Home Blog Page 79

LPG ಗ್ಯಾಸ್ ಕಂಪನಿಯ ಗ್ರಾಹಕರಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ರೂಲ್ಸ್.!

 

ದೇಶಾದ್ಯಂತ ಇರುವ ದೇಶದ ಎಲ್ಲಾ ಕಂಪನಿಗಳ ಅಂದರೆ ಭಾರತ್ ಗ್ಯಾಸ್ ಎಚ್‌ಪಿ ಗ್ಯಾಸ್ ಇಂಡಿಯನ್ ಗ್ಯಾಸ್ ಎಲ್ ಪಿ ಜಿ ಈ ಯಾವುದೇ ಗ್ಯಾಸ್ ಸಿಲಿಂಡರ್ ಬಳಕೆ ಮಾಡುವಂತಹ ಎಲ್ಲ ಗ್ರಾಹಕರಿಗೆ ಕೇಂದ್ರ ಸರ್ಕಾರ ದಿಂದ ಹೊಸ ರೂಲ್ಸ್ ಜಾರಿಗೆ ತಂದಿದೆ. ಹೌದು ಹಾಗಾಗಿ ಯಾರೆಲ್ಲಾ ಈ ಮೇಲೆ ಹೇಳಿದ ಗ್ಯಾಸ್ ಬಳಸುತ್ತಿರುತ್ತೀರೋ ಹಾಗೂ ಪ್ರತಿಯೊಬ್ಬರೂ ಕೂಡ ಈಗ ನಾವು ಹೇಳುವಂತಹ ಮಾಹಿತಿಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಇದು ಪ್ರತಿಯೊಬ್ಬ ರಿಗೂ ಕೂಡ ಅನುಕೂಲವಾಗುತ್ತದೆ ಹಾಗೂ ಅವಶ್ಯಕತೆ ಎಂದೇ ಹೇಳಬಹುದು. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಈ ಸಿಲಿಂಡರ್ ಉಪಯೋಗಿಸು ವಂತಹ ಗ್ರಾಹಕರಿಗೆ ಜಾರಿಗೆ ತಂದಿದೆ ಎನ್ನುವಂತಹ ಮಾಹಿತಿ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಅದರಲ್ಲೂ ಎಲ್ ಪಿ ಜಿ ಗ್ಯಾಸ್ ಯಾರೆಲ್ಲ ಉಪಯೋಗಿ ಸುತ್ತಿರುತ್ತಾರೆ ಅವರಿಗೆ ಈ ಒಂದು ಮಾಹಿತಿ ತುಂಬಾ ಅನುಕೂಲವಾಗಿ ರುತ್ತದೆ ಎಂದು ಹೇಳಬಹುದು ಹಾಗೂ ಈಗ ನಾವು ಹೇಳುವಂತಹ ವಿಧಾನಗಳನ್ನು ನೀವು ಅನುಸರಿಸುವುದರಿಂದ ನಿಮಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ ಅದು ನಿಮಗೆ ಅವಶ್ಯಕವೂ ಕೂಡ ಆಗಿರುತ್ತದೆ ಎಂದು ಹೇಳಬಹುದು.

ಹಾಗಾದರೆ ಎಲ್‌ಪಿಜಿ ಗ್ಯಾಸ್ ಉಪಯೋಗಿಸುತ್ತಿರುವಂತಹ ಗ್ರಾಹಕರಿಗೆ ಕೇಂದ್ರ ಸರ್ಕಾರ ಯಾವ ಒಂದು ವಿಷಯವನ್ನು ತಿಳಿಸಿದೆ ಅಂದರೆ ಯಾವ ಹೊಸ ರೂಲ್ಸ್ ಜಾರಿಗೆ ತಂದಿದೆ ಎಂದು ನೋಡುವುದಾದರೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಗೆ ಪಂಚವಾರ್ಷಿಕ ಅನಿಲ ತಪಾಸಣೆ ಕಡ್ಡಾಯ.

ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇದನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ ಹೊಂದಿರುವಂತಹ ಅಥವಾ ಬಡತನ ರೇಖೆಗಿಂತ ಕಡಿಮೆ ಇರುವ ಅಂದರೆ ಬಿಲೋ ಪಾವರ್ಟಿ ಲೈನ್ ಫ್ಯಾಮಿಲಿ ಗಳಿಗೆ ಕೇಂದ್ರ ಸರ್ಕಾರ ಉಚಿತವಾಗಿ ವಿತರಣೆ ಮಾಡಿದೆ. ಇದಕ್ಕಾಗಿ ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ ಇಂದು ಲಕ್ಷಾಂತರ ಕುಟುಂಬಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅನುಕೂಲ ಪಡೆದು ಕೊಳ್ಳುವಂತಾಗಿದೆ.

ಉಜ್ವಲ ಯೋಜನೆಯ ಅಡಿಯಲ್ಲಿ ಮನೆ ಮನೆಯ ಲ್ಲಿಯೂ ಕೂಡ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುವು ದನ್ನು ನಾವು ಕಾಣಬಹುದು. ಸಿಲಿಂಡರ್ ಅನ್ನು ಪ್ರತಿಯೊಬ್ಬರು ಸುರಕ್ಷಿತವಾಗಿ ಪಡೆದುಕೊಳ್ಳಬೇಕು ಎನ್ನುವಂತಹ ತೀರ್ಮಾನವನ್ನು ಸರ್ಕಾರ ಮಾಡಿದೆ. ಹಾಗಾಗಿ ಮೇಲೆ ಹೇಳಿದಂತೆ ಕಡ್ಡಾಯವಾಗಿ ಐದು ವರ್ಷಗಳಿಗೊಮ್ಮೆ ನಿಮ್ಮ ಸಿಲಿಂಡರ್ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಏಕೆಂದರೆ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿದ್ದು ಅದು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿದೆಯ ಎನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಈ ಪಂಚ ವಾರ್ಷಿಕ ಯೋಜನೆಯ ಅಡಿಯಲ್ಲಿ ಇದರ ತಪಾಸಣೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಹಾಗಾಗಿ ಈ ಒಂದು ನಿಯಮವನ್ನು ಪ್ರತಿಯೊಬ್ಬರು ಅನುಸರಿಸುವುದು ಹಾಗೂ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ ಹಾಗೇನಾದರೂ ಇದನ್ನು ಮಾಡಿಸಿಲ್ಲ ಎಂದರೆ ಅವರಿಗೆ ಸಿಲಿಂಡರ್ ರದ್ದು ಮಾಡಲಾಗುತ್ತದೆ ಎನ್ನುವಂತಹ ಮಾಹಿತಿಯನ್ನು ಕೇಂದ್ರ ಸರ್ಕಾರ ತಿಳಿಸಿದೆ.

ಯಾರಿಗೂ ಕೂಡ ಇದರಿಂದ ಯಾವುದೇ ರೀತಿಯ ಆಪತ್ತು ಉಂಟಾಗ ಬಾರದು ಎನ್ನುವ ಉದ್ದೇಶದಿಂದ ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಈ ದೇವಾಲಯಕ್ಕೆ ಭೇಟಿ ನೀಡಿದರೆ ಆಕಾಲ ಮೃ’ತ್ಯು ಇಂದ ಮುಕ್ತಿ ದೊರೆಯುತ್ತದೆ.!

 

ಭಾರತ ದೇಶದಲ್ಲಿ ಲಕ್ಷಾಂತರ ಹಿಂದೂ ದೇವಾಲಯಗಳಿವೆ. ರಾಮ, ಕೃಷ್ಣ, ಆಂಜನೇಯ, ಆದಿಶಕ್ತಿ. ಗಣೇಶ ಇತ್ಯಾದಿಯಾಗಿ ಲಿಂಗ ರೂಪದ ಶಿವನಿಗೂ ಕೂಡ ಅನೇಕ ದೇವಾಲಯಗಳು ಇವೆ. ಇವುಗಳಲ್ಲಿ ಶೈವರಿಗೆ ಬಹಳ ಪುಣ್ಯಕ್ಷೇತ್ರವಾದ ಶಿವನ ದೇವಸ್ಥಾನದ ಮಹಿಮೆಯೊಂದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.

ಹಿಮಾಲಯದ ತಪ್ಪಲಿನಲ್ಲಿರುವ ಉತ್ತರಾಖಂಡ ರಾಜ್ಯದ ಅಲ್ಮೋರಾ  ಜಿಲ್ಲೆಯ ಬಳಿಯ ಹಿಂದೂ ತೀರ್ಥಯಾತ್ರಾ ಪ್ರದೇಶವಾದ ಜಾಗೇಶ್ವರ ದೇವಸ್ಥಾನವು ವಿಶ್ವದಲ್ಲಿಯೇ ಅತಿ ಹೆಚ್ಚು ದೇವಸ್ಥಾನದ ಸಮೂಹ ಹೊಂದಿರುವ ಪ್ರದೇಶ ಎಂದು ಹೆಸರುವಾಸಿಯಾಗಿದೆ.

ಸುಮಾರು ಇಲ್ಲಿ 125ಕ್ಕೂ ಹೆಚ್ಚು ಇಂದು ದೇವಸ್ಥಾನದ ಗುಂಪು ಇದೆ ಪ್ರಸ್ತುತವಾಗಿ ಈ ದೇವಸ್ಥಾನಗಳ ಹೊಣೆಯನ್ನು ಭಾರತೀಯ ಕಾನೂನುಗಳ ಅಡಿಯಲ್ಲಿ ಸಂರಕ್ಷಿಸಿ, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ (ASI) ನಿರ್ವಹಿಸುತ್ತದೆ.

ಮೋದಿ ಅವರ ಹೊಸ ಯೋಜನೆ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿ ಸಿಗಲಿದೆ ಈ ಮೂರು ದಾಖಲೆ ಇದ್ದರೆ ಸಾಕು.!

ಈ ಪ್ರದೇಶದಲ್ಲಿ ದಂಡೇಶ್ವರ ದೇವಾಲಯ, ಚಂಡಿಕಾದೇವಾಲಯ, ಜಾಗೇಶ್ವರ ದೇವಾಲಯ, ಕುಬೇರ ದೇವಾಲಯ, ಮೃತುಂಜಯ ದೇವಾಲಯ, ನಂದಾ ದೇವಿ ಮತ್ತು ನವದುರ್ಗಾ, ನವಗ್ರಹ ದೇವಾಲಯ, ಪಿರಮಿಡ್ ದೇವಾಲಯ ಮತ್ತು ಸೂರ್ಯ ದೇವಾಲಯವನ್ನು ಮತ್ತು ಮಹಾಕಾಳೇಶ್ವರ ದೇವಾಲಯ ಸೇರಿದಂತೆ ಅನೇಕ ದೇವರುಗಳಿಗೆ ಗುಡಿ ಇದೆ.

ಈ ತಾಣದಲ್ಲಿ ಜಾಗೇಶ್ವರ ಮಾನ್ಸೂನ್ ಹಬ್ಬವನ್ನು ಹಿಂದೂ ಕ್ಯಾಲೆಂಡರ್ ತಿಂಗಳ ಶ್ರಾವಣದಲ್ಲಿ ಅಂದರೆ ಜುಲೈ-ಆಗಸ್ಟ್‌ನಲ್ಲಿ ಮತ್ತು ವಾರ್ಷಿಕ ಮಹಾ ಶಿವರಾತ್ರಿ ಮೇಳವನ್ನು  ಶಿವರಾತ್ರಿ ಹಬ್ಬದಂದು ಆಚರಿಸುತ್ತದೆ, ಇದು ವಸಂತಕಾಲದ ಆರಂಭದಲ್ಲಿ ನಡೆಯುತ್ತದೆ.

7 ರಿಂದ 14ನೇ ಶತಮಾನದ ನಡುವಿನ ಸಮಯದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಗಳು ಎಂದು ಗುರುತಿಸಲಾಗಿದ್ದು ನಾಗರ ಶೈಲಿಯಲ್ಲಿ ಈ ದೇವಸ್ಥಾನಗಳು ರಚನೆಯಾಗಿವೆ.
ಉತ್ತರಖಂಡ ರಾಜ್ಯದ ರಾಜಧಾನಿಯಿಂದ 35km ದೂರದಲ್ಲಿ ಇರುವಂತಹ ದಟ್ಟವಾದ ಮರಗಳ ಅರಣ್ಯದ ಮಧ್ಯ ಇದೆ ಜಾಗೇಶ್ವರ ಧಾಮ ಇದೆ.

ಈ ಕಾರ್ಡ್ ಮಾಡಿಸಿ ಸಾಕು ತಿಂಗಳಿಗೆ 3000 ಉಚಿತವಾಗಿ ಸಿಗುತ್ತೆ.!

ಕಾಡಿನ ನಡುವೆ ಇರುವಂತಹ ಈ ಸುಂದರ ಪ್ರದೇಶದ ಪಕ್ಕದಲ್ಲಿಯೇ ಜಠರಂಗ ಎಂಬ ನದಿ ಪ್ರವಹಿಸುತ್ತದೆ. ಭಾರತದ ಅತ್ಯಂತ ಪ್ರಾಚೀನ ಶಿವ ದೇವಾಲಯಗಳಲ್ಲಿ ಮುಂಚೂಣಿಯಲ್ಲಿ ಬರುವ ಈ ದೇವಸ್ಥಾನಗಳ ಸಮೂಹವು ಸಮುದ್ರಮಟ್ಟದಿಂದ 1280 ಮೀಟರ್ ಎತ್ತರದಲ್ಲಿ ಇದೆ. ಆದರೂ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿಕೊಡುತ್ತಾರೆ ಸ್ಥಳದ ಸೌಂದರ್ಯಕ್ಕೆ ಅನೇಕರು ಬೆರಗಾಗಿದ್ದರೆ ಸ್ಥಳ ಮಹಾತ್ಮೆ ತಿಳಿದು ಹೆಚ್ಚಿನ ಜನ ಬರುತ್ತಿದ್ದಾರೆ.

ಅಂತಹ ವಿಶೇಷತೆ ಏನೆಂದರೆ, ಜಾಗೇಶ್ವರ ಸ್ಥಳದಲ್ಲಿ ಕಂಡುಬರುವ ದೇವಾಲಯಗಳ ಗುಂಪಿನಲ್ಲಿ 70ನೇ ದೇವಸ್ಥಾನವಾಗಿ ಮೃತ್ಯುಂಜಯ ಮಹಾದೇವನ ದೇವಾಲಯವಿದೆ. ಇದು ಸಾವಿರ ವರ್ಷ ಹಳೆಯದು ಎಂದು ಮತ್ತೊಂದು ದಾಖಲೆ ತಿಳಿಸುತ್ತಿದ್ದು ಇದು ಶಿವನ ಮೃತ್ಯುಂಜಯ ರೂಪಕ್ಕೆ ಅಥವಾ ಮರಣವನ್ನು ಗೆದ್ದವನಿಗೆ ಸಮರ್ಪಿಸಲಾಗಿದೆ.

ದೇವಾಲಯವು ಲಿಂಗಗಳು ಮತ್ತು ಸಣ್ಣ ದೇವಾಲಯಗಳ ಮಧ್ಯದಲ್ಲಿದೆ, ಇದು ಕೂಡ ಲ್ಯಾಟಿನಾ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿರುವಂತಹ ದೇವಾಲಯವಾಗಿದೆ.  ನಾಲ್ಕು ಕಂಬಗಳ ಪ್ರವೇಶ ಮಂಟಪವನ್ನು ಹೊಂದಿರುವ ದೇವಸ್ಥಾನವನ್ನು ನೋಡುಗರಿಗೆ ದೇವಸ್ಥಾನದಲ್ಲಿಯೇ ಉಳಿಯಬೇಕು ಎನ್ನುವಂತಹ ಅನುಭವವನ್ನು ಕೊಡುತ್ತದೆ.

ಜನ್ ಧನ್ ಜೀರೋ ಅಕೌಂಟ್ ಗೆ ಕೇಂದ್ರದ ಮೋದಿ ಬಂಪರ್ ಗಿಫ್ಟ್ 10,000 ಹಣ ಇವತ್ತು ಖಾತೆಗೆ ಜಮಾ.!

ಮತ್ತು ಈ ಜಾಗದ ಅತ್ಯಂತ ಪ್ರಭಾವಶಾಲಿ ವಿಷಯವೇನೆಂದರೆ, ಈ ಮೃತ್ಯುಂಜಯನ ಸನ್ನಿಧಾನದಲ್ಲಿ ಸಮಯ ಕಳೆದು ಸ್ವಾಮಿಯ ದರ್ಶನ ಮಾಡಿದವರಿಗೆ ಮೃ’ತ್ಯು ಭ’ಯ ಕಳೆಯುತ್ತದೆ ಎಂದು ಅಪಾರವಾದ ನಂಬಿಕೆ ಇದೆ. ಜಾತಕದಲ್ಲಿ ಯಾವುದೇ ರೀತಿಯ ದೋಷ ಇದ್ದವರು ಅಥವಾ ಇಂತಹ ಕಂಠಕ ಎದುರಿಸಿದವರು ಇಲ್ಲಿಗೆ ಹೋದರೆ ಅವರ ದೋಷ ಕಳೆದು ಶುಭವಾಗುತ್ತದೆ ಮತ್ತು ಅವರಿಗೆ ಇರುವ ಮೃ’ತ್ಯು ಭ’ಯ ಕಳೆಯುತ್ತದೆ ಎಂದು ಪ್ರಖ್ಯಾತಿ ಇದೆ.

ಭಗವಂತ ವಿಷ್ಣು ಹೇಳಿದ ಮಾತು ಯಾವ ಸ್ತ್ರೀ ಭಾಗ್ಯದಲ್ಲಿ ಪುತ್ರ ಸಂತಾನ ಇರುವುದಿಲ್ಲ, ಯಾವ ಸ್ತ್ರೀ ವಿಧವೆ ಆಗುತ್ತಾರೆ.!

 

ಒಂದು ಬಾರಿ ಲಕ್ಷ್ಮಿ ದೇವಿ, ಕ್ಷೀರ ಸಾಗರದಲ್ಲಿ ಭಗವಂತನಾದ ವಿಷ್ಣು ಅವರ ಕಾಲುಗಳನ್ನು ಒತ್ತುತ್ತಿದ್ದರು. ಕಾಲುಗಳನ್ನು ಒತ್ತುತ್ತಿದ್ದ ಲಕ್ಷ್ಮಿ ದೇವಿ ಭಗವಂತನಾದ ವಿಷ್ಣುವಿಗೆ ಒಂದು ಪ್ರಶ್ನೆಯನ್ನು ಮಾಡುತ್ತಾರೆ ಹೇ ಪ್ರಭು ಇಂದು ನನ್ನ ಮನಸ್ಸಿನಲ್ಲಿ ಮೂರು ಪ್ರಶ್ನೆಗಳು ಹುಟ್ಟುತ್ತಿದೆ.

ಒಂದು ವೇಳೆ ಈ ಮೂರು ಪ್ರಶ್ನೆಗಳಿಗೆ ನೀವು ಉತ್ತರವನ್ನು ನನಗೆ ತಿಳಿಸಿಕೊಟ್ಟರೆ ಅದರಿಂದ ನನ್ನ ಮನಸ್ಸಿಗೆ ತುಂಬಾ ಶಾಂತಿ ಸಿಗುತ್ತದೆ. ಆಗ ಭಗವಂತ ನಾದ ವಿಷ್ಣು ಈ ರೀತಿ ಹೇಳುತ್ತಾರೆ. ಹೇ ದೇವಿ ನಿನ್ನಲ್ಲಿ ಯಾವುದೇ ಪ್ರಶ್ನೆ ಇದ್ದರೂ ನಿಸ್ಸಂಕೋಚವಾಗಿ ಕೇಳು. ನಿನ್ನಲ್ಲಿರುವ ಸಂದೇಹಗಳನ್ನು ಖಂಡಿತವಾಗಿ ನಿವಾರಿಸುವೆ.

ಆಗ ತಾಯಿ ಲಕ್ಷ್ಮಿ ದೇವಿ ಹೇಳುತ್ತಾರೆ ಹೇ ಪ್ರಭು ಯಾವ ರೀತಿಯ ಸ್ತ್ರೀಯರ ಭಾಗ್ಯದಲ್ಲಿ ಸಂತಾನ ಸುಖ ಇರುವುದಿಲ್ಲ. ಎರಡನೆಯ ಪ್ರಶ್ನೆ ಯಾವ ಸ್ತ್ರೀ ಸಮಯಕ್ಕೂ ಮುನ್ನ ವಿಧವೆಯಾಗುತ್ತಾಳೆ. ಮೂರನೇ ಪ್ರಶ್ನೆ ಯಾವ ರೀತಿಯ ಶೃಂಗಾರ ಮಾಡುವುದರಿಂದ ಸ್ತ್ರೀಯರಿಗೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ.

ಆಗ ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾನೆ ಹೇ ದೇವಿ ನೀವು ಸರಿಯಾದ ಪ್ರಶ್ನೆಯನ್ನೇ ಕೇಳಿದ್ದೀರಾ. ನಿನ್ನ ಈ ಮೂರು ಪ್ರಶ್ನೆಗಳು ಕೂಡ ತುಂಬಾ ಮಹತ್ವಪೂರ್ಣವಾಗಿದೆ. ಈ ಪ್ರಶ್ನೆಗಳಿಗೆ ಇರುವ ಉತ್ತರ ಜಗತ್ತಿನ ಕಲ್ಯಾಣಕ್ಕೋಸ್ಕರ ಇದೆ. ಯಾವ ಮನುಷ್ಯ ಇವುಗಳನ್ನು ಗಮನವಿಟ್ಟು ಕೇಳುತ್ತಾರೋ. ಅವರಿಗೆ ಭೂಲೋಕದಲ್ಲಿ ಸಂಪೂರ್ಣ ಸುಖ ಸಿಗುತ್ತದೆ. ಮತ್ತು ಮೃತ್ಯುವಿನ ನಂತರ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.

ಭಗವಂತನಾದ ವಿಷ್ಣು ತಾಯಿ ಲಕ್ಷ್ಮಿ ದೇವಿಗೆ ಈ ರೀತಿಯಾಗಿ ಹೇಳು ತ್ತಾರೆ. ಹೇದೇವಿ ನಾನು ಇಂದು ನಿಮಗೆ ಅತ್ಯಂತ ಪವಿತ್ರವಾದ ಕಥೆಯ ನ್ನು ಹೇಳುತ್ತೇನೆ. ಈ ಕಥೆಯ ಮೂಲಕ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಕೂಡ ಉತ್ತರ ಸಿಗುತ್ತದೆ. ಆದರೆ ಇದನ್ನು ನೀವು ತುಂಬಾ ಗಮನವಿಟ್ಟು ಕೇಳಬೇಕು ಈ ಕಥೆಯನ್ನು ಯಾವುದೇ ಕಾರಣಕ್ಕೂ ಅರ್ಧ ಅಥವಾ ಅಪೂರ್ಣವಾಗಿ ಕೇಳಬಾರದು.

ಈ ಕಥೆಯಲ್ಲಿ ಇಡೀ ಜಗತ್ತಿನ ಕಲ್ಯಾಣ ಅಡಗಿದೆ. ಯಾರೆಲ್ಲ ಈ ಕಥೆಯನ್ನು ಗಮನವಿಟ್ಟು ಪೂರ್ತಿಯಾಗಿ ಕೇಳುತ್ತಾರೋ ಅವರ 29 ಅಪರಾಧಗಳನ್ನು ನಾನು ಕ್ಷಮಿಸುವೆನು ಆಗ ದೇವಿ ಲಕ್ಷ್ಮಿ ಈ ರೀತಿ ಹೇಳುತ್ತಾರೆ ಪ್ರಭು ನಾನು ನಿಮಗೆ ಒಂದು ಮಾತನ್ನು ಕೊಡುತ್ತೇನೆ ಅದೇನೆಂದರೆ ನಾನು ಈ ಕಥೆಯನ್ನು ಸಂಪೂರ್ಣವಾಗಿ ಶ್ರದ್ಧೆಯಿಂದ ಕೇಳುವೆನು.

ಭಗವಂತನಾದ ವಿಷ್ಣು ಈ ರೀತಿ ಹೇಳುತ್ತಾರೆ. ಇದು ಒಂದು ಸಮಯದ ವಿಷಯವಾಗಿದೆ. ಮಧ್ಯ ಏಷ್ಯಾದ ಒಂದು ನಗರದಲ್ಲಿ ಒಂದು ಚಿಕ್ಕ ನಗರ ಇತ್ತು. ಆ ನಗರದಲ್ಲಿ ಒಬ್ಬ ಶ್ರೀಮಂತ ಇದ್ದ. ಆತನಿಗೆ ಎರಡು ಮಕ್ಕಳು ಇದ್ದರು. ಆ ಎರಡು ಗಂಡು ಮಕ್ಕಳ ಮದುವೆ ಕೂಡ ಆಗಿತ್ತು. ಆ ಶ್ರೀಮಂತ ವ್ಯಕ್ತಿಯ ಮನೆಯಲ್ಲಿ ಯಾವುದೇ ವಿಷಯದ ಕೊರತೆ ಇರಲಿಲ್ಲ.

ಆದರೆ ಈ ಶ್ರೀಮಂತ ವ್ಯಕ್ತಿಯ ಹೆಂಡತಿಯ ಸ್ವಭಾವ ಅತ್ಯಂತ ದುಷ್ಟವಾಗಿ ಇತ್ತು. ಇಲ್ಲಿ ಆ ಶ್ರೀಮಂತ ವ್ಯಕ್ತಿಯ ಹೆಂಡತಿ ಮತ್ತು ದೊಡ್ಡ ಮಗನ ಹೆಂಡತಿಯ ಗುಣ ಸ್ವಭಾವ ಒಂದೇ ರೀತಿಯಾಗಿ ಸುತ್ತು. ಶ್ರೀಮಂತ ವ್ಯಕ್ತಿಯ ಹೆಂಡತಿ ತನ್ನ ಮೊದಲನೇ ಸೊಸೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಇದನ್ನು ಮಾಡಿದ್ರೆ ಯಾವತ್ತೂ ಬಿಪಿ ನಿಮ್ಮ ಹತ್ತಿರ ಬರೋದಿಲ್ಲ.!

 

ಇತ್ತೀಚಿನ ದಿನದಲ್ಲಿ ಬಿಪಿ ಸಮಸ್ಯೆ ಎನ್ನುವುದು ಸಾಮಾನ್ಯ ಸಮಸ್ಯೆ ಯಾಗಿಯೇ ಬಿಟ್ಟಿದೆ. ಹೌದು ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಅವರ ಕೆಲಸದ ವಿಚಾರವಾಗಿ ಹೆಚ್ಚು ಟೆನ್ಶನ್ ತೆಗೆದುಕೊಳ್ಳುತ್ತಾರೆ. ಹೌದು ತಮ್ಮ ವ್ಯಾಪಾರ ವ್ಯವಹಾರದಲ್ಲಾಗಿರಬಹುದು ತಾವು ಮಾಡುವ ಒಂದು ಬಿಸಿನೆಸ್ ನಲ್ಲಾಗಿರಬಹುದು.

ಆಫೀಸ್ ನಲ್ಲಿ ಸರಿಯಾಗಿ ಕೆಲಸ ನಡೆದಿಲ್ಲ ಮನೆಯಲ್ಲಿ ಇಲ್ಲ ಸಲ್ಲದ ಮಾತುಗಳಿಗೆ ಜಗಳ ಕದನ ಹೀಗೆ ಇಂತಹ ಸಂದರ್ಭದಲ್ಲಿ ನಾವು ಆ ಒಂದು ವಿಷಯದ ಬಗ್ಗೆ ಹೆಚ್ಚು ಆಲೋಚನೆಯನ್ನು ಮಾಡುತ್ತಿರುತ್ತೇವೆ. ಇಂತಹ ಸಮಯದಲ್ಲಿ ನಮಗೆ ಬಿಪಿ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇರುತ್ತದೆ. ಹಾಗೂ ಬಿಪಿ ಸಮಸ್ಯೆ ಉಂಟಾಗುವುದಕ್ಕೂ ಕೂಡ ಇವೆಲ್ಲ ಪ್ರಮುಖವಾದಂತಹ ಕಾರಣಗಳು ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂತಹ ಒಂದು ಸಮಸ್ಯೆ ಯಾವ ಒಂದು ಕಾರಣಕ್ಕಾಗಿ ಬರುತ್ತದೆ ಎಂದು ತಿಳಿಯದೆ ಇದಕ್ಕೆ ಅತಿ ಹೆಚ್ಚಿನ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಆದ್ದರಿಂದ ಪ್ರತಿಯೊ ಬ್ಬರೂ ಕೂಡ ಯಾವುದೇ ವಿಚಾರವಾಗಿರಬಹುದು ಅದರ ಬಗ್ಗೆ ಹೆಚ್ಚು ಯೋಚನೆ ಮಾಡದೆ ಅದನ್ನು ಹೇಗೆ ಸರಿಪಡಿಸಬಹುದು ಎನ್ನುವುದನ್ನು ತಿಳಿದು ಒಳ್ಳೆಯ ರೀತಿಯಾಗಿ ನಿರ್ಧಾರ ತೆಗೆದುಕೊಳ್ಳುವುದರಿಂದ ಹೆಚ್ಚು ಆಲೋಚನೆ ಮಾಡುವ ಅವಶ್ಯಕತೆ ಬರುವುದಿಲ್ಲ.

ಯಾವುದೇ ವಿಚಾರ ವನ್ನು ನಾವು ಸರಳವಾಗಿ ತೆಗೆದುಕೊಂಡು ಅದನ್ನು ಸರಿಪಡಿಸುವ ವಿಧಾನ ತಿಳಿದುಕೊಂಡರೆ ಅದರ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಆನಂತರ ಇದರಿಂದ ಯಾವುದೇ ಬಿಪಿ ಸಮಸ್ಯೆಗಳು ಕೂಡ ಬರುವುದಿಲ್ಲ ಎಂದೇ ಹೇಳಬಹುದು.

ಬಹಳಷ್ಟು ಜನರಲ್ಲಿ 35 ವರ್ಷ 40 ವರ್ಷದ ಒಳಗೆಯೇ ಬಿಪಿ ಶುಗರ್ ಎನ್ನುವಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದಕ್ಕೆ ಮೇಲೆ ಹೇಳಿದ ವಿಷಯಗಳು ಪ್ರಮುಖವಾದಂತಹ ಕಾರಣಗಳಾಗಿರುತ್ತದೆ ಅದರಲ್ಲೂ ಲೋ ಬಿಪಿ ಎನ್ನುವಂತಹ ಸಮಸ್ಯೆ ಕೆಲವೊಂದಷ್ಟು ಜನರಿಗೆ ಇದ್ದು ಈ ಒಂದು ಸಮಸ್ಯೆ ಒಂದು ರೋಗ ಎಂದು ಹೇಳಲು ಸಾಧ್ಯವಿಲ್ಲ.

ಹೌದು ಕೆಲವೊಂದಷ್ಟು ಜನ ಇದನ್ನು ದೊಡ್ಡ ರೋಗ ಎಂದು ತಿಳಿದುಕೊಂಡಿರು ತ್ತಾರೆ ಈ ಸಮಸ್ಯೆ ಬರುವುದಕ್ಕೆ ಪ್ರಧಾನವಾಗಿರುವಂತಹ ಕಾರಣ ಏನು ಎಂದರೆ ನಾವು ಹೆಚ್ಚಾಗಿ ನೀರನ್ನು ಸೇವನೆ ಮಾಡದೆ ಇರುವುದು ಹೌದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಅಧಿಕವಾಗಿ ನೀರನ್ನು ಸೇವನೆ ಮಾಡುವುದು ಉತ್ತಮ.

ಬಿಪಿ ಎಂದರೆ 90/60 ಇರುವಂತದ್ದು ಹೀಗಿದ್ದರೆ ಏನು ತೊಂದರೆ ಇಲ್ಲ. ಆದ್ದರಿಂದ ಇಂಥವರು ಹೆಚ್ಚಾಗಿ ಸೊಪ್ಪು ಹಣ್ಣು ತರಕಾರಿಗಳನ್ನು ಸೇವನೆ ಮಾಡಬೇಕು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಹಾಗೇನಾದರೂ ಬಿಪಿ ಸಮಸ್ಯೆ ಇದ್ದು ಅವರಿಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಇದ್ದಂತಹ ಸಮಯದಲ್ಲಿ ಅವರು ಮತ್ತಷ್ಟು ಟೆನ್ಶನ್ ಮಾಡಿಕೊಳ್ಳುವುದರಿಂದ ಅವರಿಗೆ ಬ್ರೈನ್ ಸ್ಟ್ರೋಕ್ ಆಗುವಂತಹ ಬಲವಾದ ಸಾಧ್ಯತೆಗಳು ಇರುತ್ತದೆ.

ಹೌದು ಇಂತಹ ಸಮಯದಲ್ಲಿ ಅವರ ಬಿಪಿ ಅಧಿಕವಾಗಿರುತ್ತದೆ ಹಾಗಾಗಿ 40 ವರ್ಷ ತುಂಬಿದ ಪ್ರತಿಯೊಬ್ಬರು ಕೂಡ ಬಿಪಿ ಶುಗರ್ ಇಂತಹ ಕೆಲವೊಂದಷ್ಟು ಟೆಸ್ಟ್ ಗಳನ್ನು ಮಾಡಿಸಿ ಕೊಳ್ಳುವುದು ತುಂಬಾ ಒಳ್ಳೆಯದು ಇದರ ಜೊತೆ ಪ್ರತಿಯೊಬ್ಬರೂ ಕೈಲಾದಷ್ಟು ಯೋಗಭ್ಯಾಸ ಪ್ರಾಣಾಯಾಮ ವ್ಯಾಯಾಮ ವಾಕಿಂಗ್ ಇಂತಹ ಕೆಲವೊಂದಷ್ಟು ಒಳ್ಳೆಯ ಅಭ್ಯಾಸಗಳನ್ನು ಮಾಡುವುದು ಒಳ್ಳೆಯದು ಇದರಿಂದ ಅವರ ಆರೋಗ್ಯದ ಜೊತೆ ಅವರ ಇಡೀ ದೇಹವು ಕ್ರಿಯಾಶೀಲವಾಗಿ ಇರುತ್ತದೆ.

ಮೋದಿ ಅವರ ಹೊಸ ಯೋಜನೆ ಪ್ರತಿಯೊಬ್ಬರಿಗೂ ಒಂದು ಲಕ್ಷ ರೂಪಾಯಿ ಸಿಗಲಿದೆ ಈ ಮೂರು ದಾಖಲೆ ಇದ್ದರೆ ಸಾಕು.!

 

ದೇಶದ ಪ್ರತಿಯೊಬ್ಬರಿಗೂ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಎಂದೇ ಹೇಳಬಹುದು. ಹೌದು ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ರೂಪಾಯಿ ಸಿಗುತ್ತಿದೆ. ಹೌದು ಕೇಂದ್ರದ ಕಡೆಯಿಂದ ನರೇಂದ್ರ ಮೋದಿ ಅವರು ಹೊಸ ಯೋಜನೆಯನ್ನು ತಂದಿದ್ದಾರೆ.

ಇದರಿಂದ ಪ್ರತಿಯೊಬ್ಬರಿಗೂ ಕೂಡ ಒಂದು ಲಕ್ಷ ರೂಪಾಯಿ ಹಣ ಸಿಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಈ ಒಂದು ಯೋಜನೆಯನ್ನು ಹೇಗೆ ಪಡೆದುಕೊಳ್ಳುವುದು ಯಾರೆಲ್ಲ ಇದಕ್ಕೆ ಅರ್ಹರು, ಈ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ಏನೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.

ಹಾಗಾದರೆ ಮೊದಲನೆಯದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ಅನುಕೂಲವಾಗುವಂತೆ ಅವರು ಕೂಡ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಅವರು ಕೂಡ ಎಲ್ಲರಂತೆ ಬದುಕಬೇಕು ಎನ್ನುವುದು ಈ ಒಂದು ಯೋಜನೆಯ ಮೂಲ ಉದ್ದೇಶ ವಾಗಿದೆ. ಹೌದು ನಮ್ಮಲ್ಲಿ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಜನ ಪ್ರತಿಯೊಂದರಲ್ಲಿಯೂ ಕೂಡ ಅಭಿವೃದ್ಧಿಯನ್ನು ಹೊಂದಿಲ್ಲ ಕೆಲವೊಂದಷ್ಟು ಜನ ತಮ್ಮ ಹಣಕಾಸಿನ ಮೂಲಕ ಅಭಿವೃದ್ಧಿಯನ್ನು ಹೊಂದಿದ್ದಾರೆ.

ಆದರೆ ಇನ್ನೂ ಕೆಲವೊಂದಷ್ಟು ಜನ ಹಣಕಾಸಿನ ವಿಚಾರ ದಲ್ಲಿ ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ ಎಂದು ಹೇಳಬಹುದು. ಹಾಗಾದರೆ ಈ ದಿನ ನರೇಂದ್ರ ಮೋದಿ ಅವರು ಜನರಿಗೆ ಅನುಕೂಲ ವಾಗುವಂತೆ ಯಾವ ಒಂದು ಯೋಜನೆಯನ್ನು ಪಡೆಯುವುದರ ಮೂಲಕ ಜನರು 1 ಲಕ್ಷ ರೂಪಾಯಿ ಹಣವನ್ನು ಪಡೆದು ಕೊಳ್ಳಬಹುದು ಎಂದು ನೋಡುವುದಾದರೆ. ಈ ಒಂದು ಯೋಜನೆಯ ಹೆಸರು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ.

ಹೌದು ಈ ಒಂದು ಯೋಜನೆಯ ಮೂಲಕ ಕೇಂದ್ರ ಸರ್ಕಾರವು ಒಂದು ಲಕ್ಷ ರುಪಾಯಿ ಹಣವನ್ನು ಬಿಡುಗಡೆ ಮಾಡುತ್ತಿದೆ. ಹಾಗಾದರೆ ಈ ಯೋಜನೆಗೆ ಅರ್ಜಿ ಹಾಕುವುದು ಹೇಗೆ, ಇದಕ್ಕೆ ಯಾವುದೆಲ್ಲ ದಾಖಲಾತಿ ಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ನಿಮ್ಮ ಬ್ಯಾಂಕ್ ಪಾಸ್ ಬುಕ್ ಪ್ರತಿ, ಇನ್ನು ಇದರ ಜೊತೆ ಬಹಳ ಮುಖ್ಯವಾಗಿ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ.

ಇಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಯ ಪ್ರಯೋಜ ನವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹೌದು ಈ ಒಂದು ಯೋಜನೆಯ ಮೂಲಕ ನೀವು ಕೂಡ 1 ಲಕ್ಷ ರೂಪಾಯಿ ಹಣವನ್ನು ಪಡೆಯಬಹುದಾಗಿದೆ.

ಹಾಗಾದರೆ ಈ ಒಂದು ಯೋಜನೆಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ನೋಡುವುದಾ ದರೆ. ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಬೆಂಗಳೂರು ಒನ್ ಕರ್ನಾಟಕ ಒನ್ ಈ ಒಂದು ಕೇಂದ್ರಗಳಲ್ಲಿ ಈ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಹೌದು ಹಾಗಾಗಿ ಯಾರೆಲ್ಲ ಇನ್ನೂ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿಲ್ಲವೋ ಅವರೆಲ್ಲರೂ ಕೂಡ ಈ ಒಂದು ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸುವ ಮೂಲಕ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವುದರ ಮೂಲಕ ಇಲ್ಲಿ ಸಿಗುವಂತಹ ಒಂದು ಲಕ್ಷ ರೂಪಾಯಿ ಹಣವನ್ನು ಸಹ ನೀವು ಪಡೆದುಕೊಳ್ಳಬಹುದು.

ನರೇಂದ್ರ ಮೋದಿ ಅವರ ಉದ್ದೇಶ ಏನು ಎಂದರೆ ಪ್ರತಿಯೊಬ್ಬರೂ ಕೂಡ ಆರ್ಥಿಕವಾಗಿ ಅಭಿವೃದ್ಧಿ ಆಗಬೇಕು ಎನ್ನುವುದೇ ಇದರ ಉದ್ದೇಶವಾಗಿದೆ. ಈ ಹಣವನ್ನು ನೀವು ವ್ಯಾಪಾರ ವ್ಯವಹಾರಕ್ಕೆ ಬಳಸಿಕೊಳ್ಳುವುದರ ಮೂಲಕ ನೀವು ಅಭಿವೃದ್ಧಿ ಹೊಂದಬಹುದು.

 

ಈ ಕಾರ್ಡ್ ಮಾಡಿಸಿ ಸಾಕು ತಿಂಗಳಿಗೆ 3000 ಉಚಿತವಾಗಿ ಸಿಗುತ್ತೆ.!

 

ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಈ ಒಂದು ಕಾರ್ಡ್ ಮಾಡಿಸಿದರೆ ಸಾಕು ನಿಮಗೆ ಪ್ರತಿ ತಿಂಗಳು 3000 ಹಣ ಉಚಿತವಾಗಿ ಪ್ರತಿಯೊಬ್ಬರಿಗೂ ಕೂಡ ಸಿಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಸರ್ಕಾರದಿಂದ ಸಿಗುವಂತಹ ಈ 3000 ಹಣವನ್ನು ಪಡೆದುಕೊಳ್ಳಬೇಕು ಎಂದರೆ ಪ್ರತಿಯೊಬ್ಬರು ಯಾವ ಒಂದು ಕಾರ್ಡ್ ಮಾಡಿಸಬೇಕಾಗುತ್ತದೆ.

ಹಾಗೂ ಯಾರೆಲ್ಲ ಇದಕ್ಕೆ ಅರ್ಹರು ಹಾಗೂ ಈ ಒಂದು ಕಾರ್ಡ್ ನಲ್ಲಿ ಅಂತಹ ಪ್ರಯೋಜನ ಏನಿದೆ ಈ ಒಂದು ಕಾರ್ಡ್ ಎಲ್ಲಿ ನಾವು ಮಾಡಿಸಬೇಕಾಗುತ್ತದೆ. ಈ ಕಾರ್ಡ್ ಮಾಡಿಸಬೇಕು ಎಂದರೆ ಏನೆಲ್ಲಾ ದಾಖಲಾತಿಗಳು ಬೇಕಾಗುತ್ತದೆ. ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.

ಹೌದು ಈ ಕಾರ್ಡ್ ಮಾಡಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ಬರುತ್ತದೆ ಆ ಒಂದು ಕಾರ್ಡ್ ಯಾವುದು ಎಂದರೆ ಲೇಬರ್ ಕಾರ್ಡ್. ಹೌದು ಇದನ್ನು ಕಾರ್ಮಿಕ ಕಾರ್ಡ್ ಎಂದು ಕರೆಯುತ್ತಾರೆ. ಈ ಒಂದು ಕಾರ್ಡ್ ಮಾಡಿಸಿಕೊಳ್ಳುವುದರಿಂದ ಹಲವಾರು ರೀತಿಯ ಪ್ರಯೋಜನಗಳನ್ನು ನೀವು ಪಡೆಯಬಹುದು ಹೌದು 3000 ಹಣ ಪಡೆಯುವುದರ ಜೊತೆಗೆ ಇನ್ನೂ ಅತಿ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಮೊದಲನೆಯದಾಗಿ ಈ ಲೇಬರ್ ಕಾರ್ಡ್ ಮಾಡಿಸಿಕೊಳ್ಳುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತದೆ ಎಂದು ನೋಡುವುದಾದರೆ.
* ಮೊದಲನೆಯದಾಗಿ ಕಾರ್ಮಿಕ ಕಾರ್ಡ್ ಮಾಡಿಸಿದವರಿಗೆ ಪ್ರತಿ ತಿಂಗಳು ಉಚಿತವಾಗಿ 3000 ಹಣ ದೊರೆಯುತ್ತದೆ.
* ಕಾರ್ಮಿಕ ಗೃಹ ಯೋಜನೆಯ ಅಡಿಯಲ್ಲಿ ಕಾರ್ಮಿಕರು ಮನೆಯನ್ನು ನಿರ್ಮಾಣ ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದರೆ 2 ಲಕ್ಷ ರೂಪಾಯಿ ವರೆಗೆ ಮುಂಗಡ ಸಾಲವನ್ನು ಕೊಡುತ್ತೇವೆ ಎಂದು ತಿಳಿಸಿದ್ದಾರೆ.

* ಹೆರಿಗೆ ಸಮಯದಲ್ಲಿ ಗಂಡು ಅಥವಾ ಹೆಣ್ಣು ಜನಿಸಿದರೆ ನಿಮಗೆ ಸರ್ಕಾರದಿಂದ 50,000 ಸಹಾಯಧನ ಸಿಗುತ್ತದೆ.
* ಕಾರ್ಮಿಕರು ಕೆಲಸ ಮಾಡುವಂತಹ ಸಮಯದಲ್ಲಿ ಆಚಾನಕ್ಕಾಗಿ ಏನಾದರು ತೀರಿ ಹೋದರೆ ಸರ್ಕಾರದಿಂದ ಉಚಿತವಾಗಿ ಆ ಒಂದು ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂಪಾಯಿ ನೀಡುತ್ತಾರೆ.

* ಹಾಗೂ ಕಾರ್ಮಿಕರು ಕೆಲಸ ಮಾಡುವಂತಹ ಸ್ಥಳದಲ್ಲಿ ಏನಾದರೂ ತೊಂದರೆ ಗೀಡಾದರೆ ಕೈಕಾಲು ಮುರಿದರೆ ಶಾಶ್ವತವಾಗಿ ಅವರು ಅಂಗವಿಕಲರಾದರೆ ಅಂತಹ ಸಮಯದಲ್ಲಿ ಸರ್ಕಾರದಿಂದ ಅವರಿಗೆ 2 ಲಕ್ಷ ರೂಪಾಯಿ ಪರಿಹಾರ ಧನ ಸಿಗುತ್ತದೆ.
* ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳು ತಮ್ಮ ಮಕ್ಕಳ ಮದುವೆ ಮಾಡುವಂತ ಸಮಯದಲ್ಲಿ ಸರ್ಕಾರದಿಂದ 70,000 ಹಣವನ್ನು ನೀವು ಉಚಿತವಾಗಿ ಪಡೆಯಬಹುದು.

* ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಗಳು ಕೆ ಎಸ್ ಆರ್ ಟಿ ಸಿ ಬಸ್ ಗಳಲ್ಲಿ ಉಚಿತವಾದಂತಹ ಪ್ರಯಾಣವನ್ನು ಮಾಡಬಹುದು.
* ಕಲಿಕೆಯ ಭಾಗ್ಯ ಸ್ಕೀಮ್ ವತಿಯಿಂದ ಕಲಿಕೆಯ ಕಿಟ್ ನಿಮ್ಮ ಮಕ್ಕಳಿಗೆ ಸಿಗುತ್ತದೆ ಅಂದರೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರ ಮಕ್ಕಳಿಗೆ ಇದರ ಒಂದು ಉಪಯೋಗ ಸಿಗುತ್ತದೆ. ಏನಿದು ಕಲಿಕೆಯ ಕಿಟ್ ಎಂದು ನೋಡುವುದಾದರೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ವ್ಯಕ್ತಿಯ ಮಕ್ಕಳು ಏನಾದರೂ ವಿದ್ಯಾಭ್ಯಾಸ ಮಾಡುತ್ತಿದ್ದರೆ ಅವರಿಗೆ ಈ ಒಂದು ಸ್ಕೀಮ್ ವತಿಯಿಂದ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಗಳನ್ನು ಸರ್ಕಾರ ಕೊಡುತ್ತದೆ.

* ಕೆಲವೊಮ್ಮೆ ಕಾರ್ಮಿಕರು ಏನಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ ಅಂತವರು ಆಸ್ಪತ್ರೆಗಳಲ್ಲಿ ಅಡ್ಮೆಂಟ್ ಆಗಿದ್ದರೆ ಅವರಿಗೂ ಕೂಡ ಸರ್ಕಾರದಿಂದ 20,000 ಸಹಾಯಧನ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಸಂಕ್ರಾಂತಿ ಹಬ್ಬದಂದು ಈ 5 ರೂ ನಾಣ್ಯ ಹಾಗೂ ಬಿಳಿ ಅಕ್ಷತೆಯಿಂದ ಈ ಕೆಲಸ ಮಾಡಿ ಹಣದ ಸಂಕಷ್ಟ ಕಳೆಯುತ್ತೆ.

 

ವರ್ಷವಿಡಿ ಲಕ್ಷ್ಮಿ ದೇವಿಯ ಅನುಗ್ರಹ ಆಗಲು ಸಂಕ್ರಾಂತಿ ಹಬ್ಬದಂದು ಯಾವೆಲ್ಲ ಪ್ರತ್ಯೇಕವಾದಂತಹ ವಿಧಿ ವಿಧಾನಗಳನ್ನು ಪಾಲಿಸಬೇಕು ಹಾಗೂ ನಿಮಗಿರುವಂತಹ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ಉದ್ಯೋಗ ವ್ಯಾಪಾರದ ಸಂಕಷ್ಟ ಕಳೆಯಬೇಕು ಎಂದರೆ ಸಂಕ್ರಾಂತಿ ಹಬ್ಬದ ದಿನ ಐದು ರೂಪಾಯಿ ನಾಣ್ಯ ಅಕ್ಷತೆ ಹಾಗೂ ಒಂದು ಅರಿಶಿಣದ ಕೊಂಬಿನಿಂದ ಯಾವ ಶಕ್ತಿಶಾಲಿಯಾಗಿರುವಂತಹ ಪರಿಹಾರವನ್ನು ಪಾಲಿಸಬೇಕಾಗುತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಮೊದಲನೆಯದಾಗಿ ಸಂಕ್ರಾಂತಿ ಹಬ್ಬದ ದಿನ ಪ್ರತಿಯೊಬ್ಬರು ಪಾಲಿಸಬೇಕಾದoತಹ ಪರಿಹಾರವೇನೆಂದರೆ ಕಪ್ಪು ಅರಿಶಿಣದ ಕೊಂಬಿನ ಪರಿಹಾರ.ಯಾರಾದರೂ ಸರಿ ಈ ಒಂದು ಹಬ್ಬದ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿದ ನಂತರ ಒಂದು ಅರಿಶಿನದ ಬಟ್ಟೆಯನ್ನು ತೆಗೆದುಕೊಂಡು ಅದರ ಒಳಗಡೆ ಒಂದು ಕಪ್ಪು ಅರಿಶಿನದ ಕೊಂಬನ್ನು ಇಡಬೇಕು‌.

ಮನೆಯಲ್ಲಿ ಈ ದಿಕ್ಕಿಗೆ ಕ್ಯಾಲೆಂಡರ್ ಹಾಕಿದರೆ ಒಂದು ರೂಪಾಯಿ ಕೂಡ ಉಳಿಯೋದಿಲ್ಲ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!

ನಂತರ ಇದನ್ನು ಒಂದು ಮೂಟೆಯ ರೀತಿ ಕಟ್ಟಬೇಕು ನಂತರ ಅದನ್ನು ಲಕ್ಷ್ಮಿ ದೇವಿಯ ವಿಗ್ರಹದ ಮುಂದೆ ಅಥವಾ ಫೋಟೋ ಮುಂದೆ ಇಡಬೇಕು ಆಮೇಲೆ ಓಂ ವಕ್ರತುಂಡಾಯ ನಮಃ ಎಂದು 21 ಬಾರಿ ಜಪಿಸಬೇಕು. ಹಾಗೆಯೇ ಓಂ ಮಹಾಲಕ್ಷ್ಮಿ ದೇವಿಯೇ ನಮಃ ಎಂಬ ಮಂತ್ರವನ್ನು 11 ಬಾರಿ ಅಥವಾ 21 ಬಾರಿ ಹೇಳಬೇಕು.

ನಂತರ ಆ ಒಂದು ಕಪ್ಪು ಅರಿಶಿನದ ಕೊಂಬಿನ ಮೂಟೆಯನ್ನು ನಿಮ್ಮ ಮನೆಯಲ್ಲಿ ಹಣಕಾಸು ಇಡುವಂತಹ ಸ್ಥಳಗಳಲ್ಲಿ ಅಥವಾ ನಿಮ್ಮ ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳಗಳಲ್ಲಿ ಅಥವಾ ನಿಮ್ಮ ಮನೆಯ ಬೀರುವಿನಲ್ಲಿ ಇರಿಸಬೇಕು.

ಹೀಗೆ ಈ ವಿಧಾನ ಅನುಸರಿಸುವುದರ ಮೂಲಕ ಇದನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ದುಃಖ ದುಮ್ಮಾನಗಳು ನಿಮ್ಮ ಎಲ್ಲಾ ಸಂಕಷ್ಟಗಳು ಕೂಡ ದೂರವಾಗುತ್ತದೆ. ನಿಮ್ಮ ಕಷ್ಟಗಳು ಕರ್ಪೂರ ಹೇಗೆ ಉರಿಯುತ್ತದೆಯೋ ಹಾಗೆ ದೂರವಾಗುತ್ತಾ ಹೋಗುತ್ತದೆ. ವರ್ಷಪೂರ್ತಿ ಅದೃಷ್ಟ ಹಾಗೂ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ಗಣೇಶನ ಅನುಗ್ರಹ ಎನ್ನುವುದು ಸಿಗುತ್ತದೆ.

ಭೋಗಿ ಮತ್ತು ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಆಚರಿಸಬೇಕು, ಎಲ್ಲರೂ ತಿಳಿದುಕೊಳ್ಳಿ.!

ಪ್ರತಿ ಶುಕ್ರವಾರ ಅಮಾವಾಸ್ಯೆ ಪೌರ್ಣಮಿಯ ವಿಶೇಷವಾದ ದಿನದಂದು ಈ ಮೂಟೆಗೆ ನೀವು ಪೂಜೆಯನ್ನು ಆರತಿಯನ್ನು ದೂಪವನ್ನು ಬೆಳಗಬೇಕು. ಹೀಗೆ ಮುಂದಿನ ಸಂಕ್ರಾಂತಿಯವರೆಗೆ ಇದನ್ನು ಪೂಜೆ ಮಾಡುತ್ತಾ ಬಂದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಸಂಕಷ್ಟಗಳು ಕೂಡ ಬರುವುದಿಲ್ಲ ಹಣಕಾಸಿನ ವಿಷಯದಲ್ಲಿ ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣುತ್ತೀರಿ.

ಇದು ಒಂದು ಬಹಳ ಸುಲಭವಾದಂತಹ ಶಕ್ತಿಯುತವಾಗಿರುವಂತಹ ವಿಧಾನ. ಕಪ್ಪು ಅರಿಶಿನದ ಕೊಂಬು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಹಾಗೂ ಗಣೇಶನ ಸ್ವರೂಪ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಒಂದು ಕಪ್ಪು ಅರಿಶಿನದ ಕೊಂಬನ್ನು ನಿಮ್ಮ ಹತ್ತಿರದ ಗ್ರಂಥಿಗೆ ಅಂಗಡಿಗಳಲ್ಲಿ ತಂದು ಈ ಒಂದು ಹಬ್ಬದ ದಿನ ಈ ವಿಧಾನವನ್ನು ಮಾಡುವುದರ ಮೂಲಕ ನೀವು ಅತಿ ಹೆಚ್ಚಿನ ಅಭಿವೃದ್ಧಿಯನ್ನು ಹೊಂದಬಹುದಾಗಿದೆ.

ಕೆಲವೊಂದಷ್ಟು ಜನರಿಗೆ ಈ ಕಪ್ಪು ಅರಿಶಿನದ ಕೊಂಬು ದೊರೆಯುವು ದಿಲ್ಲ ಅಂತವರು ಒಂದು ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದರ ಒಳಗಡೆ ಐದು ರೂಪಾಯಿ ನಾಣ್ಯ ಬಿಳಿ ಅಕ್ಷತೆ ಹಾಕಿ ಮೂಟೆಯ ರೀತಿ ಕಟ್ಟಿಕೊಳ್ಳಬೇಕು ಆನಂತರ ಅದನ್ನು ಮೇಲೆ ಹೇಳಿದ ವಿಧಾನದಲ್ಲಿ ಪೂಜೆ ಮಾಡಿ ಓಂ ಶ್ರೀ ಚಾಮುಂಡೇಶ್ವರಿ ದೇವಿಯೇ ನಮೋ ನಮಃ ಎಂದು 21 ಬಾರಿ ಹೇಳಿ ಪೂಜೆ ಮಾಡಿ ನಿಮ್ಮ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಇಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ

ಇಂದು 15 ಮಕರ ಸಂಕ್ರಾಂತಿ ಹಬ್ಬ 6 ರಾಶಿಯವರಿಗೆ ಭಾರಿ ಅದೃಷ್ಟ ಗುರುಬಲ ತಿರುಕನು ಕುಬೇರನಾಗುತ್ತಾನೆ ಬದುಕು ಬಂಗಾರವಾಗುತ್ತದೆ.!

 

ಈ ದಿನ ಬಹಳ ವಿಶೇಷವಾದಂತಹ ದಿನವಾಗಿದ್ದು ಪ್ರತಿಯೊಬ್ಬ ಹಿಂದು ಗಳಿಗೂ ಕೂಡ ವರ್ಷದ ಮೊದಲ ಹಬ್ಬ ಈ ಮಕರ ಸಂಕ್ರಾಂತಿ ಆಗಿದೆ. ಈ ಒಂದು ದಿನ ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದಷ್ಟು ವಿಶೇಷವಾದ ಬದಲಾವಣೆ ಗುರುಗ್ರಹ ಹಾಗೂ ಶುಕ್ರ ಗ್ರಹದ ಚಲನ ವಲನಗಳಿಂದ ಈ ಕೆಲವೊಂದಷ್ಟು ರಾಶಿಯವರಿಗೆ ಅದೃಷ್ಟ ಬದಲಾಗು ವಂತಹ ಬಲವಾದ ಸಾಧ್ಯತೆಗಳು ಕೂಡ ಇದೆ.

ಹಾಗಾದರೆ ಯಾವೆಲ್ಲ ರಾಶಿಯವರಿಗೆ ಈ ಮಕರ ಸಂಕ್ರಾಂತಿ ಹಬ್ಬದ ದಿನ ಯಾವೆಲ್ಲ ರೀತಿಯ ಅದೃಷ್ಟಗಳು ಬದಲಾವಣೆಯಾಗುತ್ತದೆ ಎಂಬ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ರಾಶಿಯವರ ಹುಟ್ಟಿದ ದಿನಾಂಕ ಸಮಯ ಘಳಿಗೆ ಆಧಾರದ ಮೇಲೆ ಅವರು ತಮ್ಮ ಜೀವನದಲ್ಲಿ ಯಾವ ರೀತಿಯಾಗಿ ಬದುಕುತ್ತಾರೆ.

ಮನೆಯಲ್ಲಿ ಈ ದಿಕ್ಕಿಗೆ ಕ್ಯಾಲೆಂಡರ್ ಹಾಕಿದರೆ ಒಂದು ರೂಪಾಯಿ ಕೂಡ ಉಳಿಯೋದಿಲ್ಲ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!

ಅವರ ಗುಣ ಸ್ವಭಾವ ಯಾವ ರೀತಿಯಾಗಿ ಇರುತ್ತದೆ ಯಾವ ಕೆಲಸ ಮಾಡುವು ದರಿಂದ ಅವರಿಗೆ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಅದೇ ರೀತಿಯಾಗಿ ಕೆಲವೊಂದಷ್ಟು ದಿನ ಅವರಿಗೆ ಈ ಒಂದು ಅದೃಷ್ಟದ ದಿನವಾಗಿರುತ್ತದೆ ಎಂದೇ ಹೇಳಬಹುದು.

ಅದೇ ರೀತಿಯಾಗಿ ಈ ಮಕರ ಸಂಕ್ರಾಂತಿ ಹಬ್ಬ ಪ್ರಾರಂಭದ ದಿನದಿಂದ ಅದ ರಲ್ಲೂ ಈ ಒಂದು ದಿನ ಈಗ ನಾವು ಹೇಳುವಂತಹ ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ ಆಗುವ ಬಲವಾದ ಸಾಧ್ಯತೆಗಳು ಇರುತ್ತದೆ ಎಂದೇ ಜೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಹೌದು ಈ ಒಂದು ದಿನದಂದು ರಾಶಿ ಮಂಡಲದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದರಿಂದ ಅವರ ಜೀವನದಲ್ಲಿ ಅದೃಷ್ಟ ಎನ್ನುವುದು ಹೆಚ್ಚಾಗುತ್ತದೆ.

ಗುರುಗಳ ಅನುಗ್ರಹ ಈ ರಾಶಿಯವರ ಮೇಲೆ ಇರುವುದರಿಂದ ತಿರು ಕನೂ ಕೂಡ ಅದೃಷ್ಟವಂತನಾಗುತ್ತಾನೆ ಎಂದೇ ಹೇಳಬಹುದು. ಆ ವ್ಯಕ್ತಿ ಇಲ್ಲಿಯತನಕ ಅನುಭವಿಸಿದಂತಹ ಎಲ್ಲ ಕಷ್ಟ ನಷ್ಟಗಳನ್ನು ಸಹ ಇನ್ನು ಮುಂದೆ ಅನುಭವಿಸುವ ಅವಶ್ಯಕತೆ ಇರುವುದಿಲ್ಲ. ಬದಲಿಗೆ ಗುರು ಗ್ರಹದ ಅನುಗ್ರಹ ಇರುವುದರಿಂದ ಆ ವ್ಯಕ್ತಿಯು ಇನ್ನು ಮುಂದಿನ ದಿನಗಳಲ್ಲಿ ಹೆಚ್ಚು ಅದೃಷ್ಟವಂತನಾಗುತ್ತಾನೆ.

ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!

ಮೇಲೆ ಹೇಳಿದಂತೆ ಮುಟ್ಟಿದೆಲ್ಲವೂ ಬಂಗಾರವಾಗುವ ಬಲವಾದ ಸಾಧ್ಯತೆಗಳು ಇದೆ ಎಂದೇ ಹೇಳಬಹುದು. ಆದ್ದರಿಂದ ಈ ರಾಶಿಯವರಿಗೆ ಈ ಒಂದು ಸಂಕ್ರಾಂತಿ ಹಬ್ಬ ಬಹಳ ವಿಶೇಷವಾದಂತಹ ಯೋಗವನ್ನು ತಂದು ಕೊಡುವಂತಹ ಹಬ್ಬವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದರಿಂದ ನಿಮ್ಮ ಆರ್ಥಿಕ ಸಮಸ್ಯೆ ಸರಿ ಹೋಗುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ. ಕುಟುಂಬದಲ್ಲಿ ಸೌಹಾರ್ದತೆ ಪ್ರೀತಿ ವಿಶ್ವಾಸ ಎನ್ನುವುದು ಕೂಡ ಹೆಚ್ಚಾಗುತ್ತದೆ. ಈ ಒಂದು ದಿನ ಎಳ್ಳು ಬೆಲ್ಲ ತಿಂದು ಒಳ್ಳೆಯ ಬಾಂಧವ್ಯವನ್ನು ನೀವು ಹೊಂದಬಹುದು ಜೊತೆಗೆ ಈ ಒಂದು ದಿನ ಈ ರಾಶಿಯವರು ಎಳ್ಳನ್ನು ದಾನ ಮಾಡುವುದ ರಿಂದ ಇನ್ನೂ ಹೆಚ್ಚಿನ ಅದೃಷ್ಟವನ್ನು ಹೊಂದಬಹುದು.

ಹಾಗೂ ಈ ಒಂದು ದಿನ ನೀವು ಎಳ್ಳು ಬೆಲ್ಲವನ್ನು ದಾನ ಮಾಡುವುದರಿಂದ ಕುಬೇರದೇವನ ಸಂಪೂರ್ಣವಾದ ಅನುಗ್ರಹ ನಿಮಗೆ ಸಿಗುತ್ತದೆ. ಹಾಗಾದರೆ ಇಷ್ಟೆಲ್ಲಾ ಅದೃಷ್ಟವನ್ನು ಹೊಂದುತ್ತಿರುವಂತಹ ರಾಶಿಗಳು ಯಾವುದು ಎಂದು ನೋಡುವುದಾದರೆ ಮೀನ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ತುಲಾ ರಾಶಿ, ಕಟಕ ರಾಶಿ ಹಾಗೂ ಕುಂಭ ರಾಶಿ ಹೌದು ಈ ರಾಶಿಯವರು ಮುಂದಿನ ಏಳು ವರ್ಷದವರೆಗೆ ಅದೃಷ್ಟವನ್ನು ಹೊಂದಿರುತ್ತಾರೆ.

https://youtu.be/bPEDOmGyLkI?si=RsQEyPKcgBT2ZLj2

ಮನೆಯಲ್ಲಿ ಈ ದಿಕ್ಕಿಗೆ ಕ್ಯಾಲೆಂಡರ್ ಹಾಕಿದರೆ ಒಂದು ರೂಪಾಯಿ ಕೂಡ ಉಳಿಯೋದಿಲ್ಲ, ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!

 

ಇನ್ನೇನು ಹೊಸ ವರ್ಷ ಪ್ರಾರಂಭವಾಗಿದ್ದು ಪ್ರತಿಯೊಬ್ಬರೂ ಕೂಡ ತಮ್ಮ ಮನೆಗಳಿಗೆ ಹೊಸ ಕ್ಯಾಲೆಂಡರ್ ತರುತ್ತಾರೆ. ಹೌದು ನಾವು ವಾಸ್ತು ಶಾಸ್ತ್ರದ ಪ್ರಕಾರ ನೋಡುವುದಾದರೆ ಪ್ರತಿಯೊಂದು ವಸ್ತುವನ್ನು ಯಾವ ದಿಕ್ಕಿನಲ್ಲಿ ಇಡಬೇಕು ಯಾವ ವಸ್ತುವನ್ನು ಯಾವ ದಿಕ್ಕಿನಲ್ಲಿ ಇದ್ದರೆ ಅದು ನಮಗೆ ಶುಭವನ್ನು ತಂದುಕೊಡುತ್ತದೆ ಅದು ನಮಗೆ ಹೆಚ್ಚು ಲಾಭದಾ ಯಕವಾಗುತ್ತದೆ ಎನ್ನುವಂತಹ ಮಾಹಿತಿ ಕೆಲವೊಂದಷ್ಟು ಜನಕ್ಕೆ ತಿಳಿದಿಲ್ಲ.

ಅದೇ ರೀತಿಯಾಗಿ ಕ್ಯಾಲೆಂಡರ್ ತಂದ ತಕ್ಷಣ ಅದನ್ನು ಸಿಕ್ಕ ಸಿಕ್ಕ ಕಡೆ ನೇತು ಹಾಕುವುದು ತಪ್ಪು. ಬದಲಿಗೆ ಈಗ ನಾವು ಹೇಳುವ ಈ ದಿಕ್ಕಿನಲ್ಲಿ ಹಾಕಿದರೆ ಅದು ನಿಮಗೆ ಹೆಚ್ಚು ಧನಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ ಎಂದೇ ಹೇಳಬಹುದು.

ಮನೆಯಲ್ಲಿ ಆಗಿರಬಹುದು ಕಚೇರಿಗಳಾಗಿರಬಹುದು ನೀವು ವ್ಯಾಪಾರ ವ್ಯವಹಾರ ಮಾಡುವಂತಹ ಸ್ಥಳಗಳಲ್ಲಿ ಆಗಿರಬಹುದು ಅದನ್ನು ಯಾವ ದಿಕ್ಕಿನಲ್ಲಿ ಹಾಕಿದರೆ ಅದು ನಮಗೆ ಹೆಚ್ಚು ಲಾಭದಾಯಕವಾಗುತ್ತದೆ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯವಾಗುತ್ತದೆ ಎನ್ನುವುದನ್ನು ತಿಳಿದು ಕೊಂಡು ಆನಂತರ ಆ ಒಂದು ದಿಕ್ಕಿನಲ್ಲಿ ಕ್ಯಾಲೆಂಡರ್ ನೇತು ಹಾಕುವುದು ಒಳ್ಳೆಯದು.

ಭೋಗಿ ಮತ್ತು ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಆಚರಿಸಬೇಕು, ಎಲ್ಲರೂ ತಿಳಿದುಕೊಳ್ಳಿ.!

ಹಾಗಾದರೆ ಈ ದಿನ ಯಾವ ದಿಕ್ಕಿನಲ್ಲಿ ಕ್ಯಾಲೆಂಡರ್ ಹಾಕಿದರೆ ಒಳ್ಳೆಯದು ಹಾಗೂ ಅದರಿಂದ ನಮಗೆ ಹೆಚ್ಚು ಅನುಕೂಲವಾಗುತ್ತದೆ ಯಾವ ದಿಕ್ಕಿನಲ್ಲಿ ಹಾಕಬಾರದು ಅದರಿಂದ ಏನೆಲ್ಲ ತೊಂದರೆಗಳು ಉಂಟಾಗುತ್ತದೆ ಹೀಗೆ ಈ ವಿಚಾರಕ್ಕೆ ಸಂಬಂಧಿ ಸಿದ ಮಾಹಿತಿಯನ್ನು ಈ ಕೆಳಗೆ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ನಾವು ಉತ್ತರ ಅಥವಾ ಪಶ್ಚಿಮ ದಿಕ್ಕಲ್ಲಿ ಇಡುವುದು ಅತ್ಯಂತ ಶುಭಕರ ಎಂದು ತಿಳಿಸುತ್ತದೆ.

ಯಾಕೆ ಎಂದರೆ ಪಶ್ಚಿಮ ದಿಕ್ಕನ್ನು ನಾವು ಅರಿವಿನ ದಿಕ್ಕು ಹಾಗೆಯೇ ಉತ್ತರ ದಿಕ್ಕನ್ನು ನಾವು ಕುಬೇರ ದಿಕ್ಕು ಎಂದು ಕರೆಯುತ್ತೇವೆ. ಹಾಗಾಗಿ ಈ ದಿಕ್ಕಲಿ ಇಡುವುದರಿಂದ ನಮಗೆ ತುಂಬಾ ಅನುಕೂಲವಾಗುತ್ತದೆ ಹಾಗೇನಾದರೂ ವಿರುದ್ಧ ದಿಕ್ಕಿನಲ್ಲಿ ಕ್ಯಾಲೆಂಡರ್ ಇಟ್ಟರೆ ಅದು ನಮ್ಮ ಹಣಕಾಸಿನ ವಿಷಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಶಸ್ಸು ಎನ್ನುವುದು ಸಿಗುವುದಿಲ್ಲ.

ಆದ್ದರಿಂದ ಈ ದಿಕ್ಕಲ್ಲಿ ಕ್ಯಾಲೆಂಡರ್ ಹಾಕುವುದು ಒಳ್ಳೆ ಯದು. ಆದರೆ ಕೆಲವೊಂದಷ್ಟು ಜನ ಇದನ್ನು ಮೂಢನಂಬಿಕೆ ಇದೆಲ್ಲ ಸುಳ್ಳು ಎಂದು ಹೇಳುತ್ತಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಗಮನಿಸಬೇಕಾದಂತಹ ವಿಷಯ ಏನು ಎಂದರೆ.

ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!

ನಮ್ಮ ಮನೆಯಲ್ಲಿ ಸದಾ ಕಾಲ ಒಂದೇ ರೀತಿಯಾದಂತಹ ವಾತಾವರಣ ಇರುವುದಿಲ್ಲ ಹೌದು ತಿಳಿದೋ ತಿಳಿಯದೆಯೋ ನಾವು ಮಾಡುವಂತ ಕೆಲವೊಂದಷ್ಟು ಸಣ್ಣಪುಟ್ಟ ತಪ್ಪುಗಳು ನಮ್ಮ ಮನೆಯಲ್ಲಿ ಹಲವಾರು ರೀತಿಯ ಬದಲಾವಣೆಗೆ ಕಾರಣವಾಗುತ್ತದೆ.

ಹೌದು ಸಣ್ಣ ಸಣ್ಣ ವಿಚಾರಕ್ಕೂ ಮನೆಯಲ್ಲಿ ಜಗಳ ಕಿರಿಕಿರಿ ಮನಸ್ತಾಪ ಉಂಟಾಗುವುದು ನಿಮ್ಮ ಮಾತುಗಳಲ್ಲಿ ಹಿಡಿತ ಇಲ್ಲದೆ ಇರುವಂತದ್ದು ನಿಮ್ಮ ಮಾತನ್ನು ಮನೆಯಲ್ಲಿ ಯಾರು ಕೇಳದೆ ಇರುವುದು ಹೀಗೆ ಇನ್ನೂ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಇಂಥ ಚಿಕ್ಕಪುಟ್ಟ ವಿಷಯಗಳ ಬಗ್ಗೆಯೂ ಕೂಡ ತಿಳಿದುಕೊಂಡು ಅದನ್ನು ಅನುಸರಿಸುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ತಡೆಗಟ್ಟಬಹುದು. ಹಾಗೂ ನಮ್ಮ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಯಾವುದೇ ಕಾರಣಕ್ಕೂ ಕೂಡ ಕ್ಯಾಲೆಂಡರ್ ಹಾಕಬಾರದು. ಹಾಗೇನಾದರೂ ಈ ದಿಕ್ಕಿನಲ್ಲಿ ನೀವು ಕ್ಯಾಲೆಂಡರ್ ಹಾಕಿದರೆ ಮನೆಯ ಸದಸ್ಯರ ಆರೋಗ್ಯದ ಮೇಲೆ ಅದು ನೇರವಾಗಿ ಪರಿಣಾಮ ಬೀರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಭೋಗಿ ಮತ್ತು ಸಂಕ್ರಾಂತಿ ಹಬ್ಬ ಯಾವ ರೀತಿಯಾಗಿ ಆಚರಿಸಬೇಕು, ಎಲ್ಲರೂ ತಿಳಿದುಕೊಳ್ಳಿ.!

 

ಪ್ರತಿಯೊಬ್ಬರಿಗೂ ಕೂಡ ಸಂಕ್ರಾಂತಿ ಹಬ್ಬ ಬಹಳ ವಿಶೇಷ ಎಂದೇ ಹೇಳಬಹುದು. ಹೌದು ಜೀವನದಲ್ಲಿ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತ ನಾಡಬೇಕು ಎನ್ನುವ ಮಹತ್ವ ಅಡಗಿರುವುದು ಈ ಹಬ್ಬದಲ್ಲಿ. ಹಾಗಾಗಿ ಪ್ರತಿಯೊಬ್ಬರೂ ಕೂಡ ಈ ಹಬ್ಬವನ್ನು ಬಹಳ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಆದರೆ ಹೆಚ್ಚಿನ ಜನಕ್ಕೆ ಸಂಕ್ರಾಂತಿ ಹಬ್ಬವನ್ನು ಮತ್ತು ಭೋಗಿ ಹಬ್ಬವನ್ನು ಯಾವ ರೀತಿಯಾಗಿ ಮಾಡಬೇಕು ಎನ್ನುವಂತಹ ವಿಷಯ ತಿಳಿದಿಲ್ಲ ಹಾಗಾದರೆ ಈ ದಿನ ಸಂಕ್ರಾಂತಿ ಹಬ್ಬ ಮತ್ತು ಭೋಗಿ ಹಬ್ಬದ ದಿನ ಯಾವ ಕೆಲಸಗಳನ್ನು ಮಾಡಬೇಕು ಯಾವ ಕೆಲಸಗಳನ್ನು ಮಾಡಬಾರದು ಹಾಗೇನಾದರೂ ಈ ಕೆಲಸ ನೀವು ಮಾಡಿದರೆ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.

ಮಕರ ಸಂಕ್ರಾಂತಿ ಈ ಸಮಯ ಮಹಾಪುಣ್ಯ ಕಾಲ ಮತ್ತೆ ಬರಲ್ಲ.! ಸೂರ್ಯನ ಎದುರಿಗೆ ನಿಂತು ಈ 7 ಅಕ್ಷರ ಹೇಳಿ.!

ಈ ಎಲ್ಲ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಕೆಲವೊಂದು ಕಡೆ ಸಂಕ್ರಾಂತಿ ಹಬ್ಬ ಮತ್ತು ಭೋಗಿ ಹಬ್ಬ ಈ ಎರಡನ್ನು ಕೂಡ ಬಹಳ ಸಂಭ್ರಮದಿಂದ ಆಚ ರಣೆ ಮಾಡುತ್ತಾರೆ ಆದರೆ ಕೆಲವೊಂದಷ್ಟು ಜನ ಸಂಕ್ರಾಂತಿ ಹಬ್ಬವನ್ನು ಮಾತ್ರ ಆಚರಣೆ ಮಾಡುತ್ತಾರೆ.

ಅದರಲ್ಲೂ ಬಹಳ ಮುಖ್ಯವಾಗಿ 14ನೇ ತಾರೀಖಿನಂದು ಭೋಗಿ ಹಬ್ಬ ಇರುವಂತದ್ದು ಹಾಗೂ 15ನೇ ತಾರೀಖು ಸಂಕ್ರಾಂತಿ ಹಬ್ಬ ಇರುವಂತದ್ದು. ಮೊದಲನೆಯದಾಗಿ ಭೋಗಿ ಹಬ್ಬವನ್ನು ಯಾವ ರೀತಿಯಾಗಿ ಆಚರಣೆ ಮಾಡಬೇಕು ಎಂದು ನೋಡುವುದಾದರೆ ಅಂದಿನ ದಿನ ಸೂರ್ಯೋದಯಕ್ಕೂ ಮುಂಚೆ ಎದ್ದು ಎಲ್ಲೆಣ್ಣೆಯನ್ನು ಮೈಗೆಲ್ಲ ಹಚ್ಚಿ ಆ ನಂತರ ಕಪ್ಪು ಎಳ್ಳನ್ನು ಪುಡಿ ಮಾಡಿ ಅದನ್ನು ಕೂಡ ಮೈ ಗೆ ಹಚ್ಚಿ ಸ್ನಾನ ಮಾಡಬೇಕು.

ಸಂತಾನ ಫಲಕ್ಕಾಗಿ ರಾಯರ ಅದ್ಭುತವಾದ ಅನುಷ್ಠಾನ.!

ಎಳ್ಳೆಣ್ಣೆ ಹಚ್ಚಿ ಏಕೆ ಸ್ನಾನ ಮಾಡಬೇಕು ಎಂದರೆ ಎಳ್ಳೆಣ್ಣೆ ಎಂದರೆ ಶನೇಶ್ವರನಿಗೆ ತುಂಬಾ ಇಷ್ಟ. ಹಾಗಾಗಿ ಮನೆಯಲ್ಲಿರುವ ಪ್ರತಿಯೊಬ್ಬರು ಕೂಡ ಎಳ್ಳೆಣ್ಣೆ ಹಚ್ಚಿ ತಲೆ ಸ್ನಾನ ಮಾಡಬೇಕು. ತದನಂತರ ಮಡಿ ಬಟ್ಟೆ ತೊಟ್ಟು ಹಣೆಗೆ ವಿಭೂತಿಗಂಧ ಇಟ್ಟು ಮುಖ್ಯವಾಗಿ ನಿಮ್ಮ ಮನೆ ದೇವರ ಪೂಜೆ ಆರಾಧನೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ ಏಕೆಂದರೆ ಈ ಹಬ್ಬ ದಕ್ಷಿಣಾಯಕ್ಕೆ ಕೊನೆಯ ಹಬ್ಬ‌

ಹೌದು ಮನುಷ್ಯರಿಗೆ ಹೇಗೆ ವರ್ಷಕ್ಕೆ 365 ದಿನ ಇರುತ್ತದೆಯೋ ಅದೇ ರೀತಿ ದೇವತೆಗಳಿಗೆ ವರ್ಷಕ್ಕೆ ಆರು ತಿಂಗಳು ಉತ್ತರಾಯಣ ಹಾಗೂ ಆರು ತಿಂಗಳು ದಕ್ಷಿಣಾಯಣ ಇರುತ್ತದೆ. ತದನಂತರ ನಿಮ್ಮ ಹತ್ತಿರದಲ್ಲಿರುವ ಯಾವುದಾದರೂ ವಿಷ್ಣು ದೇವಾಲಯಕ್ಕೆ ಹೋಗಿ ದೇವರ ದರ್ಶನ ಮಾಡುವುದು ತುಂಬಾ ಒಳ್ಳೆಯದು.

ಹಟ್ಟಿಯಂಗಡಿಯ ಈ ಶನೇಶ್ವರ ಪವಾಡ ಅಷ್ಟಿಷ್ಟಲ್ಲ.! ಜೀವನದಲ್ಲಿ ಏನೇ ಕಷ್ಟ ಇರಲಿ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ ಪರಿಹಾರ ಸಿಗುತ್ತೆ.!

ಆನಂತರ ಮನೆಯ ಮುಂಭಾಗದಲ್ಲಿ ನಿಮ್ಮ ಮನೆಯಲ್ಲಿರುವ ಯಾವುದಾದರೂ ಹಳೆಯ ವಸ್ತುಗಳಿರಬಹುದು ಅವೆಲ್ಲವನ್ನು ಸಹ ಮನೆ ಮುಂದೆ ಇಟ್ಟು ಅದನ್ನು ಸುಡುವುದರಿಂದ ನಿಮ್ಮ ಮನೆಯ ಮೇಲೆ ಇರುವಂತಹ ದೃಷ್ಟಿ ದೋಷ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಇದ್ದರೂ ಕೂಡ ಹೋಗುತ್ತದೆ.

ಹಾಗಾಗಿ ಈ ಒಂದು ರೀತಿಯ ಪದ್ಧತಿಯನ್ನು ಕೆಲವೊಂದು ಭಾಗಗಳಲ್ಲಿ ಮಾಡಲಾಗುತ್ತದೆ ಆದರೆ ಪ್ರತಿಯೊಬ್ಬರೂ ಇದೇ ರೀತಿಯಾಗಿ ಮಾಡಬೇಕು ಎನ್ನುವ ನಿಯಮ ಇಲ್ಲ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಪೂಜೆಗಳನ್ನು ಮಾಡುವುದು ಒಳಿತು. ಜೊತೆಗೆ ಈ ಭೋಗಿ ಹಬ್ಬದ ದಿನ ಎಳ್ಳುoಡೆಯನ್ನು ನೀವು ಬೇರೆಯವರಿಗೆ ಕೊಟ್ಟರೆ ತುಂಬಾ ಒಳ್ಳೆಯದು ಹೌದು ಎಳ್ಳುಂಡೆ ಶನೇಶ್ವರನಿಗೆ ಬಹಳ ಪ್ರಿಯವಾದದ್ದು ಆದ್ದರಿಂದ ಇದನ್ನು ಭೋಗಿ ಹಬ್ಬದ ದಿನ ಕೊಡುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.