್ಲಿ ಬರುವ ಮತ್ತೊಂದು ಹೆಸರು ದ್ರೌಪದಿ (Draupadi) . ಈ ಹೆಸರಿಗೆ ತುಂಬಾ ಶಕ್ತಿ ಇದೆ ಪಂಚ ಪತಿವ್ರತೆಯರಲ್ಲಿ ಒಬ್ಬರು ಎಂದು ಕರೆಸಿಕೊಂಡಿರುವ ದ್ರೌಪದಿಯ ಹೆಸರನ್ನು ಕೂಡ ಯಾರು ಹೆಣ್ಣು ಮಕ್ಕಳಿಗೆ ಇಡಬಾರದು. ಯಾಕೆಂದರೆ ಈಕೆ ತಂದೆಯ ಯಜ್ಞದ ಫಲವಾಗಿ ಹುಟ್ಟಿದವರಾದರೂ ಅವರಿಂದಲೇ ಸಾಕಷ್ಟು ಅವಮಾನಗಳನ್ನು ಅನುಭವಿಸುತ್ತಾರೆ. ನಂತರ ಅರ್ಜುನನನ್ನು ಸ್ವಯಂವರದಲ್ಲಿ ಆರಿಸಿಕೊಂಡರು ಪಂಚ ಪತಿಯರಿಗೆ ಪತ್ನಿ ಆಗಬೇಕಾದ ಸಂದರ್ಭ ಬರುತ್ತದೆ. ಸೃಷ್ಟಿಯಲ್ಲಿ ನಡುಗುವಂತಹ ಅಪಮಾನವನ್ನು ವಸ್ತ್ರಾಪಹರಣ ಸಮಯದಲ್ಲಿ ಎದುರಿಸಬೇಕಾಗುತ್ತದೆ. ಇಂಥ ಕಷ್ಟ ಕಾರ್ಪಣ್ಯಗಳನ್ನು ನೋಡಿದ ದ್ರೌಪದಿ ಹೆಸರನ್ನು ಯಾರು ಇಡಬಾರದು.

ಕೊನೆಯದಾಗಿ ಮಂಡೋದರಿ (Mandodari) ಈಕೆಯು ಶ್ರೇಷ್ಠ ಶಿವಭಕ್ತ ರಾವಣನ ಪತ್ನಿ ಆಗಿದ್ದರು ಇಡೀ ಲಂಕಾಧಿಪತಿಗೆ ಒಡತಿ ಆಗಿದ್ದರು ತನ್ನ ಪತಿಯ ದುರ್ಗುಣಗಳಿಂದ ಬಹಳ ನೋವು ತಿನ್ನುತ್ತಾರೆ ಆದ್ದರಿಂದ ಇವರ ಹೆಸರನ್ನು ಯಾರು ಇಡಬಾರದು. ರಾವಣ ತಂಗಿಯಾದ ಶೂರ್ಪಣಕಿ (Shoorpanaki) ಹೆಸರನ್ನು ಕೂಡ ಯಾರು ಹೆಣ್ಣು ಮಕ್ಕಳಿಗೆ ಇಡಬಾರದು. ಯಾಕೆಂದರೆ ರಾಮಾಯಣ ಹುಟ್ಟಲು ಶೂರ್ಪಣಕಿಯೇ ಕಾರಣ ಎನ್ನುವ ಗಾದೆ ಮಾತು ಇದೆ ಆದ್ದರಿಂದ ಇವರ ಹೆಸರನ್ನು ಯಾರು ಇಷ್ಟ ಪಡುವುದಿಲ್ಲ.