Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

Category: Entertainment

ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ

Posted on July 6, 2022 By Kannada Trend News No Comments on ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ
ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ

ವಂಶಿಕ ಎಂಬ ಈ ಪುಟ್ಟ ಪೋರಿಯ ಹೆಸರು ಯಾರಿಗೆ ತಾನೇ ಕರ್ನಾಟಕದಲ್ಲಿ ಗೊತ್ತಿಲ್ಲ ತನ್ನ ಮುಗ್ಧ ನಟನೆಯಿಂದ, ನೃತ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಿಲ್ಸ್ ಗಳ ಮೂಲಕ ಮೆಚ್ಚುಗೆಯನ್ನ ಪಡೆದಿದ್ದ ಈ ಹುಡುಗಿ ಟಿವಿ ಶೋಗಳ ಮೂಲಕ ಜನರನ್ನು ಮನರಂಜಿಸುತ್ತಿದ್ದಾಳೆ . ನನ್ನಮ್ಮ ಸೂಪರ್ ಸ್ಟಾರ್ ಹಾಗೂ ಗಿಚ್ಚಿ ಗಿಲಿ ಗಿಲಿ ಶೋಗಳ ಮೂಲಕ ತನ್ನ ಅಭಿನಯ ಚಾತುರ್ಯವನ್ನು ಪ್ರೇಕ್ಷಕರನ್ನು ಮನರಂಜಿಸಿ ಮೆಚ್ಚುಗೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ.ನನ್ನಮ್ಮ ಸೂಪರ್ ಸ್ಟಾರ್  ಎಂಬುದುಪ್ರಸಿದ್ಧ ತಾಯಂದಿರು ಮತ್ತು ಅವರ ಮಕ್ಕಳನ್ನು ಒಳಗೊಂಡಿರುವ ಕನ್ನಡ ಆಟದ ಪ್ರದರ್ಶನವಾಗಿದೆ. ನನ್ನಮ್ಮ…

Read More “ಪುಟಾಣಿ ವಂಶಿಕ ಹೇಳಿದ ದೇವರ ಸ್ತೋತ್ರಕ್ಕೆ ಮನಸ್ಸೋತು ದೊಡ್ಡ ಉಡುಗೊರೆ ಕೊಟ್ಟ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರು. ಏನದು ನೋಡಿ” »

Entertainment

ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

Posted on July 6, 2022 By Kannada Trend News No Comments on ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.
ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.

ನಟ ದರ್ಶನ್ ಅವರ ಸ್ನೇಹಜೀವಿ ದರ್ಶನ್ ಅವರ ಸ್ನೇಹ ಬಳಗ ಎಷ್ಟಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಸ್ನೇಹ ಎಂದರೆ ಪ್ರಾಣ ಬೇಕಾದರೂ ಕೊಡುವ ದಾಸನ ಸ್ನೇಹ ಅಷ್ಟು ಸುಲಭಕ್ಕೆ ಒಲಿಯುವುದಿಲ್ಲ. ಯಾವಾಗಲೂ ತುಂಬಾ ನೇರ ನುಡಿಯಿಂದ ಫೇಮಸ್ ಆಗಿರುವ ದರ್ಶನ್ ಅವರು ಅಷ್ಟೇ ಮಗುವಿನಂತ ಮನಸ್ಸು ಕೂಡ ಹೊಂದಿದ್ದಾರೆ. ಸ್ನೇಹಿತ ಎಂದು ಬಳಗಕ್ಕೆ ಸೇರಿಸಿಕೊಂಡರೆ ತನ್ನ ಸಹೋದರನಂತೆ ಅವರನ್ನು ಕಾಣುತ್ತಾರೆ. ಇದಕ್ಕೆ ಹತ್ತು ಹಲವರು ಉದಾಹರಣೆಗಳು ನಾವೆಲ್ಲ ನೋಡಿದ್ದೇವೆ ಅದಕ್ಕೊಂದು ಉದಾಹರಣೆ ಎಂದರೆ ನಟ ದರ್ಶನ್…

Read More “ಅಪ್ಪ ವಿ-ಧಿ-ವ-ಶ-ರಾದಾಗ ದರ್ಶನ್ ಫೋನ್ ಮಾಡಿ ನಿಮ್ಮ ಅಕ್ಕನ ಮದುವೆ ಸಂಪೂರ್ಣ ಜವಬ್ದಾರಿ ನಂದು ಅಂದಿದ್ರು ಆದ್ರೆ ಈಗ ದರ್ಶನ್ ಹೇಳ್ತಾ ಇರೋದೆ ಬೇರೆ.” »

Entertainment

ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!

Posted on July 6, 2022 By Kannada Trend News No Comments on ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!
ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!

ಕನ್ನಡದಲ್ಲಿ ಹಲವಾರು ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಬರ್ತಾನೆ ಇರುತ್ತವೆ. ಆದರೆ ಜನರು ತುಂಬಾನೆ ಕಾಯುವುದು ಯಾವುದಕ್ಕೆ ಎಂದರೆ ಬಿಗ್ ಬಾಸ್ ಗೋಸ್ಕರ ಯಾವುದೇ ಒಂದು ರಿಯಾಲಿಟಿ ಶೋ ಶುರುವಾದಾಗ ತುಂಬಾ ಜನ ಕೇಳುವುದು ಬಿಗ್ ಬಾಸ್ ಯಾವಾಗ ಶುರು ಆಗುತ್ತೆ ಅಂತ ಹೇಳಿ ಕೇಳುತ್ತಾರೆ. ಅಷ್ಟೊಂದು ಮಟ್ಟಿಗೆ ಈ ಒಂದು ಶೋ ಜನತೆಗೆ ಸಾಕಷ್ಟ ಇಷ್ಟ ಅಂತ ಹೇಳಬಹುದು. ಅವರೆಲ್ಲರಿಗೂ ಕೂಡ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸಲ ಒಂದಲ್ಲ ಬದಲಾಗಿ ಎರಡು ಖುಷಿಯ ವಿಷಯ ಇರುವಂತದ್ದು…

Read More “ಈ ಸಲ ಒಂದಲ್ಲ ಬದಲಿಗೆ ಎರಡು ಬಿಗ್ ಬಾಸ್ ಬರ್ತಿದೆ, ಯಾವೆಲ್ಲಾ ಸೆಲೆಬ್ರಿಟಿಗಳು ಬರಲಿದ್ದಾರೆ ನೋಡಿ.!!” »

Entertainment

ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

Posted on July 6, 2022September 17, 2022 By Kannada Trend News No Comments on ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.
ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕ ಉಪೇಂದ್ರ ಅವರು ಕನ್ನಡ ಭಾಷೆ ಅಲ್ಲದೆ ತಮಿಳು ತೆಲುಗು ಮಲಯಾಳಂ ಬೆಂಗಾಳಿ ಒರಿಯಾ ಹಾಗೂ ಹಿಂದಿ ಸಿನಿಮಾಗಳಲ್ಲೂ ಕೂಡ ಬಹು ಬೇಡಿಕೆ ಇರುವ ನಟಿ. ಕನ್ನಡದಲ್ಲಿ ಎಚ್ ಟು ಓ ಎನ್ನುವ ಸಿನಿಮಾ ಮೂಲಕ ಚಲನಚಿತ್ರ ರಂಗಕ್ಕೆ ಕಾಲಿಟ್ಟ ಪ್ರಿಯಾಂಕ ಉಪೇಂದ್ರ ಅವರು ಬಹಳ ಕಡಿಮೆ ವಯಸ್ಸಿಗೆ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಅದೃಷ್ಟ ಪಡೆದು ಕೊಂಡರು. ಉಪೇಂದ್ರ ಅವರ ಜೊತೆ ಎಚ್‌ಟುಓ ಮತ್ತು ಶ್ರೀಮತಿ ಎನ್ನುವ ಎರಡು ಸಿನಿಮಾಗಳು ಹಾಗೂ ರವಿಚಂದ್ರನ್…

Read More “ಸ್ಟೇಜ್ ಮೇಲೆ ರೋಮ್ಯಾಂಟಿಕ್ ಹಾಡಿಗೆ ಮೈಚಳಿ ಬಿಟ್ಟು ಹೆಜ್ಜೆ ಹಾಕಿದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಪ್ರಿಯಾಂಕಾ ಉಪೇಂದ್ರ.” »

Entertainment

ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?

Posted on July 6, 2022July 6, 2022 By Kannada Trend News No Comments on ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?
ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?

ನಿವೇದಿತ ಗೌಡ ಅವರು ಕಿರುತರೆ ಕಾರ್ಯಕ್ರಮಗಳಿಂದ ಕರ್ನಾಟಕದಾತ್ಯಂತ ತುಂಬಾ ಫೇಮಸ್ ಆಗಿದ್ದಾರೆ. ಡಬ್ಸ್ಮ್ಯಾಶ್ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದ ಮೈಸೂರಿನ ಈ ಹುಡುಗಿ ಕನ್ನಡದ ಬಿಗ್ ಬಾಸ್ 5 ನೇ ಆವೃತ್ತಿಯಲ್ಲಿ ಕಾಮನ್ ಪೀಪಲ್ ಕೋಟ ಅಡಿಯಲ್ಲಿ ಭಾಗವಹಿಸಿದ್ದರು. ಅವರು ಮನೆಯೊಳಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಕೊಟ್ಟರೂ ಕೂಡ ಯಾವೊಬ್ಬ ಸೆಲೆಬ್ರಿಟಿಗು ಇಲ್ಲದಂತ ಕ್ರೇಝನ್ನು ಕರ್ನಾಟಕದಲ್ಲಿ ಸೃಷ್ಟಿಸಿಕೊಂಡರು. ತಮ್ಮ ಅದ್ಭುತವಾದ ಆಟ ಉತ್ತಮವಾದ ವ್ಯಕ್ತಿತ್ವ ಹಾಗೂ ಪ್ರಬುದ್ಧತೆಯ ನಡತೆಗಳಿಂದ ಬಿಗ್ ಬಾಸ್ ಮನೆ ಜನತೆಯ…

Read More “ಎಲ್ಲಾ ಕಾಣುವ ರೀತಿ ಹಾಟ್ ಲುಕ್ಕಿನಲ್ಲಿ ಕಾಣಿಸಿಕೊಂಡು ಫ್ಲೈ ಕಿಸ್ ಕೊಡುತ್ತಿರುವ ನಿವೇದಿತ ಗೌಡ ವಿಡಿಯೋ ವೈರಲ್. ಈಕೆಯ ಅವತಾರ ನೋಡಿ ಚಂದನ್ ಶೆಟ್ಟಿ ಮಾಡಿದ್ದೇನು ಗೊತ್ತ.?” »

Entertainment

ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?

Posted on July 6, 2022July 6, 2022 By Kannada Trend News No Comments on ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?
ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?

ಅಪ್ಪು ಅ.ಗ.ಲಿ 8 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ನ.ಷ್ಟ ಅಂತ ಹೇಳಿದರು ಕೂಡ ತಪ್ಪಾಗುವುದಿಲ್ಲ. ಏಕೆಂದರೆ ಅಪ್ಪು ಅವರು ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು ಅದರಲ್ಲಿಯೂ ಕೂಡ ಬಡವರಿಗೆ ಹೆಣ್ಣು ಮಕ್ಕಳಿಗೆ ವೃದ್ಧರಿಗೆ ನಿರ್ಧರಿಸಿ ಕಾರಿಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಒಂದು ಮಾಹಿತಿಯ…

Read More “ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?” »

Entertainment

ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?

Posted on July 5, 2022 By Kannada Trend News No Comments on ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?
ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?

ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ತನ್ನದೇ ಆದ ಛಾಪು ಮೂಡಿಸಿ ಹೆಸರು ಗಳಿಸಿದಂತವರು ನಟಿ ಪ್ರೇಮ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಗೊಂಡು ತನ್ನ ಅಭಿನಯ ಪ್ರೌಢಿಮೆಯನ್ನು ಮೆರೆದಿರುವ ಪ್ರೇಮ ಅವರು ಮೂಲತಃ ಕರ್ನಾಟಕ ರಾಜ್ಯದ ಕೊಡಗಿನವರು. ಇವರು 1977 ರ ಜನವರಿ 6 ರಂದು ಕೊಡಗಿನ ನೆರವಂಡ ಎಂಬ ಕುಟುಂಬ ಒಂದರಲ್ಲಿ ಜನಿಸಿದವರು. ಇವರು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತ ಇದ್ದ ದಿನಗಳಲ್ಲಿ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇತ್ತು.‌ ಅದರಲ್ಲಿಯೂ ಎತ್ತರ ಜಿಗಿತ…

Read More “ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?” »

Entertainment

ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.

Posted on July 5, 2022 By Kannada Trend News No Comments on ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.
ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.

ಕನ್ನಡ ನಟಿ ರಾಗಿಣಿ ದ್ವಿವೇದಿ ಇತ್ತೀಚಿಗೆ ಹಾಕಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇವೈರಲಾಗುತ್ತಿವೆ ಮತ್ತು ಅವರ ಅಭಿಮಾನಿಗಳು ಅವರ ನೋಟವನ್ನು ಶ್ಲಾಘಿಸುತ್ತಿದ್ದಾರೆ.ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ಯಕ್ಷ ಇನ್ ಅಮೆರಿಕಾ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದ ರಾಗಿಣಿ ಇದೀಗ ಮತ್ತೆ ನಟನೆಯಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಬಳಿಕ ರಾಗಿಣಿ ನಟನೆಯ ಯಾವುದೇ ಸಿನಿಮಾ ಇನ್ನು ರಿಲೀಸ್ ಆಗಿಲ್ಲ. ಗಾಂಧಿಗಿರಿ ಸಿನಿಮಾ ಇನ್ನು ರಿಲೀಸ್‌ ಆಗಬೇಕಿದೆ. ಜೊತೆಗೆ ಸಾರಿ ಕರ್ಮ…

Read More “ನೆಚ್ಚಿನ ಬಿರಿಯಾನಿ ತಿನ್ನುವಾಗ ರಾಗಿಣಿ ಕೊಟ್ಟ ಎಕ್ಸಪ್ರೇಶನ್ ನೋಡಿ ಮಾರು ಹೋದ ನೆಟ್ಟಿಗರು. ಬಿರಿಯಾನಿಯನ್ನು ಇಷ್ಟು ಸ್ವಾಧಿಷ್ಟಕರವಾಗಿ ತಿನ್ನಬಹುದು ಅಂತ ಇಲ್ಲಿಯ ವರೆಗೂ ಯಾರಿಗೂ ತಿಳಿದೆ ಇರಲಿಲ್ಲ.” »

Entertainment

ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.

Posted on July 4, 2022July 5, 2022 By Kannada Trend News No Comments on ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.
ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.

ಸ್ಯಾಂಡಲ್ವುಡ್ ನ ಚಿತ್ರರಂಗದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿರುವ ನಟರುಗಳ ಪೈಕಿ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಒಬ್ಬರು. ನಟ ಗಣೇಶ್ ಜುಲೈ 2 ರಂದು ತಮ್ಮ ಹುಟ್ಟು ಹಬ್ಬವನ್ನು ತುಂಬಾ ಸರಳವಾಗಿ ಆಚರಿಸಿ ಕೊಂಡಿದ್ದಾರೆ. ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದ ದಿನವನ್ನು ಅಭಿಮಾನಿಗಳ ಜೊತೆ ಆಚರಿಸುತ್ತಿದ್ದ ಗಣೇಶ್ ಅವರು ಈ ಬಾರಿ ಆಚರಿಸಿಕೊಳ್ಳುತ್ತಿಲ್ಲ. ಇದಲ್ಲದೆ ಟ್ವಿಟ್ಟರ್ ಫೇಸ್ಬುಕ್ ನಲ್ಲಿ ಗಣೇಶ್ ಅವರು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. “ನಾನು ಈ ಬಾರಿ ನಿಮ್ಮೊಂದಿಗೆ…

Read More “ಹುಟ್ಟುಹಬ್ಬಕ್ಕೆ ಪತ್ನಿ & ಮಕ್ಕಳು ಕೊಟ್ಟ ಸರ್ಪೈಸ್ ನೋಡಿ, ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ಗೋಲ್ಡನ್ ಸ್ಟಾರ್.” »

Entertainment

ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

Posted on July 4, 2022July 4, 2022 By Kannada Trend News No Comments on ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?
ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?

ಹೌದು ಅಪ್ಪು ನಮ್ಮನ್ನಗಲಿ 9 ಮಾಸಗಳು ಹತ್ತಿರವಾಗುತ್ತಿವೆ ಆದರೆ ಇಂದಿಗೂ ಅಪ್ಪುವಿನ ಮುಖದ ಮಾಸದ ನಗು ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇಂದಿಗೂ ಸಹ ಅಪ್ಪು ಅಭಿಮಾನಿಗಳಿಗೆ ಅಪ್ಪುವಿನ ಅಗಲಿಕೆಯ ನೋವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಮರೆತೇನೆಂದರು ಮರೆಯಲಿ ಹೆಂಗ ಎನ್ನುವಂತೆ ಬಿಟ್ಟು ಬಿಡದೆ ಕಾಡುತಿದೆ ಅಪ್ಪುವಿನ ಚಿರ ನಗು ಮುಖ. ಅಪ್ಪು ನಮ್ಮನ್ನು ದೈಹಿಕವಾಗಿ ಅಗಲಿದ್ದರೂ ಸಹ ಆತ್ಮಿಕವಾಗಿ ನಮ್ಮ ಹೃದಯದಲ್ಲಿ ಸದಾ ಚಿರ ಅಮರರಾಗಿದ್ದಾರೆ. ಆದರೂ ಕೂಡ ಅಭಿಮಾನಿಗಳ ಮೌನ ವೇದನೆಗೆ ಕೊನೆಯೇ ಇಲ್ಲವೇನೋ ಎನ್ನುವ ಹಾಗೆ ಗೋಡೆಗಳ…

Read More “ಅಪ್ಪು ಹುಡುಕಿ ಕೊಟ್ಟವರಿಗೆ ಬಹುಮಾನ ಎಂದು ಘೋಷಿಸಿದ ಅಭಿಮಾನಿ, ಈ ಪೋಸ್ಟರ್ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ.?” »

Entertainment

Posts pagination

Previous 1 … 99 100 101 Next

Copyright © 2025 Kannada Trend News.


Developed By Top Digital Marketing & Website Development company in Mysore