ಕಾಂತಾರ ಸಿನಿಮಾ ಭೂತಕೋಲ ಹಿಂದು ಧರ್ಮದಲ್ಲ ಎಂದು ಹೇಳಿದ ನಟ ಚೇತನ್ ವಿವಾದಾತ್ಮಕ ಹೇಳಿಕೆ ಬಗ್ಗೆ ನೋ ಕಮೆಂಟ್ಸ್ ಎಂದ ರಿಷಬ್ ಶೆಟ್ಟಿ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾದ ಒಂದು ಹಾಡಿನಲ್ಲಿ ಸಾಲೊಂದಿದೆ. ಕಮೆಂಟ್ ಮಾಡೋರೆಲ್ಲಾ ಕೆಲಸಾನ ಮಾಡೋದಿಲ್ಲ ಟೀಕೆಗಳಿಗೆ ಕಿವಿ ಕೊಡಬೇಡ ನಿನಗೆ ಅವರು ಹೋಲಿಕೆ ಅಲ್ಲ ಎಂದು. ಹೌದು, ಈ ಮಾತನ್ನು ಕೆಲ ಸಮಯದಲ್ಲಿ ನಾವು ಉಪಯೋಗಿಸುವುದು ಒಳ್ಳೆಯದು. ಮಾತು ಬಲ್ಲವರಿಗೆ ಜಗಳವೂ ಇರುವುದಲ್ಲ ಇಂತಹ ಒಂದು ಮೆಚ್ಯುರ್ಡ್ ಬಿಹೇವಿಯರ್ ಇಂದ ರಿಷಬ್ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ. ಸೋಷಿಯನ್ ವಿಡಿಯೋದಲ್ಲಿ ಕಾಂತರಾ ಸಿನಿಮಾ ರಿಲೀಸ್ ಆದ ದಿನದಿಂದ ತುಳುನಾಡಿನ ಸಂಸ್ಕೃತಿ ಬಗ್ಗೆ … Read more